<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-6891898063908056897</id><updated>2011-07-30T16:39:12.847-07:00</updated><category term='ತಾಲಿಬಾನ್'/><category term='ಬಡ್ಡಿವ್ಯಾಪಾರಿ'/><category term='ಸಮಾಜವಾದ'/><category term='ಅರಗು'/><category term='ಗ್ರಾಮೀಣ್'/><category term='ಒಳಿತು'/><category term='ವಿಕಾಸ'/><category term='ಆತ್ಮಹತ್ಯೆ'/><category term='ಕಛ್'/><category term='ವಿಕ್ರಮ್ ಆಕುಲಾ'/><category term='ಮ್ಯಾಗ್ಸಸೇ'/><category term='ಧರ್ಮಪುರಿ'/><category term='ಶಾಲೆಗಳು'/><category term='ಪರಿಸರವಾದ'/><category term='ಪಂಚಾಯ್ತಿ'/><category term='ಗುಜರಾತ್'/><category term='ಸೀತಾರಾಮ್ ರಾವ್'/><category term='ಅನಿರುದ್ಧ ಕೃಷ್ಣ'/><category term='ಕೆನಡಾ'/><category term='ಶಾಲೆ'/><category term='ಪದ್ಮಜಾ ರೆಡ್ಡಿ'/><category term='ಖರ್ಚು'/><category term='ವಿದ್ಯುತ್ ಸರಬರಾಜು'/><category term='ಉದಯಕುಮಾರ್'/><category term='ಎಸ್.ಕೆ.ಎಸ್'/><category term='ಕೃಷಿ'/><category term='ರೋಗನ್'/><category term='ಟಸರ್'/><category term='ಉದಯವಾಣಿ'/><category term='ಯೂನಸ್'/><category term='ಆಫಘಾನಿಸ್ಥಾನ'/><category term='ಪುನರ್ನಿರ್ಮಾಣ'/><category term='ಸ್ವ-ಸಹಾಯ ಗುಂಪುಗಳು'/><category term='ಚಿಕ್ಕಸಾಲ'/><category term='ಸರ್ಪ್'/><category term='ಮಾಬ್ಲಾ'/><category term='ಬಂಡವಾಳ'/><category term='ಬ್ಯಾಂಕು'/><category term='ಡುಂಗರ್-ಪುರ್'/><category term='ಸ್ವಯಂಸೇವಾ ಸಂಸ್ಥೆಗಳು'/><category term='ಟಿ.ಎನ್.ಶೇಷನ್'/><category term='ಮೈಕ್ರೋಫೈನಾನ್ಸ್'/><category term='ಎಂ.ಎಸ್.ಶ್ರೀರಾಮ್'/><category term='ಗಾಂಧಿ'/><category term='ದೀಪ್ ಜೋಶಿ'/><category term='ಜ್ಯೋತಿಗ್ರಾಂ'/><category term='ಯುಐಡಿಎಐ'/><category term='ಅಫಘಾನಿಸ್ಥಾನ'/><category term='ರುದ್ರಮಾತಾ'/><category term='ನಂದನ್ ನಿಲೇಕಣಿ'/><category term='ಕೈಮಗ್ಗ'/><category term='ಭೂಕಂಪ'/><category term='ಚರ್ಮಶಿಲ್ಪಿ'/><category term='ಶ್ರೀರಾಮ್'/><category term='ಆಂಧ್ರಪ್ರದೇಶ'/><category term='ಕರೀಂನಗರ'/><category term='ಸಾಲ'/><category term='ಬಾಲ ಕಾರ್ಮಿಕರು'/><category term='ಬಡತನ'/><category term='ಕಾಬುಲ್'/><category term='ಸ್ಪಂದನಾ'/><category term='ಈಕ್ವಿಟಾಸ್'/><category term='ಬಡವರು'/><category term='ಕಲೆ'/><category term='ಹಣಪಾವತಿ'/><category term='ಸಂತ್ತ್ರಪ್ತಿ'/><category term='ಗೋದಾವರಿ'/><category term='ಗುರುತಿನ ಚೀಟಿ'/><category term='ಎಟಿಎಂ'/><category term='ಫ್ಯಾಬ್ಇಂಡಿಯಾ. ಅರವಿಂದ್ ಐ ಕೇರ್'/><category term='ಎಂ.ಎಸ್. ಶ್ರೀರಾಮ್'/><category term='ಬ್ಯಾಂಕುಗಳು'/><category term='ಸಾಮಾಜಿಕ ವ್ಯಾಪಾರ'/><category term='ನೆರೆ'/><category term='ರಾಜಾಸ್ಥಾನ'/><category term='ವಿದ್ಯೆ'/><category term='ಮಹಿಳೆಯರು'/><category term='ತಂತ್ರಜ್ಞಾನ'/><category term='ಶಾಂತಾ ಸಿನ್ಹಾ'/><category term='ವಿಕ್ರಂ ಆಕುಲಾ'/><category term='ಗೊಡ್ಡಾ'/><category term='ಲಾಭ'/><category term='ಪ್ರದಾನ್'/><category term='ಬರ'/><category term='ವಿಜಯ್ ಮಹಾಜನ್'/><category term='ಐಟಿಸಿ'/><category term='ಚುನಾವಣೆ'/><category term='ಎಂ.ವಿ.ಎಫ್'/><category term='ಝಾರ್ಖಂಡ್'/><category term='ಉಳಿತಾಯ'/><title type='text'>ಶನಿವಾರ ಸಂತೆ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://shanivara.blogspot.com/feeds/posts/default'/><link rel='self' type='application/atom+xml' href='http://www.blogger.com/feeds/6891898063908056897/posts/default?max-results=100'/><link rel='alternate' type='text/html' href='http://shanivara.blogspot.com/'/><link rel='hub' href='http://pubsubhubbub.appspot.com/'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>28</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-6891898063908056897.post-4108639506365317644</id><published>2010-05-22T17:18:00.000-07:00</published><updated>2010-05-22T17:28:12.991-07:00</updated><title type='text'>ಮುಕ್ತಾಯ</title><content type='html'>ಶನಿವಾರ ಸಂತೆ ನಾನು ಉದಯವಾಣಿ ಪತ್ರಿಕೆಗಾಗಿ ಬರೆಯುತ್ತಿದ್ದ್ ಕಾಲಂ. ಒಂದು ವರ್ಷ ಬರೆದು ಈಗ ನಿಲ್ಲಿಸಿದ್ದೇನೆ. ಈ ತಾಣದಲ್ಲಿ ಆ ಲೇಖನ ಗುಚ್ಛ ಹಾಕುತ್ತಿದ್ದೆ. ಈಗ, ಈ ತಾಣದಲ್ಲೂ ಹೊಸ ಬರವಣಿಗೆ ಇನ್ನು ಕಾಣುವುದಿಲ್ಲ. ನನ್ನ ಮಿಕ್ಕ ಬರವಣಿಗೆಗೆ ಕೊಂಡಿಗಳು ಬಲಬದಿಯಲ್ಲಿವೆ. ನಿಮ್ಮ ಪ್ರೀತಿ ಅಭಿಮಾನಕ್ಕೆ ಧನ್ಯವಾದಗಳು.&lt;br /&gt;&lt;br /&gt;ಎಂ.ಎಸ್.ಶ್ರೀರಾಮ್.&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;div&gt;&lt;span class="Apple-style-span" style="font-family: Verdana, Arial, sans-serif; font-size: 13px; color: rgb(41, 48, 59); line-height: 19px; "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 11px; padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;&lt;b&gt;&lt;span class="Apple-style-span" style="font-size: medium; "&gt;&lt;span class="Apple-style-span" style="font-family: georgia; "&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/b&gt;&lt;/p&gt;&lt;div&gt;&lt;b&gt;&lt;span class="Apple-style-span" style="font-size: medium; "&gt;&lt;span class="Apple-style-span" style="font-family: georgia; "&gt;&lt;br /&gt;&lt;/span&gt;&lt;/span&gt;&lt;/b&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-4108639506365317644?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/4108639506365317644/comments/default' title='Post Comments'/><link rel='replies' type='text/html' href='http://shanivara.blogspot.com/2010/05/blog-post.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/4108639506365317644'/><link rel='self' type='application/atom+xml' href='http://www.blogger.com/feeds/6891898063908056897/posts/default/4108639506365317644'/><link rel='alternate' type='text/html' href='http://shanivara.blogspot.com/2010/05/blog-post.html' title='ಮುಕ್ತಾಯ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-6891898063908056897.post-2131598476407342371</id><published>2010-02-14T03:11:00.000-08:00</published><updated>2010-05-22T17:16:18.106-07:00</updated><category scheme='http://www.blogger.com/atom/ns#' term='ತಾಲಿಬಾನ್'/><category scheme='http://www.blogger.com/atom/ns#' term='ಕಾಬುಲ್'/><category scheme='http://www.blogger.com/atom/ns#' term='ಎಂ.ಎಸ್. ಶ್ರೀರಾಮ್'/><category scheme='http://www.blogger.com/atom/ns#' term='ಅಫಘಾನಿಸ್ಥಾನ'/><title type='text'>ಯುದ್ಧಾನಂತರದ ಅಫಘಾನಿಸ್ತಾನ - ವಿರೋಧಾಭಾಸದ ನಡುವೊಂದಿಷ್ಟು ದೇಶಭಕ್ತಿ</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_mxWA9ZVkKhQ/S_hx_pYrC1I/AAAAAAAABeE/yeDLRRw0KQs/s1600/afg.jpg"&gt;&lt;img style="float:left; margin:0 10px 10px 0;cursor:pointer; cursor:hand;width: 372px; height: 400px;" src="http://4.bp.blogspot.com/_mxWA9ZVkKhQ/S_hx_pYrC1I/AAAAAAAABeE/yeDLRRw0KQs/s400/afg.jpg" border="0" alt="" id="BLOGGER_PHOTO_ID_5474250685323873106" /&gt;&lt;/a&gt;&lt;br /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಅಫಘಾನಿಸ್ತಾನದ ಉಸ್ತುವಾರಿ ತಾಲಿಬಾನ್ ಕೈಯಿಂದ ಸ್ಥಳೀಯರ, ಪ್ರಜಾಪ್ರತಿನಿಧಿಗಳ ಕೈಗೆ ಸೇರಿ ಹಲವು ವರ್ಷಗಳಾಗಿವೆ. ಹಾಗೆಂದು ಆ ದೇಶದ ಸಂಪೂರ್ಣ ಸೂತ್ರಗಳು ಪ್ರಜಾಪ್ರಭುತ್ವದ ಅಡಿಪಾಯದ ಮೇಲೆ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹಳೆಯ ಯುದ್ಧಕೋರರು, ಮಾದಕ ವಸ್ತುಗಳನ್ನು ಮಾರಾಟ ಮಾಡುವ ಮಾಫಿಯಾ ಹಾಗೂ ಮತಾಂಧ ಮೂಲಭೂತವಾದಿಗಳು ಇನ್ನೂ ದೇಶದ ಬಹಳಷ್ಟು ಪ್ರಾಂತಗಳಲ್ಲಿ ಇದ್ದಾರೆ. ಆದರೂ ಆ ದೇಶದಲ್ಲಿ ಕೆಲವು ಗಮ್ಮತ್ತಿನ ವಿಚಾರಗಳು ನನಗೆ ಕಂಡುವು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಮೊದಲಿಗೆ ಅಫಘಾನಿಸ್ತಾನಕ್ಕೆ ವೀಸಾ ಸಿಗುವುದು, ಅಮೆರಿಕಕ್ಕೆ ಹೋಗಲು ವೀಸಾ ಸಿಕ್ಕಷ್ಟೇ ಕಷ್ಟದ ಮಾತು! ಆ ದೇಶದ ಕಾನೂನಿನ ಪ್ರಕಾರ ಮೊದಲಿಗೆ ನಮ್ಮನ್ನು ಕರೆಸಿಕೊಳ್ಳುವವರು ಅಲ್ಲಿನ ಆಂತರಿಕ ವ್ಯವಹಾರಗಳ ಮಂತ್ರಾಲಯದಿಂದ ಒಂದು ಫ್ಯಾಕ್ಸ್ ಕಳಿಸಿ ಒಂದು ಸಂಖ್ಯೆಯನ್ನು ನಮಗೆ ಕೊಡುತ್ತಾರೆ. ಆ ಸಂಖ್ಯೆಯಿದ್ದರೆ ಮಾತ್ರ ಎಂಬಸಿಯೊಳಗೆ ಪ್ರವೇಶ. ಹಾಗೂ ಮಿಕ್ಕ ದೇಶಗಳಿಗೆ ಬಹಳಷ್ಟು ಬಾರಿ ಯಾರಾದರೂ ನಮ್ಮ ಪ್ರತಿನಿಧಿಗಳನ್ನು ಕಳಿಸಬಹುದಾದರೂ ಅಮೆರಿಕದ ಹಾಗೂ ಅಫಘಾನಿಸ್ಥಾನದ ಎಂಬಸಿಗಳಲ್ಲಿ ಮಾತ್ರ ನಾವುಗಳೇ ಖುದ್ದಾಗಿ ಹೋಗಬೇಕು. ಅಲ್ಲಿ ಮಾಡುವ ಸಂದರ್ಶನದ ಆಧಾರದ ಮೇಲೆ ವೀಸಾ ಸಿಗುತ್ತದೆ. ಯಾರು ತಮ್ಮ ದೇಶಕ್ಕೆ ಪ್ರವೇಶಿಸಬಹುದು-ಬಾರದು ಅನ್ನುವಲ್ಲಿ ವಿಪರೀತ ಎಚ್ಚರ ವಹಿಸುತ್ತಿರುವಂತೆ ಕಂಡರೂ, ತಂತ್ರಜ್ಞಾನದ ಉಪಯೋಗದಲ್ಲಿ ಮಾತ್ರ ಈ ದೇಶಗಳು ಅಜಗಜಾಂತರ. ಅಮೆರಿಕದ ವೀಸಾಕ್ಕೆ ತಯಾರಿ ಅವರ ವೆಬ್ ಸೈಟ್ ಮೂಲಕ ಮಾಡಬಹುದಾದರೂ, ಅಫಘಾನಿಸ್ತಾನ ದೇಶದ ವೆಬ್ ಸೈಟಿನಲ್ಲಿ ಏನು ಮಾಡಲೂ, ಕನಿಷ್ಟ ವಿವರಗಳನ್ನು ಪಡೆಯಲೂ ಸಾಧ್ಯವಿಲ್ಲ... ಹೋದಬಾರಿ ನಾನು ಕಾಬೂಲಿಗೆ ಹೋಗುವ ಯತ್ನದ ತಯಾರಿಯಾಗಿ ವೀಸಾಕ್ಕೆ ದೆಹಲಿಗೆ ಹೋದಾಗ ಒಂದು ದಿನ ಹೆಚ್ಚು ಅಲ್ಲೇ ಉಳಿಯಬೇಕಾಯಿತು. ಕಾರಣ: ಎಂಬಸಿಯ ಪ್ರಿಂಟರ್ ಕೆಟ್ಟಿದ್ದರಿಂದ ವೀಸಾ ಮುದ್ರಿಸಲು ಆಗಲಿಲ್ಲವಂತೆ. ನಾಳೆ ಬಾ ಎಂದರು...&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಅಫಘಾನಿಸ್ಥಾನದಂತಹ ಯುದ್ಧಪೀಡಿತ ಜಾಗದಲ್ಲಿ ಒಂದು ಸಂಸ್ಥಾಗತವಾದ ವಿತ್ತೀಯ ಏರ್ಪಾಟನ್ನು ಮಾಡುವುದು ಹೇಗೆ? ಮೂವತ್ತು ವರ್ಷಗಳಿಗೂ ಹೆಚ್ಚು ಹೋರಾಡುವುದೇ ಸಾಮಾನ್ಯ ಜೀವನವಾಗಿರುವ ಆ ದೇಶದವರಿಗೆ, ಇದ್ದಕ್ಕಿದ್ದ ಹಾಗೆ, ಸರಕಾರ, ತೆರಿಗೆ, ಬ್ಯಾಂಕು ಈ ಎಲ್ಲವನ್ನೂ ಒದಗಿಸಿಕೊಡಬೇಕೆಂದರೆ ಅದಕ್ಕೆ ಅವರುಗಳು ಒಗ್ಗಬೇಕೆಂದರೆ ಅದು ಸರಳವಾದ ಮಾತೇನೂ ಅಲ್ಲ. ಒಂದು ಹೊಸ ದೇಶವನ್ನು, ಹೊಸ ಸಂವಿಧಾನವನ್ನೂ, ಹೂಸ ಕಾನೂನುಗಳನ್ನು, ಹೊಸ ಹಣಕಾಸಿನ ವ್ಯವಸ್ಥೆಯನ್ನೂ ಏರ್ಪಾಟು ಮಾಡಬೇಕು. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt; ರಿಜರ್ವ್ ಬ್ಯಾಂಕಿನಂತಹ ಒಂದು ಬಲವಾದ ಕೇಂದ್ರೀಯ ವ್ಯವಸ್ಥೆ ಇಲ್ಲದಿದ್ದಾಗ, ಸ್ಥಳೀಯ ಕರೆಂಸಿಗೆಯನ್ನು ಸುಲಭವಾಗಿ ಪರಿವರ್ತಿಸಲು ಸಾಧ್ಯವಾಗದ ಎಲ್ಲ ಸವಾಲುಗಳೂ ನಮಗೆ ಆ ದೇಶದಲ್ಲಿ ಕಾಣಿಸುತ್ತವೆ. ಹೀಗಾಗಿಯೇ ಕಾಬೂಲಿನಲ್ಲಿ ಸ್ಥಳೀಯ ಕರೆಂಸಿ ಅಫಘನಿಯ ಜೊತೆಜೊತೆಗೇ ಭಾರತೀಯ ರೂಪಾಯಿಗಳೂ, ಡಾಲರುಗಳೂ ಚಾಲ್ತಿಯಲ್ಲಿರುವುದನ್ನು ನಾವು ಕಾಣಬಹುದು. ರಸ್ತೆಯಲ್ಲಿ ನೋಟಿನ ಕಂತೆಯನ್ನೂ, ಟೆಲಿಫೋನ್ ಸಿಮ್ ಕಾರ್ಡುಗಳನ್ನೂ ಮಾರುವ ಜನರನ್ನು ನೋಡಬಹುದು. ಬಹಳ ಹಿಂದುಳಿದ ಜಾಗಕ್ಕೂ ಬಹಳ ವಿಕಸಿತ ಜಾಗಕ್ಕೂ ಇರುವ ಸಾಮ್ಯ ಹಣಕಾಸಿನ ಲಾವಾದೇವಿಯಲ್ಲಿ ನಾವು ಕಾಣಬಹುದು - ಯಾವುದೇ ವಿಕಸಿತ ದೇಶಗಳಂತೆಯೇ ಇಲ್ಲಿಯೂ ಇತರ ದೇಶದ ಕರೆಂಸಿಯನ್ನು ಸುಲಭವಾಗಿ ಪರಿವರ್ತಿಸಬಹುದು. ಆದರೆ ಇದಕ್ಕೆ ಕಾರಣ ಅವರ ಕೇಂದ್ರೀಯ ವ್ಯವಸ್ಥೆ ಬಲವಾಗಿಲ್ಲದ್ದೇ ಆಗಿದೆ!&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt; &lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_mxWA9ZVkKhQ/S_hxuCEhTvI/AAAAAAAABd8/OlLps8j8FS4/s1600/mob1.jpg"&gt;&lt;img style="float:right; margin:0 0 10px 10px;cursor:pointer; cursor:hand;width: 350px; height: 229px;" src="http://4.bp.blogspot.com/_mxWA9ZVkKhQ/S_hxuCEhTvI/AAAAAAAABd8/OlLps8j8FS4/s400/mob1.jpg" border="0" alt="" id="BLOGGER_PHOTO_ID_5474250382712590066" /&gt;&lt;/a&gt;&lt;br /&gt;ರಸ್ತೆಗಳಿಲ್ಲದಿರಬಹುದು, ನಲ್ಲಿಯಲ್ಲಿ ನೀರಿಲ್ಲದಿರಬಹುದು, ವಿದ್ಯುತ್ತಿನ ಸರಬರಾಜು ಅಷ್ಟಕ್ಕಷ್ಟೇ ಇರಬಹುದು, ಆದರೆ ಜಗತ್ತಿನ ಯಾವುದೇ ಹಿಂದುಳಿದ ಜಾಗವನ್ನು ನೋಡಿದರೂ, ಯಾವುದೇ ದೇಶವನ್ನ ನೋಡಿದರೂ ನಮಗೆ ಕಾಣಸಿಗುವುದು ಒಂದು ಅದ್ಭುತ ವಿಚಾರ. ಎಲ್ಲರ ಕೈಯಲ್ಲೂ ಒಂದಾದರೂ ಸೆಲ್ ಫೋನ್ ಇರುತ್ತದೆ. ತಮ್ಮ ಯೋಗ್ಯತೆಗನುಸಾರವಾಗಿ, ಮಿಸ್ಡ್ ಕಾಲುಗಳ ರೂಪದಲ್ಲೇ ಮಾತುಕತೆ ನಡೆಸುವ ತಂತ್ರ ನಮಗೆ ಎಲ್ಲೆಲ್ಲೂ ದೊರೆಯುತ್ತದೆ. ಇದೊಂದು ವಿಚಾರದಲ್ಲಿ ಕಾಬೂಲಿಗೂ, ದೆಹಲಿಗೂ, ನ್ಯೂಯಾರ್ಕಿಗೂ ವ್ಯತ್ಯಾಸವೇ ಇಲ್ಲವೆನ್ನಿಸುತ್ತದೆ. ತೊಡುವ ಬಟ್ಟೆಗೆ ಉಣ್ಣುವ ಊಟಕ್ಕೆ ಜಾತಿ ಮತದ ಲೇಪವನ್ನು ಕೊಡಬಹುದಾದರೂ ಮೊಬೈಲಿಗೆ ಮಾತ್ರ ಯಾವುದೂ ಅಡ್ಡಬಹುವುದಿಲ್ಲ. ಕರೆಂಸಿ ಬಲವಾಗಿಲ್ಲದ ಯುದ್ಧಪೀಡಿತ ಅಫಘಾನಿಸ್ತಾನದಲ್ಲಿ ಸಿಮ್ ಕಾರ್ಡೇ ಬ್ಯಾಂಕು, ಡೆಬಿಟ್ ಕಾರ್ಡು ಎಲ್ಲ... ಒಂದು ಮೊಬೈಲಿನಿಂದ ಇನ್ನೊಂದಕ್ಕೆ ಯಾವ ತೊಂದರೆಯೂ ಇಲ್ಲದೇ ಹಣ ಪಾವತಿ ಮಾಡಬಹುದು. ಇದು ಮಾತ್ರ ಯಾವುದೇ ವಿಕಸಿತ ದೇಶಕ್ಕಿಂತ ಕೆಲ ಹೆಜ್ಜೆಗಳು ಮುಂದೇ ಎನ್ನಬಹುದು.. ವಾಟ್ ಎನ್ ಐಡಿಯಾ ಸರ್ ಜೀ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಈ ಎಲ್ಲಕ್ಕಿಂತ ಮುಖ್ಯವೆಂದರೆ, ಅಫಘಾನಿಸ್ತಾನಕ್ಕೂ ಮುಂದುವರೆದ ಅಮೆರಿಕಕ್ಕೂ ಮತ್ತೊಂದು ಸಾಮ್ಯವೆಂದರೆ ಕೆಲಸ ಮಾಡುವ ಜನರ ರಾಷ್ಟ್ರೀಯತೆಯ ಭಿನ್ನತೆಗೆ ಸಂಬಂಧಿಸಿದ್ದು. ಅಮೆರಿಕದಲ್ಲಿ ಭಿನ್ನ ರಾಷ್ಟ್ರೀಯತೆಯ ಜನರನ್ನು ಸ್ವಾಗತಿಸಿ ತಮ್ಮ ದೇಶವನ್ನು ಅವರು ಕಟ್ಟಿದರೆ ಅಫಘಾನಿಸ್ತಾನದಲ್ಲಿಯೂ ಅದೇ ನಡೆಯುತ್ತಿದೆ. ಆದರೆ ಕಾರಣಗಳು ಮಾತ್ರ ಭಿನ್ನ. ಅಫಘಾನಿಸ್ತಾನದಲ್ಲಿ ಕೆಲಸ ಮಾಡಬಲ್ಲ ಸ್ಥಳೀಯ ವಿದ್ಯಾವಂತರಿಲ್ಲ. ತಾಲಿಬಾನ್ ಮಾಡಿದ ಕ್ರೌರ್ಯದಲ್ಲಿ ಅತೀ ಮುಖ್ಯವಾದದ್ದು ಒಂದು ಇಡೀ ದೇಶಕ್ಕೇ ವಿದ್ಯೆಯಿಲ್ಲದಂತೆ ಮಾಡಿ ಶಿಲಾಯುಗಕ್ಕೆ ಒಂದಿಡೀ ತಲೆಮಾರನ್ನು ಕೊಂಡೊಯ್ದುಬಿಟ್ಟದ್ದು. ಹೀಗಾಗಿ ಅಲ್ಲಿ ಲೆಕ್ಕ ಬರೆಯಲು, ರಸ್ತೆ, ಸೇತುವೆ, ವಿಮಾನಾಶ್ರಯಗಳನ್ನು ರೂಪಿಸಲು ಹೊರಗಿನವರೇ ಬೇಕು. ಬಹುಶಃ ಸರಕಾರದಲ್ಲಿರುವ ಅನೇಕರು ಅಫಘಾನಿಸ್ತಾನದ ಮೂಲದವರಾದರೂ ಇತರ ದೇಶದಲ್ಲಿ ಬೆಳೆದು ವಿದ್ಯಾವಂತರಾದವರಿರಬೇಕು. ಕೆಲವರಂತೂ ಅಫಘಾನಿಸ್ತಾನದ ಪಾಸ್ ಪೋರ್ಟನ್ನೂ ಹೊಂದಿಲ್ಲವೆನ್ನಿಸುತ್ತದೆ. ಒಬಾಮಾರನ್ನು ಆಫ್ರಕನ್ ಅಮೆರಿಕನ್ ಎಂದೂ ಆತನ ಪೂರ್ವಜರ ಹುಟ್ಟಿನ ಮೂಲಕ ಗುರುತಿಸಿದರೆ, ಇಲ್ಲಿ ಭಿನ್ನವಾಗಿ, ಅಮೆರಿಕನ್ ಆಫ್ಘನ್ ಎಂದು, ಮೂಲ ಇಲ್ಲೇ ಇದ್ದರೂ ಕೊಂಕಣವನ್ನು ಸುತ್ತಿ ಹೊರಗಿನವರಾಗಿ ಒಳಬಂದವರು ಈಗ ಆ ದೇಶವನ್ನು ನಡೆಸುತ್ತಿದ್ದಾರೆ.   &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt; &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಈ ಎಲ್ಲ ವಿರೋಧಾಭಾಸಗಳಿದ್ದಾಗ್ಯೂ ಹೀಗೆ ಒಂದು ಹೊಸ ದೇಶವನ್ನು ನಿರ್ಮಿತಿ ಮಾಡುವ ಕೆಲಸ ಸಾಮಾನ್ಯದ್ದಲ್ಲ. ಬಡವರಿಗೆ ವಿತ್ತೀಯ ಸಹಾಯವನ್ನು ಮಾಡಬೇಕಾದರೆ, ಯಾವುದಕ್ಕೆ ಸಾಲ ನೀಡಬೇಕು, ಹಾಗೂ ಆ ಸಾಲವನ್ನು ಹೇಗೆ ವಸೂಲು ಮಾಡಬೇಕು ಅನ್ನುವುದೇ ಒಂದು ದೊಡ್ಡ ಸವಾಲಾಗುತ್ತದೆ. ಹಣ್ಣು ತರಕಾರಿಗಳಿಂದ ಹಿಡಿದು ಅನೇಕ ದಿನನಿತ್ಯದ ವಸ್ತುಗಳು ಹೊರಗಿನಿಂದ ಆಮದಾಗುವ ಸಂದರ್ಭದಲ್ಲಿ - ಮನೆಯ ಹಿಂಭಾಗದಲ್ಲಿ ಅಸ್ತ್ರಗಳನ್ನು ತಯಾರಿಸುವ ಒಂದು ಪುಟ್ಟ ಕಾರ್ಖಾನೆ ಹಾಕಿ ಯುದ್ಧವನ್ನು ಪೋಷಿಸುತ್ತಾ ಬದುಕಬಹುದೇ? ವಿಮಾನಾಶ್ರಯದಲ್ಲಿ ಬಗೆದು ಬಗೆದು ನೋಡುವ, ವೀಸಾಕ್ಕೆ ಅನೇಕ ಅಡಚಣೆಗಳನ್ನು ಹಾಕುವ ಈ ದೇಶಕ್ಕೆ ಒಂದೆಡೆ ಪಾಕಿಸ್ತಾನ, ಇರಾನ, ತಜಿಕಿಸ್ತಾನ, ಉಜ್ಬೇಕಿಸ್ತಾನದಂತಹ ದೇಶಗಳ ಸರಹದ್ದು ಎಲ್ಲೆಂದು ತಿಳಿಯದಿದ್ದಾಗ ಆ ಗೆರೆಯೇ ಇಲ್ಲದಿರುವಾಗ ಏನು ಮಾಡುವುದು ಸಾಧ್ಯ?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಬಡವರನ್ನು ಈ ಎಲ್ಲ ವಿಕಾಸ ತಲುಪುವುದು ಹೇಗೆ? ಒಂದು ಡಾಲರಿನ ಸಾಲ ಕೊಡಲು ಖರ್ಚೆಷ್ಟು ಆಗಬಹುದು? ಜನ ಓಡಾಡಬೇಕು. ಯುದ್ಧ ನಿಂತಿದೆಯೋ ಮುಂದುವರೆಯುತ್ತಿದೆಯೋ ತಿಳಿಯದ ಸಂದರ್ಭದಲ್ಲಿ ಸಾಮಾನ್ಯವಾಗಿ ಇರುವ ಅತೀವೃಷ್ಟಿ, ಅನಾವೃಷ್ಟಿ, ರೋಗ ರುಜಿನಗಳ ಮಧ್ಯೆ ಹಾಗೂ ಹೀಗೂ ಒಂದು ರತ್ನಗಂಬಳಿಯನ್ನು ನೇಯ್ದರೆ, ಅಥವಾ ಒಂದಿಷ್ಟು ಕಲ್ಲಂಗಡಿಯನ್ನು ಬೆಳೆದರೆ ಅದನ್ನು ಮಾರುವಷ್ಟರಲ್ಲಿ ಯಾವುದೋ ಬಾಂಬಿನ ಸಿಡತಕ್ಕೆ, ಗುಂಡಿಗೆ ಅದು ಸಿಕ್ಕಿ ನಾಶವಾಗಬಹುದು. ಯುದ್ಧದಲ್ಲಿ ಕೈಕಾಲುಗಳನ್ನು ಕೆಳೆದುಕೊಂಡವರ ಸಂಖ್ಯೆಯೂ ಅಧಿಕವಾಗಿರುವ ಈ ದೇಶದ ಸವಾಲುಗಳನ್ನು ಕಂಡಾಗ ನಾವು ಸ್ವರ್ಗದಲ್ಲಿದ್ದೇವೆ ಅನ್ನಿಸುವುದರಲ್ಲಿ ಅನುಮಾನವಿಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಕಡೆಗೂ ಇಂಥ ಜಾಗವನ್ನು ನೋಡಿದಾಗ ಮಾರುಕಟ್ಟೆಯ ಮಿತಿಯ ಬಗ್ಗೆಯೂ ನಮಗೆ ಮನದಟ್ಟಾಗುತ್ತದೆ. ಹೆಚ್ಚು ಕಾನೂನು ಕಾಯಿದೆಗಳಿಲ್ಲದ ಜಾಗದಲ್ಲಿ ಜನ ತಮಗೆ ಇಷ್ಟಬಂದ ಹಾಗೆ ವ್ಯಾಪಾರ ಮಾಡಬಹುದು. ಸರಕಾರಿ ಯಂತ್ರಾಂಗ ಅನ್ನುವುದೇ ಇಲ್ಲವಾದಲ್ಲಿ ಸ್ಥಳೀಯ ಜನರು ಮುಕ್ತ ಮಾರುಕಟ್ಟೆಯಲ್ಲಿದ್ದಂತೆಯೇ ಅಲ್ಲವೇ. ಆ ರೀತಿಯಿಂದಲೂ ವಿಕಸಿತ ದೇಶಕ್ಕೂ ಇಲ್ಲಗೂ ತಂಬಾ ಸಾಮ್ಯತೆಗಳಿವೆ. ಆದರೆ ಮುಕ್ತ ಮಾರುಕಟ್ಟೆಯ ಪರಿಹಾರ ಅತ್ಯುತ್ತಮವಾದದ್ದಲ್ಲ ಅನ್ನುವುದನ್ನು ಈ ದೇಶ ನಿರೂಪಿಸುತ್ತದೆ. (ಅಮೆರಿಕವೂ ಅದನ್ನು ಈಚೆಗೆ ತನ್ನ ವಿತ್ತೀಯ ವ್ಯವಸ್ಧೆಯ ಕುಸಿತದ ಮೂಲಕ ನಿರೂಪಿಸಿಬಿಟ್ಟಿತು). ಆದರೆ ಇಂಥ ಸರಹದ್ದಿಲ್ಲದ, ವಿದ್ಯಾವಂತರ ಬೀಡಿಲ್ಲದ, ಕಾನೂನು ವ್ಯವಸ್ಥೆಯಿಲ್ಲದ, ಒಟ್ಟಾರೆ ಕಡಿದಾದ ಪ್ರದೇಶವನ್ನು ಜೀವನದ ರೀತಿನೀತಿಯ ಚೌಕಟ್ಟಿನಲ್ಲಿ, ವ್ಯವಸ್ಥಾಗತವಾಗಿ ರೂಪಿಸುವುದು. ಹಾಗೆ ರೂಪಿಸುತ್ತಾ ಬಡವರನ್ನು ಒಳಗೊಳ್ಳುವುದು ಸುಲಭವಾದ ಸವಾಲೇನೂ ಅಲ್ಲ. ಕೆಲ ವರ್ಷಗಳಲ್ಲಿ ನ್ಯಾಟೋ ಪಡೆಗಳು ಅಲ್ಲಿಂದ ಹೊರಟುಬಿಡುತ್ತವೆ. ಸ್ಥಳೀಯರೇ ತಮ್ಮ ದೇಶವನ್ನು ನಿರ್ವಹಿಸಲು ಬಿಟ್ಟು ಬಿಡುತ್ತಾರೆ. ಆ ಸಮಯಕ್ಕೆ ಅಫಘಾನಿಸ್ತಾನ ತಯಾರಿಯನ್ನು ನಡೆಸುತ್ತಿದೆಯೇ ಅನ್ನುವುದನ್ನು ನಾವುಗಳು ಪರಿಶೀಲಿಸಬೇಕು. ಅದಕ್ಕೆ ಉತ್ತರ ಪ್ರೋತ್ಸಾಹದಾಯಕವಾಗೇನೂ ಇಲ್ಲ. ಹೀಗಾಗಿಯೇ ಅಮೆರಿಕದ ಮಿಲಿಟರಿ ಸಹಾಯಕ್ಕಿಂತ ನಮ್ಮ ದೇಶದ ಸಾಮಾಜಿಕ, ಸಾಂಸ್ಕೃತಿಕ ಸಹಾಯವೇ ಮಹತ್ವದ್ದೇನೋ...&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt; &lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_mxWA9ZVkKhQ/S_hzeJzgPrI/AAAAAAAABeM/tT8-eTUU3SA/s1600/pnb.jpg"&gt;&lt;img style="float:left; margin:0 10px 10px 0;cursor:pointer; cursor:hand;width: 340px; height: 62px;" src="http://3.bp.blogspot.com/_mxWA9ZVkKhQ/S_hzeJzgPrI/AAAAAAAABeM/tT8-eTUU3SA/s400/pnb.jpg" border="0" alt="" id="BLOGGER_PHOTO_ID_5474252308934049458" /&gt;&lt;/a&gt;  ಹೀಗೆ ಜಗತ್ತಿನ್ನು ತನ್ನ ವಿಕಾಸಕ್ಕೆ ಆಹ್ವಾನಿಸುತ್ತಿರುವ ಮುಕ್ತ ಮಾರುಕಟ್ಟೆಯಲ್ಲಿ ನಮಗೆ ಕಾಣುವುದು ಏನು? ಅಲ್ಲಿ ಸಿಟಿ ಬ್ಯಾಂಕಿನ ಒಂದು ಶಾಖೆಯೂ ಇಲ್ಲ. ಎಟಿಎಂ ಇಲ್ಲ. ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಒಂದು ಶಾಖೆ ಇದೆ. ಅಲ್ಲಿ ಐದು ಭಾರತೀಯರೂ ನಾಲ್ವರು ಅಪಘನಿಗಳೂ ಸೇರಿ ಅದನ್ನು ನಡೆಸುತ್ತಿದ್ದಾರೆ. ಅಲ್ಲಿನ ರಸ್ತೆಗಳನ್ನು ನಮ್ಮ ದೇಶದವರು ಕಟ್ಟುತ್ತಿದ್ದಾರೆ. ಅವರ ಸಂಸದ್ ಸದನವನ್ನ ಭಾರತ ನಿರ್ಮಿಸಿ ಕೊಡುತ್ತಿದೆ. ಹಾಗೂ ಯಾವ ಪಾಶ್ಚಾತ್ಯ ದೇಶದ ವಿಮಾನವೂ ಹೋಗದೆಡೆಯಲ್ಲಿ ಏರ್ ಇಂಡಿಯಾ ಪ್ರತಿನಿತ್ಯದ ಫ್ಲೈಟನ್ನು ಹಾರಿಸುತ್ತಿದೆ. ಭಾರತೀಯರಾಗಿ ನಾವು ಹೆಮ್ಮೆಪಡಲು ಈ ಎಲ್ಲವೂ ಸಾಲದೇ? ವಿಕಸಿತ ದೇಶಗಳೆಲ್ಲಾ ಶಸ್ತ್ರಾಸ್ತ್ರಗಳನ್ನು ಕೊಡುತ್ತಿರುವ ಸಂದರ್ಭದಲ್ಲಿ ಭಾರತದ ಮಹತ್ವವನ್ನು ನಾವು ಸಂಭ್ರಮದಿಂದ ಕೊಂಡಾಡಬೇಕಾಗಿದೆ.. ಭಾರತೀಯರಿಗೆ ಅಲ್ಲಿಗೆ ಹೋಗಲು ವೀಸಾದ ಚಾರ್ಜು ಸೊನ್ನೆ. ಅಮೆರಿಕನ್ನರಿಗೆ ಮೂವ್ವತ್ತು ಡಾಲರುಗಳು. ಸಹಜವೇ ಅಲ್ಲವೇ?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;a href="http://alemari-atma.blogspot.com/2009/11/blog-post.html"&gt;ಅಫಘಾನಿಸ್ತಾನದ ಬಗ್ಗೆ ಮತ್ತಷ್ಟು..&lt;/a&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;span class="Apple-style-span"   style=" color: rgb(41, 48, 59); font-weight: bold; line-height: 19px;  font-family:Verdana;font-size:-webkit-xxx-large;"&gt;&lt;p class="post-footer"  style="margin-top: -0.25em; margin-right: 0px; margin-bottom: 0px; margin-left: 0px; color: rgb(0, 0, 0);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-size:13px;"&gt;&lt;span class="Apple-style-span"  style=" ;font-family:georgia;"&gt;&lt;span class="Apple-style-span"  style=" ;font-size:medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"  style=" ;font-family:georgia;"&gt;&lt;span class="Apple-style-span"  style=" ;font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-2131598476407342371?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/2131598476407342371/comments/default' title='Post Comments'/><link rel='replies' type='text/html' href='http://shanivara.blogspot.com/2010/02/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/2131598476407342371'/><link rel='self' type='application/atom+xml' href='http://www.blogger.com/feeds/6891898063908056897/posts/default/2131598476407342371'/><link rel='alternate' type='text/html' href='http://shanivara.blogspot.com/2010/02/blog-post.html' title='ಯುದ್ಧಾನಂತರದ ಅಫಘಾನಿಸ್ತಾನ - ವಿರೋಧಾಭಾಸದ ನಡುವೊಂದಿಷ್ಟು ದೇಶಭಕ್ತಿ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_mxWA9ZVkKhQ/S_hx_pYrC1I/AAAAAAAABeE/yeDLRRw0KQs/s72-c/afg.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-9033671370585034234</id><published>2010-01-31T03:55:00.000-08:00</published><updated>2010-01-31T04:17:25.732-08:00</updated><category scheme='http://www.blogger.com/atom/ns#' term='ಎಂ.ಎಸ್.ಶ್ರೀರಾಮ್'/><category scheme='http://www.blogger.com/atom/ns#' term='ಯುಐಡಿಎಐ'/><category scheme='http://www.blogger.com/atom/ns#' term='ನಂದನ್ ನಿಲೇಕಣಿ'/><category scheme='http://www.blogger.com/atom/ns#' term='ಗುರುತಿನ ಚೀಟಿ'/><title type='text'>ಯುಐಡಿ: ಯಾಕೆ ವಿಫಲವಾಗಬಹುದು, ಯಾಕೆ ಸಫಲವಾಗಬೇಕು</title><content type='html'>&lt;a onblur="try {parent.deselectBloggerImageGracefully();} catch(e) {}" href="http://1.bp.blogspot.com/_mxWA9ZVkKhQ/S2V0tlEr_7I/AAAAAAAABdM/fw6cb9DDboY/s1600-h/nand.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 300px; height: 266px;" src="http://1.bp.blogspot.com/_mxWA9ZVkKhQ/S2V0tlEr_7I/AAAAAAAABdM/fw6cb9DDboY/s400/nand.jpg" border="0" alt="" id="BLOGGER_PHOTO_ID_5432876851887079346" /&gt;&lt;/a&gt;&lt;br /&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಭಾರತದಲ್ಲಿ ವಾಸವಿರುವ ಪ್ರತಿಯೊಬ್ಬ ವ್ಯಕ್ತಿಗೂ ಅಸ್ತಿತ್ವದ ಗುರುತಿನ ಚೀಟಿ ಕೊಡಬೇಕೆಂದೇ ನಿಯಮಿಸಲ್ಪಟ್ಟ ಯುನಿಕ್ ಐಡಿ ಅಥಾರಿಟಿಯ ಮುಂದಿರುವುದು ಸುಲಭವಾದ ಸವಾಲೇನೂ ಅಲ್ಲ. ಈ ಸ್ಥರದ ಕೆಲಸ ಈವರೆಗೆ ಯಾವುದೇ ದೇಶದಲ್ಲಿ ನಡೆದಿಲ್ಲ. ಒಂದು ನೂರು ಕೋಟಿಕೂ ಹೆಚ್ಚಿನ ಜನಸಂಖ್ಯೆಯ ಗುರುತನ್ನು ಸಂಗ್ರಹಿಸಿ ಪ್ರತಿಯೊಬ್ಬರಿಗೂ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡಿ ಆ ಸಂಖ್ಯೆ ಹೊಂದಿದ ವ್ಯಕ್ತಿಯ ಗುರುತನ್ನು ಒಂದೆಡೆ ಕಾಯ್ದಿಡುವುದಲ್ಲದೇ - ಬೇಕೆಂದಾಗ ತ್ವರಿತ ಗತಿಯಲ್ಲಿ ಆ ಗುರುತನ್ನು ಪರಿಶೀಲಿಸಿ ಧೃವೀಕರಿಸಹೊರಟಿರುವ ಈ ಯೋಜನೆ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಯುಐಡಿ ಮುಂದಿರುವ ಸವಾಲುಗಳು ಮಹತ್ತರವಾದವು. ಅಂಥ ಸವಾಲನ್ನು ಎದುರಿಸಲು ಸಿದ್ಧರಾಗಿ ನಿಂತಿರುವ ನಂದನ್ ನಿಲೇಕಣಿ ಸಫಲರಾಗುವರೇ? ನಂದನ್ ಅವರ ಕೆಲಸ ಚುನಾವಣೆಗಳಿಗೆ ಗುರುತಿನ ಚೀಟಿ ಕೊಡಲು ಹೊರಟ ಶೇಷನ್ ಗಿಂತ ಎಷ್ಟು ಭಿನ್ನ ಹಾಗೂ ಎಷ್ಟು ಜಟಿಲ... ಹಾಗೂ ಅವರ ಸಾಫಲ್ಯಕ್ಕೆ ಮಾಪಕಗಳು ಏನು?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಸರಿಯಾದ ಮಾಪಕಗಳಿಲ್ಲದಿದ್ದರೆ ಈ ಇಂಥ ಒಂದು ಯೋಜನೆ ವಿಫಲವಾಗುವುದಕ್ಕೆ ಸಾಧ್ಯವೇ ಇಲ್ಲ. ಶೇಷನ್ ಪ್ರಾರಂಭಿಸಿದ ಚುನಾವಣಾ ಗುರುತಿನ ಚೀಟಿಯ ಕಾರ್ಯಕ್ರಮವೂ ವಿಫಲವಾಗಿದೆ ಎಂದು ಹೇಳಲು ಒಂದು ರೀತಿಯಿಂದ ಸಾಧ್ಯವಿಲ್ಲ. ಏಕೆಂದರೆ ಈಗಲೂ ಆ ಗುರುತಿನ ಚೀಟಿಗಳನ್ನು ನೀಡಲಾಗುತ್ತಿದೆ. ಸಾಫಲ್ಯತೆ-ವೈಫಲ್ಯಗಳನ್ನು ಒಂದು ಕಾಲಘಟ್ಟದಲ್ಲಿಟ್ಟು ಒಂದು ಗುರಿಯನ್ನು ತಲುಪುವ ಪ್ರಕ್ರಿಯೆಯಲ್ಲಿ ಮಾತ್ರ ಅಳೆಯಬಹುದು. ಶೇಷನ್ ಗುರುತಿನ ಚೀಟಿಗಳಿಲ್ಲದಿದ್ದರೆ ಓಟು ಹಾಕಲು ಸಾಧ್ಯವಿಲ್ಲ ಎನ್ನವ ಅಂಶವನ್ನು ಸಾಧಿಸಿದರೇ ವಿನಃ ಅದು ಓಟು ಹಾಕಲೆಂದೇ ವಿಶಿಷ್ಟವಾಗಿ ನೀಡಿದ ಗುರುತಿನ ಚೀಟಿ ಅನ್ನುವ ತಮ್ಮ ಗುರಿಯನ್ನು ಸಾಧಿಸಲಾರದೇ ಹೋದರು. ಹೀಗಾಗಿ ಅವರ ಯೋಜನೆ ಸಾಫಲ್ಯತೆಯ ಬಗ್ಗೆ ಕೆಲವು ಪ್ರಶ್ನೆಗಳನ್ನ ಎತ್ತಬಹುದು. ನಂದನ್ ಅವರ ಹಿನ್ನೆಲೆ ಗುರಿ-ಉದ್ದೇಶಗಳನ್ನು ವ್ಯಕ್ತ ಪಡಿಸುವ, ಅದನ್ನು ಸಾಧಿಸುವ ಅಂಕಿಸಂಖ್ಯೆಗಳ ಕಾರ್ಪೊರೇಟ್ ಜಗತ್ತಿನದ್ದು. ಹೀಗಾಗಿ ಅವರು ತಮ್ಮ ಜವಾಬ್ದಾರಿ ಕೈಗೊಂಡ ಕೆಲವು ದಿನಗಳಲ್ಲಿಯೇ ತಮ್ಮ ಉದ್ದೇಶಿತ ಸಾಧನೆಯ ಅಂಕಿಯನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಐದು ವರ್ಷಗಳಲ್ಲಿ 60 ಕೋಟಿ ಜನರ ಗುರುತನ್ನು ಸಂಗ್ರಹಿಸಿ ಅವರಿಗೆ ಒಂದು ವಿಶಿಷ್ಟ ಸಂಖ್ಯೆಯನ್ನು ನೀಡುವ ಗುರಿಯನ್ನು ಹೊಂದಿದ್ದಾರೆ. ಹೀಗಾಗಿ ನಮಗೆ ನಂದನ್ ಸಾಫಲ್ಯತೆಯ ಒಂದು ಮಾಪನವನ್ನಂತೂ ಅವರೇ ನೀಡಿದ್ದಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ನಂದನ್ ಇಷ್ಟು ಜನರ ಗುರುತನ್ನು 5 ವರ್ಷಗಳಲ್ಲಿ ಸಂಗ್ರಹಿಸುವುದಲ್ಲದೇ, ಆ ಗುರುತನ್ನು ಪರಿಶೀಲಿಸಿ ಧೃವೀಕರಿಸುವ ಯಂತ್ರಾಂಗವನ್ನು ನೆಲದ ಮೇಲೆ ಇಳಿಸುವ ಮಹತ್ತರ ಉದ್ದೇಶವನ್ನು ಹೊಂದಿದ್ದಾರೆ. ಆದರೆ ಆ ಗುರಿ ಮಹತ್ವಾಕಾಂಕ್ಷೆಯ ಗುರಿ ಎಂದು ನಮಗನ್ನಿಸುವುದಕ್ಕೆ ಮುಖ್ಯ ಕಾರಣ ಸರಕಾರ ಕೆಲಸ ಮಾಡುವ ರೀತಿಯೇ ಆಗಿದೆ. ಆ ಕಷ್ಟಗಳನ್ನು ನಂದನ್ ಅಂದಾಜು ಮಾಡುವುದರಲ್ಲಿ ಎಡವಿರಬಹುದು. ನಂದನ್ ಬಹು ಬೇಗನೇ ಸರಕಾರದ ಅಡಚಣೆಗಳನ್ನು ಅನುಭವಿಸಲಿದ್ದಾರೆ. ಆ ಅಡಚಣೆಗಳು ಈ ಮಹತ್ತರ ಕೆಲಸಕ್ಕೆ ಬೇಕಾದ ತಂತ್ರಜ್ಞಾನದ ಖರೀದಿಯಿಂದ ಹಿಡಿದು ಈ ಯೋಜನೆಗಿರುವ ಆರ್ಥಿಕ ಸದುಪಾಯದ ಉಪಯೋಗದವರೆಗೆ ಅನೇಕ ಕೊಕ್ಕಿಗಳನ್ನು ಎದುರಿಸಬೇಕಾಗುತ್ತದೆ. ಇವು ಯಾವುವೂ ಖಾಸಗೀ ಕ್ಷೇತ್ರದಲ್ಲಿ ದೊಡ್ಡ ಅಡಚಣೆಗಳಲ್ಲ. ಈ ಅಡಚಣೆಗಳು ಒಂದು ಕಡೆ ಸರಕಾರಗಳಲ್ಲಿರುವ ಭ್ರಷ್ಟಾಚಾರದ ಕಾರಣವಾಗಿ ಆದರೆ, ಮತ್ತೊಂದು ಕಡೆ ಆ ಭ್ರಷ್ಟಾಚಾರವನ್ನು ತಡೆಗಟ್ಟುವ ಯಂತ್ರಾಂಗದ ಕಾರಣವಾಗಿಯೂ ಆಗಬಹುದು. ಆರ್.ಟಿ.ಐ, ಮತ್ತು ಸಿ.ವಿ.ಸಿ [ಮಾಹಿತಿ ಕೇಳುವ ಅಧಿಕಾರ ಮತ್ತು ಕೇಂದ್ರೀಯ ವಿಜಿಲೆಂಸ್ ವಿಭಾಗ] ಎನ್ನುವ ಪದಗಳು ನಂದನ್ ಕಿವಿಯಲ್ಲಿ ಆಗಾಗ ರಿಂಗಣಿಸಲಿವೆ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಹೀಗೆ ಎಲ್ಲರ ಗುರುತೂ ಸುಲಭವಾಗಿ ಸಿಗುವುದಾದರೆ, ಅನೇಕ ಜಾಗಗಳ  - ನಕಲಿ ಗ್ಯಾಸ್ ಕನೆಕ್ಷನ್, ನಕಲಿ ರೇಷನ್ ಕಾರ್ಡು ಹೀಗೆ -  ಸದ್ಯದ ಸಂತೋಷದ ಸ್ಥಿತಿಗೆ ಧಕ್ಕೆ ಒದಗಬಹುದಾದ್ದರಿಂದ ಅವರ ಯೋಜನೆಯನ್ನು ವಿಫಲಗೊಳಿಸಲು ಕೈಕಟ್ಟಿ ನಿಂತ, ಕೆಲಸವನ್ನು ಕೆಡಿಸುವ ಒಂದು ಪಡೆಯೇ ತಯಾರಾಗಿ ನಿಂತಿರುತ್ತದೆ. ಈ ಪಡೆ, ಸಾಮ, ದಾನ, ಭೇದ, ದಂಡೋಪಾಯಗಳನ್ನು ಉಪಯೋಗಿಸಲು ಹೇಸುವುದಿಲ್ಲ. ಒಂದೊಂದು ಜಾಗದಲ್ಲಿ ಮಾಹಿತಿ ಸಂಗ್ರಹಣೆಗೆ ಅನೇಕ ರಿಜಿಸ್ಟಾರುಗಳನ್ನು ಉಪಯೋಗಿಸುವುದಾಗಿ ನಂದನ್ ಹೇಳಿದ್ದಾರೆ. ಅವರುಗಳ ಗುಣಮಟ್ಟದಲ್ಲಿ ಸ್ವಲ್ಪವೂ ಸಡಿಲಾಗದಂತೆ ಯುಐಡಿ ನೋಡಿಕೊಳ್ಳಬೇಕಾಗುತ್ತದೆ. ಇದು ಸರಳವಾದ ಮಾತೇನೂ ಅಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ನಂದನ್ ಬುದ್ಧಿವಂತರು - ಹೀಗಾಗಿಯೇ ಎರಡು ವಿವಾದಾಸ್ಪದ ವಿಷಯಗಳ ಬಗ್ಗೆ ತಕ್ಷಣದ ನಿಲುವನ್ನು ತೆಗೆದುಕೊಂಡು ಬಚಾವಾಗಿದ್ದಾರೆ. ಮೊದಲನೆಯದ್ದೆಂದರೆ ಯಐಡಿ ಯಾರಿಗೂ ಗುರುತಿನ ಚೀಟಿಯನ್ನು ನೀಡುವುದಿಲ್ಲ ಎಂದು ಹೇಳಿ - ಆ ಮೂಲಕ ಆಗಬಹುದಾಗಿದ್ದ ಸ್ಮಾರ್ಟ್ ಕಾರ್ಡೇ - ಅದರಲ್ಲಿ ಏನು ವಿವರಗಳನ್ನ ಅಡಕಮಾಡಬೇಕು, ಈ ಎಲ್ಲ ಗೊಂದಲಗಳಿಂದ ಪಾರಾಗಿ - ಕೇವಲ ಒಂದು ಹದಿನಾರಂಕೆಯ ಗುರುತಿನ ಸಂಖ್ಯೆಯನ್ನು ಮಾತ್ರ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ಕಾರ್ಡು ಅದರ ಕಾಂಟ್ರಾಕ್ಟು ಪೈರವಿ ಮತ್ತು ಆಗಬಹುದಾಗಿದ್ದ ಭ್ರಷ್ಟಾಚಾರದಿಂದ ಅವರು ಸುಲಭವಾಗಿ ತಪ್ಪಿಸಿಕೊಂಡಿದ್ದಾರೆ. ಕಾರ್ಡು ಇಲ್ಲದಿದ್ದರೂ, ಮಾಹಿತಿ ಹಲವು ಕೇಂದ್ರೀಕೃತ ಯಂತ್ರಗಳಲ್ಲಿ ಅಡಕವಾಗಿ ಕೂತಿರುತ್ತದೆ. ನಂದನ್ ಪ್ರಕಾರ, ಈ ಯಂತ್ರಗಳು ಜನತೆಯ ಬೆರಳ ಗುರುತಿನ ಆಧಾರದ ಮೇಲೆ ಅವರ ಅಸ್ತಿತ್ವವನ್ನು ಧೃವೀಕರಿಸಿಬಿಡುತ್ತದೆ. ಎರಡನೆಯ ಬುದ್ದಿವಂತಿಕೆಯ ವಿಷಯವೆಂದರೆ ನಂದನ್ ಇದಕ್ಕಾಗಿ ಮುಕ್ತ ಮಾಹಿತಿ ತಂತ್ರಜ್ಞಾನವನ್ನು ಉಪಯೋಗಿಸುವುದಾಗಿ ಹೇಳಿ ತಮ್ಮ ಇನ್ಫೋಸಿಸ್ ಮತ್ತು ಇತರ ಐಟಿ ಕಂಪನಿಗಳಿಗೆ ದೊಡ್ಡ ಲಾಭದ ಕಾಂಟ್ರಾಕ್ಟುಗಳನ್ನು ಕೊಡಬಹುದಾದ ಸಾಧ್ಯತೆಯನ್ನು ಇಲ್ಲವಾಗಿಸಿದ್ದಾರೆ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಆದರೆ ನಂದನ್ ಸ್ವತಃ ಒಪ್ಪುವಂತೆ - ಪ್ರತಿಯೊಬ್ಬರ ಹತ್ತೂ ಬೆರಳುಗಳು, ಮುಖ, ಹಾಗೂ ಕಣ್ಣಿನ ಮಾಹಿತಿಯನ್ನ ಸಂಗ್ರಹಿಸಿ ಇಡುವುದು, ಯಾವದೇ ಕ್ವೆರಿ ಬಂದ ತಕ್ಷಣ 5 ಸೆಕೆಂಡುಗಳಲ್ಲಿ ಅದನ್ನು ಧೃವೀಕರಿಸುವುದು ಸರಳವಾದ ಮಾತೇನೂ ಅಲ್ಲ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಯಾವುದೇ ಕಾರ್ಡು ಅಥವಾ ಗುರುತಿನ ಚೀಟಿಯನ್ನು ಯುಐಡಿ ನೀಡುವುದಿಲ್ಲವೆಂದಾದ ಮೇಲೆ ಜನತೆ ಮಾಹಿತಿ ಪರಿಶೀಲಿಸುವ ಯಂತ್ರಗಳಿಲ್ಲದ ಜಾಗದಲ್ಲಿ ಏನು ಮಾಡಬೇಕು? ಅಥವಾ ಆ ಮಟ್ಟಿಗೆ ಯಂತ್ರಾಂಗವನ್ನು ಇಳಿಸಲು ತ್ವರಿತಗತಿಯಲ್ಲಿ ಸಾಧ್ಯವೇ? ತಮ್ಮ ಅಸ್ತಿತ್ವವನ್ನ ಹೇಗೆ ನಿರೂಪಿಸಬೇಕು? ಈ ಎಲ್ಲದಕ್ಕೂ ಪರಿಹಾರ ಮತ್ತೆ ಬೇರಾರಾದರೂ ನೀಡಿದ ಗುರುತಿನ ಚೀಟಿಯ ಮೊರೆ ಹೋಗಬೇಕಾಗಬಹುದು. ದಿನನಿತ್ಯದ ಅವಶ್ಯಕತೆಗಳಿಗೆ ಮತ್ತೆ - ಪ್ಯಾನ್ ಕಾರ್ಡು, ಎಪಿಕ್, ಪಾಸ್ ಪೋರ್ಟ್, ರೇಶನ್ ಕಾರ್ಡು - ಹೀಗೆ ಈಗಿರುವ ಅಸ್ತಿತ್ವದ ಚೀಟಿಗಳ ಮೇಲೆ ನಂದನ್ ನೀಡಿದ ಸಂಖ್ಯೆಯನ್ನು ಅಡಕಮಾಡಬೇಕಾಗುತ್ತದೆ. ಹೀಗಾಗಿ ಅಸ್ತಿತ್ವದ ಮಾಹಿತಿ ಮೂಲಭೂತವಾಗಿ ಯಐಡಿಯ ಮಾಹಿತಿ ಜಾಲದಲ್ಲಿ ಅಡಕವಾಗಿದ್ದರೂ ಅದನ್ನು ವ್ಯಕ್ತ ಪಡಿಸಲು ಮತ್ತೊಂದು ಮಾಧ್ಯಮವನ್ನು ಅವರು ಹುಡುಕಬೇಕಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಆದರೂ ಈ ಯೋಜನೆ ಸಫಲಗೊಂಡರೆ, ಗೆದ್ದರೆ ಜನರಿಗೆ ಉಪಯೋಗವಾಗುವುದರಲ್ಲಿ ಅನುಮಾನವೇ ಇಲ್ಲ. ಮುಖ್ಯತಃ ಬಡವರಿಗೆ ಇದರಿಂದ ಬಹಳಷ್ಟು ಉಪಯೋಗವಾಗಬಹುದು. ಇದು ನಿಶುಲ್ಕ ಸೇವೆಯಾದ್ದರಿಂದ ಒಮ್ಮೆ ತಮ್ಮ ಮಾಹಿತಿಯನ್ನು ದಾಖಲಿಸಿದರೆ, ಪ್ರತಿಬಾರಿಯೂ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕಾಗದವನ್ನು ಹಿಡಿದು ಸಹಿಗಾಗಿ ಓಡಾಡುವ ಅವಶ್ಯಕತೆಯಿರುವುದಿಲ್ಲ. ನಂದನ್ ಅವರ ಉದ್ದೇಶ ಗೆದ್ದರೆ, ಪ್ರತಿ ವ್ಯಕ್ತಿಗೂ ಬ್ಯಾಂಕಿನ ಎಕೌಂಟು ಸಹಜವಾಗಿ ತೆರೆಯುವ ಹಕ್ಕು ಬಂದು ಬಿಡುತ್ತದೆ. ಹೀಗಾಗಿ ಸರಕಾರೀ ಯೋಜನೆಗಳ ಮೂಲಕ ಬರಬೇಕಾದ ಧನ ರಾಶಿ - ನರೇಗಾದ ಕೂಲಿ ಹಣ, ಪಿಂಚನಿ, ಎಲ್ಲವೂ ಯಾವುದೇ ಮಧ್ಯವರ್ತಿಯ ಮುಲಾಜಿಲ್ಲದೇ ನೇರವಾಗಿ ಬಡವರಿಗೆ ಸೇರುತ್ತದೆ. ತಂತ್ರಜ್ಞಾನ ಹೆಚ್ಚಿ ತಿಳಿದವರ ಮೂಲಕವಲ್ಲದೇ ಮಾಹಿತಿಯ  ಆಧಾರದ ಮೇಲೆ ಕೆಲಸಗಳನ್ನು ನಾವು ಮಾಡಿಕೊಳ್ಳಲು ಸಾಧ್ಯವಾದರೆ ದೇಶದ ಜುಗಾಡ್ ಏಜೆಂಟುಗಳ ಭ್ರಷ್ಟಾಚಾರವನ್ನೂ ಒಂದು ಹದ್ದುಬಸ್ತಿನಲ್ಲಿಡಲು ಸಾಧ್ಯವಾಗುತ್ತದೆ. ಇಪ್ಪತ್ತೈದು ವರ್ಷಗಳ ಹಿಂದೆ ರೈಲಿನ ಟಿಕೇಟು ಕಾದಿರಿಸುವುದಕ್ಕಾಗಿ ಮಾಡುತ್ತಿದ್ದ ಸರ್ಕಸ್ಸನ್ನು ನೆನಪು ಮಾಡಿಕೊಂಡರೆ ತಂತ್ರಜ್ಞಾನದ - ಹಾಗೂ ತಂತ್ರಜ್ಞಾನ ಎಲ್ಲರನ್ನೂ ಸಮಾನರನ್ನಾಗಿ ಕಾಣುವ ಪ್ರಕ್ರಿಯೆಯ ಶಕ್ತಿಯನ್ನು ನಾವು ಕಾಣುವುದಕ್ಕೆ ಸಾಧ್ಯವಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಹೀಗಾಗಿಯೇ ಯಐಡಿ ಮಹತ್ವದ ಯೋಜನೆ. ಅದರ ಪ್ರಾಮುಖ್ಯತೆಯನ್ನು ನಾವು ಅಲ್ಲಗಳೆಯಲೇ ಬಾರದು. ಈ ಯೋಜನೆಗೆ ಅನೇಕ ಸ್ಥರಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರವನ್ನು ತಡೆಯುವ, ಜನರ ಕೈಗೆ ಹೆಚ್ಚಿನ ಶಕ್ತಿಯನ್ನು ತುಂಬುವ ಕೆಲಸ ಮಾಡುತ್ತದೆ ಆದ್ದರಿಂದಲೇ ಇದು ವಿಫಲವಾಗುವ ಸಾಧ್ಯತೆಯನ್ನು ಹೊಂದಿದೆ. ಆ ಶಕ್ತಿಗಳನ್ನೂ ಮೀರಿ ಸರಕಾರಿ ಯಂತ್ರಾಂಗದ ನಡುವೆ ಇಕ್ಕಟ್ಟಾದ ಜಾಗದಲ್ಲಿ ನಂದನ್ ಕೆಲಸ ಮಾಡಬೇಕಾಗಿದೆ. ಅವರು ಸಫಲರಾದರೆ ದೇಶ ಸಫಲವಾದಂತೆ. ಆದರೆ ಆಗುವರೇ... ಸ್ಯಾಮ್ ಪಿತ್ರೋಡಾ ದೇಶಕ್ಕೆ ಟೆಲಿಕಾಂ ಕ್ರಾಂತಿ ತಂದಂತೆ ನಂದನ್ ಅಸ್ತಿತ್ವದ ಕ್ರಾಂತಿ ತರುವರೇ.....  &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="color:#333333;"&gt;&lt;span class="Apple-style-span" style=" line-height: 19px;"&gt;&lt;b&gt;&lt;span class="Apple-style-span"  style="color:#000000;"&gt;&lt;span class="Apple-style-span" style="font-weight: normal; line-height: normal;"&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/span&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"   style=" color: rgb(41, 48, 59);  line-height: 19px; font-family:Verdana, Arial, sans-serif;font-size:13px;"&gt;&lt;p class="post-footer"  style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-size:11px;"&gt;&lt;b&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/b&gt;&lt;/p&gt;&lt;div&gt;&lt;span class="Apple-style-span"   style="font-family:georgia;color:#333333;"&gt;&lt;span class="Apple-style-span"  style="font-size:medium;"&gt;&lt;b&gt;&lt;br /&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-9033671370585034234?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/9033671370585034234/comments/default' title='Post Comments'/><link rel='replies' type='text/html' href='http://shanivara.blogspot.com/2010/01/blog-post_31.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/9033671370585034234'/><link rel='self' type='application/atom+xml' href='http://www.blogger.com/feeds/6891898063908056897/posts/default/9033671370585034234'/><link rel='alternate' type='text/html' href='http://shanivara.blogspot.com/2010/01/blog-post_31.html' title='ಯುಐಡಿ: ಯಾಕೆ ವಿಫಲವಾಗಬಹುದು, ಯಾಕೆ ಸಫಲವಾಗಬೇಕು'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_mxWA9ZVkKhQ/S2V0tlEr_7I/AAAAAAAABdM/fw6cb9DDboY/s72-c/nand.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-8273407589992587864</id><published>2010-01-17T08:35:00.000-08:00</published><updated>2010-01-17T08:51:47.874-08:00</updated><category scheme='http://www.blogger.com/atom/ns#' term='ಎಂ.ಎಸ್.ಶ್ರೀರಾಮ್'/><category scheme='http://www.blogger.com/atom/ns#' term='ಟಿ.ಎನ್.ಶೇಷನ್'/><category scheme='http://www.blogger.com/atom/ns#' term='ನಂದನ್ ನಿಲೇಕಣಿ'/><category scheme='http://www.blogger.com/atom/ns#' term='ಚುನಾವಣೆ'/><category scheme='http://www.blogger.com/atom/ns#' term='ಗುರುತಿನ ಚೀಟಿ'/><title type='text'>ಅಸ್ತಿತ್ವದ ಗುರುತಿನ ಚೀಟಿ</title><content type='html'>&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಹಲವು ವರ್ಷಗಳ ಹಿಂದೆ ರಜೆಗೆ ಬೆಂಗಳೂರಿಗೆ ಬಂದಿದ್ದ ಪುಟ್ಟ ಹುಡುಗ ತಾನಿಳಿದುಕೊಂಡಿದ್ದ ಮನೆಯಲ್ಲಿದ್ದ ಹಿರಿಯರೊಬ್ಬರನ್ನು "ನೀನು ಯಾರು?" ಎಂದು ಕೇಳಿದ. ಅದಕ್ಕೆ ಆ ಹಿರಿಯರು ಒಂದು ದೀರ್ಘ ಆಲೋಚನೆಗೆ ಬಿದ್ದು "ಮಗೂ, ಆ ವಿಷಯವನ್ನೇ ತಿಳಿದುಕೊಳ್ಳಲು ಅನೇಕ ದಾರ್ಶನಿಕರು ಪ್ರಯತ್ನಿಸಿದ್ದಾರೆ, ಹಾಗೂ ಆ ವಿಷಯವನ್ನು ಅರ್ಥಮಾಡಿಕೊಳ್ಳಲೆಂದೇ ನಾನು ವೇದಾಂತದ ಕ್ಲಾಸುಗಳಿಗೆ ಹೋಗುತ್ತಿದ್ದೇನೆ!" ಎಂದಿದ್ದರು. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಆದರೆ ನಾವು ಯಾರು ಅನ್ನುವ ವಿಷಯ ದಿನನಿತ್ಯದ ಜೀವನದಲ್ಲಿ ಅನೇಕ ಬಾರಿ ನಾವು ಎದುರಿಸಬೇಕಾಗುತ್ತದೆ. ಹೀಗಾಗಿಯೇ ಎಲ್ಲಿ ಏನು ಹೊಸ ಕೆಲಸ ಮಾಡಬೇಕಿದ್ದರೂ ನಾನು ನಾನೇ ಅನ್ನುವುದನ್ನು ನಿರೂಪಿಸಿಯೇ ಮುಂದುವರೆಯಬೇಕಾಗುತ್ತದೆ. ಕೆಲವಾರು ಕಡೆ - ಉದಾಹರಣೆಗೆ ಹೊಸ ಗ್ಯಾಸ್ ಕನೆಕ್ಷನ್ ಪಡೆಯಲೋ, ಸರಕಾರೀ ಬಿಎಸ್ಎನ್ಎಲ್ ನಿಂದ ಲ್ಯಾಂಡ್ ಲೈನ್ ಪಡೆಯಲೋ ಪ್ರಯತ್ನಿಸಿದಾಗಲೂ ಅವರುಗಳು ಕೇಳುವ ನೀವುಯಾರು ಅನ್ನುವ ಪ್ರಶ್ನೆಗೆ ಅವರಿಗೆ ಸಮಾಧಾನಕರವಾದ ಉತ್ತರ ನೀಡಲು ಒಮ್ಮೊಮ್ಮೆ ನಾವೂ ವೇದಾಂತದ ಮೊರೆ ಹೋಗಬೇಕಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ನಾನು ಯಾರು ಅನ್ನುವ ಈ ಗಹನ ಪ್ರಶ್ನೆ ಈಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆಯುತ್ತಿದ್ದರೂ, ಹಾಗೂ ಈ ಪ್ರಶ್ನೆಯನ್ನು ತಲೆತಲಾಂತರದಿಂದ ನಾವುಗಳು ಕೇಳಿಕೊಳ್ಳುತ್ತಾ ಬಂದಿದ್ದರೂ ಇದನ್ನು ಒಂದು ಅಜೆಂಡಾ ಮಾಡಿಕೊಂಡು ರಾಷ್ಟ್ರಮಟ್ಟದಲ್ಲಿ ಮೊದಲ ಬಾರಿಗೆ ಕೇಳಿದವರು ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಟಿ.ಎನ್.ಶೇಷನ್ ಅವರು. ದೇಶದ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಶೇಷನ್ ಅವರಿಗೆ ಈ ವಿಷಯ ಮುಖ್ಯವಾದದ್ದು ಯಾಕೆ - ಅವರಿಗಿಂತ ಮೊದಲೂ ಚುನಾವಣಾ ಆಯುಕ್ತರಿದ್ದರು, ಒಂದೇ ದಿನದಲ್ಲಿ ಇಡೀ ದೇಶದಲ್ಲಿ ಚುನಾವಣೆಗಳಾಗುತ್ತಿದ್ದುವು, ಎರಡು ದಿನಗಳಕಾಲ ಮತಗಣನೆ ನಡೆಯುತ್ತಿತ್ತು. ಆದರೆ ಶೇಷನ್ ತಮ್ಮ ಕಾರ್ಯವ್ಯಾಪ್ತಿಯ ಪರಿಭಾಷೆಯನ್ನು ಮೂಲಭೂತವಾಗಿ ಪರಿವರ್ತಿಸಿಬಿಟ್ಟರು. ಚುನಾವಣೆ ನಡೆಸುವ ಲಾಜಿಸ್ಟಿಕ್ ಕೆಲಸವನ್ನು ಅವರು ಪ್ರಜಾತಂತ್ರದ ಮೂಲಭೂತ ಸೂತ್ರಗಳನ್ನು ಕಾಪಾಡುವ ಕೆಲಸವಾಗಿ ಪರಿಗಣಿಸಲು ಪ್ರಯತ್ನಿಸಿದರು. ಹೀಗಾಗಿ ಶೇಷನ್ ತಮ್ಮ ಕಾಲದಲ್ಲಿ ಜನಪ್ರತಿನಿಧಿಗಳು ನಿಜಕ್ಕೂ ಜನಪ್ರತಿನಿಧಿಗಳಾಗಿರಬೇಕೆಂದು ನಂಬಿದ್ದರಿಂದ - ಎರಡು ಕೆಲಸಗಳನ್ನು ಕೈಗೊಂಡರು. ಚುನಾವಣೆಯನ್ನು ಕಾಗದದ ಮೇಲೆ ಮತ ಗುದ್ದುವ ಪ್ರಕ್ರಯೆಯಿಂದ ಯಂತ್ರದ ಮೇಲೆ ಗುಂಡಿ ಒತ್ತುವ ಪ್ರಕ್ರಿಯೆಯನ್ನಾಗಿ ಪರಿವರ್ತಿಸುವುದು ಮೊದಲನೆಯದ್ದಾದರೆ, ಈ ಒತ್ತುವ ವ್ಯಕ್ತಿ ಯಾರು ಎನ್ನುವ ಪುರಾವೆಯನ್ನೂ ಆತ ಕೇಳಿದರು. ಹೀಗೆ ಮೊದಲಬಾರಿಗೆ ದೇಶವ್ಯಾಪಿಯಾಗಿ ನಾನು ಯಾರು ಅನ್ನುವ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳಲು ಶೇಷನ್ ನಮನ್ನೆಲ್ಲ ಪ್ರೋತ್ಸಾಹಿಸಿದರು. ಆಗಿನ ದಿನಗಳಲ್ಲಿ ಶೇಷನ್ ಊರೂರು ಅಲೆದು ಈ ಬಗ್ಗೆ ಭಾಷಣಗಳನ್ನು ಬಿಗಿದರು, ಹೆದರಿದವರನ್ನು ಹೆದರಿಸಿದರು. ಚುನಾವಣೆಯನ್ನು ಈ ಕಾರಣಕ್ಕಾಗಿ ತಮಗೆ ಕೈಲಾದಷ್ಟು ಮುಂದೂಡಿದರು.... ಹೀಗೆ ಮಾಡಿದ ಅಸ್ತಿತ್ವದ ಅನ್ವೇಷಣೆಗೆ ಶೇಷನ್ ಅವರ ಕೊಡುಗೆ ಮಹತ್ವದ್ದೆಂದು ನಾವು ಒಪ್ಪಲೇಬೇಕಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/S1M_NF2S_CI/AAAAAAAABbk/p20xwLdL75Q/s400/seshan.jpg" style="float:left; margin:0 10px 10px 0;cursor:pointer; cursor:hand;width: 360px; height: 200px;" border="0" alt="" id="BLOGGER_PHOTO_ID_5427751470052342818" /&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ದೇಶದಲ್ಲಿ ಓಟು ಚಲಾಯಿಸುವ ಪ್ರತಿವ್ಯಕ್ತಿಯೂ ಎಪಿಕ್ - ಚುನಾವಣಾ ಆಯೋಗ ನೀಡಿದ ಗುರುತಿನ ಚೀಟಿ - ಹೊಂದಿರಬೇಕು ಎನ್ನುವ ನಿಯಮ ಒಂದು ರೀತಿಯಲ್ಲಿ ಚಾಲನೆಗೆ ಬಂತಾದರೂ ಈ ಗುರುತಿನ ಚೀಟಿ ನೀಡುವ ಜವಾಬ್ದಾರಿಯನ್ನು ರಾಜ್ಯ ಸರಕಾರಗಳ ಮೇಲೆ ಹೇರಲಾಯಿತು. ಅನೇಕರಿಗೆ ಕಾಂಟ್ರಾಕ್ಟುಗಳನ್ನು ಕೊಡಲಾಯಿತು. ಕೈದಿಗಳ ರೀತಿಯಲ್ಲಿ ಸ್ಲೇಟಿನ ಮೇಲೆ ಹಸರನ್ನು ಬರೆದು ಫೋಟೋ ಇಳಿದದ್ದೂ ಆಯಿತು. ಆದರೆ ಈ ಯೋಜನೆ ಒಂದೇ ಕೇಂದ್ರದಿಂದ ಬರಲಿಲ್ಲವಾದ್ದರಿಂದ - ಇಂಗ್ಲೀಷ್ ಅಲ್ಲದೇ ಸ್ಥಳೀಯ ಭಾಷೆಯಲ್ಲೂ ವಿವರಗಳನ್ನು ಮುದ್ರಿಸಬೇಕಾಯಿತಾದ್ದರಿಂದ, ವಿಪರೀತ ತಪ್ಪುಗಳು ನಡೆದವು. ಅನೇಕ ಜನರ ಲಿಂಗವೇ ಈ ಪ್ರಕ್ರಿಯೆಯ ಮೂಲಕ ಬದಲಾಗಿಬಿಟ್ಟಿತ್ತು. ಫೋಟೋದಲ್ಲಿ ಗಿರಿಜಾ ಮೀಸೆ ಹೊತ್ತ ಗಂಡಸಿನ ಲಿಂಗವನ್ನು ಸ್ತ್ರೀ ಎಂದು ಅಕ್ಷರಗಳಲ್ಲಿ ಘೋಷಿಸಲಾಗಿತ್ತು. ನಮ್ಮ ಕ್ಯಾಂಪಸ್ಸಿನಲ್ಲಿದ್ದ ಎಲ್ಲ ಮಹಿಳೆಯರಿಗೂ ಮದುವೆ ಮಾಡಿಸಿದ್ದಲ್ಲದೇ, ಎಲ್ಲರನ್ನೂ ವಾಸ್ವಾನಿ ಅನ್ನುವ ಮನುಷ್ಯನ ಪತ್ನಿಯನ್ನಾಗಿ ಈ ಗುರುತಿನ ಚೀಟಿಗಳು ಮಾಡಿಬಿಟ್ಟಿದ್ದುವು! ಗುರುತಿನ ಚೀಟಿಯ ಫಲವಾಗಿ ಕೆಲವರು ಗುರುತೇ ತಿಳಿಯದಂತೆ ಬದಲಾಗಿಬಿಟ್ಟಿದ್ದರು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಹೀಗೆ ಉದಾತ್ತ ಉದ್ದೇಶದಿಂದ ಪ್ರಾರಂಭಿಸಿದ ಈ ಗುರುತಿನ ಚೀಟಿಯ ಕಾರ್ಯಕ್ರಮ ಜನರ ಅಸ್ತಿತ್ವವನ್ನೇ ಬದಲಿಸುವ ಕಾರ್ಯಕ್ರಮವಾದ್ದರಿಂದ - ಭಾರತೀಯನ ಪ್ರಾಥಮಿಕ ಗುರುತಿನ ಚೀಟಿಯಾಗದೇ - ಮತ್ತೂ ಒಂದು ಗುರುತಿನ ಚೀಟಿಯಾಗಿಬಿಟ್ಟಿತು. ದೇಶದ ಭದ್ರತೆಯನ್ನು ಕಾಪಾಡಲು, ಈ ರೀತಿಯ ಗುರುತಿನ ಚೀಟಿಗಳ ಅವಶ್ಯಕತೆಯಿದೆ ಅನ್ನುವುದರಲ್ಲಿ ಹೆಚ್ಚು ಅನುಮಾನವಿದ್ದಂತಿಲ್ಲ. ಆದರೆ ಈ ಗುರುತಿನ ಚೀಟಿ ಈಗ ಅನೇಕ ರೂಪಗಳನ್ನು ಪಡೆದಿದೆ. ವಿದೇಶಕ್ಕೆ ಹೋಗುವ ಆಲೋಚನೆಯಿದ್ದರೆ ಪಾಸ್ಪೋರ್ಟೂ, ಆದಾಯ ತೆರಿಗೆ ತೆತ್ತಿದರೆ ಪ್ಯಾನ್ ಕಾರ್ಡೂ, ವಾಹನ ಚಲಾಯಿಸುವವರಿಗೆ ಕೊಟ್ಟಿರುವ ಲೈಸೆನ್ಸು, ಪಡಿತರ ಚೀಟಿ... ಯಾವುದೂ ನಮ್ಮ ಗುರುತಿನ ಚೀಟಿಯಾಗಬಹುದು. ಅಲ್ಲಿ ನೋಂದಾಯಿಸುವ ವಿವರಾನುಸಾರ ನಾವುಗಳು ಏಕಕಾಲಕ್ಕೆ ಭಿನ್ನ ವ್ಯಕ್ತಿಗಳೂ ಆಗಬಹುದು....&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/S1M9t2dsabI/AAAAAAAABbc/dwjotDwZ51c/s400/epic.jpg" style="float:right; margin:0 0 10px 10px;cursor:pointer; cursor:hand;width: 293px; height: 400px;" border="0" alt="" id="BLOGGER_PHOTO_ID_5427749833835047346" /&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಈ ಅಸ್ತಿತ್ವ ಮತ್ತು ಗುರುತಿನ ಚೀಟಿ, ನಮ್ಮಂತಹ ದೇಶದಲ್ಲಿ ಯಾಕೆ ಮುಖ್ಯವಾಗುತ್ತದೆ ಅನ್ನುವುದು ಕುತೂಹಲದ ಪ್ರಶ್ನೆ. ಎಲ್ಲರಿಗೂ ಗುರುತಿನ ಚೀಟಿ ಕೊಡುವುದರಿಂದ, ದೇಶದ ಭದ್ರತೆಯನ್ನು ಕಾಪಾಡಿದಂತಾಗುವುದೇ? - ಮುಂಬಯಿ ಕಾಂಡದಲ್ಲಿ ಭಾಗವಹಿಸಿದ್ದ ಭಯೋತ್ಪಾದಕರು ಯಾವ ಗುರುತಿನ ಪತ್ರವನ್ನೂ ಹೊಂದಿರಲಿಲ್ಲ ಎನ್ನುವುದನ್ನು ಶಶಿ ಥರೂರ್ ತಮ್ಮದೇ ರೀತಿಯಲ್ಲಿ ಹೇಳಿ ಹೊಸ ವೀಸಾದ ನಿಯಮವನ್ನು ಲೇವಡಿ ಮಾಡಿದ್ದಾರೆ. ಅದೇ ವಾದಸರಣಿ ಗುರುತಿನ ಚೀಟಿಗೂ ಅನ್ವಯಿಸುತ್ತದೆ. ಆದರೂ ಗುರುತಿನ ಚೀಟಿ ಅನ್ನುವುದು ಎಲ್ಲರ ಮನಸ್ಸಿನಲ್ಲಿಯೂ ಮುಖ್ಯವಾದ ಪಾತ್ರವನ್ನು ವಹಿಸುತ್ತಿದೆ. ಒಂದು ದಶಕದ ಹಿಂದೆ ಕಾಣದಿದ್ದ ಈಗ ಎಲ್ಲೆಲ್ಲೂ ಕಾಣುವ ಅಂಶವೆಂದರೆ ಎಲ್ಲರ ಕತ್ತಿನಲ್ಲೂ ಒಂದಲ್ಲ ಒಂದು ರೀತಿಯ ಗುರುತಿನ ಚೀಟಿಯ ಹಾರವನ್ನು ಕೆಲಸದ ವೇಳೆಯಲ್ಲಿ ಕಾಣಬಹುದು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಇದಕ್ಕೆ ಕಾರಣ ಬರೇ ಭದ್ರತೆ ಮಾತ್ರವಲ್ಲ, ಬದಲಿಗೆ ತಂತ್ರಜ್ಞಾನವೂ ಮೂಲಭೂತವಾಗಿ ಬದಲಾಗುತ್ತಿದೆ. ಮೊದಲು ನಮ್ಮದೇ ಸಂಸ್ಥೆಯ ಉದ್ಯೋಗಿಯೊಬ್ಬನನ್ನು ವಾಚ್ ಮನ್ ಆಗಿ ನಿಯಮಿಸುತ್ತಿದ್ದೆವು ಎಂದುಕೊಳ್ಳಿ. ಈಗ ಆ ಕೆಲಸ ಹೊರಗಿನ ಸೆಕ್ಯೂರಿಟಿ ಸಂಸ್ಥೆಗೆ ಔಟ್ ಸೊರ್ಸ್ ಮಾಡಲಾಗಿದೆ. ಹೀಗಾಗಿ ವಾಚ್ ಮನ್ ಆಗಿ ಅಲ್ಲಿ ನಿಲ್ಲುವವನಿಗೆ ಕಂಪನಿಯ ಚೇರ್ಮನ್ನರಿಂದ ಹಿಡಿದು ಚಪ್ರಾಸಿಯವರೆಗೂ ಎಲ್ಲರೂ ಸಮಾನರೇ.. ಗುರುತಿನ ಚೀಟಿಯ ಆಧಾರವೇ ಪ್ರವೇಶಕ್ಕೆ ಮೂಲ ದಾಖಲೆಯಾಗುತ್ತದೆ. ಇನ್ಪೋಸಿಸ್ ನಲ್ಲಿ ನಾರಾಯಣ ಮೂರ್ತಿಯನ್ನು ಗುರುತಿನ ಚೀಟಿ ಕೇಳಿದ ಸೆಕ್ಯೂರಿಟಿ ಗಾರ್ಡಿನ ಕಥೆ ಜನಜನಿತವಾಗಿಯೇ ಇದೆ. ಹೀಗೆ ಒಬ್ಬ ವ್ಯಕ್ತಿಗೆ ಒಂದು ಗುರುತಿನ ಚೀಟಿ, ಒಂದು ಗುರುತಿನ ಚೀಟಿಗೆ ಒಬ್ಬ ವ್ಯಕ್ತಿ ಅನ್ನುವ ನಿಯಮದ ಮೇಲೆ ಇದು ನಡೆಯುತ್ತಿದೆ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ತಂತ್ರಜ್ಞಾನ ಮಾತ್ರ ಗುರುತಿನ ಚೀಟಿಗಳು ಮುಖ್ಯವಾಗುವುದಕ್ಕೆ ಕಾರಣವಲ್ಲ. ನಾವುಗಳು ನಮ್ಮ ಮಧ್ಯತರಗತಿಯ ನೌಕರಿಯ ಚೌಕಟ್ಟಿನಾಚೆಗೆ ಹೋದರೆ ಇದರ ಮಹತ್ವದ ಭಿನ್ನ ಮಜಲುಗಳು ನಮಗೆ ಅರ್ಥವಾಗುತ್ತದೆ. ಸರಕಾರೀ ಸಹಾಯ ಒದಗಿಸಬೇಕಾದರೆ, ಆ ಸಹಾಯ ಅಥವಾ ಸಬ್ಸಡಿ ಕೇವಲ ಬಡವರಿಗೆ ಮಾತ್ರ ತಲುಪಬೇಕು ಅನ್ನುವುದಾದರೆ, ನರೇಗಾದಡಿಯಲ್ಲಿ ನೂರುದಿನಗಳ ಕೆಲಸ ಬಡವರಿಗೆ ಒದಗಿಸಬೇಕಾದರೆ - ಅದು ಯಶಸ್ವಿಯಾಗಿ ತಲುಪಬೇಕಾದವರಿಗೆ ತಲುಪಲು ಯಾರು ಎನ್ನುವ ಗುರುತು ಅನಿವಾರ್ಯವಾಗುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಒಬ್ಬೊಬ್ಬರಿಗೂ ಅನೇಕ ಗುರುತಿನ ಚೀಟಿಗಳು ಇರುವ ಸಾಧ್ಯತೆಯಿದೆ. ಅಥವಾ ಗುರುತಿನ ಚೀಟಿ ಲಭಿಸದೇ ಇರುವ ಸಾಧ್ಯತೆಯೂ ಇದೆ.. ನಾನು ಯಾರೆಂದು ತಿಳಿಯದಯೇ ಇದ್ದರೆ ನನಗೆ ನೀವು ಕೆಲಸ ಕೊಡುವುದಾದರೂ ಹೇಗೆ... ಹೀಗಾಗಿ ಸರಕಾರದ ಸೇವೆಗಳು ಹೆಚ್ಚೆಚ್ಚು ಗುರಿ ಮುಟ್ಟಬೇಕೆಂದಿದ್ದರೆ, ಅದು ಸರಿಯಾದ ಗುರಿಯನ್ನು ಮುಟ್ಟುತ್ತಿದೆ ಅನ್ನುವ ಪುರಾವೆಯೂ ನಮಗೆ ಬೇಕಾಗುತ್ತದೆ. ಏನೂ ಇಲ್ಲದ ಬಡವರಿಗೆ - ಗುರುತಿನ ಚೀಟಿಯ ಅಸ್ತಿತ್ವ ಸಿಕ್ಕರೆ - ಅದೇ ಅವರ ಆತ್ಮಭಿಮಾನಕ್ಕೆ ಎಷ್ಟು ಪೂರಕವಾಗಬಹುದು ಅನ್ನುವದನ್ನು ಯೋಚಿಸಿನೋಡಿದಾಗ ಈ ಗುರುತಿನ ಚೀಟಿಗಳ ಮಹತ್ವದ ಅರಿವು ನಮಗಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಓಟು ಹಾಕುವುದು ಒಬ್ಬ ನಾಗರೀಕನಾಗಿ ನನಗೆ ದಕ್ಕಿರುವ ಹಕ್ಕು. ಆದರೆ ಓಟು ಹಾಕಲು ಹೋದ ದಿನ ನನ್ನ ಹೆಸರಿನಲ್ಲಿ ಯಾರೋ ಬೇರೂಬ್ಬರು ನನ್ನ ಮತವನ್ನು ಗುದ್ದಿ - ಅಥವಾ ಒತ್ತಿ - ಬಂದಿದ್ದರೆ -- ನನ್ನ ಹಕ್ಕನ್ನು ಯಾರೋ ಕಿತ್ತುಕೊಂಡಂತೆ ಆಗುವುದಲ್ಲದೇ, ನನ್ನ ಅಭಿಪ್ರಾಯ ನೋಂದಾಯಿತವಾಗದೆಯೇ ನನ್ನನ್ನು ಪ್ರತಿನಿಧಿಸುತ್ತೇನೆನ್ನುವ ವ್ಯಕ್ತಿ ಚುನಾಯಿತನಾಗುಬಿಡುತ್ತಾನೆ. ಹೀಗಾಗಿ ಪ್ರಜಾತಂತ್ರದಲ್ಲಿ ನನ್ನ ಅಭಿಪ್ರಾಯಕ್ಕೆ ಬೆಲೆಯೇ ಇಲ್ಲದಂತಾಗುತ್ತದೆ. ಗುರುತಿನ ಚೀಟಿ ನಾನು ನಾನೇ ಎಂದು ನಿರೂಪಿಸಲು ಎಷ್ಟು ಮುಖ್ಯವೋ, ಬೇರಾರೂ ನಾನಲ್ಲ ಎಂದು ನಿರೂಪಿಸಲೂ ಅಷ್ಟೇ ಮುಖ್ಯವಾಗುತ್ತದೆ. ಹೀಗಾಗಿಯೇ ಶೇಷನ್ ಅವರು ಹಾಕಿದ್ದ ಯೋಜನೆಯಲ್ಲಿ ಪ್ರಜಾತಂತ್ರವನ್ನು ಶಕ್ತಿಶಾಲಿಯನ್ನಾಗಿ ಮಾಡುವ ದೊಡ್ಡ ಅಜೆಂಡಾ ಇತ್ತು. ಬಹುಶಃ ಈ ಅಜೆಂಡಾ ಅಷ್ಟು ಮಹತ್ವಾಕಾಂಕ್ಷೆಯಿಂದ ಕೂಡಿದ್ದರಿಂದಲೇ ವಿಫಲವಾಯಿತೋ ಏನೋ... ಆದರೂ ದೇಶಾದ್ಯಂತ ಕಾಗದ ಗುದ್ದುವುದರಿಂದ, ಗುಂಡಿ ಒತ್ತುವ ತಂತ್ರಜ್ಞಾನದತ್ತ ದೊಡ್ಡ ಹೆಜ್ಜೆಗಳನ್ನಿಡುವತ್ತ ಮಾತ್ರ ಶೇಷನ್ ಸಫಲರಾದರು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/S1M_nPPhbfI/AAAAAAAABbs/r3OepF_xWI4/s400/nand.jpg" style="float:left; margin:0 10px 10px 0;cursor:pointer; cursor:hand;width: 120px; height: 94px;" border="0" alt="" id="BLOGGER_PHOTO_ID_5427751919250664946" /&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಶೇಷನ್ ಕಾಲಕ್ಕೂ ಈದಿನಕ್ಕೂ ಕಾಲ ಮತ್ತು ತಂತ್ರಜ್ಞಾನ ಎರಡೂ ಬದಲಾಗಿದೆ. ಈ ಬದಲಾವಣೆಯನ್ನು ಪ್ರತಿನಿಧಿಸುತ್ತಾ ಗುರುತಿನ ಚೀಟಿಗಳ ಅಜೆಂಡಾ ಹೊತ್ತು ನಂದನ್ ನಿಲೇಕಣಿ ಹೊರಟಿದ್ದಾರೆ. ಇದು ಈ ಬಾರಿ ಕೇಂದ್ರ ಸರಕಾರದ ಜವಾಬ್ದಾರಿಯಾಗಿದೆ. ಆದರೆ ನಂದನ್ ಸಫಲರಾಗುವರೇ.. ಅವರಿಗೆ ಸಾಫಲ್ಯ ಸುಲಭವಾಗಿ ದಕ್ಕುವುದಿಲ್ಲವಾದರೂ ಅವರು ಎದುರಿಸುವ ಸವಾಲುಗಳೇ ಬೇರೆ. ಹೀಗಾಗಿ ನಂದನ್ ವಿಫಲರಾಗುವುದಕ್ಕೆ ಇರುವ ಕಾರಣಗಳು ಅವರು ಸಫಲರಾಗುವುದಕ್ಕೆ ಇರುವ ಕಾರಣಗಳಿಗಿಂತ ಹೆಚ್ಚಾಗಿದೆ.!!!! ಆ ಬಗ್ಗೆ ಮುಂದಿನ ಬಾರಿ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;span class="Apple-style-span"   style=" color: rgb(41, 48, 59);  line-height: 19px; font-family:Verdana, Arial, sans-serif;font-size:13px;"&gt;&lt;p class="post-footer"  style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-size:11px;"&gt;&lt;span class="Apple-style-span"  style=" ;font-family:georgia;"&gt;&lt;b&gt;&lt;span class="Apple-style-span"  style=" ;font-size:medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/b&gt;&lt;/span&gt;&lt;/p&gt;&lt;div&gt;&lt;span class="Apple-style-span"   style="font-family:georgia;color:#333333;"&gt;&lt;span class="Apple-style-span"  style="font-size:medium;"&gt;&lt;b&gt;&lt;br /&gt;&lt;/b&gt;&lt;/span&gt;&lt;/span&gt;&lt;/div&gt;&lt;/span&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-8273407589992587864?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/8273407589992587864/comments/default' title='Post Comments'/><link rel='replies' type='text/html' href='http://shanivara.blogspot.com/2010/01/blog-post_17.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/8273407589992587864'/><link rel='self' type='application/atom+xml' href='http://www.blogger.com/feeds/6891898063908056897/posts/default/8273407589992587864'/><link rel='alternate' type='text/html' href='http://shanivara.blogspot.com/2010/01/blog-post_17.html' title='ಅಸ್ತಿತ್ವದ ಗುರುತಿನ ಚೀಟಿ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_mxWA9ZVkKhQ/S1M_NF2S_CI/AAAAAAAABbk/p20xwLdL75Q/s72-c/seshan.jpg' height='72' width='72'/><thr:total>1</thr:total></entry><entry><id>tag:blogger.com,1999:blog-6891898063908056897.post-8173743685763724729</id><published>2010-01-04T04:40:00.000-08:00</published><updated>2010-01-09T01:45:14.436-08:00</updated><category scheme='http://www.blogger.com/atom/ns#' term='ಎಂ.ಎಸ್.ಶ್ರೀರಾಮ್'/><category scheme='http://www.blogger.com/atom/ns#' term='ಬಂಡವಾಳ'/><category scheme='http://www.blogger.com/atom/ns#' term='ಸಮಾಜವಾದ'/><category scheme='http://www.blogger.com/atom/ns#' term='ಪರಿಸರವಾದ'/><title type='text'>ಬಂಡವಾಳಶಾಹಿ ತತ್ವದ ನಿರಂತರತೆ?</title><content type='html'>&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಈಚೆಗೆ ನಡೆದ ಒಂದು ಸೆಮಿನಾರಿನಲ್ಲಿ ಬಂಡವಾಳಶಾಹಿ ಸೂತ್ರಗಳು ನಿರಂತರವೇ, ಅಥವಾ ಆ ತತ್ವದ ಭವಿಷ್ಯ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನು ಚರ್ಚೆಗೊಳಪಡಿಸಿದ್ದರು. ಮ್ಯಾನೇಜ್ ಮಂಟ್ ಪಠಿಸುವ ಐಐಎಂನಂತಹ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಈ ಪ್ರಶ್ನೆಯನ್ನು ಕೇಳಹತ್ತಿದ್ದದ್ದೇ ಕುತೂಹಲದ, ಸೋಜಿಗದ ವಿಷಯ. ಅನೇಕ ಬಾರಿ ಮಾತಿನಲ್ಲಿ ಅನಂತಮೂರ್ತಿಯವರು ಐಐಎಂಅನ್ನು ವ್ಯಾಪಾರಿಗಳ ಕಾಶಿ ಎಂದು ಲಘುವಾಗಿ ಗೇಲಿಮಾಡಿರುವದುಂಟು. ಈ ಇಂಥ ಕಾಶಿಯಲ್ಲಿ "ವಿಶ್ವನಾಥನು ದೇವರೇ?" ಎಂದು ಪ್ರಶ್ನಿಸುವ ಪರಿ ನನಗೆ ತುಸು ಸೋಜಿಗವನ್ನುಂಟುಮಾಡಿತ್ತು. ಆದರೆ ಮಾರುಕಟ್ಟೆಯ ಮಹಾತ್ಮನ ನಂಬಿಕೆ ಆಧಾರವಾಗಿಯೇ ತಮ್ಮ ಭವಿಷ್ಯದ ಕನಸುಗಳನ್ನು ಕಟ್ಟಿದ್ದ ವಿದ್ಯಾರ್ಥಿಗಳಿಗೆ ಅಮೇರಿಕದ ದೊಡ್ಡ - ನೂರೈವತ್ತು ವರ್ಷಗಳಿಗೂ ಹೆಚ್ಚುಕಾಲ ಆ ಸೂತ್ರಗಳ ಆಧಾರದ ಮೇಲೆಯೇ ನಡೆದ ದೊಡ್ಡ ವಿತ್ತೀಯ ಸಂಸ್ಥೆಗಳು ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ಕುಸಿದದ್ದು ಕಂಡು ತಮ್ಮ ನಂಬಿಕೆಗಳನ್ನು ಪ್ರಶ್ನಿಸಿಕೊಳ್ಳುವ ಅಂತರಾವಲೋಕನಕ್ಕೆ ಎಡೆಮಾಡಿದ್ದಿರಬಹುದು.&lt;br /&gt;&lt;br /&gt;&lt;img src="http://3.bp.blogspot.com/_mxWA9ZVkKhQ/S0hOsNXMnsI/AAAAAAAABVM/HRUqvDMM1mg/s400/iima.jpg" style="float:left; margin:0 10px 10px 0;cursor:pointer; cursor:hand;width: 150px; height: 150px;" border="0" alt="" id="BLOGGER_PHOTO_ID_5424672272575930050" /&gt;ಅಂದು ವೇದಿಕೆಯ ಮೇಲೆ ಕೂತಿದ್ದವರನ್ನು ನಾನು ಅವಲೋಕಿಸಿದೆ. ಇದ್ದ ಐದು ಜನರಲ್ಲಿ ಇಬ್ಬರು ವ್ಯಾಪಾರ ಜಗತ್ತಿನಿಂದ ಬಂದವರು. ಇಬ್ಬರು ಸಮಾಜಸೇವೆ - ಜನರನ್ನೊಳಗೊಳ್ಳುನ ವಿಕಾಸವಾದವನ್ನು ಪ್ರತಿಪಾದಿಸುವವರು. ಐದನೆಯವನು - ಯಾವ ಕಡೆ ವಾಲಿದ್ದೇನೆಂದು ತಿಳಿಯದ ನಾನು.&lt;br /&gt;ಈ ಗಹನ ಪ್ರಶ್ನೆಗೆ ಉತ್ತರ ಬಹಳ ಸರಳವಾದದ್ದು. ಈ ಲೋಕದಿಂದ ಅನಾಮಾನ್ಯತೆಯನ್ನು ಅಟ್ಟುವುದು ಎಷ್ಟು ಅಸಾಧ್ಯವೋ, ಬಂಡವಾಳಶಾಹಿ ವ್ಯಾಪಾರ ಸೂತ್ರಗಳನ್ನು ಕಿತ್ತೊಗೆಯುವುದು ಅಷ್ಟೇ ಕಷ್ಟದ, ಸಾಧಿಸಲಾಗದ ಮಾತು. ಇದು ಕೇಂದ್ರದ ಎಡಗಡೆಗೆ ವಾಲಿದ ಆ ಇಬ್ಬರಿಗೂ ಗೊತ್ತು. ಹಾಗೇ ಬಲಗಡೆಗೆ ವಾಲಿದ, ಜೀವನ ಸೂತ್ರವೇ ವ್ಯಾಪಾರಶಾಹೀತನವನ್ನು ನಂಬಿ ಬದುಕುತ್ತಿರುವ ಇನ್ನಿಬ್ಬರಿಗೂ ಗೂತ್ತು. ಅದೇ ಅವರ ಜೀವನ ಧರ್ಮವೂ ಆಗಿತ್ತು. ಹೀಗೆ ಸೆಮಿನಾರನ್ನು ರೂಪಿಸಿ, ಎಡಪಂಥದತ್ತ ವಾಲಿದವರಿಂದ, ಮಾರುಕಟ್ಟೆಯ ಸೂತ್ರಗಳನ್ನು ಒಂದಿಲ್ಲೊಂದು ರೀತಿಯಿಂದ ಟೀಕಿಸುತ್ತಿರುವ ನಮ್ಮಿಂದ -  ಬಂಡವಾಳಶಾಹಿ ವ್ಯಾಪಾರವಿಲ್ಲದೇ ಬದುಕು ನಡೆಯದೆಂದು ಹೇಳಿಸಬೇಕೆನ್ನುವ ದುಷ್ಟ ಹುನ್ನಾರ ನಮ್ಮ ವಿದ್ಯಾರ್ಥಿಗಳದ್ದಿರಬಹುದೇ ಅನ್ನುವ ಅನುಮಾನವೂ ನನ್ನನ್ನು ಕಾಡದಿರಲಿಲ್ಲ.&lt;br /&gt;&lt;br /&gt;ವೇದಿಕೆಯನ್ನೇರಲು ಒಪ್ಪಿದ್ದರಿಂದ ಈ ಬಗ್ಗೆ ಗಹನವಾಗಿ ಆಲೋಚಿಸುವ ಅನಿವಾರ್ಯತೆ ನಮ್ಮನ್ನೆಲ್ಲ ಸುತ್ತಿಕೊಂಡಿತ್ತು. ಸಮಾಜವಾದ, ಕಮ್ಯುನಿಸಂಗಳ ಪ್ರಯೋಗದ ವಿಫಲತೆ-ಸಾಫಲ್ಯವನ್ನು ವಿಶ್ವದ ಅನುಭವದ ಆಧಾರದ ಮೇಲೆ ಗಮನಿಸಿದಾಗ - ಮುಖ್ಯವಾಗಿ ಎಡಪಂಥೀಯ ವಿಚಾರಧಾರೆಯನ್ನು ಅಳವಡಿಸಿ ನಡೆದ ಸೋವಿಯತ್ ರಷ್ಯಾ, ಪೂರ್ವ ಯೂರೋಪ್, ಹಾಗೂ ಆ ವಿಚಾರಧಾರೆಯನ್ನು ಪ್ರತಿಪಾದಿಸುತ್ತಿದ್ದೇವೆಂದು ಘೋಷಿಸುತ್ತಾ ಮುಂದುವರೆವ ಚೀನಾ, ಹಾಗೂ ಭಾರತದ ರಾಜ್ಯಗಳಾದ ಪಶ್ಚಿಮ ಬಂಗಾಳ, ಕೇರಳ ಸರಕಾರಗಳ ಸೂತ್ರಗಳನ್ನು ಗಮನಿಸಿದಾಗ ಎಡಪಂಥೀಯ ವಿಚಾರಧಾರೆಯ ಬಗ್ಗೆ ಅನುಮಾನ ಬರುವುದು ಅದರ ಮಿತಿಗಳ ಬಗ್ಗೆ ಮನವರಿಕೆಯಾಗುವುದು ಸಹಜವೇ ಆಗಿತ್ತು.&lt;/span&gt;&lt;/span&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;img src="http://1.bp.blogspot.com/_mxWA9ZVkKhQ/S0hPvB7KqnI/AAAAAAAABVc/HY_31JFSKko/s400/cpim.jpg" style="float:right; margin:0 0 10px 10px;cursor:pointer; cursor:hand;width: 400px; height: 37px;" border="0" alt="" id="BLOGGER_PHOTO_ID_5424673420556806770" /&gt;&lt;br /&gt;&lt;/span&gt;&lt;/span&gt;&lt;div&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಆದರೆ ಇತ್ತ ವ್ಯಾಪಾರವಾದವನ್ನೂ ಆರಾಧಿಸದೇ, ಕಮ್ಯುನಿಸಂನ ಪ್ರತಿಪಾದಿಸದೇ ನೆಹರೂ ಪ್ರೇರಿತ ಸಮಾಜವಾದದ ಮಧ್ಯದಾರಿಯನ್ನು ಹಿಡಿದು ಹೊರಟರೆ, ಅರ್ಧ ಮಾರುಕಟ್ಟೆ, ಅರ್ಧ ಸರಕಾರಿ ಪ್ರೇರಿತ ವಿಕಾಸದ ದಾರಿಯಲ್ಲಿ ಹೋಗುವುದೂ ಕಷ್ಟದ ಮಾತೇ. ಅಮೆರಿಕದ ನಾಯಕತ್ವದಲ್ಲಿ ಅಳವಡಿಸಿಕೊಂಡ ವ್ಯಾಪಾರಶಾಹಿ ಸೂತ್ರಗಳ ಆಧಾರದ ಮೇಲೆ ನಡೆಸುತ್ತಿದ್ದ ವಿತ್ತೀಯ ಕ್ಷೇತ್ರ ವ್ಯಾಪಾರಿಗಳ ಅತಿಯಾಸೆ ಮತ್ತು ಲೋಲುಪತೆಗಳ ಫಲವಾಗಿ ತತ್ತರಿಸುತ್ತಿದ್ದಾಗ - ರಾಷ್ಟ್ರೀಕೃತ ಬ್ಯಾಂಕುಗಳ ನೇತೃತ್ವದಲ್ಲಿ ಸರಕಾರಿ ಭಾಗಸ್ವಮ್ಯದಲ್ಲಿ ನಡೆಯುತ್ತಿದ್ದ ಭಾರತೀಯ ವಿತ್ತೀಯ ಕ್ಷೇತ್ರ - ಯಾವ ವಿಕ್ಷೊಭಕ್ಕೂ ಒಳಗಾಗದೇ ವಿಶ್ವದಲ್ಲಿಯೇ ಒಂದು ಮಾದರಿಯಾಗಿ ನಿಂತುಬಿಟ್ಟಿತ್ತು. ಇದಕ್ಕೆ ಸಲ್ಲಬೇಕಾದ ಕೀರ್ತಿ ತಮ್ಮದೆಂದು ನಮ್ಮ ದೇಶದ ಎಡಪಂಥೀಯ ಪಕ್ಷಗಳು ಹೇಳಿಕೆಗಳನ್ನು ಕೊಟ್ಟದ್ದೂ ಉಂಟು. ಆದರೆ ಇದೊಂದು ಯಶಸ್ವೀ ಮಾರ್ಗವೆಂದು ಇದನ್ನು ನಂಬುವ ಮೊದಲೇ, ಸರಕಾರೀ ಮಾಲೀಕತ್ವದಲ್ಲಿ ನಡೆಯುತ್ತಿದ್ದ ಏರ್ ಇಂಡಿಯಾ ಮಾರುಕಟ್ಟೆಯ ಪೈಪೋಟಿಯನ್ನು ತಡೆಯಲಾಗದೇ ಸರಕಾರೀ ಕವಚವಿದ್ದೂ ತೇಲಲಾಗದೇ ಅಧೋಗತಿಗಿಳಿದಿದ್ದನ್ನೂ ನಾವು ನೋಡಿದ್ದವು. ಹೀಗಾಗಿ ಈ ವಾದದಲ್ಲಿ ಎರಡರಲ್ಲೊಂದು ಪಕ್ಷ ಹಿಡಿದು ವಾದಿಸುವುದರಲ್ಲಿ ಅಪಾಯವೇ ಇತ್ತು.&lt;br /&gt;&lt;br /&gt;&lt;img src="http://1.bp.blogspot.com/_mxWA9ZVkKhQ/S0hPDl8AdeI/AAAAAAAABVU/EwnZJV-JNEc/s400/karthi.jpg" style="float:left; margin:0 10px 10px 0;cursor:pointer; cursor:hand;width: 200px; height: 255px;" border="0" alt="" id="BLOGGER_PHOTO_ID_5424672674309764578" /&gt;ಹಾಗೆ ನೋಡಿದರೆ ಉತ್ತಮ ಪರಿಸರಕ್ಕಾಗಿ ಹೋರಾಡುವ ಪರಿಸರವಾದಿ ಕಾರ್ತಿಕೇಯ ಸಾರಾಭಾಯಿಗೂ, ಬಂಡವಾಳ ಹೂಡಿ ವಿಷಪೂರಿತ ರಾಸಾಯನಿಕ ವಸ್ತುಗಳನ್ನು ನದಿಯಲ್ಲಿ ಹರಿಯಬಿಡಬಹುದಾದ ಉದ್ಯೋಗಪತಿಗೂ, ಮೂಲಭೂತ ವ್ಯತ್ಯಾಸ ಎಲ್ಲಿದೆ? ಯಾವ ವ್ಯಾಪರಿಯೂ ತನ್ನ ಗ್ರಾಹಕರ ಅನಾರೋಗ್ಯ ಮತ್ತು ಸಾವಿನ ಆಧಾರದ ಮೇಲೆ ಲಾಭ ಗಳಿಸಬೇಕೆಂದು ಆಶಿಸುವುದಿಲ್ಲ. ಹಾಗೆ ಆಶಿಸುವ ವ್ಯಾಪಾರಿಗಳ ಬಗ್ಗೆ ಈ ಚರ್ಚೆ ಅಲ್ಲ. ಆದರೆ ವ್ಯಾಪರವನ್ನು ನಡೆಸುವ, ಪರಿಸರ - ಜನಸಮುದಾಯವನ್ನು ಯಾವ ಮಟ್ಟಿಗೆ ಉಪಯೋಗಿಸಿಕೊಳ್ಳುತ್ತೇವೆನ್ನುವ ಮಿತಿಗಳು, ಭಿನ್ನ ವ್ಯಾಪಾರಗಳಿಗೆ- ವ್ಯಾಪಾರಿಗಳಿಗೆ, ಭಿನ್ನವಾಗಿರುತ್ತವೆ. ಪೆಪ್ಸಿ ಸಂಸ್ಥೆಯ ಮುಖ್ಯಸ್ತೆ ಇಂದಿರಾ ನೂಯಿಗೂ, ಆ ಬಗ್ಗೆ ಹುಯಿಲಬ್ಬಿಸಿದ ಪರಿಸರವಾದಿ ಸುನೀತಾ ನಾರಾಯಣ್ ಗೂ ಆಲೋಚನೆ ವಿಚಾರವಾದದ ಮಟ್ಟಿನಲ್ಲಿ ಮೂಲಭೂತ ಭಿನ್ನತೆ ಎಲ್ಲಿದೆ? ಎನ್ನುವ ಪ್ರಶ್ನೆ ಕುತೂಹಲದ್ದು. ಈ ಪ್ರಶ್ನೆಗೆ ನಾವು ಉತ್ತರಗಳನ್ನು ಹುಡುಕಹೊರಟರೆ ಈ ವಿಚಾರಧಾರೆಯ ಭಿನ್ನತೆ ಸ್ವಲ್ಪ ಮಟ್ಟಿಗೆ ನಮಗೆ ಅರ್ಥವಾಗುತ್ತದೆ ಅನ್ನಿಸುತ್ತದೆ. ಆದರೆ ನಾನು ಹೇಳಹೊರಟಿರುವ ಭಿನ್ನತೆ ಜಟಿಲವಾದ ಸಮಸ್ಯೆಯ ಒಂದು ಆಯಾಮ ಮಾತ್ರವೆನ್ನುವುದನ್ನು ನಾವು ಮನಗಾಣಬೇಕು.&lt;br /&gt;&lt;br /&gt;ಎಡಪಂಥೀಯರು ಸಮಾನತೆಯ ಮೂಲಸೂತ್ರವನ್ನು ಹಿಡಿದು ಹೊರಟವರು. ಮಾರುಕಟ್ಟೆಯನ್ನೇ ದೈವ ಮಾಡಿಕೊಂಡವರಿಗೆ ಈ ಸಮಾನತೆಯೇ ಅ-ಸಮಾನತೆಯ ಪ್ರತೀಕವಾಗಿ ಕಾಣುತ್ತದೆ. ಮಾರುಕಟ್ಟೆ ದೈವವಾದರೆ, ಹೆಚ್ಚಿನ ಕೆಲಸ ಮಾಡಿದವರಿಗೆ - ಹೆಚ್ಚಿನ ದಕ್ಷತೆ ತೋರಿದವರಿಗೆ ಹೆಚ್ಚಿನ ಫಾಯಿದೆಯಾಗಬೇಕು ಎನ್ನುವುದು ಸಹಜ ನಂಬಿಕೆ. ಸಮಾನತೆಯಿರುವುದು ದಕ್ಷತೆಯನ್ನ ಅಳೆಯುವ ಸೂತ್ರದಲ್ಲಿ ಅನ್ನುವ ವಾದವನ್ನು ಇವರು ಮಂಡಿಸುತ್ತಾರೆ. ಆದರೆ ಎಡಪಂಥೀಯರು ಈ ದಕ್ಷತೆ ಪ್ರಾಪ್ತವಾಗುವ ಪರಿಗಿರುವ ಚಾರಿತ್ರಿಕ ಕಾರಣಗಳ ಮೂಲಕ್ಕೆ ಹೋಗುತ್ತಾರೆ. ಹೀಗಾಗಿ ಅವರ ವಾದದ ಅನುಸಾರ ದಕ್ಷತೆಯನ್ನು ಆರ್ಜಿಸಲೇ ಒಂದೆರಡು ತಲೆಮಾರುಗಳು ಬೇಕಾಗಬಹದಾದ್ದರಿಂದ ಆ ನಡುವಿನ ಕಾಲದಲ್ಲಿ ಮಾಪನದ ದಂಡಗಳು ಭಿನ್ನವಾಗಿರಬೇಕು ಅನ್ನುವುದನ್ನು ನಾವು ಪರಿಗಣಿಸಬೇಕಾಗುತ್ತದೆ.&lt;br /&gt;&lt;br /&gt;ಪರಿಸರವಾದಿಗಳು ಯೋಚಿಸುವಾಗ ಅವರ ದೃಕ್ಪಥ ಸಾಮಾನ್ಯವಾಗಿ ಮುಂದಿನ ತಲೆಮಾರುಗಳಿಗೆ ನಾವು ಎಂಥಹ ಪರಿಸರವನ್ನು ಬಳುವಳಿಯಾಗಿ ನೀಡುತ್ತಿದ್ದೇವೆ ಅನ್ನುವ ಭವಿಷ್ಯವಾದೀ ದೃಕ್ಪಥವನ್ನು ಪ್ರತಿಪಾದಿಸುತ್ತಾರೆ. ಹೀಗಾಗಿ ಇವರುಗಳ ಕಾಲಮಾಪನವೂ ತಲೆಮಾರುಗಳಲ್ಲಿಯೇ ಇರುತ್ತದೆ. ವ್ಯತ್ಯಾಸವೆಂದರೆ - ಎಡಪಂಥೀಯರು ಅ-ಸಮಾನತೆಯ ಮೂಲವನ್ನು ಭೂತದಲ್ಲಿ ಹುಡುಕಿ ಅದಕ್ಕೊಂದು ಕಾವ್ಯನ್ಯಾಯವನ್ನೊದಗಿಸುವ ಮಾತನ್ನಾಡಿದರೆ, ಪರಿಸರವಾದಿಗಳ ಕಾಲದಿಗಂತ ಭವಿಷ್ಯದಲ್ಲಿರುತ್ತದೆ.&lt;br /&gt;&lt;br /&gt;ಆದರೆ ಮಾರುಕಟ್ಟೆಯನ್ನು ನಂಬಿದವರ ಆಲೋಚನಾಲಹರಿ ಈಗಿಲ್ಲಿ - ಹಿಯರ್ ಆಂಡ್ ನೌ - ಎನ್ನುವ, ಬಹತೇಕ ತಮ್ಮ ಜೀವನಕಾಲದಲ್ಲಿ ಲಾಭಾರ್ಜನೆಯನ್ನು ಹೆಚ್ಚಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಜೀವನಕಾಲವೂ ದೊಡ್ಡಕಾಲಮಾಪನವೇ. ಲಾಭಾರ್ಜನೆಯ ಮಾಪನವನ್ನು ಅನೇಕ ವರ್ಷಗಳ ಮಾತಿರಲಿ, ವಾರ್ಷಿಕ ಮತ್ತು ಮೂರು ತಿಂಗಳಲ್ಲಿ ಎಷ್ಟು ಲಾಭವನ್ನಾರ್ಜಿಸಿದ್ದೇವೆನ್ನುವ, ಅವಧಿಗೆ ಆ ಕಾಲಮಾಪನವನ್ನು ಮಾರುಕಟ್ಟೆಗಳು ಇಳಿಸಿಬಿಟ್ಟಿವೆ. ಪೈಪೋಟಿಯ ಕಬಳಿಕೆಯ ಈ ವಾತಾವರಣದಲ್ಲಿ ಬಂಡವಾಳಶಾಹಿಗಳಿಗೂ, ಎಡಪಂಥೀಯರಿಗೂ, ಪರಿಸರವಾದಿಗಳಿಗೂ ಇರುವ ಮೂಲಭೂತ ವ್ಯತ್ಯಾಸ ಕಾಲ ದಿಗಂತದ್ದು ಅನ್ನಿಸುತ್ತದೆ. ನಾವು ಬಂಡವಾಳಶಾಹಿ ಸಂಸ್ಥೆಗಳನ್ನೇ ನೋಡಿದಾಗ - ಒಟ್ಟಾರೆ ಜನಮನದಲ್ಲಿ ಗೌರವವನ್ನು ಪಡೆದಿರುವ ಎಡಿಸನ್ ನಿರ್ಮಿಸಿದ ಜೆನರಲ್ ಎಲೆಕ್ಟ್ರಿಕ್, ಭಾರತದ ಟಾಟಾ ಸಂಸ್ಥೆಗಳಿಗೂ - ಇಂದಿದ್ದು ನಾಳೆ ಮಾಯವಾಗುವ ಕಂಪನಿಗಳಿಗೂ ಇರುವ ಮೂಲಭೂತ ವ್ಯತ್ಯಾಸವೂ ದಿಗಂತದ ದೃಕ್ಪಥಕ್ಕೆ ಸಂಬಂಧಿಸಿದ್ದೇ ಇರಬಹುದು.&lt;br /&gt;&lt;br /&gt;ಹೀಗಾಗಿಯೇ ಬಂಡವಾಳಶಾಹಿ ತತ್ವದ ನಿರಂತರತೆಯನ್ನು ಎಡಪಂಥೀಯರೂ, ಪರಿಸರವಾದಿಗಳೂ, ಇಷ್ಟವಿಲ್ಲದಿದ್ದರೂ, ಒಪ್ಪುತ್ತಲೇ ತಮ್ಮ ತಮ್ಮ ಹೋರಾಟವನ್ನು ವ್ಯಾಪಾರವಾದಿಗಳ ಕಾಲದಿಗಂತವನ್ನು ವಿಸ್ತರಿಸುವ ಕೆಲಸ ಮಾಡಬೇಕಾಗುತ್ತದೆ. ಆದರೆ 150 ವರ್ಷಗಳ ಚರಿತ್ರೆ - ಅನೇಕ ತಲೆಮಾರುಗಳನ್ನು ಕಂಡ - ಲೀಮನ್ ಬ್ರದರ್ಸ್ ನಂತಹ ಸಂಸ್ಥೆ ರಾತ್ರೋರಾತ್ರಿ ಮುಳುಗಿದ್ದರ ಹಿನ್ನೆಲೆಯೇನು? ಅಲ್ಲಿಯೂ ಸಂಸ್ಥೆಗಳು ಮತ್ತು ಅದನ್ನು ನಡೆಸುವವರು ತಾವು ನಡೆಸುತ್ತಿರುವ ವ್ಯಪಾರಕ್ಕೆ ಸಲ್ಲುತ್ತಿರುವ ಲಾಭ ಸಮಂಜಸವಾದದ್ದೇ ಅನ್ನುವುದನ್ನ ಆಗಾಗ ಅವಲೋಕಿಸಿಕೊಳ್ಳಬೇಕಾಗುತ್ತದೆ. ಉಜ್ವಲ ಚರಿತ್ರೆಯಿರುವುದು ಭವ್ಯ ಭವಿಷ್ಯಕ್ಕೆ ನೀಡುವ ಗ್ಯಾರೆಂಟಿಯಂತೂ ಅಲ್ಲವೇ ಅಲ್ಲ. ಕೆಲವೇ ಸಾರ್ಥಪರ ಲೋಲುಪಿ ಮ್ಯಾನೇಜರುಗಳ ಅತಿಯಾಸೆ 150 ವರ್ಷಗಳ ಚರಿತ್ರೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಮಣ್ಣು ಮುಕ್ಕಿಸಬಹುದೆಂದು ಅನೇಕ ಬಾರಿ ನಿರೂಪಿಸಿದ್ದಾರೆ. ಹೀಗಾಗಿ ನಾವು ಕೇಳುತ್ತಿರುವ ಈ ಪ್ರಶ್ನೆ ವಿಚಾರಧಾರೆಯ ಪ್ರಶ್ನೆಯಲ್ಲವೇ ಅಲ್ಲ - ಬದಲಿಗೆ ಆ ವಿಚಾರಧಾರೆಯನ್ನು ಯಾವ ಚೌಕಟ್ಟಿನೊಳಗೆ, ಯಾವ ಮಿತಿಗಳೊಳಗೆ ಅರ್ಥೈಸುತ್ತೇವೆ, ಆ ಮಿತಿಗಳನ್ನು ನಾವು ಎಲ್ಲಿ ಕಂಡುಕೊಳ್ಳುತ್ತೇವೆ ಅನ್ನುವ ಯೋಚನೆ ಮುಖ್ಯವಾದದ್ದು ಅನ್ನಿಸುತ್ತದೆ. ಹೀಗಾಗಿಯೇ ನನ್ನಂತಹ ಕುತೂಹಲಿ ಮೇಷ್ಟರುಗಳು ಎರಡೂ ವಾದಗಳನ್ನು ನೋಡುತ್ತಾ ಎಡಕ್ಕೂ ವಾಲದೇ, ಬಲಕ್ಕೂ ಬೀಳದೇ ಮುಂದುವರೆಯುವ ಕುಶಲಕೆಲಸವನ್ನು ಮಾಡಿ ಜೀವನ ನಡೆಸಬೇಕಾಗಿದೆ.&lt;/span&gt;&lt;/span&gt;&lt;div&gt;&lt;span class="Apple-style-span"  style="font-family:georgia;"&gt;&lt;b&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/b&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="color: rgb(41, 48, 59); line-height: 19px; font-family:Verdana, Arial, sans-serif;"&gt;&lt;p class="post-footer"  style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-size:11px;"&gt;&lt;span class="Apple-style-span"  style="font-family:georgia;"&gt;&lt;b&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/b&gt;&lt;/span&gt;&lt;/p&gt;&lt;div&gt;&lt;span class="Apple-style-span"   style="font-family:georgia;color:#333333;"&gt;&lt;b&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/b&gt;&lt;/span&gt;&lt;/div&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-8173743685763724729?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/8173743685763724729/comments/default' title='Post Comments'/><link rel='replies' type='text/html' href='http://shanivara.blogspot.com/2010/01/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/8173743685763724729'/><link rel='self' type='application/atom+xml' href='http://www.blogger.com/feeds/6891898063908056897/posts/default/8173743685763724729'/><link rel='alternate' type='text/html' href='http://shanivara.blogspot.com/2010/01/blog-post.html' title='ಬಂಡವಾಳಶಾಹಿ ತತ್ವದ ನಿರಂತರತೆ?'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/S0hOsNXMnsI/AAAAAAAABVM/HRUqvDMM1mg/s72-c/iima.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-7125589205355783767</id><published>2009-12-20T06:07:00.000-08:00</published><updated>2009-12-20T06:27:28.489-08:00</updated><category scheme='http://www.blogger.com/atom/ns#' term='ಬಡವರು'/><category scheme='http://www.blogger.com/atom/ns#' term='ಎಂ.ಎಸ್.ಶ್ರೀರಾಮ್'/><category scheme='http://www.blogger.com/atom/ns#' term='ಕೃಷಿ'/><category scheme='http://www.blogger.com/atom/ns#' term='ಬ್ಯಾಂಕುಗಳು'/><category scheme='http://www.blogger.com/atom/ns#' term='ಚಿಕ್ಕಸಾಲ'/><title type='text'>ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು.</title><content type='html'>&lt;img src="http://3.bp.blogspot.com/_mxWA9ZVkKhQ/Sy40BnfoN5I/AAAAAAAABS0/KJN3WLzDMRM/s400/unionbank.jpg" style="float:left; margin:0 10px 10px 0;cursor:pointer; cursor:hand;width: 82px; height: 122px;" border="0" alt="" id="BLOGGER_PHOTO_ID_5417324604159440786" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಬಡಕುಟುಂಬಗಳ ಜೀವನದಲ್ಲಿ ಬೇಕಾದ ವಿತ್ತೀಯ ಸೇವೆಗಳ ಬಗೆಗಿನ ಮಾಹಿತಿಯನ್ನು ಪರಿಶಿಲಿಸೋಣ. 1971ರಲ್ಲಿ ನಡೆಸಿದ್ದ ರಾಷ್ಟ್ರೀಯ ದಶಮಾನ ಸರ್ವೆಯ ಪ್ರಕಾರ  ಗ್ರಾಮೀಣ ಕುಟುಂಬಗಳ ಸುಮಾರು 30 ಪ್ರತಿಶತ ಸಾಲದ ಮೊತ್ತ ಮಾತ್ರ ಸಂಸ್ಥಾಗತ ಮೂಲಗಳಿಂದ [ಬ್ಯಾಂಕು, ಸಹಕಾರ ಸಂಘ - ಹೀಗೆ] ಬಂದಿದ್ದರೆ ಮಿಕ್ಕ 70 ಪ್ರತಿಶತ ಸಾಲದ ಮೊತ್ತವನ್ನು ಇತರ ಮೂಲಗಳಿಂದ ಈ ಕುಟುಂಬಗಳು ಪಡೆದಿದ್ದವು. ಬ್ಯಾಂಕುಗಳ ರಾಷ್ಟ್ರೀಕರಣ ಆಗಷ್ಟೇ ಆಗಿತ್ತು. 1981ಕ್ಕೆ ಬರುವ ವೇಳೆಗೆ ಸುಮಾರು 60 ಪ್ರತಿಶತ ಸಾಲದ ಮೊತ್ತ ಸಂಸ್ಥಾಗತ ಮೂಲಗಳಿಂದ ಬರಲು ಪ್ರಾರಂಭವಾಗಿತ್ತು. ನಗರ ಪ್ರದೇಶಗಳ ಮಾಹಿತಿಯೂ ಇದಕ್ಕಿಂತ ತೀವ್ರ ಭಿನ್ನತೆಯನ್ನೇನೂ ತೋರಿರಲಿಲ್ಲ. 1991ರ ವೇಳೆಗೆ ಸಂಸ್ಥಾಗತ ಮೂಲಗಳ ಪಾಲು 56 ಪ್ರತಿಶತಕ್ಕೆ ಇಳಿದಿತ್ತು. 2003ರಲ್ಲಿ ಪ್ರಪಂಚ ಬ್ಯಾಂಕು ನಡೆಸಿದ ಒಂದು ದೊಡ್ಡ ಅಧ್ಯಯನದಲ್ಲಿ ಸಂಸ್ಥೆಗಳ ಪಾಲು ತುಸುವೇ ಬೆಳಿದಿದ್ದು 1971-1981 ನಡುವೆ ಕಂಡಂಥಹ ಯಾವ ದೊಡ್ಡ ಬದಲಾವಣೆಯೂ ಕಂಡುಬರಲಿಲ್ಲ.&lt;br /&gt;&lt;br /&gt;ಈ ಮಾಹಿತಿಯನ್ನು ನಾವು ಹೇಗೆ ಅರ್ಥೈಸಬಹುದು? ಒಟ್ಟಾರೆ ಮಾಹಿತಿಯನ್ನು ನಾವು ರಾಷ್ರ್ಟೀಯ ಮಟ್ಟದಲ್ಲಿ ನೋಡಿದಾಗ ಬ್ಯಾಂಕುಗಳ ರಾಷ್ಟ್ರೀಕರಣದಿಂದ ಬಡವರಿಗೆ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲ - ಸಿಗುವಂತಾಯಿತು - ಹಾಗೂ ಒಂದು ದಶಕದಲ್ಲಿ ಆ ನೀತಿಯ ದೊಡ್ಡ ಪ್ರಭಾವ ನಮಗೆ ಕಾಣಿಸಿತು ಎನ್ನಬಹುದು. ಆ ನಂತರದ ನೀತಿಗಳು ಬಡ್ಡಿವ್ಯಾಪಾರಿಗಳ ವ್ಯಾಪಾರದ ಮೇಲೆ ದೊಡ್ಡ ಪ್ರಭಾವವನ್ನ ಬೀರಿಲ್ಲ. ನಿಧಾನವಾಗಿ ಒಂದಡೆ ಬೆಳೆಯುತ್ತಾ ಒಂದೆಡೆ ಕುಂಟುತ್ತಾ ಈ ಸೇವೆಗಳು ಮುಂದುವರೆದಿವೆ.&lt;br /&gt;&lt;br /&gt;ರೋಹಿಣಿ ಪಾಂಡೆ ಮತ್ತು ರಾಬಿನ್ ಬರ್ಗೆಸ್ ಅವರುಗಳ ಈಚಿನ ಅಧ್ಯಯನದ ಪ್ರಕಾರ ಬ್ಯಾಂಕುಗಳ ರಾಷ್ಟ್ರೀಕರಣದಿಂದ - 1991ರ ಉದಾರೀಕರಣದವರೆಗಿನ ಕಾಲದ ಮಾಹಿತಿಯನ್ನು ಪರಿಶೀಲಿಸಿದಾಗ ಆ ಘಟ್ಟದಲ್ಲಿ ಒಟ್ಟಾರೆ ಬಡತನವೂ ಕಡಿಮೆಯಾಯಿತಲ್ಲದೇ, ಕೃಷಿಯ ಉತ್ಪತ್ತಿಯೂ ಹೆಚ್ಚಿತು - ಆದರೆ ತದನಂತರದ ಉದಾರೀಕರಣದ ನಂತರ ಇದಕ್ಕೆ ವಿರುದ್ಧವಾದ ಪ್ರಕ್ರಿಯೆ ಕಾಣಿಸುತ್ತಿದೆ ಎಂದು ಅವರುಗಳು ವಾದಿಸುತ್ತಾರೆ. ಇದು ಯಾಕೆ ಹೀಗಾಗಿರಬಹುದು ಅನ್ನುವುದು ಕುತೂಹಲದ ವಿಷಯ.&lt;br /&gt;&lt;br /&gt;ಇದನ್ನು ಒಂದು ರಾಷ್ಟ್ರೀಕೃತ ಬ್ಯಾಂಕಿನ ದೃಷ್ಟಿಯಿಂದ ನೋಡೋಣ. ಬಡ್ಡಿವ್ಯಾಪಾರಿ ತಿಂಗಳಿಗೆ 3 ರರಿಂದ 5 ಪ್ರತಿಶತ ಬಡ್ಡಿ ಪಡೆಯುತ್ತಿರುವ ವಾತಾವರಣದಲ್ಲಿ ಬ್ಯಾಂಕುಗಳು ವ್ಯಾಪಾರ ಮಾಡಬೇಕು. ಆ ವಾತಾವರಣದಲ್ಲಿ ಸರಕಾರದ ಆದೇಶದ ಮೇರೆಗೆ ಕಡಿಮೆ ಬಡ್ಡಿ ದರದಲ್ಲಿ - ಕೃಷಿಗೆ ವರ್ಷಕ್ಕೆ 7 ಪ್ರತಿಶತ ಬಡ್ಡಿ, ಹಾಗೂ ಮಿಕ್ಕ ಸಾಲಗಳಿಗೂ ಪಿ.ಎಲ್.ಆರ್ - ಅತ್ಯುತ್ತಮ ಗ್ರಾಹಕರಿಗೆ ನೀಡುವ - ದರದಲ್ಲಿ ನೀಡಬೇಕು. ಸಾಲದ ಮೊತ್ತ ಸಣ್ಣದು. ಇದಕ್ಕಾಗುವ ಕೆಲಸ ಹೆಚ್ಚಿನದು. ಈ ಕೆಲಸವನ್ನು ಮಾಡಲು ಯಾರಿಗೆ ಆಸಕ್ತಿಯಿರಬಹುದು....&lt;/span&gt;&lt;/span&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;ಬ್ಯಾಂಕಿನ ಉನ್ನತಾಧಿಕಾರಿಗಳಾದ ಚೇರ್ಮನ್ನರ ದೃಷ್ಟಿಯಿಂದ ನೋಡಿದರೆ ಅವರ ಕೆಲಸವೂ ಕಷ್ಟದ್ದೇ. ಉದಾರೀಕರಣದ ನಂತರ ಅವರುಗಳು ತಮ್ಮ ಬ್ಯಾಂಕುಗಳ ಲಾಭಾಂಶವನ್ನೂ ಗಮನದಲ್ಲಿಡುತ್ತಾ - ಷೇರ್ ಬಜಾರಿನಲ್ಲಿ ತಮ್ಮ ಬ್ಯಾಂಕಿನ ಕಿಮ್ಮತ್ತು ಆರಕ್ಕೇಳುತ್ತಿದೆಯೋ, ಮೂರಕ್ಕಿಳಿಯುತ್ತಿದೆಯೋ - ಗಮನಿಸುತ್ತಲೇ, ಸರಕಾರಕ್ಕೆ ವಾರ್ಷಿಕ ಲಾಭಾಂಶವನ್ನು ನೀಡುತ್ತಲೇ ಬಡವರ ಸೇವೆಯನ್ನು ಲಾಭರಹಿತವಾಗಿ ಮಾಡಬೇಕಿದೆ. ಈ ಎಲ್ಲದರ ಬ್ಯಾಂಕಿಗೂ ಅದರ ಗ್ರಾಹಕರಿಗೂ ಇರುವ ಪತಿ-ಪತ್ನಿಯ ಸಂಬಂಧದ ನಡುವೆ ಸರಕಾರ ಮೂಗು ತೂರಿಸಿ ಸಾಲಮನ್ನಾದಂತಹ ಕಾರ್ಯಕ್ರಮಗಳಿಂದ ಉಂಟುಮಾಡುವ ವಿರಸವನ್ನೂ ಮೀರಿ ಕೆಲಸ ಮಾಡಬೇಕಿದೆ. ಈ ಸರ್ಕಸ್ಸು ಸರಳವಾದದ್ದೇನೂ ಅಲ್ಲ. ಒಮ್ಮೆ ಖಾಸಗಿಯಾಗಿ ರಾಷ್ಟ್ರೀಕೃತ ಬ್ಯಾಂಕಿನ ಅಧ್ಯಕ್ಷರೊಬ್ಬರು ರಿಜರ್ವ್ ಬ್ಯಾಂಕಿನ ಉಪ-ಗವರ್ನರ್ ಗೆ "ನಮಗೆ ಗ್ರಾಮೀಣ ಗ್ರಾಹಕರಿಂದ 16 ಪ್ರತಿಶತ ಬಡ್ಡಿ ಪಡೆಯಲು ಬಿಟ್ಟರೆ ನಾವುಗಳು ನೀವು ಹೇಳಿದಷ್ಟು ಸಾಲ ಕೊಡುವುದೇ ಅಲ್ಲದೇ ಬಂದ ಪ್ರತೀ ಗ್ರಾಹಕರಿಗೂ ಚಹಾ ಕುಡಿಸುತ್ತೇವೆ." ಎಂದು ಹೇಳಿದ್ದನ್ನು ನಾನು ಕಂಡಿದ್ದೆ. ಇದರ ಅರ್ಥವಿಷ್ಟೇ - ಮುಕ್ತ ಮಾರುಕಟ್ಟೆಯಲ್ಲಿ ನಮ್ಮನ್ನು ಬಿಟ್ಟರೆ, ನಮ್ಮನ್ನು ಮುಕ್ತವಾಗಿ ಮಾರುಕಟ್ಟೆಯ ಸೂತ್ರಗಳ ಆಧಾರದ ಮೇಲೆ ವ್ಯಾಪಾರ ಮಾಡಲು ಬಿಡಿ. ಹೀಗೆ ಲಾಭವೇ ಮಾಡದಂತಹ ವ್ಯಾಪಾರವನ್ನು ನಾವು ಬ್ಯಾಂಕುಗಳ ಮೇಲೆ ಹೇರಿ ತಮಾಷೆ ನೋಡುತ್ತಿದ್ದೇವೆ.&lt;br /&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/Sy4zuo2-v_I/AAAAAAAABSk/qAvFieghe4g/s400/bob.jpg" style="float:right; margin:0 0 10px 10px;cursor:pointer; cursor:hand;width: 250px; height: 219px;" border="0" alt="" id="BLOGGER_PHOTO_ID_5417324278108307442" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಚೇರ್ಮನ್ನರ ವಿಷಯ ಒತ್ತಟ್ಟಿಗಿಟ್ಟು ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್ ಅಧಿಕಾರಿಯ ದೃಷ್ಟಿಯಿಂದ ನೋಡಿದರೂ ನಮಗೆ ಕಾಣುವ ಚಿತ್ರ ಅದ್ಭುತವಾದದ್ದೇನೂ ಅಲ್ಲ. ಗ್ರಾಮೀಣ ಪ್ರಾಂತದ ಶಾಖೆಗಳಲ್ಲಿ ಕೆಲಸಮಾಡುವ ಅಧಿಕಾರಿಗಳು ವರ್ಗಾವಣೆಯ ನೀತಿಯಿಂದಾಗಿ, ಬಹುತೇಕ ಹೊರಗಿನಿಂದ ಬಂದವರಾಗಿರುತ್ತಾರೆ. ಗ್ರಾಮೀಣ ಶಾಖೆಗಳಲ್ಲಿ ಇಬ್ಬರು ಅಥವಾ ಮೂವ್ವರು ಉದ್ಯೋಗಿಗಳಿರುತ್ತಾರೆ. ಅಲ್ಲಿ ಸಣ್ಣ ಮೊಬಲಗಿನ ಸಾವಿರಾರು ವ್ಯವಹಾರಗಳಿರುತ್ತವೆ. ಜೊತೆಗೆ ಬಹುತೇಕ ಪ್ರದೇಶಗಳಲ್ಲಿ ಸುತ್ತಮುತ್ತಲ ಪ್ರಾಂತದಲ್ಲಿ ಅದು ಯಾವುದೇ ಬ್ಯಾಂಕಿನ ಏಕೈಕ ಶಾಖೆಯಾಗಿರುತ್ತಾದ್ದರಿಂದ - ಆ ಪ್ರಾಂತದ ಎಲ್ಲ ಹಣವೂ - ಅಂಚೆ ಕಛೇರಿ, ಪಂಚಾಯ್ತಿಯಿಂದ ಹಿಡಿದು ನರೇಗಾದವರೆಗೂ - ಆ ಶಾಖೆಯ ಮೂಲಕವೇ ಹರಿಯುತ್ತದೆ. ಇಷ್ಟೇ ಆ ಅಧಿಕಾರಿಯ ತೊಂದರೆಯೆಂದರೂ ತಪ್ಪಾದೀತು. ಆತನ ಅನೇಕ ಗ್ರಾಹಕರು ಅನಕ್ಷರಸ್ಥರು. ಅವರಿಗೆ ವ್ಯವಹಾರವನ್ನು ವಿವರಿಸುವುದಲ್ಲದೇ, ಅವರುಗಳ ಪತ್ರಗಳನ್ನೂ ತಾನೇ ತುಂಬಿಸಬೇಕು. ಒಂದು ರೀತಿಯಲ್ಲಿ - ರೋಗಿಗೆ ಟ್ರೀಟ್ಮೆಂಟ್ ಕೊಡುತ್ತಿರುವ ವೈದ್ಯರಂತೆ, ತನ್ನ ಗ್ರಾಹಕನೊಂದಿಗೆ ವರ್ತಿಸಬೇಕು.&lt;br /&gt;&lt;br /&gt;ಈ ಎಲ್ಲ ಮಾಡುವ ಆ ಅಧಿಕಾರಿಗೆ ದಸರಾ-ದೀಪಾವಳಿಗೂ ರೀಪ್ಲೇಸ್ಮೆಂಟ್ ಇಲ್ಲವೆನ್ನುವ ಕಾರಣವಾಗಿ ರಜೆ ಸಿಗುವುದಿಲ್ಲ. ಆ ಬಡಪಾಯಿ ಅಧಿಕಾರಿ ಮಕ್ಕಳ ವಿದ್ಯಾಭ್ಯಾಸವೆಂದು ಹೆಂಡತಿ ಮಕ್ಕಳನ್ನು ನಗರದಲ್ಲಿಯೇ ಬಿಟ್ಟು, ಡಬಲ್ ಖರ್ಚು ಮಾಡುತ್ತಾ ಅಥವಾ ಅಪ್-ಡೌನ್ ಮಾಡುತ್ತಾ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸಬೇಕು. ಈ ಎಲ್ಲವನ್ನೂ ಯೋಚಿಸಿದಾಗ - ರಾಷ್ಟ್ರೀಕೃತ ಬ್ಯಾಂಕುಗಳು ಮಾಡಿರುವ ಸಾಧನೆ ಯಾವ ಜಾದೂವಿಗಿಂತಲೂ ಕಡಿಮೆಯಿಲ್ಲ. ಹಾಗೆ ನೋಡಿದರೆ - ಮೈಕ್ರೋಫೈನಾನ್ಸ್ ಮತ್ತು ಸ್ವ-ಸಹಾಯ ಗುಂಪುಗಳ ಹಣವನ್ನೂ ದಿನದಂತ್ಯದಲ್ಲಿ ಎಣಿಸಿ ಜೋಪಾನವಾಗಿಡುವವರು ಬ್ಯಾಂಕಿನವರೇ ಅಲ್ಲವೇ?&lt;br /&gt;&lt;br /&gt;&lt;/span&gt;&lt;/span&gt;&lt;img src="http://3.bp.blogspot.com/_mxWA9ZVkKhQ/Sy4zc12v-rI/AAAAAAAABSc/l-NJb-hRXQ4/s400/uni1.jpg" style="float:left; margin:0 10px 10px 0;cursor:pointer; cursor:hand;width: 93px; height: 116px;" border="0" alt="" id="BLOGGER_PHOTO_ID_5417323972359355058" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹಾಗಾದರೆ ಸಂಸ್ಥಾಗತ ವಿತ್ತೀಯ ಸೇವೆಗಳು - ಮುಖ್ಯವಾಗಿ ಸಾಲದ ಸೌಲಭ್ಯ - ಈಗಿರುವ ಸುಮಾರು 60 ಪ್ರತಿಶತದಷ್ಟೇ ಪಾಲಿನಲ್ಲಿ ಸ್ಥಗಿತಗೊಂಡಿರುತ್ತವೆಯೋ - ಅಥವಾ ಅದು ಬೆಳೆಯಬಹುದೋ.. ಸಾಕಷ್ಟು ಸುದ್ದಿ ಮಾಡುತ್ತಿರುವ ಮೈಕ್ರೋಫೈನಾನ್ಸ್ ಸಂಸ್ಥೆಗಳು ಗ್ರಾಮೀಣ ಬಡ್ಡಿವ್ಯಾಪಾರಿಯನ್ನು ಹೊರಗಟ್ಟುತ್ತವೆಯೋ ಅಥವಾ ಬ್ಯಾಂಕುಗಳ ಧಂಧೆಯನ್ನು ಕಬಳಿಸುತ್ತವೆಯೋ ಅನ್ನುವುದು ಕುತೂಹಲದ ಮಾತು. ಬ್ಯಾಂಕುಗಳಿಂದಲೇ ದೊಡ್ಡ ಸಾಲವನ್ನ ಪಡೆದು - ಪುಟ್ಟಸಾಲಗಳನ್ನಾಗಿ ಹಂಚುತ್ತಿರುವ ಮೈಕ್ರೊಫೈನಾನ್ಸ್ ಸಂಸ್ಥೆಗಳು 18 ರಿಂದ 28 ಪ್ರತಿಶತ ಬಡ್ಡಿಯನ್ನು ಬಡವರಿಂದ ಪಡೆಯುತ್ತ ಬ್ಯಾಂಕುಗಳು ಮಾಡಲಾಗದ, ಆದರೆ ಮಾಡಲು ಸಾಧ್ಯವಿರಬಹುದಾದ ಕೆಲಸವನ್ನು ಮಾಡಿ ತೋರಿಸುತ್ತಿವೆ. ಆದರೂ ಎಲ್ಲ ಮೈಕ್ರೋಫೈನಾನ್ಸ್ ಕಂಪನಿಗಳು ಸೇರಿ ಒಟ್ಟಾರೆ ರೂ.20,000 ಕೋಟಿಗಿಂತ ಕಡಿಮೆ ವ್ಯಾಪಾರ ಮಾಡುತ್ತಿರುವ ಸಂದರ್ಭದಲ್ಲಿ ಅವರುಗಳು ಬ್ಯಾಂಕುಗಳಿಗೆ ಜೋರಾದ ಪೈಪೋಟಿ ನೀಡುವುದು ಕಷ್ಟದ ಮಾತೇ. ಅದೂ ಅಲ್ಲದೆ ಈ ಸಂಸ್ಥೆಗಳ ಬಡ್ಡಿದರ ಮತ್ತು ವಸೂಲಿ ವಿಧಾನಗಳನ್ನು ಕಂಡವರು ಇಂಥ ಸಂಸ್ಥೆಗಳನ್ನು ಸಂಸ್ಥಾಗತ ಬಡ್ಡಿವ್ಯಾಪಾರಿಗಳೆಂದೂ ಕರೆಯುತ್ತಾರೆ.&lt;br /&gt;&lt;br /&gt;&lt;/span&gt;&lt;/span&gt;&lt;img src="http://3.bp.blogspot.com/_mxWA9ZVkKhQ/Sy4zDDhSaMI/AAAAAAAABSU/4vmcLhwQskk/s400/boi.jpg" style="float:right; margin:0 0 10px 10px;cursor:pointer; cursor:hand;width: 137px; height: 80px;" border="0" alt="" id="BLOGGER_PHOTO_ID_5417323529350834370" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಸಣ್ಣ ಮೊತ್ತದ ಸಾಲದಲ್ಲಿ ಬಡ್ಡಿಯ ಪಾತ್ರ ಹಿರಿದಾದದ್ದೇನೂ ಅಲ್ಲವೆನ್ನುವ ವಾದವನ್ನು ನನ್ನನ್ನೊಳಗೊಂಡು ಅನೇಕರು ಮಂಡಿಸಿದ್ದಾರೆ. ಅದರೂ ಸರಕಾರ ಬ್ಯಾಂಕುಗಳ ಎರಡೂ ಕೈಗಳನ್ನು ಕಟ್ಟಿಹಾಕಿ ಮುಕ್ತಮಾರುಕಟ್ಟೆಯ ಅಖಾಡಕ್ಕೆ ಈ ಸಂಸ್ಥೆಗಳನ್ನು ಇಳಿಸಿದೆ. ಇತ್ತ ಸಮಾಜವಾದವೂ ಅಲ್ಲದ - ಅತ್ತ ಮುಕ್ತಮಾರುಕಟ್ಟೆಯೂ ಅಲ್ಲದ ಎಡಬಿಡಂಗಿ ನೀತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳು ಒದ್ದಾಡುತ್ತಿವೆ. ಈ ಸಂಸ್ಥೆಗಳನ್ನು ಮಾರುಕಟ್ಟೆಯ ನಿಯಮಾನುಸಾರ ಕೆಲಸ ಮಾಡಲು ಬಿಟ್ಟರೆ, ಪ್ರತೀ ಗ್ರಾಮೀಣ ಶಾಖೆಯಲ್ಲೂ ಐದಾರು ಉದ್ಯೋಗಿಗಳು ಹಾಗೂ ಪ್ರತೀ ಗ್ರಾಹಕನಿಗೂ ಒಂದು ಕಪ್ ಚಹಾ ಸಿಗುವ ದಿನಗಳು ದೂರವಿರಲಾರವು. ಆದರೆ ಬಡ್ಡಿ ದರವನ್ನೇ ಉಸಿರಾಡುವ - ಎರಡು ದಶಕಗಳಿಗೊಮ್ಮೆ ಸಾಲಮನ್ನಾ ಮಾಡುವ ಸರಕಾರಕ್ಕೆ ತಿಳಿಹೇಳುವವರು ಯಾರು?&lt;br /&gt;&lt;br /&gt;&lt;/span&gt;&lt;/span&gt;&lt;img src="http://3.bp.blogspot.com/_mxWA9ZVkKhQ/Sy4yOeMlvLI/AAAAAAAABSM/7Z49pI5UTbA/s400/sbi_logo.gif" style="float:left; margin:0 10px 10px 0;cursor:pointer; cursor:hand;width: 240px; height: 70px;" border="0" alt="" id="BLOGGER_PHOTO_ID_5417322625978711218" /&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹೀಗೆ ಬ್ಯಾಂಕುಗಳಿಗಾಗುವ ಖರ್ಚನ್ನು ಸಂಪಾದಿಸುವ ಸ್ಥರಕ್ಕೆ ಬಡ್ಡಿದರ ಹೆಚ್ಚಿದರೂ ಬಡಗ್ರಾಹಕರು ಸಾಲಪಡೆಯುವುದನ್ನು ಮುಂದುವರೆಸುತ್ತಾರೆಂಬ ವಾದ ಪ್ರಶ್ನಾತೀತವೇನದ ಅಲ್ಲ. ಬಾಂಗ್ಲಾದೇಶದಲ್ಲಿ ನಡೆಸಿರುವ ಅಧ್ಯಯನದ ಆಧಾರದ ಮೇಲೆ ದಹೇಜಿಯಾ, ಮಾಂಟಗಮರಿ ಮತ್ತು ಮುರ್ಡೋಕ್ ಈ ವಾದವನ್ನು ಪ್ರಶ್ನಿಸುತ್ತಾರೆ. ಅವರ ಪ್ರಕಾರ - ಹೆಚ್ಚಿದ ಬಡ್ಡಿದರದಲ್ಲೂ ಜನ ಸಾಲ ಪಡೆಯಲು ತಯಾರಿರಬಹುದಾದರೂ ಸಂಸ್ಥೆಯ ಗ್ರಾಹಕ ಸಮೂಹ ಕಡುಬಡವರಿಂದ ತುಸು ದೂರ ಹೋಗುತ್ತಿರುವುದನ್ನು ಅವರುಗಳು ದಾಖಲಿಸಿದ್ದಾರೆ. ಸಂಸ್ಥಾಗತ ಮೂಲಗಳಿಂದ ಕೊಡುವ ಸಾಲದ ಪಾಲು ಒಟ್ಟಾರೆ 80-85 ಪ್ರತಿಶತ ತಲುಪುವವರೆಗೂ ರಾಜಕಾರಣಿಗಳು - ಸರಕಾರೀ ಯಂತ್ರಾಂಗದವರೂ ಈ ಪೇಪರನ್ನು ಓದದಿರುವುದೇ ಒಳಿತು.&lt;/span&gt;&lt;/span&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="  color: rgb(41, 48, 59); font-weight: bold; line-height: 19px; "&gt;&lt;p class="post-footer"  style="margin-top: -0.25em; margin-right: 0px; margin-bottom: 0px; margin-left: 0px; color: rgb(0, 0, 0);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-size:42px;"&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"  style="color:#000000;"&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-7125589205355783767?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/7125589205355783767/comments/default' title='Post Comments'/><link rel='replies' type='text/html' href='http://shanivara.blogspot.com/2009/12/blog-post_20.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/7125589205355783767'/><link rel='self' type='application/atom+xml' href='http://www.blogger.com/feeds/6891898063908056897/posts/default/7125589205355783767'/><link rel='alternate' type='text/html' href='http://shanivara.blogspot.com/2009/12/blog-post_20.html' title='ಬಡವರು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು.'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/Sy40BnfoN5I/AAAAAAAABS0/KJN3WLzDMRM/s72-c/unionbank.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-1484956767421007661</id><published>2009-12-04T16:10:00.000-08:00</published><updated>2009-12-04T16:34:45.644-08:00</updated><category scheme='http://www.blogger.com/atom/ns#' term='ಬಡ್ಡಿವ್ಯಾಪಾರಿ'/><category scheme='http://www.blogger.com/atom/ns#' term='ಬಡವರು'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಸ್ವ-ಸಹಾಯ ಗುಂಪುಗಳು'/><category scheme='http://www.blogger.com/atom/ns#' term='ಚಿಕ್ಕಸಾಲ'/><title type='text'>ಬಡ್ಡಿವ್ಯಾಪಾರಿಗಳ ಕಥೆಗಳು</title><content type='html'>&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಗ್ರಾಮೀಣ ಪ್ರದೇಶಗಳಲ್ಲಿನ ಬಡ್ಡಿವ್ಯಾಪಾರಿಗಳೆಂದರೆ ನಮ್ಮ ಮನಸ್ಸಿಗೆ ಯಾವ ಚಿತ್ರ ಬರುತ್ತದೆ? ಬಡ್ಡಿವ್ಯಾಪಾರಿಗಳೆಂದರೆ ದುಷ್ಟರು, ಶೋಷಕರು, ಬಡವರ ಜಮೀನನ್ನು ಒತ್ತುವರಿಮಾಡಿಕೊಳ್ಳುವವರು, ಹಾಗೂ ನಾನಾ ರೀತಿಯಲ್ಲಿ ಹಿಂಸಿಸುವ ಹೃದಯಹೀನರು ಅನ್ನುವ ಚಿತ್ರ ನಮ್ಮ ಮನಸ್ಸಿನಲ್ಲಿ ಬಂದರೆ ಅದು ಆಶ್ಚರ್ಯವನ್ನು ಉಂಟುಮಾಡಬಾರದು. ನಾನು ಪುಟ್ಟವನಾಗಿದ್ದಾಗಿನಿಂದಲೂ ಓದಿದ ಸಾಹಿತ್ಯ, ಕಂಡ ಸಿನೇಮಾ ಹಾಗೂ ಬೆಳೆದು ನಿಂತಾಗ ಓದಿದ ಬೌದ್ಧಿಕ ಬರಹಗಳೆಲ್ಲ ಈ ಚಿತ್ರವನ್ನು ನಮ್ಮ ಮುಂದಿಡುವುದರಲ್ಲಿ ಸಫಲವಾಗಿದ್ದುವು. ಇದೂ ಸಾಲದೆಂಬಂತೆ, ಸರಕಾರ ಯಾವುದೇ ಯೋಜನೆಯನ್ನು ರೂಪಿಸುವಾಗ ನಮಗೆ "ಬಡವರನ್ನು ಸಾಲಮುಕ್ತರನ್ನಾಗಿ ಮಾಡುವುದೂ", "ಬಡ್ಡಿವ್ಯಾಪಾರಿಗಳ ಹಿಡಿತದಿಂದ ಬಿಡಿಸುವುದೂ" ಮುಖ್ಯ ಕಾರ್ಯಕ್ರಮಗಳಾಗಿ ಕಾಣುತ್ತಿದ್ದುವು.&lt;/span&gt;&lt;/span&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/Sxmn0WWWrVI/AAAAAAAABRI/P0JwAIFkZMs/s400/ml.jpg" style="float:left; margin:0 10px 10px 0;cursor:pointer; cursor:hand;width: 284px; height: 400px;" border="0" alt="" id="BLOGGER_PHOTO_ID_5411540945056738642" /&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಗ್ರಾಮೀಣ ಪ್ರಾಂತದಲ್ಲಿ ಅನೇಕ ವರ್ಷಗಳಿಂದ ಓಡಾಡುತ್ತಿರುವ ನನಗೆ ಒಬ್ಬ ಬಡ್ಡಿವ್ಯಾಪಾರಿಯೂ ಕಂಡಿಲ್ಲ. ಕಿರಾಣೆಯಂಗಡಿಯವರನ್ನು, ಸರಪಂಚರನ್ನೂ, ಗ್ರಾಮ ಲೆಕ್ಕಿಗನನ್ನು, ದೇವಸ್ಥಾನದ ಅರ್ಚಕರನ್ನೂ, ಸ್ಕೂಲು ಮಾಸ್ತರುಗಳನ್ನೂ ಭೇಟಿಯಾಗಿರುವ ನನಗೆ ಯಾರೂ, ’ನಾನು ಈ ಗ್ರಾಮದ ಬಡ್ಡಿವ್ಯಾಪಾರಿ’ ಎಂದು ಪರಿಚಯಿಸಿಕೊಂಡ ಕಾರ್ಡು ಕೊಟ್ಟ ಅನುಭವವಿಲ್ಲ. ಹಾಗೆಂದು ಬಡ್ಡಿವ್ಯಾಪಾರಿಗಳು ನಮ್ಮ ಊಹೆಯಲ್ಲಿ ಮಾತ್ರವಿರುವ ರಾಕ್ಷಸರು ಎಂದು ನಾನೇನೂ ವಾದಿಸ ಹೊರಟಿಲ್ಲ. ಆದರೆ ಬಡ್ಡಿವ್ಯಾಪಾರಿಗಳು ತಮ್ಮ ಸಮಾಜದಲ್ಲಿ ಯಾವ ಭೂಮಿಕೆಯನ್ನು ನಿರ್ವಹಿಸುತ್ತಿರಬಹುದು ಅನ್ನುವ ಕುತೂಹಲವನ್ನು ನಾವು ಪರಿಹರಿಸಿಕೊಳ್ಳಲು ಸಾಧ್ಯವಾಗಬಹುದೇ? ಈಗಲೂ ಸ್ವ-ಸಹಾಯ ಗುಂಪುಗಳಲ್ಲಿ ಶಾಮೀಲಾಗಿರುವ ಮಹಿಳೆಯರನ್ನು ಮಾತನಾಡಿಸಿದರೆ ಅವರುಗಳು ಬಡ್ಡಿವ್ಯಾಪಾರಿಗಳಿಂದ ಸಾಲ ಪಡೆಯುತ್ತಿದ್ದ, ಅದಕ್ಕೆ ಅವರುಗಳು ಕಟ್ಟುತ್ತಿದ್ದ ಬಡ್ಡಿಯ ಕಥೆಗಳನ್ನು ನಮಗೆ ಕಣ್ಣೀರು ಬರುವಂತೆ ವಿವರಿಸುತ್ತಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಬಡ್ಡಿವ್ಯಾಪಾರಿಗಳು ಇಷ್ಟು ದುಷ್ಟರಾದರೆ ಅವರು ಹೇಗೆ ಇನ್ನೂ ವ್ಯಾಪಾರವನ್ನು ನಡೆಸುತ್ತಿದ್ದಾರೆ? ಅವರು ಬಡ್ಡಿವ್ಯಾಪಾರದಿಂದ ಅಷ್ಟೊಂದು ಹಣವನ್ನು ಸಂಪಾದಿಸುವುದೇ ಆಗಿದ್ದರೆ ನಮಗೆ ಗ್ರಾಮೀಣ ಪ್ರಾಂತದಲ್ಲಿ ಈ ವ್ಯಾಪಾರ ಮಾಡಿ ದೊಡ್ಡ ವ್ಯಾಪಾರಿಯಾಗಿ ಒಂದು ಬ್ಯಾಂಕಿನ/ಕಂಪನಿಯ ಸ್ಥರಕ್ಕೆ ಬೆಳೆದ ಬಡ್ಡಿವ್ಯಾಪಾರಿಗಳು ಯಾಕೆ ಕಾಣಸಿಗುವುದಿಲ್ಲ? ಈ ರೀತಿಯ ಪ್ರಶ್ನೆಗಳನ್ನು ನಾವು ಪರೀಕ್ಷಿಸಿದಾಗ ನಮಗೆ ಸಮಾಜದಲ್ಲಿ ಬಡ್ಡಿವ್ಯಾಪಾರಿಗಳ ಪಾತ್ರದ ಬಗೆಗಿನ ವಿವಿಧ ಪದರಗಳು ಕಾಣಸಿಗಬಹುದೇನೋ. ಇದನ್ನು ಅರ್ಥಮಾಡಿಕೊಳ್ಳಲು ನಾನು ಸಂಶೋಧನೆಯನ್ನಲ್ಲದೇ ಸಾಹಿತ್ಯದ ಪರಿಕರಗಳನ್ನೂ ಬಳಸಿಕೊಳ್ಳುತ್ತೇನೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಬೆಂಗಳೂರಿನ ಐಐಎಂನಲ್ಲಿ ಸಂಶೋಧನಾ ಫೆಲೊ ಆಗಿ ಕೆಲಸ ಮಾಡುತ್ತಿದ್ದ ಸೋಮಶೇಖರ ರೆಡ್ಡಿ ಅನಂತಪುರದ ಒಬ್ಬ ಬಡ್ಡಿವ್ಯಾಪಾರಿಯ ಲೆಕ್ಕದ ಪುಸ್ತಕಗಳನ್ನು ತಂದು ಅದನ್ನು ವಿಶ್ಲೇಷಿಸಿದ್ದರು. ದುರಾದೃಷ್ಟವಶಾತ್ ಆ ಸಂಶೋಧನೆ ಪೂರ್ಣಗೊಳ್ಳುವುದಕ್ಕೆ ಮೊದಲೇ ಸೋಮ್ ಹೃದಯಾಘಾತಕ್ಕೀಡಾದರು. ಆದರೂ ಸೋಮ್ ಬರೆದಿದ್ದ ಪೇಪರಿನ ಮೊದಲ ಆವೃತ್ತಿಯಿಂದ ಕೆಲವಾರು ಕುತೂಹಲಕಾರಿ ವಿಷಯಗಳು ನಮಗೆ ವೇದ್ಯವಾಗುತ್ತವೆ. ಅವರ ವರದಿಯಿಂದ [ಇದು ಅನಂತಪುರ ಜಿಲ್ಲೆಗೆ ಸಂಬಂಧಿಸಿದ ಒಂದು ಗ್ರಾಮದ ಕಥೆ, ಹೀಗಾಗಿ ಇದು ಎಲ್ಲೆಡೆ ವರ್ತಿಸುತ್ತದೆ ಎಂದು ನಾವು ನಂಬುವುದು ಅಸಮರ್ಪಕವಾಗುತ್ತದೆ] ನಮಗೆ ತಿಳಿಯುವುದೆಂದರೆ ಅಲ್ಲಿನ ಬಡ್ಡಿವ್ಯಾಪಾರಿಗಳು ಬರೇ ಬಡ್ಡಿವ್ಯಾಪಾರಿಗಳಾಗಿರದೇ ಮಿಕ್ಕ ವ್ಯಾಪಾರಗಳನ್ನೂ ಮಾಡುತ್ತಿದ್ದರು. ಹೀಗಾಗಿ ಅವರುಗಳು ಸಾಲ ನೀಡುತ್ತಿದ್ದುದ್ದು ತಮಗೆ ತಿಳಿದ ತಮ್ಮೊಂದಿಗೆ ಯಾವುದಾದರೂ ಆರ್ಥಿಕ ಸಂಬಂಧವಿದ್ದ ಸಂಸಾರಗಳಿಗೆ ಮಾತ್ರ. ಮಿಕ್ಕವರು ಇನ್ನೆಲ್ಲಾದರೂ ಸಾಲವನ್ನು ಪಡೆಯುತ್ತಿದ್ದರು. ಈ ಕಥೆಯೂ ನಮಗೆ ತಿಳಿದದ್ದೇ. ಆದರೆ ಬಡ್ಡಿ ವ್ಯಾಪಾರಿಗಳು ತಮ್ಮ ಸಾಲಗಾರರನ್ನು ಯಾವ ಯಾವ ರೀತಿಯಲ್ಲಿ ಹೀರಲು ಸಾಧ್ಯವೋ ಆ ಎಲ್ಲರೀತಿಯಲ್ಲೂ ಹೀರಲು ತಯಾರಿರುತ್ತಾರೆ ಅನ್ನುವ ಕಥೆಗಳನ್ನು ನಾವು ಕೇಳಿಯೇ ಇದ್ದೇವೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/SxmoXreUQrI/AAAAAAAABRQ/ohNO3k5lSuo/s400/iimb.jpg" style="float:right; margin:0 0 10px 10px;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5411541552022700722" /&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಆದರೆ ಸೋಮ್ ಅಧ್ಯಯನದಲ್ಲಿ ನಮಗೆ ಕಾಣಿಸುವ ಅತ್ಯಂತ ಮಹತ್ವದ ವಿಷಯವೆಂದರೆ ಈ ಬಡ್ಡಿವ್ಯಾಪಾರಿಗಳು ತಮ್ಮ ಸಾಲಗಾರರಿಗೆ ಎಷ್ಟು ಸಾಲ ನೀಡುತ್ತಿದ್ದರು ಅನ್ನುವ ಅಂಕಿ. ಅವರು ಅಧ್ಯಯನ ಮಾಡಿರುವ ೧೫೦೦ ಸಾಲಗಳಲ್ಲಿ ರೂ.೧೦,೦೦೦ ದಾಟಿದ ಸಾಲಗಳು ಕೇವಲ ಎರಡು. ರೂ. ೫೦ಕ್ಕೂ ಕಡಿಮೆ ಸಾಲ ಕೊಟ್ಟಿರುವುದು ೪೪೨ ಬಾರಿ. ಅರ್ಥಾತ್: ಈ ಸಾಲಗಳನ್ನು &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಬಡ್ಡಿವ್ಯಾಪಾರಿಯಲ್ಲದೇ ಬೇರೆ ಯಾರಾದರೂ ನೀಡಲು ಸಾಧ್ಯವಿತ್ತೇ? ಒಂದು ರೀತಿಯಲ್ಲಿ ಗ್ರಾಮೀಣ ಬಡ್ಡಿವ್ಯಾಪಾರಿ ಬಡವರ ಕ್ರೆಡಿಟ್ ಕಾರ್ಡಿನಂತೆ ವರ್ತಿಸುತ್ತಿದ್ದಾನೆ ಅನ್ನಿಸುವುದಿಲ್ಲವೇ? ಅಂದ ಹಾಗೆ ಕ್ರೆಡಿಟ್ ಕಾರ್ಡಿನ ಸಾಲಕ್ಕೆ ನಾವು ಬ್ಯಾಂಕುಗಳಿಗೆ ಕಟ್ಟಬೇಕಾದ ಬಡ್ಡಿಯನ್ನು ಲೆಕ್ಕ ಹಾಕಿದರೆ ತಿಂಗಳಿಗೆ ಎರಡು/ಮೂರು ಪ್ರತಿಶತ ಬಡ್ಡಿ ಪಡೆವ ಗ್ರಾಮೀಣ ಬಡ್ಡಿವ್ಯಾಪಾರಿ ಅಷ್ಟೇನೂ ದುಷ್ಟನಾಗಿ ಕಾಣುವುದಿಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಸತ್ಯಂ ಶಂಕರ ಮಂಚಿ ಅನ್ನುವ ಲೇಖಕರ ಅದ್ಭುತ ಪುಸ್ತಕ ’ಅಮರಾವತಿ ಕಥಲು’ವಿನಲ್ಲಿ ಒಂದು ’ಬಾಕೀ ಸಂತಾನ’ ಅನ್ನುವ ಕಥೆಯಿದೆ. ರಂಗಯ್ಯ ಅನ್ನುವ ಬಡರೈತನ ಮೇಲೆ ತನ್ನ ತಂದೆ ಮಾಡಿದ ಸಾಲದ ಭಾರವಿದೆ. ಅದನ್ನು ವಸೂಲು ಮಾಡಲು ಅವನಿಗೆ ಸಾಲ ನೀಡಿದ ಮಾಸ್ತರು ಅವನ ದನವನ್ನು ತಂದು ತಮ್ಮ ಮನೆಯಲ್ಲಿ ಕಟ್ಟಿಹಾಕುತ್ತಾರೆ. ರಂಗಯ್ಯ ಸಿಟ್ಟಿನಿಂದ ಮಾಸ್ತರನ್ನು ಕೊಂದೇ ಬಿಡುತ್ತೇನೆ ಅನ್ನುವ ಹಾಗೆ ಬರುತ್ತಾನೆ. ಆದರೆ ಮಾಸ್ತರು ಅವನನ್ನು ಕರೆದು ಹೇಳುವ ಮಾತು "ಈ ಸಾಲ ತೀರಿದರೆ ನಿಮ್ಮಪ್ಪನ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಅಂತಷ್ಟೇ ನಾನು ನಿನ್ನ ದನವನ್ನು ತಂದೆ, ತೆಗೋ ನಿನ್ನ ಪತ್ರ, ನಿನ್ನ ಸಾಲ ಮಾಫಾಯಿತು. ಹೋಗು" ಅನ್ನುತ್ತಾನೆ. ಆಗ್ಗೆ ರಂಗಯ್ಯ ಅವನ ಕಾಲಿಗೆ ಬಿದ್ದು ತಾನಲ್ಲದಿದ್ದರೆ ತನ್ನ ಮಗನಾದರೂ ಆ ಸಾಲವನ್ನು ತೀರಿಸುವ ಶಪಥವನ್ನು ಮಾಡುತ್ತಾನೆ--- ಇದನ್ನು ನಾವು ಪರಿಶೀಲಿಸಿದಾಗ ಇಲ್ಲಿ ಶೋಷಣೆಯ ಅಂಶವಂತೂ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ ಅದಕ್ಕಿರುವ ಮಿತಿಯೂ ಕಾಣುವುದಿಲ್ಲವೇ? ಬಡ್ಡಿವ್ಯಾಪಾರಿ ಅದೇ ಸಮಾಜದಲ್ಲಿ ಬದುಕಬೇಕು- ಅದೇ ಜನರನ್ನು ದಿನವೂ ನೋಡಬೇಕು ಹೀಗಾಗಿ ಆತ ಒಂದು ಮಿತಿಯಲ್ಲಿ ಇರದಿದ್ದರೆ ಆತನ ಮೇಲಿನ ಸಿಟ್ಟು ಹದ್ದು ಮೀರುತ್ತದೆ ಅನ್ನುವುದನ್ನು ಮಂಚಿ ತಮ್ಮ ಕಥೆಯಲ್ಲಿ ಅದ್ಭುತವಾಗಿ ತೋರಿಸುತ್ತಾರೆ.&lt;/span&gt;&lt;/span&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SxmpCtvZURI/AAAAAAAABRg/Dbg21N8NDdA/s400/ak.jpg" style="float:left; margin:0 10px 10px 0;cursor:pointer; cursor:hand;width: 258px; height: 400px;" border="0" alt="" id="BLOGGER_PHOTO_ID_5411542291365581074" /&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಬಡ್ಡಿವ್ಯಾಪಾರಿಗಳ ಕಥೆಗಳನ್ನು ನಾವು ಕಂಡಾಗ, ಕೇಳಿದಾಗ ನಮಗೆ ಮನಸ್ಸಿಗೆ ತಟ್ಟುವುದು ಅವರುಗಳು ಎಷ್ಟು ಬಡ್ಡಿ ವಸೂಲು ಮಾಡುತ್ತಾರೆ ಅನ್ನುವ ಅಂಶ ಮಾತ್ರ. ಆದರೆ ನಮಗೆ ಅವರುಗಳ ಒಟ್ಟಾರೆ ವ್ಯಾಪಾರದ ಅಂಕಿ ಅಂಶಗಳು ಸಿಗುವುದೇ ಇಲ್ಲ. ಅವರು ಕೊಟ್ಟ ಸಾಲದಲ್ಲಿ ಬಾಕಿ ಉಳಿದು ವಸೂಲಾಗದ ಮೊತ್ತಗಳು ಎಷ್ಟಿರಬಹುದು? ಈ ಪ್ರಶ್ನೆಯನ್ನು ನಾವು ಕೇಳುವುದೇ ಇಲ್ಲ. ಕಾರಣ ಅವರು ಕೊಟ್ಟ ದುಡ್ಡೆಲ್ಲಾ ವಾಪಸ್ಸಾಗುತ್ತದೆಂದು ನಾವು ಭಾವಿಸುತ್ತೇವೆ. ಈ ಬಗ್ಗೆ ಸೋಮ್ ಅವರ ಪೇಪರು ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ. ಆದರೆ ಎಷ್ಟೋ ಬಾರಿ ಮಂಚಿಯ ಕಥೆಯಲ್ಲಿನ ಮಾಸ್ತರರಂತೆ - ಆಯಿತು, ನಿನ್ನ ಸಾಲ ತೀರಿದಂತೆಯೇ, ಎಂದೋ, ಅಥವಾ ಕಟ್ಟಲು ಸಾಧ್ಯವಾಗದಿದ್ದರೆ ’ಪರವಾಗಿಲ್ಲ’ ಎಂದು ಸಾಲದ ಸಮಯವನ್ನು ಬೆಳೆಸುವುದನ್ನೂ ಇವರುಗಳು ಮಾಡಬಹುದು. ಆ ಬಗ್ಗೆ ನಮಗೆ ಮಾಹಿತಿ ಸಿಗುವುದು ಕಷ್ಟದ ಮಾತೇ ಆದ್ದರಿಂದ ಬಡ್ಡಿವ್ಯಾಪಾರಿಗಳ ಧಂಧೆಯನ್ನು ಮಿಕ್ಕ ಹಣಕಾಸಿನ ವ್ಯಾಪರಕ್ಕೆ ಹೋಲಿಸಿ ನೋಡುವುದೂ ಕಷ್ಟವಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ನಾನು ಸ್ವ ಸಹಾಯ ಗುಂಪುಗಳ ಬಗ್ಗೆ ಇತ್ತೀಚೆಗೆ ಮಾಡಿದ ಒಂದು ಅಧ್ಯಯನದಲ್ಲಿ ಈ ಗುಂಪುಗಳು ಬಡ್ಡಿವ್ಯಾಪಾರಿಗಳ ಮೇಲೆ ಏನಾದರೂ ಪರಿಣಾಮ ಬೀರಿರಬಹುದೇ ಅನ್ನುವ ಪ್ರಶ್ನೆಯನ್ನು ಪರಿಶೀಲಿಸುವುದು ಒಂದು ಭಾಗವಾಗಿತ್ತು. ಮಾಹಿತಿಯಿಂದ ನಮಗೆ ತಿಳಿದದ್ದೇನೆಂದರೆ - ಬಡ್ಡಿವ್ಯಾಪರಿಗಳ ವ್ಯಾಪಾರವೂ ಸ್ವ-ಸಾಹಯ ಗುಂಪುಗಳ ವ್ಯಾಪಾರದ ಜೊತೆಜೊತೆಗೇ ಬೆಳೆದಿದ್ದು ಒಟ್ಟಾರೆ ಆ ಮಹಿಳೆಯರು ಪಡೆದ ಸಾಲದ ಮೊತ್ತವೂ ಹೆಚ್ಚಾಗಿತ್ತು. ಇದರಿಂದ ನಾವು ಚಿಂತಿತರಾಗಬೇಕೇ? ಇಲ್ಲವೆನ್ನಿಸುತ್ತದೆ. ಒಟ್ಟಾರೆ ಈ ವರ್ಷಗಳಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ ತುಸು ಹೆಚ್ಚಿನ ಆದಾಯ ಪಡೆದಿದ್ದ ಈ ಸಂಸಾರಗಳು ಹೆಚ್ಚಿನ ಸಾಲವನ್ನು ಪಡೆವ ಶಕ್ತಿಯನ್ನೂ ಹೊಂದಿದ್ದವು. ಸ್ವಸಹಾಯ ಗುಂಪುಗಳನ್ನು ಸೇರುತ್ತಿದ್ದಂತೆ ಮುಫತ್ತಾಗಿ ದೊರೆಯುತ್ತಿದ್ದ ಕೈಗಡ ಕೊಡುತ್ತಿದ್ದ ನೆರೆಕೆರೆಯವರು ’ನಿಮಗೆ ಈಗ ಗುಂಪಿದೆಯಲ್ಲಾ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದದರಿಂದ ಆ ಕೈಗಡ ನಿಂತಿತ್ತು. ಹಾಗೂ ಸ್ವಸಹಾಯ ಗುಂಪುಗಳು ಕೆಲವೊಂದು ಉಪಯೋಗಕ್ಕೆ ಮಾತ್ರ ಸಾಲವನ್ನು ನೀಡುತ್ತಿದ್ದುವು. ಹೀಗೆ ಬಡ್ಡಿವ್ಯಾಪಾರಿ ಇವರುಗಳ ಜೀವನದಲ್ಲಿ ಅವಿನಾಭಾವ ಭಾಗವಾಗಿ ನಿಂತುಬಿಟ್ಟಿದ್ದ. ಹಾಗಾದರೆ ಗುಂಪುಗಳು ಸ್ಥಾಪಿತವಾದ್ದರಿಂದ ಪ್ರಯೋಜನವೇ ಇಲ್ಲವೇನು? ಈ ಪ್ರಶ್ನೆಗೆ ಉತ್ತರ ನಮಗೆ ಬಡ್ಡಿ ದರದಲ್ಲಿ ಕಾಣಿಸಿತು. ಮುಂಚೆ ತಿಂಗಳಿಗೆ ಸರಾಸರಿ ಮೂರು ಪ್ರತಿಶತ ಬಡ್ಡಿಕೊಡುತ್ತಿದ್ದ ಈ ಮಹಿಳೆಯರು, ಅದೇ ಬಡ್ಡಿವ್ಯಾಪಾರಿಗಳಿಗೆ ತಿಂಗಳಿಗೆ ಎರಡು ಪ್ರತಿಶತ ಬಡ್ಡಿಕೊಡುತ್ತಿದ್ದರು!&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಆ ಮಹಿಳೆಯರ ಜೊತೆ ನಾನು ಮಾತನಾಡುತ್ತಾ, ಇನ್ನೂ ಬಡ್ಡಿವ್ಯಾಪಾರಿಗಳ ಬಳಿ ಯಾಕೆ ಸಾಲ ಪಡೆಯುತ್ತಿದ್ದೀರಿ ಎಂದು ಕೆಲ ಮಹಿಳೆಯರನ್ನು ಕೇಳಿದ್ದೆ. ಅದಕ್ಕೆ ಅವರು "ಸಾರ್, ಮನೆಯಲ್ಲಿ ಮದುವೆ ಕಾರ್ಯಕ್ಕೆ ಸಾಲ ಬೇಕಾದರೆ ನಾವು ಬಡ್ಡಿವ್ಯಾಪಾರಿಗಳ ಬಳಿಗೇ ಹೋಗುತ್ತೇವೆ, ಯಾಕೆಂದರೆ ನಾವು ಗುಂಪಿನ ಬಳಿ ಇದಕ್ಕಾಗಿ ಸಾಲ ಕೇಳಲು ಹೋದರೆ ನಮಗೆ ದೊರೆಯುವುದು ಮದುವೆಯ ದುಂದಿನ ಬಗ್ಗೆ ಒಂದು ಭಾಷಣವೇ ಹೊರತು, ಹಣವಲ್ಲ" ಅಂದರು. ಈ ಬಗ್ಗೆ ನಾನು ಹೆಚ್ಚು ವಾದಿಸಲು ಹೋಗಲಿಲ್ಲ. ಕಾರಣ ಆಕೆ "ಸರ್ ನೀವು ನಿಮ್ಮ ಮದುವೆ ಎಲ್ಲಿ ಮಾಡಿಕೊಂಡಿರಿ, ಎಷ್ಟು ಖರ್ಚಾಯಿತು?" ಅನ್ನುವ ಅಣ್ವಸ್ತ್ರಗಳನ್ನು ನನ್ನಮೇಲೆ ಪ್ರಯೋಗಿಸಿದ್ದರಿಂದ, ನಮ್ಮ ಸಂಭಾಷಣೆ ಪಡೆವ ದಿಕ್ಕಿನ ಬಗ್ಗೆ ನನಗೆ ಅನುಮಾನವೇ ಇರಲಿಲ್ಲ. ಆಕೆಯ ಮಾತಿನ ಅರ್ಥವಿಷ್ಟೇ - ಬಡವರಾದ ಮಾತ್ರಕ್ಕೇ ಮದುವೆಯ ಸಂದರ್ಭದಲ್ಲಿ ಒಂದಿಷ್ಟು ಜನರಿಗೆ ಊಟ ಹಾಕಿ, ಒಂದು ಔತಣವನ್ನು ನೀಡುವುದು ’ದುಂದು’ ವೆಚ್ಚ ಎಂದು ಉಪದೇಶ ಮಾಡುವ ಹಕ್ಕು ನಮಗಾಗಲೀ, ಗುಂಪುಗಳನ್ನು ನಡೆಸುವವರಿಗಾಗಲೀ ಎಲ್ಲಿಂದ ಬಂತು ಅನ್ನುವುದನ್ನು ಆಕೆ ಕೇಳುತ್ತಿದ್ದರು. ಬಡ್ಡಿವ್ಯಾಪಾರಿಯಾದರೆ ಇಂಥ ಪ್ರಶ್ನೆಗಳನ್ನು ಕೇಳುವುದಿಲ್ಲ. ಆತನಿಗೆ ಈ ಅವಶ್ಯಕತೆಯ ಮಹತ್ವ ಗೊತ್ತು. ಹೀಗಾಗಿಯೇ:&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;ಹೀಗೆ ಬಡ್ಡಿವ್ಯಾಪಾರಿಗಳನ್ನು ಸುಲಭವಾಗಿ ನಾವು ತಳ್ಳಿಹಾಕುವಂತಿಲ್ಲ. ಬದಲಿಗೆ ಅವರ ಪಾತ್ರವೇನೆಂದು ಅರ್ಥಮಾಡಿಕೊಂಡು ಆ ರಾಕ್ಷಸೀ ವೃತ್ತಿಯಲ್ಲಿರಬಹುದಾದ ದೈವತ್ವವನ್ನು ನಾವು ಕಾಣಬೇಕಾಗಿದೆಯೇನೋ!!&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="line-height: 19px;"&gt;&lt;b&gt;&lt;span class="Apple-style-span" style="font-family: Verdana; font-size: -webkit-xxx-large; color: rgb(41, 48, 59); "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(0, 0, 0); font-size: 13px; padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;&lt;span class="Apple-style-span" style="font-family: georgia; "&gt;&lt;span class="Apple-style-span" style="font-size: medium; "&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"   style="font-family:georgia;color:#000000;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-1484956767421007661?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/1484956767421007661/comments/default' title='Post Comments'/><link rel='replies' type='text/html' href='http://shanivara.blogspot.com/2009/12/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/1484956767421007661'/><link rel='self' type='application/atom+xml' href='http://www.blogger.com/feeds/6891898063908056897/posts/default/1484956767421007661'/><link rel='alternate' type='text/html' href='http://shanivara.blogspot.com/2009/12/blog-post.html' title='ಬಡ್ಡಿವ್ಯಾಪಾರಿಗಳ ಕಥೆಗಳು'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/Sxmn0WWWrVI/AAAAAAAABRI/P0JwAIFkZMs/s72-c/ml.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-329672798567900310</id><published>2009-11-24T15:39:00.000-08:00</published><updated>2009-11-24T16:05:26.504-08:00</updated><category scheme='http://www.blogger.com/atom/ns#' term='ಎಂ.ಎಸ್.ಶ್ರೀರಾಮ್'/><category scheme='http://www.blogger.com/atom/ns#' term='ಸರ್ಪ್'/><category scheme='http://www.blogger.com/atom/ns#' term='ಖರ್ಚು'/><category scheme='http://www.blogger.com/atom/ns#' term='ಉಳಿತಾಯ'/><category scheme='http://www.blogger.com/atom/ns#' term='ಸ್ಪಂದನಾ'/><category scheme='http://www.blogger.com/atom/ns#' term='ಈಕ್ವಿಟಾಸ್'/><category scheme='http://www.blogger.com/atom/ns#' term='ಚಿಕ್ಕಸಾಲ'/><title type='text'>ಖರ್ಚಿನಿಂದ ಉಳಿತಾಯ: ಕೆಲವು ಮಾದರಿಗಳು</title><content type='html'>&lt;div style="text-align: left;"&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹಲವು ವರ್ಷಗಳ ನನ್ನ ಸ್ನೇಹಿತನೊಬ್ಬ ಹೀಗೆ ಹೇಳುತ್ತಿದ್ದುದುಂಟು: "ಈ ನಡುವೆ ನನಗೆ ದುಡ್ಡಿಗೆ ಬಹಳ ಕಷ್ಟವಾಗಿಬಿಟ್ಟಿದೆ. ಯಾಕೆಂದರೆ ನನ್ನ ಆದಾಯವೆಲ್ಲಾ ಸೇವಿಂಗ್ಸ್ ನಲ್ಲಿಯೇ ಖರ್ಚಾಗಿಬಿಡುತ್ತದೆ!" ಇದು ಒಂದು ರೀತಿಯಿಂದ ಯೋಚಿಸಬೇಕಾದ, ಗಹನವಾದ ವಿಚಾರ. ಉಳಿತಾಯ ಮಾಡಿದಷ್ಟೂ ಹಣವನ್ನು ನಾವು ಪುನಃ ಸಂಪಾದಿಸಿದ ಹಾಗೆಯೇ. ಇಷ್ಟಾದರೂ, ಬಡವರಿಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರುವವರಿಗೆ ಸಾಲ ಪಡೆವ ಮಾರ್ಗಗಳನ್ನು ಸರಕಾರಗಳೂ, ಖಾಸಗೀ ಸಂಸ್ಥೆಗಳೂ ಒದಗಿಸಿಕೊಡುತ್ತವೆಯೇ ಹೊರತು, ಉಳಿತಾಯ ಮಾಡುವ ಹೆಚ್ಚಿನ ಮಾರ್ಗಗಳನ್ನು ನಾವು ಕಂಡಿಲ್ಲ. ಮೈಕ್ರೋಫೈನಾನ್ಸ್ ವಿಷಯಕ್ಕೆ ಬಂದಾಗಲೂ ಸಾಲ ಕೊಡುವ ಅನೇಕ ಮಾದರಿಗಳು ನಮಗೆ ಸಿಗುತ್ತವಾದರೂ ’ಚಿಕ್ಕ ಉಳಿತಾಯದ’ ಮಾದರಿಗಳು ಕಡಿಮೆಯೇ. ಬಡವರಿಗೆ ಉಳಿತಾಯ ಮಾಡುವ ಕ್ಷಮತೆಯಿಲ್ಲವೆನ್ನುವ ಪ್ರತಿಪಾದನೆಯನ್ನು ನಾವು ಅಲ್ಲಲ್ಲಿ ಕಾಣುತ್ತೇವಾದರೂ, ಆ ವಾದದಲ್ಲಿ ಪೂರ್ಣ ಸತ್ಯವಿಲ್ಲ.  ಬ್ಯಾಂಕುಗಳ ಮಾಹಿತಿಯನ್ನು ನಾವು ಗಮನಿಸಿದಾಗ ಅನೇಕ ಹಿಂದುಳಿದ ಪ್ರಾಂತಗಳಲ್ಲಿ ಬ್ಯಾಂಕುಗಳಲ್ಲಿ ಇರುವ ಠೇವಣಿಯ ಮೊತ್ತ ಆ ಶಾಖೆಗಳು ಕೊಡುವ ಸಾಲದ ಮೊತ್ತಕ್ಕಿಂತ ಐದಾರು ಪಟ್ಟು ಹೆಚ್ಚಿರುವುದನ್ನು ನಾವು ನೋಡಬಹುದು. ಹೀಗಾಗಿ ಬಿಹಾರ, ಉತ್ತರಪ್ರದೇಶ, ರಾಜಾಸ್ಥಾನದಂತಹ ರಾಜ್ಯಗಳ ಉಳಿತಾಯದ ಹಣ ಮುಂಬಯಿನ ದೊಡ್ಡ ವ್ಯಾಪಾರಗಳ ಮೂಲಧನವಾಗುತ್ತಿರುವುದನ್ನು ನಾವು ಕಾಣಬಹುದು.&lt;/span&gt;&lt;/span&gt;&lt;/div&gt;&lt;div style="text-align: center;"&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಚಿಕ್ಕಸಾಲಕ್ಕಿಂತ ಚಿಕ್ಕ ಉಳಿತಾಯದ ಕಾರ್ಯಕ್ರಮಗಳು ಹೆಚ್ಚು ಸಂಕೀರ್ಣವಾದವು. ಇದಕ್ಕೆ ಕಾರಣ ಉಳಿತಾಯವನ್ನು ಸ್ವೀಕರಿಸಬಹುದಾದ ಬಗ್ಗೆ ಇರುವ ಕಾನೂನು ವ್ಯವಸ್ಥೆ. ವಿತ್ತೀಯ ವ್ಯವಹಾರಗಳ ಮೇಲ್ವಿಚಾರಣೆ ನಡೆಸುವ ಭಾರತೀಯ ರಿಜರ್ವ್ ಬ್ಯಾಂಕು ಯಾವುದಾದರೂ ಕಂಪನಿ ಸಾಲವನ್ನು ಕೊಟ್ಟಾಗ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲವಾದರೂ, ಉಳಿತಾಯವನ್ನು ಸ್ವೀಕರಿಸುವುದಕ್ಕೆ ಅನೇಕ ಅಡಚಣೆಗಳನ್ನು ಮುಂದಾಗಿಸಿದೆ. ಇದಕ್ಕೆ ಕಾರಣವಿಷ್ಟೇ: ಸಂಸ್ಥೆಗಳು ಸಾಲ ನೀಡುವಾಗ ಅಲ್ಲಿ ಒಳಗೊಂಡಿರುವುದು ಬಂಡವಾಳ ಹೂಡಿದವರ ಹಣ. ಆದರೆ ಉಳಿತಾಯವನ್ನು ಸ್ವೀಕರಿಸಿದಾಗ - ಅದು ಬಡವರನ್ನೊಳಗೊಂಡ ’ಪಬ್ಲಿಕ್’ ಹಣ. ಹೀಗೆ ಒಂದು ಸಂಸ್ಥೆ ಜನಸಾಮಾನ್ಯರಿಂದ ಹಣವನ್ನು ಸ್ವೀಕರಿಸಿದ ನಂತರ ಮಾಯವಾದರೆ, ಅಥವಾ ವಿಫಲಗೊಂಡರೆ, ನಷ್ಟವಾಗುವುದು ಅಂಥ ಸಂಸ್ಥೆಗಳಲ್ಲಿ ಹಣ ಹೂಡಿದವಿರಿಗೇ ಆದ್ದರಿಂದ, ಜನಸಾಮಾನ್ಯರ ಹಿತದೃಷ್ಟಿಯನ್ನು ಕಾಪಾಡಲು ರಿಜರ್ವ್ ಬ್ಯಾಂಕು ಈ ಕ್ಷೇತ್ರದಲ್ಲಿ ಕೆಲವು ಅಡಚಣೆಗಳನ್ನು ಒಡ್ಡಿದೆ. ಹೀಗಾಗಿ ಬಡವರಿಗೆ ಸುಲಭವಾಗಿ ಮೈಕ್ರೋಫೈನಾನ್ಸ್ ನಿಂದ ಸಾಲ ಸಿಗಬಹುದಾದರೂ, ಅದೇ ಸಂಸ್ಥೆಗಳಲ್ಲಿ ಉಳಿತಾಯ ಮಾಡುವುದು ಸಾಧ್ಯವಾಗದ ಮಾತಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;img src="http://1.bp.blogspot.com/_mxWA9ZVkKhQ/Swxyfr_kmuI/AAAAAAAABNg/FQVBi3I7r5E/s400/main.JPG" style="display:block; margin:0px auto 10px; text-align:center;cursor:pointer; cursor:hand;width: 400px; height: 107px;" border="0" alt="" id="BLOGGER_PHOTO_ID_5407823141275998946" /&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಈ ಹಿನ್ನೆಲೆಯಲ್ಲಿ ಬಡವರೊಂದಿಗೆ ಕೆಲಸ ಮಾಡುವ ಸಂಸ್ಥೆಗಳು ಅವರು ಹೆಚ್ಚು ಉಳಿತಾಯ ಮಾಡುವಂತೆ ಪ್ರೋತ್ಸಾಹಿಸುವುದೂ, ಅದಕ್ಕೆ ಒಂದು ಮಾರ್ಗವನ್ನು ತೋರಿಸಿಕೊಡುವುದು ಹೇಗೆ ಅನ್ನುವ ಪ್ರಶ್ನೆ ದೊಡ್ಡ ಸವಾಲಾಗಿ ನಿಲ್ಲುತ್ತದೆ. ಆದರೆ ನಿಜಕ್ಕೂ ಬಡವರಿಗೆ ಉಳಿತಾಯಕ್ಕೆ ಬ್ಯಾಂಕುಗಳನ್ನು ಬಿಟ್ಟರೆ ಬೇರೆ ಮಾರ್ಗಗಳೇ ಇಲ್ಲ ಅನ್ನುವುದೂ ನಿಜವಲ್ಲ. ಅಂಚೆ ಕಛೇರಿಯಲ್ಲಿ, ಹಾಗೂ ಸಹಕಾರೀ ಸಂಸ್ಥೆಗಳಲ್ಲಿ ಜನ ಉಳಿತಾಯವನ್ನು ಹೂಡಬಹುದು. ಹಾಗೆಯೇ ಸ್ವ-ಸಹಾಯ ಗುಂಪುಗಳೂ ಉಳಿತಾಯವನ್ನು ಸ್ವೀಕರಿಸಬಹುದು. ಸಹಕಾರೀ ಸಂಸ್ಥೆಗಳೂ, ಸ್ವ-ಸಹಾಯ ಗುಂಪುಗಳೂ ಜನರೇ ನಿರ್ವಹಿಸುವ ಸ್ಥಳೀಯ ಕಾರ್ಯಕ್ರಮಗಳಾದ್ದರಿಂದ ಇಂಥ ಸಂಸ್ಥೆಗಳಿಗೆ ಉಳಿತಾಯವನ್ನು ಸ್ವೀಕರಿಸುವ ಹಕ್ಕನ್ನು ಕಾನೂನು ನೀಡಿದೆ. ಆದ್ದರಿಂದಲೇ ಸಮುದಾಯ ಕೇಂದ್ರಿತ ಸ್ವ-ಸಹಾಯ ಗುಂಪುಗಳ ಮಾದರಿಯ ಮೈಕ್ರೊಫೈನಾನ್ಸ್ ಗ್ರಾಮೀಣ್ ಮಾದರಿಯ ಮೈಕ್ರೊಫೈನಾನ್ಸ್ ಗಿಂತ ಉತ್ತಮವೆಂದು ಹಲವರು ವಾದಿಸುತ್ತಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಆ ವಾದವಿವಾದಳು ಏನೇ ಇದ್ದರೂ, ಉಳಿತಾಯದ ಪರಿಭಾಷೆಯನ್ನು ನಾವು ವಿಸ್ತರಿಸಿ ನೋಡಿದಾಗ ನಮ್ಮ ದೇಶದಲ್ಲಿ ಅನೇಕ ಕುತೂಹಲಕಾರಿ ಪ್ರಯೋಗಗಳು ನಡೆದಿರುವುದನ್ನು ನಾವು ಕಾಣಬಹುದಾಗಿದೆ. ಉಳಿತಾಯವನ್ನು ಸ್ವೀಕರಿಸಲು ಕಷ್ಟವಾದರೂ, ಖರ್ಚನ್ನು ಕಡಿಮೆ ಮಾಡುವ ಪ್ರಯೋಗವನ್ನು ಮಾಡಬಹುದಲ್ಲವೇ? ಖರ್ಚು ಕಡಿಮೆಯಾಗುವುದರಿಂದ ಬಡ ಸಂಸಾರಗಳಿಗೂ ಒಂದು ರೀತಿಯ ಒಳಿತೇ ಆಗಬಹುದು. ಆದರೆ ಖರ್ಚು ಕಡಿಮೆ ಮಾಡುವುದರ ಪರಿಭಾಷೆ ಯಾವರೀತಿಯದ್ದು? ನಮ್ಮ ಸೂಪರ್ ಬಜಾರುಗಳು ನೀಡುವ ಜಾಹೀರಾತಿನಿಂತೆ, ಸ್ಪೆಂಡ್ ಮೋರ್ - ಸೇವ್ ಮೋರ್ ರೀತಿಯದ್ದೇ?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಆಂಧ್ರಪ್ರದೇಶ ಸರಕಾರದ ಸಂಸ್ಥೆಯಾದ ಸೊಸೈಟಿ ಫರ್ ಎಲಿಮಿನೇಷನ್ ಆಫ್ ರೂರಲ್ ಪಾವರ್ಟಿ [ಸರ್ಪ್] ನಡೆಸುವ ವೆಲುಗು [ಇದು ಚಂದ್ರಬಾಬು ನಾಯ್ಡು ಕಾಲದಲ್ಲಿ ಕೊಟ್ಟ ಹೆಸರು. ಅಲ್ಲಿ ಸರಕಾರ ಬದಲಾಗಿ ರಾಜಶೇಖರ ರೆಡ್ಡಿ ಬಂದಾಗ ಈ ಕಾರ್ಯಕ್ರಮಕ್ಕೆ ಇಂದಿರಾ ಕ್ರಾಂತಿ ಪಥಂ ಅನ್ನುವ ಹೊಸ ನಾಮಕರಣವಾದರೂ, ಜನ ಇನ್ನೂ ಈ ಯೋಜನೆಯನ್ನು ವೆಲುಗು ಎಂದೇ ಕರೆಯುತ್ತಾರೆ] ಅನ್ನುವ ಬಡತನಾ ನಿರ್ಮೂಲನದ ಕಾರ್ಯಕ್ರಮದಲ್ಲಿರುವ ಅನೇಕ ಯೋಜನೆಗಳಲ್ಲಿ ರೈಸ್ ಕ್ರೆಡಿಟ್ ಲೈನ್ ಅನ್ನುವುದೂ ಒಂದು ಪುಟ್ಟ ಕಾರ್ಯಕ್ರಮ. ಈ ಕಾರ್ಯಕ್ರಮದನುಸಾರ, ಸರ್ಪ್ ಯೋಜಿಸಿದ ಮಹಿಳೆಯರ ಸ್ವಸಹಾಯ ಗುಂಪುಗಳು ತಮಗೆ ಬೇಕಾಗಬಹುದಾದ ತಿಂಗಳ ಅಕ್ಕಿಯನ್ನು ಇಡಿಯಾಗಿ ಕೊಂಡು ಮನೆಯಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಇದರಿಂದ ಆಗುವ ಲಾಭವೇನು?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/SwxwPcVOQjI/AAAAAAAABNQ/jkxxMQP6UTo/s400/SERPLOGO.gif" style="float:left; margin:0 10px 10px 0;cursor:pointer; cursor:hand;width: 250px; height: 90px;" border="0" alt="" id="BLOGGER_PHOTO_ID_5407820663170679346" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಒಂದು: ಗುಂಪಿನ ಎಲ್ಲರ ಮನೆಗೂ ತಿಂಗಳಿಗೆ ಬೇಕಾಗಬಹುದಾದ ಅಕ್ಕಿಯ ಪ್ರಮಾಣವನ್ನು ಕೂಡಿದಾಗ ಎಷ್ಟು ಅಕ್ಕಿ ಅವರಿಗೆ ಬೇಕಾಗಬಹುದು? ಒಂದು ಗ್ರಾಮದಲ್ಲಿನ ಎಲ್ಲ ಗುಂಪುಗಳ ಬೇಡಿಕೆಯನ್ನು ಒಟ್ಟುಗೂಡಿಸಿದರೆ ಎಷ್ಟು? ಈ ಪ್ರಮಾಣದ ಅಕ್ಕಿಯನ್ನು ಒಂದೇ ಬಾರಿಗೆ ಕೊಳ್ಳುವುದೆಂದರೆ, ಸ್ಥಳೀಯ ಕಿರಾಣಿಯಂಗಡಿಗೆ ಹೋಗದೇ ಸಗಟು ವ್ಯಾಪಾರಿಗಳ ಬಳಿಗೆ ಹೋಗಬಹುದು. ಆಗ ಕೊಳ್ಳುವ ಬೆಲೆಯಲ್ಲಿ ಉಳಿತಾಯವಾಗುವುದಿಲ್ಲವೇ? ಇದು ಸರಕಾರೀ ಕಾರ್ಯಕ್ರಮವಾದ್ದರಿಂದ ನೇರವಾಗಿ ಫುಡ್ ಕಾರ್ಪರೇಷನ್ನಿನಿಂದ ಅಕ್ಕಿಕೊಳ್ಳಲು ಸಾಧ್ಯವಾದರೆ? ಇನ್ನೂ ಹೆಚ್ಚಿನ ಫಾಯಿದೆಯೇ! ಜೊತೆಗೆ ಹಣ ಕೊಟ್ಟು ಕೊಳ್ಳುತ್ತಿರುವುದರಿಂದ ಒಳ್ಳೆಯ ಎಲ್ಲರಿಗೂ ಒಪ್ಪಿಗೆಯಾಗುವಂಥಹ ಅಕ್ಕಿಯನ್ನೇ ಕೊಳ್ಳಬಹುದು. ಈ ಖರೀದಿಗೆ ಗುಂಪಿನಿಂದ ಸಾಲವೂ ಸಿಕ್ಕಿದರೆ, ಒಟ್ಟಾರೆ ಒಂದು ತಿಂಗಳಿಗೆ ಬೇಕಾದ ಮೂಲ ಆಹಾರದ ದಾಸ್ತಾನು ಮನೆಯಲ್ಲಿದ್ದಂತೆಯೇ!&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಎರಡು: ಸಗಟು ವ್ಯಾಪಾರದಿಂದ ಹಣ ಉಳಿತಾಯವಾಗುವುದಲ್ಲದೇ, ಮನೆಯಲ್ಲಿ ತಿಂಗಳ ಅಕ್ಕಿ ದಾಸ್ತಾನಿರುವ ಕುಟುಂಬಗಳ ಆತ್ಮ ವಿಶ್ವಾಸಕ್ಕೇನಾಗಬಹುದು?  ದಿನಗೂಲಿಯ ಆಧಾರದ ಮೇಲೆ ಬದುಕುವ ಈ ಜನರಿಗೆ ಕೆಲವೊಂದು ದಿನ ಕೂಲಿ ಸಿಗದಿದ್ದರೆ ಯಾರೂ ಉಪವಾಸ ಮಲಗುವುದಿಲ್ಲ, ಅಥವಾ ಸಮರ್ಪಕ ಕೂಲಿ ಸಿಗದಿದ್ದರೆ ಚೌಕಾಶಿ ಮಾಡುವ ಆತ್ಮವಿಶ್ವಾಸ ಸಹಜವಾಗಿ ಇರುವುದರಿಂದ, ಒಟ್ಟಾರೆ ಅವರಿಗೆ ಹೆಚ್ಚಿನ ಶಕ್ತಿಬಂದಂತೆ ಆಗುವುದು. ಹೀಗಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡನಂತರ ಆ ಪ್ರಾಂತದ ದಿನಗೂಲಿಯ ಮೊಬಲಗು ತುಸು ಹೆಚ್ಚಾಯಿತೆಂದು ಸುದ್ದಿ. ಹೀಗೆ ಖರ್ಚೂ ಕಡಿಮೆಯಾಗಿ ಆದಾಯವೂ ಹೆಚ್ಚಿದರೆ ಉಳಿತಾಯವೂ ಹೆಚ್ಚಾಗಬಹುದಲ್ಲವೇ?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಸರ್ಪ್ ಸಂಸ್ಥೆಯವರು ಅಕ್ಕಿಯಿಂದ ಮಿಕ್ಕ ದಿನಸಿಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಬಹುದೇ? ಇದೇ ವಾದ ಬೇಳೆ, ಎಣ್ಣೆ, ಸಕ್ಕರೆಗೂ ವರ್ತಿಸಬಹುದಾದ್ದರಿಂದ ತಿಂಗಳಿಗೊಮ್ಮೆ ಈ ರೀತಿಯ ಖರೀದಿಯ ’ರೂರಲ್ ಪ್ರಾವಿಷನ್ ಸ್ಟೋರ್’ ಅನ್ನುವ ಯೋಜನೆಯನ್ನು ಹಾಕಿದರು. ಇದನ್ನು ವಿಸ್ತರಿಸಿ ಸಾಬೂನಿಗೆ, ಬಟ್ಟೆಗೆ, ಜೀರಿಗೆ ಮೆಣಸಿಗೆ ವಿಸ್ತರಿಸಿದರೆ? ಈ ರೀತಿಯ ಕಾರ್ಯಕ್ರಮಗಳನ್ನು ಎಲ್ಲಿ ನಿಲ್ಲಿಸಬೇಕು ಅನ್ನುವ ಅರಿವು, ಪ್ರಬುದ್ಧತೆ ಇಲ್ಲದಿದ್ದರೆ ಇಲ್ಲದ ಖರ್ಚನ್ನು ಪ್ರೋತ್ಸಾಹಿಸಿದಂತೆ ಆಗುತ್ತದೆ. ಆದರೆ ಸರ್ಪ್ ಈ ಕಾರ್ಯಕ್ರಮವನ್ನು ಅಕ್ಕಿ, ಬೇಳೆ, ಎಣ್ಣೆ ಮತ್ತು ಸಕ್ಕರೆಗೆ ಮಾತ್ರ ಸೀಮಿತಗೊಳಿಸಿತು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/Swxwj4ThZ5I/AAAAAAAABNY/LV80S1a9JtA/s400/logo_equitas.jpg" style="float:right; margin:0 0 10px 10px;cursor:pointer; cursor:hand;width: 157px; height: 57px;" border="0" alt="" id="BLOGGER_PHOTO_ID_5407821014277121938" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಇದೇ ಮಾದರಿಯ ಕಾರ್ಯಕ್ರಮವನ್ನು ಚೆನ್ನೈನಲ್ಲಿ ಚಿಕ್ಕಸಾಲದ ಕಾರ್ಯಕ್ರಮ ನಡೆಸುವ ಈಕ್ವಿಟಾಸ್ ಸಂಸ್ಥೆ ನಡೆಸುತ್ತಿದೆ. ಆದರೆ ಇದು ತುಸು ಭಿನ್ನ. ಒಂದು ಈಕ್ವಿಟಾಸ್ ಹೆಚ್ಚಾಗಿ ನಗರ ಪ್ರದೇಶದಲ್ಲಿ ತನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಗರ ಪ್ರದೇಶದಲ್ಲಿ ಒಂದು ಖಾಯಂ ಅಂಗಡಿ ನಡೆಸಬೇಕೆಂದರೆ, ಬಾಡಿಗೆ ಕಟ್ಟಬೇಕು, ಅಂಗಡಿ ನಡೆಸುವವರ ಸಂಬಳವನ್ನೂ ಸಂಭಾಳಿಸಬೇಕು. ಹೀಗಾಗಿ ಸರ್ಪ್ ಮಾದರಿ ಈಕ್ವಿಟಾಸ್‍ಗೆ ವರ್ತಿಸುವುದಿಲ್ಲ. ಸಾಲದ್ದಕ್ಕೆ ಈಕ್ವಿಟಾಸ್ ಸಂಸ್ಥೆ ಸಮುದಾಯದ ಆಧಾರದ ಮೇಲೆ ಕಟ್ಟಿದ್ದೂ ಅಲ್ಲ. ಅವರು ತಮ್ಮ ಚಿಕ್ಕಸಾಲದ ಕಾರ್ಯಕ್ರಮವನ್ನು ಲಾಭಕ್ಕಾಗಿ ನಡೆಸುತ್ತಾರೆ. ಆದರೂ ಒಂದು ಕಡೆ ಲಾಭವನ್ನು ಆರ್ಜಿಸುತ್ತಿರುವಾಗಲೇ ಒಳಿತನ್ನೂ ಮಾಡಬೇಕೆನ್ನುವ ದೃಷ್ಟಿಯಿಂದ ದಿನಸಿಯನ್ನು ಮಾರುವ ಅಂಗಡಿಗಳನ್ನು ತೆಗೆಯುತ್ತಿದ್ದಾರೆ. ಆದರೆ ಇದರಲ್ಲಿ ಮುಖ್ಯವಿಚಾರವೆಂದರೆ ಸಾಲದ ಕಾರ್ಯಕ್ರಮಕ್ಕೂ ದಿನಸಿಯ ಕಾರ್ಯಕ್ರಮಕ್ಕೂ ಕೊಂಡಿ ಹಾಕದೇ, ಎರಡನ್ನೂ ಭಿನ್ನವಾಗಿ ಇಟ್ಟಿದ್ದಾರೆ. ಆದರೆ ಆ ಅಂಗಡಿಯನ್ನು ಲಾಭಾರ್ಜನೆಯಿಲ್ಲದೆಯೇ ನಡೆಸುತ್ತಿದ್ದಾರಾದ್ದರಿಂದ, ಈಕ್ವಿಟಾಸ್ ಸಂಸ್ಥೆಯಲ್ಲಿ ಸಾಲಪಡೆದು ಹೆಚ್ಚಿನ ಬಡ್ಡಿ ಕಟ್ಟುತ್ತಿರುವ ಬಡವರಿಗೆ ಭಿನ್ನ ರೀತಿಯಿಂದ ಉಳಿತಾಯವಾಗುತ್ತಿದೆ. ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ಈಕ್ವಿಟಾಸ್ ಸಂಸ್ಥೆಯ ಗ್ರಾಹಕರಲ್ಲದವರಿಗೆ ಈ ದಿನಸಿಯನ್ನು ಕೊಳ್ಳುವ ಅವಕಾಶವಿಲ್ಲ! ಇದೊಂದು ರೀತಿಯ ಕಾವ್ಯ ನ್ಯಾಯ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಮೂರನೆಯ ಮಾದರಿ ಆಂಧ್ರ ಪ್ರದೇಶದಲ್ಲಿ ಪ್ರಾರಂಭ ಮಾಡಿ ನಂತರ ನಿಲ್ಲಿಸಿದ ಸ್ಪಂದನಾ ಸಂಸ್ಥೆಯವರದ್ದು. ಸ್ಪಂದನಾ ಸಂಸ್ಥೆ ಗುಂಟೂರಿನಲ್ಲಿ ತನ್ನ ಮುಖ್ಯಕಾರ್ಯಾಲವನ್ನು ನಡೆಸುತ್ತಿದ್ದ ದಿನಗಳಲ್ಲಿ ಒಂದು ದಿನ ಆ ಸಂಸ್ಥೆಯ ಮುಖ್ಯಸ್ಥೆ ಪದ್ಮಜಾ ರೆಡ್ಡಿ ತಮ್ಮ ಗ್ರಾಹಕರೊಬ್ಬರ ಮನೆಗೆ ಹೋಗಿದ್ದಾಗ ಅಲ್ಲಿದ್ದ ಕುಡಿಯುವ ನೀರಿನ ಫಿಲ್ಟರ್ ನೋಡಿ ಕುತೂಹಲದಿಂದ ಆ ಫಿಲ್ಟರಿನ ಚರಿತ್ರೆಯನ್ನು ಕೇಳಿದರಂತೆ. ಆಗ ಆ ಬಡ ಗ್ರಾಹಕರಿಂದ ತಿಳಿದದ್ದಿಷ್ಟು. ಆ ಫಿಲ್ಟರನ್ನು ಆ ಕುಟುಂಬದವರು ಕಂತಿನ ಮೇಲೆ ಕೊಂಡಿದ್ದರು. ತಿಂಗಳಿಗೆ ನೂರು ರೂಪಾಯಿಯಂತೆ ಒಂದು ವರ್ಷ ಕಂತನ್ನು ಕಟ್ಟಬೇಕಿತ್ತು. ಪದ್ಮಜಾ ಅದನ್ನು ನೋಡಿ ’ಓಹೋ’ ಅಂದುಕೊಂಡು ವಾಪಸ್ಸಾದರು. ಆದರೆ ಗುಂಟೂರು ನಗರವನ್ನು ಪ್ರವೇಶಿಸುತ್ತಿದ್ದಂತೆ ಕುತೂಹಲದಿಂದ ಫಿಲ್ಟರಿನ ಬೆಲೆ ಎಷ್ಟಿರಬಹುದು ಎಂದು ಕೇಳಿದಾಗ ಅವರಿಗೆ ಆಶ್ಚರ್ಯ ಕಾದಿತ್ತು: ಆ ಫಿಲ್ಟರಿನ ಬೆಲೆ ಕೇವಲ ೭೦೦ ರೂಪಾಯಿಗಳಾಗಿದ್ದುವು! ಆಗ ಆಕೆಯ ಮನಸ್ಸಿನಲ್ಲಿ ಈ ಬಗ್ಗೆ ಒಂದು ವಿಚಿತ್ರ ಹೊಳಹು ಬಂತು. ಇಂಥ ಫಿಲ್ಟರನ್ನು ತಾವೇ ಅತೀ ಕಡಿಮೆ ಲಾಭಕ್ಕೆ ತಮ್ಮ ಗ್ರಾಹಕರಿಗೆ ಮಾರಾಟಮಾಡಿದರೆ? - ಹೀಗೆ ಬಡ ಗ್ರಾಹಕರಿಗೆ ಹಣದ ’ಉಳಿತಾಯ’ವನ್ನು ಖರ್ಚಿನ ಮೂಲಕ ಮಾಡಬಹುದೆಂದು ಆಕೆಗೆ ಅನ್ನಿಸಿತು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/Swxy6Bo4K3I/AAAAAAAABNo/_KVFlBW8hiI/s400/wa.jpg" style="float:left; margin:0 10px 10px 0;cursor:pointer; cursor:hand;width: 302px; height: 302px;" border="0" alt="" id="BLOGGER_PHOTO_ID_5407823593762990962" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹೀಗೆ ಪ್ರಾರಂಭವಾದ ಸ್ಪಂದನಾದ ’ಗ್ರಾಹಕ ಸಾಲ’ವನ್ನು ಮೈಕ್ರೊಫೈನಾನ್ಸ್ ಲೋಕ ಸ್ವಾಗತಿಸಿತು! ನೀರಿನ ಫಿಲ್ಟರ್ ಇದ್ದರೆ ಬಡವರು ಶುದ್ಧನೀರನ್ನು ಕುಡಿಯುತ್ತಾರೆ, ಶುದ್ಧ ನೀರನ್ನು ಕುಡಿಯುವವರಿಗೆ ರೋಗ ಅಂಟುವ ಸಾಧ್ಯತೆಗಳು ಕಡಿಮೆ, ಹೀಗಾಗಿ ಕೆಲಸದ ದಿನಗಳು ಹೆಚ್ಚುವುದಲ್ಲದೇ ಡಾಕ್ಟರ ಖರ್ಚೂ ಕಡಿಮೆಯಾಗುವುದೆಂದು ಜನ ವಾದಿಸಿದರು. ಸ್ಪಂದನಾಗೆ ಈ ಕೆಲಸಕ್ಕಾಗಿ ಒಂದು ಅವಾರ್ಡೂ ಬಂತು. ಸರಿ, ಸ್ಪಂದನಾ ಈ ಯೋಚನೆಯನ್ನು ತುಸು ಮುಂದುವರೆಸಿತು. ಗ್ರಾಹಕ ಸಾಲದಲ್ಲಿ ಪ್ರೆಶರ್ ಕುಕ್ಕರನ್ನು ಸೇರಿಸಿತು. ಅದನ್ನೂ ಜನ ಒಪ್ಪಿದರು. ಮಹಿಳೆಗೆ ಅಡುಗೆ ಮನೆಯಲ್ಲಿನ ಏಕತಾನತೆಯನ್ನು ಕಡಿಮೆ ಮಾಡಲು ಇದು ಸಹಾಯಕವಗಿರಬಹುದಾದ್ದರಿಂದ ಹೆಚ್ಚಿನ ಆದಾಯವನ್ನು ಸಂತೋಷವನ್ನೂ ಸಂಪಾದಿಸಬಹುದು! ಹಾಗಾದರೆ ಗ್ಯಾಸ್ ಸ್ಟವ್? ಅದನ್ನೂ ಸ್ವಾಗತಿಸಿದರು. ಹೀಗೆ ಒಂದೊಂದಾಗೇ ಹೊಸ ಹೊಸ ಸಾಮಾನನ್ನು ತಮ್ಮ ಅಂಗಡಿಯಲ್ಲಿಡುತ್ತಾ ಒಂದು ವರ್ಷದೊಳಗಾಗಿ ಸ್ಪಂದನಾದ ರೀಟೈಲ್ ಅಂಗಡಿ ಗುಂಟೂರಿನ ಅತೀ ದೊಡ್ಡ ಸೂಪರ್ ಬಜಾರ್ ಆಗಿಬಿಟ್ಟಿತು. ಗುಂಪಿನ ಮೀಟಿಂಗಿನಲ್ಲಿ ಸಾಲದ ಚೀಟಿ ಪಡೆಯುವುದು - ಆ ಚೀಟಿಯನ್ನು ತಂದು ಈ ಬಜಾರಿನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಕೊಂಡು ಹೋಗಿ ಬಡ್ಡಿಯ ಮೇಲೆ ಆ ಸಾಲವನ್ನು ತೀರಿಸುವುದು. ಎಲ್ಲ ವಸ್ತುಗಳ ಬೆಲೆಗಳೂ ಮಾರುಕಟ್ಟೆಯ ಇತರ ಅಂಗಡಿಗಳಿಗಿಂತ ಕಡಿಮೆಯಿದ್ದದ್ದರಿಂದ ಸ್ಪಂದನಾದ ಅಂಗಡಿಯಲ್ಲಿ ಕೊಳ್ಳುವುದರಲ್ಲಿ ’ಉಳಿತಾಯ’ವಿತ್ತು. ಆದರೆ ಮೊದಲಿಗೆ ಮೆಚ್ಚಿಕೊಂಡವರೇ ಈಗ ಆ ಸಂಸ್ಥೆಯನ್ನು ಟೀಕಿಸಲು ಪ್ರಾರಂಭಿಸಿದರು. ಶುದ್ಧ ನೀರು, ಕುಕ್ಕರ್, ಅಡಿಗೆ ಅನಿಲ ಈ ಯಾದಿ ವಾಷಿಂಗ್ ಮಶೀನು, ಫ್ರಿಜ್ಜು, ಮಂಚ, ಅಲಮಾರಿ, ಚಿನ್ನಾಭರಣ ಹೀಗೆ ಬೆಳೆಯುತ್ತಾ ಹೋದಾಗ - ಯಾವುದು ’ಉಳಿತಾಯ’ ಮತ್ತು ’ಆದಾಯ ಹೆಚ್ಚಲು’ ಪೂರಕವೆನ್ನಲಾಗಿತ್ತೋ ಅದೇ ಈಗ ದುಂದಿನ ಖರ್ಚಾಗಿ, ಸಾಲದ ಸುರಳಿಯಲ್ಲಿ ಬಡವರನ್ನು ಇರುಕಿಸುತ್ತಿದೆ ಎನ್ನುವ ಟೀಕೆಗೆ ಒಳಗಾಯಿತು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹೀಗೆ ಖರ್ಚಿನಿಂದ ಆಗಬಹುದಾದ ಉಳಿತಾಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಅದೂ ಬಡತನದಲ್ಲಿ ಬೇಯುತ್ತಿರುವವರಿಗೆ ಗ್ರಾಹಕವಸ್ತುಗಳ ಕನಸನ್ನು ನಾವು ತೋರುವಾಗ ಹಾಕಬೇಕಾದ ಗೆರೆ ಎಲ್ಲೆಂದು ಯೋಚಿಸದಿದ್ದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ ಅನ್ನುವ ಪಾಠವನ್ನು ಸ್ಪಂದನಾ ಬೇಗನೇ ಕಲಿಯಿತು. ಆ ಪಾಠವನ್ನು ಎಲ್ಲರೂ ಕಲಿತರೇ? ಈಚೆಗೆ ಎಸ್.ಕೆ.ಎಸ್ ಅನ್ನುವ ದೊಡ್ಡ ಮಕ್ರೋಫೈನಾನ್ಸ್ ಸಂಸ್ಥೆ ನೋಕಿಯಾ ಜೊತೆಗೂಡಿ ಬಡವರಿಗೆ ಮೊಬೈಲುಗಳನ್ನು ಮಾರಾಟ ಮಾಡುವ ಯೋಜನೆಯನ್ನು ಹಮ್ಮಿಕೊಂಡಿದೆಯಂತೆ. ಹಾಗೂ ಆ ಸಂಸ್ಥೆಯ ಮುಖ್ಯಸ್ಥ ಗುರುಮಣಿ ತಮ್ಮ ಕಾರ್ಯಕ್ರಮದ ಮೂಲಕ ತಲುಪುವ ಗ್ರಾಹಕರ ದೊಡ್ಡ ಸಂಖ್ಯೆಯ ನೆಟ್‍ವರ್ಕನ್ನು ಹೆಚ್ಚಿನ ಲಾಭಕ್ಕಾಗಿ ಹೇಗೆ ಉಪಯೋಗಿಸಬಹುದು ಅನ್ನುವುದನ್ನು ಹಾಗೂ ಅವರಿಗೆ ಕಡಿಮೆ ಬೆಲೆಯಲ್ಲಿ ಗ್ರಾಹಕ ವಸ್ತುಗಳನ್ನು ತಲುಪಿಸುವುದು ಹೇಗೆ ಎನ್ನುವ ಯೋಜನೆಯನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದು ಎಲ್ಲೋ ಹೇಳಿದ್ದಾರೆ. ಚರಿತ್ರೆ ಮರುಕಳಿಸುತ್ತದೆ. ಬಡವರನ್ನು ಮೇಲಕ್ಕೆತ್ತುವ ಉತ್ಸಾಹದಲ್ಲಿ ನಾವು ಅವರನ್ನು ಇನ್ನೂ ಕೆಳಕ್ಕೆ ತಳ್ಳುತ್ತಿದ್ದೇವೆಯೇ? ಖರ್ಚಿನಿಂದ ಉಳಿತಾಯವಾಗುತ್ತದೆಯೇ? ಆಗುವುದೇ ಆದರೆ ಯಾವರೀತಿಯ ಖರ್ಚುಗಳನ್ನು ಪ್ರೋತ್ಸಾಹಿಸಬೇಕು ಅನ್ನುವ ಪ್ರಶ್ನೆಗಳು ಉಳಿದೇ ಇವೆ. ಅವಕ್ಕೆ ಉತ್ತರ ಸರಳವಾದದ್ದೇನೂ ಅಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ನವಂಬರ್ ೨೦೦೯&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;div&gt;&lt;span class="Apple-style-span" style="line-height: 19px; "&gt;&lt;b&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/b&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:Verdana, sans-serif;"&gt;&lt;span class="Apple-style-span" style="font-size: -webkit-xxx-large; line-height: 19px;"&gt;&lt;b&gt;&lt;span class="Apple-style-span" style="font-family: Verdana; font-size: 15px; color: rgb(41, 48, 59); "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(0, 0, 0); padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ | &lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"    style="font-family:Verdana, sans-serif;font-size:100%;color:#000000;"&gt;&lt;span class="Apple-style-span" style="font-size: 13px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/b&gt;&lt;/span&gt;&lt;/span&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-329672798567900310?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/329672798567900310/comments/default' title='Post Comments'/><link rel='replies' type='text/html' href='http://shanivara.blogspot.com/2009/11/blog-post_24.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/329672798567900310'/><link rel='self' type='application/atom+xml' href='http://www.blogger.com/feeds/6891898063908056897/posts/default/329672798567900310'/><link rel='alternate' type='text/html' href='http://shanivara.blogspot.com/2009/11/blog-post_24.html' title='ಖರ್ಚಿನಿಂದ ಉಳಿತಾಯ: ಕೆಲವು ಮಾದರಿಗಳು'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_mxWA9ZVkKhQ/Swxyfr_kmuI/AAAAAAAABNg/FQVBi3I7r5E/s72-c/main.JPG' height='72' width='72'/><thr:total>1</thr:total></entry><entry><id>tag:blogger.com,1999:blog-6891898063908056897.post-6604020728715839403</id><published>2009-11-17T18:11:00.000-08:00</published><updated>2009-11-24T15:20:35.042-08:00</updated><category scheme='http://www.blogger.com/atom/ns#' term='ಎಂ.ಎಸ್.ಶ್ರೀರಾಮ್'/><category scheme='http://www.blogger.com/atom/ns#' term='ಮಹಿಳೆಯರು'/><category scheme='http://www.blogger.com/atom/ns#' term='ಬಡತನ'/><category scheme='http://www.blogger.com/atom/ns#' term='ಚಿಕ್ಕಸಾಲ'/><title type='text'>ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ</title><content type='html'>&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಬಡನದ ನಿರ್ಮೂಲನೆಯ ವಿಷಯಕ್ಕೆ ಬಂದಾಗ ಯಾವರೀತಿಯ ಪ್ರಣಾಲಿಗಳು ಯಶಸ್ವಿಯಾಗಿರುತ್ತವೆ ಎಂದು ಹೇಳುವುದು ಕಷ್ಟದ ಮಾತು. ನಮ್ಮ ಯೋಚನೆ ಮೂಲಭೂತವಾಗಿ ಬಡವರ ಆದಾಯವನ್ನು ಹೆಚ್ಚಿಸುವದರತ್ತ ಇರಬೇಕೇ ಅಥವಾ ಅವರ ಜೀವನದಲ್ಲಿರಬಹುದಾದ ಏರುಪೇರುಗಳನ್ನು ಕಡಿಮೆ ಮಾಡುವತ್ತ ವ್ಯೂಹವನ್ನು ರಚಿಸಬೇಕೇ ಅನ್ನುವುದು ಒಂದು ರೀತಿಯ ದ್ವಂದ್ವದ ಮಾತೇ. [ಮೈಕ್ರೊಫೈನಾನ್ಸ್] ಚಿಕ್ಕಸಾಲದ ಕಾರ್ಯಕ್ರಮಗಳು ಬಡತನವನ್ನು ಕಡಿಮೆ ಮಾಡುವತ್ತ ಕೆಲಸ ಮಾಡುತ್ತವೆ ಎನ್ನುವ ಮಾತನ್ನ ಸಾಲ ಕೊಡುವ ಪ್ರತೀ ಸಂಸ್ಥೆಯೂ ಪ್ರತಿಪಾದಿಸುತ್ತಾ ಬಂದಿದ್ದರೂ ಈ ಕಾರ್ಯಕ್ರಮದಿಂದಾಗಿ ಬಡತನದ ಮೇಲೆ ಮೂಲಭೂತವಾದ ಪರಿಣಾಮವಾಗಿದೆಯೆಂದೂ, ಎಲ್ಲಕ್ಕಿಂತ ಇದೇ ಸಶಕ್ತ ಕಾರ್ಯಕ್ರಮವೆಂದೂ ಪ್ರಶ್ನಾತೀತವಾಗಿ ನಿರೂಪಿಸಲು ಯಾವುದೇ ಅಧ್ಯಯನಕ್ಕೆ ಸಾಧ್ಯವಾಗಿಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SwxqDtDYxmI/AAAAAAAABNA/qVt7hw4FBdY/s400/SHG.gif" style="float:left; margin:0 10px 10px 0;cursor:pointer; cursor:hand;width: 280px; height: 248px;" border="0" alt="" id="BLOGGER_PHOTO_ID_5407813864431076962" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಹಾಗಾದರೆ ಈ ಕಾರ್ಯಕ್ರಮಗಳು ವ್ಯರ್ಥವೇ? ಏನೂ ಪ್ರಯೋಜನವಿಲ್ಲವೆಂದರೆ, ಇತರರ ಜೀವನವನ್ನು ಉದ್ಧಾರ ಮಾಡುತ್ತಿದ್ದೇವೆಂದೇ - ಜೀವಿಸುತ್ತಿರುವ ಈ ವೃತ್ತಿಪರರ ಜೀವನೋಪಾಯಕ್ಕೇನಾಗಬೇಕು?  ಡೆವಲಪ್‍ಮೆಂಟ್ ಫೈನಾನ್ಸ್ ನೆಟ್‍ವರ್ಕ್ ಅನ್ನುವ ಒಂದು ಚರ್ಚಾಕೂಟದಲ್ಲಿ ಈ ಚರ್ಚೆ ಈಮೈಲಿನ ಮೂಲಕ ನಡೆಯುತ್ತಿದೆ. ಕಾರ್ಯಕ್ರಮಗಳನ್ನು ನಡೆಸುವವರು ತಮಗೆ ಅನುಕೂಲವಾಗುವಂತೆ ಯಾವುದಾದರೂ ಒಂದು ಮಹಿಳೆಯ ಕಥೆಯನ್ನು ಹೇಳಿ ಯಶೋಗಾಥೆಯ ಪುರಾವೆಯನ್ನೊದಗಿಸಿಬಿಡುತ್ತಾರೆ. ಆದರೆ ಪ್ರತೀ ಯಶೋಗಾಥೆಯ ಹಿಂದೆ ನಮಗೆ ಕಾಣಿಸದ ಎಷ್ಟೋ ವೈಫಲ್ಯಗಳೂ ಇರುತ್ತವೆ, ಹಾಗೂ ಆ ಕಥೆಗಳು ನಮ್ಮ ಗಮನಕ್ಕೆ ಬರುವುದೇ ಇಲ್ಲವೆನ್ನುವುದನ್ನೂ ನಾವು ಮನಗಾಣಬೇಕಾಗಿದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಬಡತನದ ಮೇಲೆ ಯಾವುದೇ ಪ್ರಭಾವವಿಲ್ಲವೆಂದರೂ ಪ್ರಪಂಚದಾದ್ಯಂತ ಬಡವರು ಚಿಕ್ಕಸಾಲದ ಕಾರ್ಯಕ್ರಮಗಳನ್ನು ತಮ್ಮದಾಗಿಸಿಕೊಂಡು ಸಾಲವನ್ನು ಪಡೆದು ಮರುಪಾವತಿ ಮಾಡುತ್ತಿದ್ದಾರೆದರೆ ಅದರಲ್ಲೂ ಅರ್ಥವಿರಬೇಕು. ವಿಶ್ವದಾದ್ಯಂತ ಇರುವ ಚಿಕ್ಕಸಾಲದ ಕಾರ್ಯಕ್ರಮಗಳಲ್ಲಿ ತುಂಬಾ ಭಿನ್ನತೆಯಿದೆ. ಮೂಲಭೂತವಾಗಿ ಬಾಂಗ್ಲಾದೇಶ, ಭಾರತ್, ಪಾಕಿಸ್ತಾನದ ಕಾರ್ಯಕ್ರಮಗಳು ಮಹಿಳಾಪರ ಕಾರ್ಯಕ್ರಮಗಳು. ಮೆಕ್ಸಿಕೋ, ದಕ್ಷಿಣ ಆಫ್ರಿಕಾ, ಹಾಗೂ ಲ್ಯಾಟಿನ್ ಅಮೆರಿಕಾ ಪ್ರಾಂತದ ಕಾರ್ಯಕ್ರಮಗಳು ಪುರುಷ ಪ್ರಧಾನವಾದುವು. ಈ ಭಿನ್ನತೆಯಲ್ಲಿ ಮತ್ತೂ ಒಂದು ಅಂಶವನ್ನು ನಾವು ಕಾಣಬಹುದು. ಕೃಷಿಪ್ರಧಾನವಾದ ಕ್ಷೇತ್ರಗಳಲ್ಲಿ ಮಹಿಳೆಯರ ಗುಂಪುಗಳು ಹೆಚ್ಚಾಗಿ ಇವೆ. ಮಹಿಳಾಪ್ರಧಾನವಾದ ಕಾರ್ಯಕ್ರಮದಲ್ಲಿ ಗುಂಪುಗಳ ಪಾತ್ರವೂ ಪ್ರಮುಖವಾದದ್ದು. ಈ ಭಿನ್ನತೆಯಿಂದ ನಾವೇನಾದರೂ ಒಳನೋಟಗಳನ್ನು ಪಡೆಯಬಹುದೇ?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಈ ಎಲ್ಲ ಅಂಶಗಳನ್ನೂ ಮನಸ್ಸಿನಲ್ಲಿಟ್ಟುಕೊಂಡು ಯೋಚನೆ ಮಾಡಿದಾಗ ನಮ್ಮ ಪ್ರಾಂತದ ಚಿಕ್ಕಸಾಲದ ಕಾರ್ಯಕ್ರಮ ಈ ರೀತಿ ಬೆಳವಣಿಗೆಯಾದದ್ದಕ್ಕೆ ಒಂದು ಗಮ್ಮತ್ತಿನ ಕಥೆಯನ್ನ ಕಟ್ಟಬಹುದೇನೋ.. [ಈ ಕಥೆ ನಿಜವೆಂದು ನಿರೂಪಿಸಲು ಗಟ್ಟಿಯಾದ ಮಾಹಿತಿಯಿಲ್ಲವಾದ್ದರಿಂದ, ಇದನ್ನು ಕಥೆಯೆಂದೇ ಪರಿಗಣಿಸಬೇಕಾಗುತ್ತದೆ]. ಕಥೆ ಹೀಗಿರಬಹುದು:&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಪುರುಷರಿಗೆ ’ಚಿಕ್ಕ’ ಸಾಲದಲ್ಲಿ ಆಸಕ್ತಿಯಿಲ್ಲ. ಕಾರಣವೇನಿರಬಹುದು?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;೧. ಕೃಷಿಯೇ ಪ್ರಧಾನವಾದ ಕೆಲಸವಾದರೆ - ಅದಕ್ಕೂ ಚಿಕ್ಕಸಾಲಕ್ಕೂ ಒಳ್ಳೆಯ ನಂಟನ್ನು ಹಚ್ಚುವುದು ಕಷ್ಟ. ಕೃಷಿಗೆ ಉತ್ತುವುದರಿಂದಾದಿಯಾಗಿ ಕುಯಿಲಿನ, ಫಲಸನ್ನು ಮಾರಾಟಮಾಡುವವರೆಗೂ ಜೇಬಿನಿಂದ ಹಣ ಹೊರಕ್ಕೆ ಹೋಗುತ್ತದೆಯೇ ಹೊರತು ಒಳಬರುವುದಿಲ್ಲ. ಆದರೆ ಚಿಕ್ಕ ಸಾಲದ ನಿಯಮಾವಳಿಯ ಪ್ರಕಾರ, ಒಂದು ಸಾಲ ಕೊಟ್ಟರೆ ಅದನ್ನು ಮುಂದಿ ವಾರ/ತಿಂಗಳಿನಿಂದ ಮರುಪಾವತಿ ಮಾಡುವುದು ಅನಿವಾರ್ಯ. ಹೀಗಾಗಿ ಕೃಷಿಯ ವಿತ್ತೀಯ ಹರಿವಿಗೂ ಚಿಕ್ಕಸಾಲದ ನಿರೀಕ್ಷೆಗೂ ತಾಳೆಯಿಲ್ಲ. ಪುರುಷ ಪ್ರಧಾನವಾದ ಕೃಷಿಗೆ ಇದು ತಕ್ಕ ಸಾಲವಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;೨. ಚಿಕ್ಕ ಸಾಲದ ಮೊತ್ತಗಳ ಮೂರು ಸಾವಿರದಿಂದ ಆರಂಭವಾಗಿ ಕ್ರಮಕ್ರಮೇಣ ಬೆಳೆದು ಹತ್ತುಸಾವಿರದ ವರೆಗೂ ಹೋಗಬಹುದು. ಈ ಮೊತ್ತ ಪುರುಷರ ’ಕನಸು’ಗಳಿಗೆ ’ಆಶಯ’ಕ್ಕೆ ತೀರಾ ಕಡಿಮೆಯಿರಬಹುದು. ಮಾಡಿದರೆ ದೊಡ್ಡ ಧಂಧೆ ಮಾಡಬೇಕು - ಈ ಪುಟ್ಟಪುಟ್ಟ ವ್ಯಾಪಾರದಿಂದ ಕೊಳ್ಳೆ ಹಾಕುವುದು ಏನು ಅನ್ನುವ ಪ್ರಶ್ನೆ ಅವರುಗಳ ಮನಸ್ಸಿನಲ್ಲಿ ಇರಬಹುದು. ಜೊತೆಗೆ ಇಷ್ಟು ಪುಟ್ಟ ಮೊತ್ತಕ್ಕೆ ಪ್ರತೀ ವಾರ ಸಭೆಗೆ ಹಾಜರಾಗುವುದು, ಪ್ರಾರ್ಥನೆ ಮಾಡುವುದು, ಲೆಕ್ಕ ಇಡುವುದು - ಇತ್ಯಾದಿ ತಲೆ ಶೂಲೆಯ ಕೆಲಸವನ್ನು ಯಾಕೆ ಮಾಡಬೇಕು ಎನ್ನುತ್ತಲೇ ಪುರುಷರು ಬೀಡಿ ಬೆಳಗಿಸಬಹುದು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಮಹಿಳೆಯರಿಗೆ ಚಿಕ್ಕಸಾಲದಲ್ಲಿ ಸಾಕಷ್ಟು ಆಸಕ್ತಿಯಿರುವಂತೆ ಕಾಣುತ್ತದೆ. ಕಾರಣವೇನಿರಬಹುದು?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;೧. ಸಂಸಾರದಲ್ಲಿ ಮಹಿಳೆಯರ ಮೂಲಭೂತವಾದ ಪಾತ್ರ ’ಹೆಂಡತಿ’ ಮತು ’ತಾಯಿ’ಯ ಪಾತ್ರದ ಸುತ್ತಲೂ ಭ್ರಮಣ ಮಾಡುತ್ತದೆ. [ನಾನು ಈ ಮಾತನ್ನು ಸ್ಟೀರಿಯೋಟೈಪ್ ಮಾಡಿ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದ್ದೇನೆಂದು ಸ್ತ್ರೀವಾದಿಗಳು ಅನ್ನಬಹುದು, ಆದರೆ ನಾನು ಚಿಕ್ಕಸಾಲದ ಮಹಿಳಾಪರತೆಗೆ ಒಂದು ಕಾರಣವನ್ನು ಹುಡುಕುತ್ತಿದ್ದೇನೆಯೇ ಹೊರತು ಮಹಿಳೆಯರು ಈ ಎರಡೂ ಪಾತ್ರಕ್ಕೆ ಸೀಮಿತರಾಗಬೇಕೆದು ಪ್ರತಿಪಾದಿಸುತ್ತಿಲ್ಲ.] ಗ್ರಾಮೀಣ ಮಹಿಳೆಯರ ಪಾತ್ರ ಚಾರಿತ್ರಿಕವಾಗಿ ಅವರನ್ನು ಮನೆಯೊಳಕ್ಕೇ ಕೂಡಿಹಾಕುವುದರಿಂದ ಅವರಿಗೆ ಹೊರಬಂದು ಒಂದು ಗುಂಪಿನ ಸಭೆಯಲ್ಲಿ ಪಾಲ್ಗೊಳ್ಳುವುದು ಒಂದು ವಿತ್ತೀಯ ಅವಶ್ಯಕತೆಯಲ್ಲದೇ - ಮಿಕ್ಕ ಮಹಿಳೆಯರನ್ನು ಭೇಟಿಮಾಡುವ ಸಾಮಾಜಿಕ ಅವಶ್ಯಕತೆಯೂ ಆಗುವುದು. ಹೀಗಾಗಿ ಮಹಿಳೆಯರು ಬಹುಶಃ ಖುಷಿಯಿಂದಲೇ ತಮ್ಮ ಗುಂಪಿನ ಸಭೆಗೆ ಬರುತ್ತಾರೇನೋ. [ಪುರುಷರು ದಿನವೂ ಗಡುಂಗಿನಲ್ಲಿ ಸಭೆ ಸೇರುವುದರಿಂದ ಅವರಿಗೆ ಹೀಗೆ ಸಭೆ ಸೇರುವ ಅವಶ್ಯಕತೆಯಿಲ್ಲದಿರಬಹುದು!!]&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;೨. ಪುಟ್ಟ ಮೊತ್ತದ ವಿತ್ತೀಯ ಒತ್ತಡಗಳು ಯಾವಾಗಲೂ ಮಹಿಳೆಯ ಮೇಲೆಯೇ ಬೀಳುತ್ತವೆ - ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳು ಅನೇಕ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;೩. ಮನೆಯಲ್ಲಿ ಇರುವ, ಆಗಾಗ ಕೂಲಿಗೆ ಹೋಗುವ ಮಹಿಳೆಯರಿಗೆ ತಮ್ಮ ಸಮಯದ ನಡುವೆ ಆದಾಯ ಆರ್ಜಿಸುವ ಪುಟ್ಟ ವ್ಯಾಪಾರವನ್ನು ಮಾಡುವುದು ಸಾಧ್ಯವಾಗಬಹುದು. ಅದು ಒಂದು ಎಮ್ಮೆಯನ್ನು ಹಿತ್ತಲಲ್ಲಿ ಕಟ್ಟುವುದಿರಬಹುದು, ಮನೆಯ ಮುಂಭಾಗದಲ್ಲಿ ಒಂದು ಪುಟ್ಟ ಕಿರಾಣೆಯಂಗಡಿಯನ್ನು ಹಾಕುವುದಿರಬಹುದು ಅಥವಾ ಒಂದು ಟೀ ಅಂಗಡಿಯನ್ನು ನಡೆಸುವುದಿರಬಹುದು, ಒಂದು ಯಂತ್ರವನ್ನು ಕೊಂಡು ಹೊಲಿಗೆ ಕೆಲಸ ಮಾಡುವುದಿರಬಹುದು. ಈ ರೀತಿಯಾದ ಪುಟ್ಟ ಪಾರ್ಟ್ ಟೈಂ ಕೆಲಸಕ್ಕೆ ಚಿಕ್ಕಸಾಲದ ಮೊತ್ತಗಳು ಪುಟ್ಟ ಹೂಡಿಕೆಯಾಗಿ ಮಹಿಳೆಯರಿಗೆ ಸಹಾಯಕವಾಗಿ ಬರಬಹುದು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ನಾವು ಮೇಲಿನ ಅಂಶವನ್ನು ಪರಿಶೀಲಿಸಿದಾಗ ಒಂದು ಅಂಶ ನಮಗೆ ವೇದ್ಯವಾಗುತ್ತದೆ. ಅದೆಂದರೆ: ಚಿಕ್ಕಸಾಲದಿಂದಾಗಿ ಬಡತನ ನಿರ್ಮೂಲನವಾಗುವುದು ದೂರದ ಕನಸೇ ಇರಬಹುದು. ಹತ್ತು ಸಾವಿರ ರೂಪಾಯಿಗಳ ಸಾಲದಿಂದ, ಅದಕ್ಕೆ ಸರಾಸರಿ ತಿಂಗಳಿಗೆರಡು ಪ್ರತಿಶತ ಬಡ್ಡಿ ಕಟ್ಟುತ್ತಾ, ಕಿಸ್ತನ್ನೂ ತೀರಿಸುತ್ತಾ ನಡೆಸುವ ವ್ಯಾಪಾರಿದಿಂದ - ಆ ವ್ಯಾಪಾರ ಯಾವುದೇ ಆಗಿರಲಿ - ಎಷ್ಟು ಮಹಾ ಆದಾಯ ಬರಬಹುದು, ಆ ಆದಾಯ ದೈನಿಕ ಆದಾಯಕ್ಕೆ ಇಳಿಸಿದರೆ ಪ್ರಸ್ತುತ ಪರಿಸ್ಥಿತಿಗಿಂತ ಎಷ್ಟು ಭಿನ್ನ ಹಾಗೂ ಅಧಿಕವಾಗಿರಬಹುದು. ಆ ಆದಾಯದಿಂದ ಎಷ್ಟು ಮಾತ್ರ ಬಡತನ ದೂರವಾಗಬಹುದು? &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಹಾಗಾದರೆ ಇದರಿಂದ ದೊಡ್ಡ ವ್ಯತ್ಯಾಸವೇನೂ ಆಗುವುದಿಲ್ಲವಾದರೆ, ವಿಶ್ವದಾದ್ಯಂತ ಚಿಕ್ಕಸಾಲದ ಯಶೋಗಾಥೆಗಳು ಬಳೆಯಲು ಕಾರಣವೇನಿರಬಹುದು? ಸ್ವಲ್ಪ ಆಲೋಚಿಸಿದರೆ ನಾವು ಈ ರೀತಿಯಾದ ಕಥೆಯನ್ನು ಕಟ್ಟಬಹುದು:&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಮೂಲತಃ ಚಿಕ್ಕಸಾಲವೆನ್ನುವುದು ಒಂದು ಅರ್ಥಶಾಸ್ತ್ರದಲ್ಲಿ ಕರೆಯುವ ಸಪ್ಲೈ ಸೈಡ್ ಪರಿಹಾರ. ಅಂದರೆ, ಅಲ್ಲಿ ಸಮಸ್ಯೆ ಏನು ಅನ್ನುವುದು ಮುಖ್ಯವಾಗದೇ ಪರಿಹಾರವೇ ಸಮಸ್ಯೆಯನ್ನು ಹುಡುಕಿ ಹೊರಡುವ ಒಂದು ವಿಚಿತ್ರ ಪರಿ! ಇನ್ನಷ್ಟು ವಿವರಿಸಬೇಕೆಂದರೆ ಹೀಗೆ ಯೋಚಿಸೋಣ. ಒಂದು ಬಡ ಸಂಸಾರದಲ್ಲಿರುವ ಗ್ರಾಮೀಣ ಮಹಿಳೆ ತನ್ನ ಜೀವನವನ್ನು ತಾನು ಯಥಾರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಳು. ಒಂದು ಮುಂಜಾನೆ ಯಾರೋ ಬಂದು "ಸಾಲ ಬೇಕೇ ಸಾಲ?" ಎಂದು ಕೇಳಿದರು. ಅಲ್ಲಿಯವರೆಗೆ ತಾನು ಸಾಲವನ್ನು ಪಡೆಯಬಹುದೆಂದಾಗಲೀ ಯಾರಾದರೂ ತನಗೆ ಸಾಲ ಕೊಡಬಹುದೆಂದಾಗಲೀ ಆಕೆ ಊಹಿಸಿಯೇ ಇರಲಿಲ್ಲ. ಹೀಗಾಗಿ ಆಕೆಯ ಮನಸ್ಸಿನಲ್ಲಿ ಸಾಲ - ಚಿಕ್ಕಸಾಲವಾದರೂ ಸರಿಯೇ - ಪಡೆಯುವುದು ಒಂದು ಪರಿಹಾರವಾಗಿ ಕಾಣಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೆ ಈ ಕಿಟಕಿ ತೆರೆದುಕೊಳ್ಳುತ್ತಿದೆ. ಸಾಲದ ಮೊತ್ತ ದೊಡ್ಡದಾಗಿ ಕಾಣುತ್ತಿಲ್ಲ. ವಾರಕ್ಕೆ ಕಟ್ಟಬೇಕಾದ ಕಿಸ್ತನ್ನು ಯಾವರೀತಿಯಲ್ಲಿ ಕಟ್ಟಬಹುದು ಅನ್ನುವುದನ್ನ ಯೋಚಿಸಿದರೆ ಈ ಸಾಲವನ್ನು ಆಕೆ ಪಡೆಯಬಹುದು!&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಕೃಷಿಯೇ ಪ್ರಧಾನವಾಗಿರುವ ಗ್ರಾಮೀಣ ಪ್ರಾಂತದಲ್ಲಿ ಕುಯಿಲಿನ ಕಾಲಕ್ಕೆ ಹಣದ ಚಾಲನೆ ಹೆಚ್ಚಾಗುತ್ತದೆ. ಎಲ್ಲರೂ ಹೊಸ ಬಟ್ಟೆಗಳನ್ನೂ ದೊಡ್ಡ ಖರ್ಚುಗಳನ್ನೂ ಆಗ ಮಾಡುತ್ತಾರೆ. ಮಿಕ್ಕಂತೆ ಹಣದ ಚಾಲನೆ [ಕೃಷಿಯನ್ನಧಾರಿಸದ] ನಗರ ಪ್ರಾಂತಕ್ಕಿಂತ ಕಡಿಮೆ ಎಂದೇ ಹೇಳಬೇಕು. ಆ ಅಂಥ ಪ್ರಾಂತದಲ್ಲಿ, ವರುಷಕ್ಕೆರಡು ಬಾರಿ ಮಾತ್ರ ಧನದರ್ಶನವಾಗಬಹುದಾದ ಮಹಿಳೆಯ ಕೈಯಿಗೆ - ಮೊಬಲಗು ಚಿಕ್ಕದಾದರೂ - ಪ್ರತೀ ವಾರ ಹಣವನ್ನು ಹಾಕುವ, ಅದನ್ನು ಎಣಿಸುವ, ವಾಪಸ್ಸು ಮಾಡುವ ಪ್ರಕ್ರಿಯೆಯನ್ನು ಚಿಕ್ಕ ಸಾಲ ಮಾಡಿದೆ. ಇದರಿಂದ ಬಡತನ ನಿರ್ಮೂಲನವಗಿದೆಯೇ - ಇಲ್ಲ. ಕಡಿಮೆಯಾಗಿದೆಯೇ - ಇಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಆದರೆ ಪ್ರತಿವಾರವೂ ತನ್ನ ಕೈಯಿಂದಾಗಿ ತನ್ನದೇ ಆದಾಯದಿಂದಾಗಿ ಹಣ ಓಡಾಡುತ್ತಿರುವುದನ್ನು ಕಂಡ ಮಹಿಳೆಯ ಆತ್ಮಬಲ ಇದರಿಂದಾಗಿ ಹೆಚ್ಚಾಗಿದೆಯೇ? ಹೌದಲ್ಲವೇ. ದಿನನಿತ್ಯ ಧನದರ್ಶನವಾಗುವುದರಿಂದ ಜೀವನದಲ್ಲಿನ ಸಣ್ಣಪುಟ್ಟ ಏರುಪೇರುಗಳನ್ನು ನಿಭಾಯಿಸಲು ಸಾಧ್ಯವಾಗುತ್ತದೆಯೇ? ಸಂಜೆಗೆ ತರಕಾರಿ, ಮಗುವಿನ ಶಾಲೆಗೆ ಬೇಕಾದ ಪೆನ್ನು, ತಕ್ಷ್ಣಣಕ್ಕೆ ಬೇಕಾದ ಒಂದಿಷ್ಟು ಎಣ್ಣೆ - ಹೀಗೆ ಚಿಲ್ಲರೆ ಕಾಸನ್ನು ಹೀರುವ ಚಟುವಟಿಕೆಗಳಿಗೆ ತನ್ನ ಬಳಿ ಕಾಸಿದೆಯೇ... ಈ ಪ್ರಶ್ನೆಗೆ ಉತ್ತರ ಹೌದೆಂದಾದರೆ, ಬಹುಶಃ ಚಿಕ್ಕಸಾಲ ಬಡವರ ಬದುಕಿನಲ್ಲಿ ತಂದಿರಬಹುದಾದ ಚಿಕ್ಕ ಬದಲಾವಣೆಯ ಮಹತ್ವ ನಮಗೆ ಅರ್ಥವಾಗಬಹುದು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ಹಾಗಾದರೆ ಪುರುಷರೇ ಪ್ರಧಾನವಾಗಿರುವ ಕೃಷಿಯೇತರ ಪ್ರಾಂತಗಳಲ್ಲಿನ ಚಿಕ್ಕಸಾಲದ ಯಶೋಗಾಥೆಯ ಹಿಂದಿನ ಕಥೆಯೇನಿರಬಹುದು. ಅದೃಷ್ಟವಶಾತ್ ಆ ಪ್ರಶ್ನೆ ಕೇಳುವ ವೇಳೆಗೆ ನನ್ನ ಬರವಣಿಗೆಯ ಪದಮಿತಿ ಮುಗಿಯುತ್ತದೆ. ಆ ಪರಿಸ್ಥಿತಿಯನ್ನು ಭಿನ್ನವಾಗಿಯೇ ಅರ್ಥೈಸಬೇಕಾಗುತ್ತದೆ. ಅದು ಮತ್ತೊಂದು ಬಾರಿ!&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;ನವಂಬರ್ ೨೦೦೯ &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"   style="  color: rgb(41, 48, 59); font-weight: bold; line-height: 19px; font-family:Verdana, Arial, sans-serif;font-size:13px;"&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;&lt;span class="Apple-style-span"  style="font-family:georgia;"&gt;&lt;span class="Apple-style-span"  style="font-size:medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"   style="font-family:georgia;color:#333333;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-6604020728715839403?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/6604020728715839403/comments/default' title='Post Comments'/><link rel='replies' type='text/html' href='http://shanivara.blogspot.com/2009/11/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/6604020728715839403'/><link rel='self' type='application/atom+xml' href='http://www.blogger.com/feeds/6891898063908056897/posts/default/6604020728715839403'/><link rel='alternate' type='text/html' href='http://shanivara.blogspot.com/2009/11/blog-post.html' title='ಚಿಕ್ಕಸಾಲ, ಬಡತನ, ಮತ್ತು ಮಹಿಳೆಯರು: ಒಂದು ಕಥನ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_mxWA9ZVkKhQ/SwxqDtDYxmI/AAAAAAAABNA/qVt7hw4FBdY/s72-c/SHG.gif' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-3921392762212052121</id><published>2009-10-25T17:30:00.000-07:00</published><updated>2009-10-25T17:50:41.079-07:00</updated><category scheme='http://www.blogger.com/atom/ns#' term='ಬರ'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ನೆರೆ'/><category scheme='http://www.blogger.com/atom/ns#' term='ಆತ್ಮಹತ್ಯೆ'/><category scheme='http://www.blogger.com/atom/ns#' term='ಮಾಬ್ಲಾ'/><category scheme='http://www.blogger.com/atom/ns#' term='ಗಾಂಧಿ'/><title type='text'>ಮಹಾತ್ಮಾ ಗಾಂಧಿ ಮತ್ತು ಮಾ ಬ್ಲಾ ಪೆನ್ನು</title><content type='html'>&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;"ನನ್ನ ಜೀವನವೇ ನನ್ನ ಸಂದೇಶ" ಎಂದು ಮಹಾತ್ಮಾ ಗಾಂಧಿ ಹೇಳಿದ್ದು ಯಾವಗ ಅನ್ನುವುದನ್ನು ನಾವೆಲ್ಲರೂ ಮರೆತಿದ್ದರೂ ಅದನ್ನು ಆಗಾಗ ಪ್ರಯೋಗಿಸುವುದನ್ನು ಮಾತ್ರ ಮರೆಯುವುದಿಲ್ಲ. ಆದರೆ ಮಹಾತ್ಮ ಕೊಟ್ಟ ಸಂದೇಶವೇನು ಅದನ್ನು ನಾವು ಅರ್ಥೈಸುವುದು ಹೇಗೆ ಅನ್ನುವುದು ಮಾತ್ರ ಗಹನ ಚರ್ಚೆಯ ವಿಷಯವಾಗಬಹುದು. ಮಾಹಾತ್ಮ ಗಾಂಧಿಯನ್ನು ಓದಿಕೊಂಡಿದ್ದರೂ ಆತನ ಬಗ್ಗೆ ಪಾಂಡಿತ್ಯವಿಲ್ಲದ, ಯಾವ ಗಾಂಧೀವಾದದ ವಿಚರವನ್ನೂ ಪಾಲಿಸದ ನಾನು ಈ ವಿಷಯದಲ್ಲಿ ಹಠಾತ್ ಆಸಕ್ತಿ ಪಡೆಯುವುದಕ್ಕೆ ಕಾರಣವಿದೆ. ಈಚೆಗೆ ಪತ್ರಿಕೆಗಳಲ್ಲಿ ಮತ್ತು ನಗರದ ಹಲವೆಡೆ ಪೋಸ್ಟರುಗಳಲ್ಲಿ ಕಂಡ ಮಾ ಬ್ಲಾ [Mont Blanc] ಪೆನ್ನಿನ ಜಾಹೀರಾತನ್ನು ಕಂಡಾಗ ಈ ಪ್ರಶ್ನೆ ಸಹಜವಾಗಿ ನನ್ನಲ್ಲಿ ಉದ್ಭವವಾಯಿತು.&lt;/span&gt;&lt;/span&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/SuTuhX-2iQI/AAAAAAAABLo/vuVAmjHQiuo/s400/mb-mg.jpg" style="float:left; margin:0 10px 10px 0;cursor:pointer; cursor:hand;width: 320px; height: 216px;" border="0" alt="" id="BLOGGER_PHOTO_ID_5396700510637426946" /&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಮಾ ಬ್ಲಾ ಪೆನ್ನು ತುಂಬಾ ದುಬಾರಿಯಾದದ್ದು. ಆ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಒಂದು ರೀತಿಯಿಂದ ಅಸಮರ್ಪಕವೇ ಅನ್ನಬಹುದು. ಯಾಕೆಂದರೆ ಸರಳತೆಯ ಜೀವನವನ್ನು ಜೀವಿಸಿದ ಮಹಾತ್ಮಾ ಗಾಂಧಿಯ ಹೆಸರಿನ ಜೊತೆಗೆ ಮಾ ಬ್ಲಾ ಪೆನ್ನನ್ನು ಕೊಂಡಿಹಾಕುವ ಯತ್ನ ಅತಿರೇಕದ್ದು ಅನ್ನಿಸದೇ ಇರುವುದಿಲ್ಲ. ಆ ಪೆನ್ನಿನ ಈಚಿನ ಜಾಹೀರಾತು ಇಂತಿದೆ: &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಸ್ವಾತಂತ್ರ. "ಸತ್ಯದ ಮಾರ್ಗ ಅಹಿಂಸೆಯ ಮೂಲಕವೇ ಇದೆ". ಆತನ ನಂಬುಕೆಗಳೇ ಆತನ ಶಕ್ತಿಯಾಗಿತ್ತು, ಸಹಿಷ್ಣುತೆ ಆತನ ನಿಜವಾದ ಜಾತಿಯಾಗಿತ್ತು. ಸಾಧಿಸಿಯೇ ತೀರುತ್ತೇನೆಂಬ ಹುಂಬ ಹಠ ತೋರಿ, ಸಂತ ಜೀವನದ ಉದಾಹರಣೆಯ ಅಸ್ತ್ರವನ್ನು ಹಿಡಿದು ದೇಶಕ್ಕೆ ಸ್ವಾತಂತ್ರವನ್ನೂ ಜಗತ್ತಿಗೆ ಅಹಿಂಸೆ ಎನ್ನುವ ಹೊಸ ಅಸ್ತ್ರವನ್ನೂ ಆತ ನೀಡಿದರು. ಹೀಗೆ ತನ್ನ ಮಾತಿನಿಂದ ಜನಸ್ಥೋಮವನ್ನು ಅವರಾತ್ಮಗಳನ್ನೂ ಕದಲಿಸಬಲ್ಲ ಶಕ್ತಿಯಿದ್ದ ಮನುಷ್ಯನಿಗೆ ಮಾ ಬ್ಲಾ ತನ್ನ ಗೌರವವನ್ನರ್ಪಿಸುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SuTwSukffZI/AAAAAAAABMI/GokAYkaIXhE/s400/mg.jpg" style="float:right; margin:0 0 10px 10px;cursor:pointer; cursor:hand;width: 272px; height: 400px;" border="0" alt="" id="BLOGGER_PHOTO_ID_5396702458026098066" /&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ನಿಯಮಿತ ಸಂಖ್ಯೆಯಲ್ಲಿ ತಯಾರಿಸಿದ ಮಹಾತ್ಮಾ ಗಾಂಧಿ ಸರಣಿ. ಹತ್ತಿಯ ವಸ್ತ್ರವನ್ನು ಪ್ರತಿನಿಧಿಸುವ ಬಿಳಿಯ ಅರಗಿನ ಪದರ. ಮುಚ್ಚಳದ ಮೇಲೆ ಸ್ಪಿಂಡಲ್ ಮೇಲೆ ಖಾದಿಯ ದಾರ ಸುತ್ತಿದಂತೆ ರೂಪಿಸಿರುವ ೯೨೫ ಸ್ಟರ್ಲಿಂಗ್ ಬೆಳ್ಳಿಯ ಹೊದಿಕೆ, ಕ್ಲಿಪ್ಪಿನ ಮೇಲೆ ಕೇಸರಿ ಬಣ್ಣದ ಮ್ಯಾಂದರಿನ್ ಗಾರ್ನೆಟ್, ಕೈಯಿಂದ ತಯಾರಿಸಿದ ಗಾಂಧಿಯ ಚಹರೆಯಿರುವ ೧೮ ಕ್ಯಾರೆಟ್ ಚಿನ್ನ-ರೋಡಿಯಮ್ ಕವಚದ ನಿಬ್ಬು. ಮಾ ಬ್ಲಾ. ಹೇಳಲೊಂದು ಕಥೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಈ ಪೆನ್ನಿನ ಬೆಲೆಯೆಷ್ಟಿರಬಹುದು? ಊಹಿಸಲು ಸಾಧ್ಯವಿಲ್ಲ. ದೆಹಲಿ ಏರ್‍ಪೋರ್ಟಿನಲ್ಲಿ ಅದೇ ಕೆಲಸವಾಗಿ ಹೋಗಿ ವಿಚಾರಿಸಿದೆ. ಅದರ ಬೆಲೆ ರೂ. ಒಂದು ಲಕ್ಷ ಅರವತ್ತೇಳು ಸಾವಿರದ ಐನೂರು ರೂಪಾಯಿ. ಇದರಲ್ಲಿ ಮತ್ತೊಂದು ಮಾಡೆಲ್ ಸಹಾ ಉಂಟು ಅದು ಎರಡು ಲಕ್ಷಕ್ಕೂ ಹೆಚ್ಚಿನ ಬೆಲೆಯ ಪೆನ್ನು. ಅದನ್ನು ಮಹಾತ್ಮನ ಮೊಮ್ಮಗ ತುಷಾರ್ ಗಾಂಧಿಯ ಕೈಯಲ್ಲಿಟ್ಟು ಆತನದ್ದೂ ಒಂದು ಚಿತ್ರವನ್ನು ತೆಗೆದು ಆ ಕಂಪನಿಯವರು ಮುದ್ರಿಸಿಬಿಟ್ಟರು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;ಒಂದು ಪೆನ್ನಿಗೆ ಒಂದು ಲಕ್ಷಕ್ಕೂ ಹೆಚ್ಚಿನ ಬೆಲೆ? ಇನ್ನು ಅದರಿಂದ ಬರಬಹುದಾದ ಪದ ಪುಂಜಗಳ ಬೆಲೆ ಎಷ್ಟಿರಬಹುದು? ಆ ಪೆನ್ನಿಗೆ ಅವರದೇ ಆದ ಇಂಕನ್ನೂ ಬಳಸಬೇಕಂತೆ, ಮತ್ತು ಮಾ ಬ್ಲಾ ಪೆನ್ನು ಉಪಯೋಗಿಸುವವರ ಜೀವನಶೈಲಿಯೇ ಭಿನ್ನವಾದದ್ದಗಿರುತ್ತದೆಯೇ? ಈ ಎಲ್ಲ ಪ್ರಶ್ನೆಗಳನ್ನು ನಾವು ಒಟ್ಟಾರೆ ತತ್ತರಿಸಿಹೋಗುತ್ತಿರುವ ಬಡತನವಿರುವ - ಒಂದು ಬಾರಿ ನೆರೆ ಬಂದರೆ ಜೀವನವೇ ದುಸ್ತರವಾಗುತ್ತಿರುವ ಸಂದರ್ಭದಲ್ಲಿ ಕೇಳುತ್ತಿದ್ದೇವೆ. ಇದಕ್ಕೆ ಸರಳವಾದ ಉತ್ತರವಿಲ್ಲವಾದರೂ, ಆಗಾಗ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳುವುದು ಒಳಿತು. ಈ ಪ್ರಶ್ನೆಗಳು ನೈತಿಕ ಮೌಲ್ಯದ್ದಾದರೂ, ಆ ನೈತಿಕ ಮೌಲ್ಯಗಳು ಎಷ್ಟೋಬಾರಿ ಖಾಸಗಿಯಾದ ಜಾಗಗಳನ್ನು ಆಕ್ರಮಿಸಿದರೂ ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಉದಾಹರಣೆಗೆ ನಮ್ಮ ವಿದೇಶಾಂಗ ವಿಭಾಗದ ರಾಜ್ಯ ಮಂತ್ರಿಗಳಾದ ಶಶ್ ಥರೂರ್ ವಿಷಯವನ್ನೇ ಪರಿಗಣಿಸೋಣ - ಆತ ವಿಶ್ವ ಸಂಸ್ಥೆಯಲ್ಲಿ ಬಹಳ ಕಾಲದವರೆಗೂ ಕೆಲಸ ಮಾಡಿ, ನ್ಯೂ ಯಾರ್ಕಿನಲ್ಲಿ ವಾಸವಾಗಿದ್ದು, ಪ್ರವಾಸ ಹೋದಾಗಲೆಲ್ಲಾ ಪಂಚತಾರಾ ಹೊಟೇಲುಗಳಲ್ಲಿ ಇಳಿದುಕೊಳ್ಳುತ್ತಿದ್ದದ್ದು ಸಹಜವೇ ಆಗಿತ್ತು. ಹಾಗೆಯೇ ಅವರಿಗೆ ವಿಮಾನದ ಮುಂಭಾಗದ ಎಕ್ಸಿಕ್ಯೂಟಿವ್ ಕ್ಲಾಸಿನಲ್ಲಿ ಪ್ರಯಾಣ ಮಾಡುವುದೂ ಸಹಜವಾಗಿತ್ತು. ಆದರೆ ಈಚೆಗೆ ಕೇಂದ್ರ ಸರಕಾರ ಆದೇಶ ಹೊರಡಿಸಿ ಮಂತ್ರಿಗಳೆಲ್ಲಾ ಎಕಾನಮಿಯಲ್ಲಿ ಪ್ರಯಾಣ ಮಾಡಬೇಕೆಂದು ಹೇಳಿದ್ದರ ಫಲಿತವಾಗಿ ಇದ್ದಕ್ಕಿದ್ದ ಹಾಗೆ ಥರೂರರ ಜೀವನ ಶೈಲಿಯ ಮೇಲೆ ಅನೇಕರ ಗಮನ ಕೇಂದ್ರೀಕೃತವಾಯಿತು. ಆದರೆ ಥರೂರರಿಗೆ ಇದರಲ್ಲಿ ಯಾವ ದ್ವಂದ್ವವೂ ಕಾಣುವುದಿಲ್ಲ. ಸರಕಾರದ ನೀತಿಯನ್ನು ಪಾಲಿಸೋಣ, ಆದರೆ ಖರ್ಚಿನ ವಿಷಯಕ್ಕೆ ಬಂದಾಗ ಸರಕಾರೀ ನೀತಿ ತನಗೆ ನೀಡುವುದಕ್ಕಿಂತಾ ಉತ್ತಮವಾದ ಜೀವನಶೈಲಿಯನ್ನು ತಾನು ಸಂಪಾದಿಸಿರುವ ಹಣದಲ್ಲಿ ಪಡೆದುಕೊಂಡರೆ - ಅದು ಬಡವರ, ತೆರಿಗೆ ನೀಡುವ ಜನತೆಯ ಮೇಲೆ ಹೊರೆಯಾಗದಿದ್ದರೆ ಯಾರಾದರೂ ಯಾಕೆ ವಿರೋಧ ವ್ಯಕ್ತ ಪಡಿಸಬೇಕು ಅನ್ನುವ ಸಹಜ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಅರ್ಥಾತ್ ತಮ್ಮ ಹಣದಲ್ಲಿ ತಾವು ಐಷಾರಾಮ ಮಾಡಿದರೆ ಸಮಸ್ಯೆ ಏನು? ಅನ್ನುವ ಪ್ರಶ್ನೆಗೆ ನಾವು ಆಷಾಢಭೂತಿಗಳಾಗದೇ ಉತ್ತರ ನೀಡುವುದಕ್ಕೆ ಸಾಧ್ಯವಿಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SuTwlD0xifI/AAAAAAAABMQ/GfRZe7XviCo/s400/rg.jpg" style="float:right; margin:0 0 10px 10px;cursor:pointer; cursor:hand;width: 127px; height: 113px;" border="0" alt="" id="BLOGGER_PHOTO_ID_5396702772969179634" /&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಇದೇ ಪ್ರಶ್ನೆಯನ್ನು ಯಾರೋ ರಾಹುಲ್ ಗಾಂಧಿಗೆ ಕೇಳಿದಾಗ ಅವರು ನೀಡಿದ ಉತ್ತರ ಕುತೂಹಲದ್ದಾಗಿತ್ತು.. ಸರಳ ಜೀವನ ಎನ್ನುವುದನ್ನು ನೆರೆಯ/ಬರದ ಕಾಲದಲ್ಲಿ ಮಾತ್ರ ಪಾಲಿಸಬೇಕು ಅನ್ನುವುದನ್ನು ತಾವು ನಂಬುವುದಿಲ್ಲವೆಂದೂ, ರಾಜಕೀಯದಲ್ಲಿರುವ ಜನಸಾಮಾನ್ಯರ ನಡುವೆ ಇರುವ ತಮ್ಮಂತಹವರು ಸರಳ ಜೀವನಶೈಲಿಯನ್ನು ಸಹಜವಾಗಿಯೇ ತಮ್ಮದಾಗಿಸಿಕೊಳ್ಳಬೇಕೆಂದು ರಾಹುಲ್ ಹೇಳಿದರು. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಆದರೆ ನಮ್ಮಲ್ಲೆಲ್ಲ ಈ ದ್ವಂದ್ವ ಯಾವಾಗಲೂ ತಾಂಡವವಾಡುತ್ತಲೇ ಇರುತ್ತದೆ - ನಿರಂತರ ಮೂರು ವರ್ಷಗಳ ಬರವನ್ನು ಕಂಡ ಪ್ರದೇಶಕ್ಕೆ ಯಾವರೀತಿಯ ಧನಸಹಾಯ ಮಾಡಬೇಕು ಎಂದು ಚರ್ಚಿಸಲು ಬರುವ ಅಧಿಕಾರಿಗಳ ಪ್ರಯಾಣ ವಿಮಾನದ ಮುಂಭಾಗದಲ್ಲಿ ನಡೆಯಬೇಕೇ? ಅವರಿಗೂ, ದೇಶದ ವಿದೇಶಾಂಗ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಅಧಿಕಾರಿಗಳಿಗೂ [ಚರ್ಚೆಗೊಳಗಾಗುವ ವಿಷಯವನ್ನು ಹೊರತು ಪಡಿಸಿದರೆ] ಏನು ವ್ಯತ್ಯಾಸ? ಈ ರೀತಿಯಾಗಿ ಸುತ್ತಲೂ ಬಡತನವಿರುವಾಗ ಐಷಾರಾಮಕ್ಕೆ ಹಣ ದುಂದು ಮಾಡಬಾರದು ಎನ್ನುವುದಾದರೆ - ಮುಂಭಾಗ/ಹಿಂಭಾಗವೆನ್ನುವ - ಪಂಚತಾರಾ -ತ್ರಿತಾರಾ ಹೊಟೇಲುಗಳೆನ್ನುವ ವಿಭಾಗಗಳೇಕೆ ಇನ್ನೂ ಇವೆ? ಕೆಲವರಿಗೆ ದೊಡ್ಡ ಕಾರೂ, ಕೆಲವರಿಗೆ ಪುಟ್ಟ ಕಾರೂ, ಕೆಲವರಿಗೆ ಆಫೀಸಿನ ಬಸ್ಸೂ ಯಾಕಿರಬಹುದು?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SuTxAnScRDI/AAAAAAAABMY/EED1_sRrg0I/s400/st.jpg" style="float:left; margin:0 10px 10px 0;cursor:pointer; cursor:hand;width: 118px; height: 111px;" border="0" alt="" id="BLOGGER_PHOTO_ID_5396703246345323570" /&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಈ ಎಲ್ಲವನ್ನೂ ವಿಚಾರ ಮಾಡಿನೋಡಿದಾಗ ನಮಗೆ ಸರಳ ಸಮಾಧಾನ ಸಿಗದಿದ್ದರೂ ಕೆಲವು ವಿಚಾರಗಳು ಸಾಂಕೇತಿಕ ಮಹತ್ವ ಪಡೆದು ನಿಲ್ಲುತ್ತದೆ ಅನ್ನುವುದು ಮುಖ್ಯವಾದ ವಿಚಾರ. ದೇಶದ ಹಿತವನ್ನು ರಕ್ಷಿಸಬೇಕಾದ ಪ್ರಧಾನ ಮಂತ್ರಿಗಳ ಸಮಯ ಕಿಮ್ಮತ್ತಿನದ್ದು. ಹೀಗಾಗಿ ಅವರಿಗೆ ಪ್ರತ್ಯೇಕ ವಿಮಾನವಿದ್ದರೆ ಅದು ಐಷಾರಾಮಕ್ಕಿಂತ ಅವಶ್ಯಕತೆಗೆ ಸಂಬಂಧಿಸಿದ್ದು. ಹಾಗೆಯೇ ಮಂತ್ರಿಗಳಾಗಿದ್ದವರು ಕಡಿಮೆ ಜನರಿರುವ - ಹೆಚ್ಚು ಅಗಲದ ಸೀಟಿರುವ ಮುಂಭಾಗದಲ್ಲಿ ಕೂತರೆ, ಅಲ್ಲಿ ಕೆಲವು ಕಾಗದ ಪತ್ರಗಳನ್ನು ನೋಡಿ ಸಮಯವನ್ನು ಉಳಿತಾಯ ಮಾಡಬಹುದು. ಎಲ್ಲಕ್ಕೂ ಒಂದು ವಾದವಿರುತ್ತದೆ. ತನ್ನ ಹಣದಲ್ಲಿ ತಾನು ಐಷಾರಾಮ ಮಾಡುತ್ತೇನೆನ್ನುವ ಥರೂರ್ ತಮ್ಮನ್ನು ಕೇಳಿಕೊಳ್ಳಬೇಕಾದ ಒಂದು ಮುಖ್ಯವಾದ ಪ್ರಶ್ನೆ ಹೀಗಿದೆ: ತಾವು ರಾಜಕೀಯಕ್ಕೆ ಬಂದ ಕೂಡಲೇ ಸೂಟು ಬೂಟು ಧರಿಸುವುದನ್ನು ಬಿಟ್ಟು ಕುರ್ತಾ ಬಾಂಧ್‌ಗಲಾ ಧರಿಸುವುದಕ್ಕೆ ಯಾಕೆ ಪ್ರಾರಂಭಿಸಿದರು? ಅರ್ಥಾತ್ ರಾಜಕೀಯದ ಸಾಂಕೇತಿದ ಪೋಷಾಕು ಸೂಟು ಅಲ್ಲ ಎನ್ನುವುದರಿಂದಲೇ? ದೀಪಾವಳಿಯ/ಹಬ್ಬದ ದಿನ ನಾವೆಲ್ಲರೂ ಯಾಕೆ ನಮ್ಮ ಪ್ರತಿದಿನದ ಪೋಷಾಕನ್ನು ಧರಿಸುವುದಿಲ್ಲ?&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಈ ಪ್ರಶ್ನೆಗಳನ್ನು ಕೇಳಿಕೊಂಡಾಗ ಮಾ ಬ್ಲಾ ಪೆನ್ನಿಗೂ ಅದರದೇ ಸ್ಥಾನವಿದೆ ಅನ್ನುವುದು ನಮಗೆ ಸಹಜವಾಗಿ ಹೊಳೆಯುತ್ತದೆ. ಆದರೂ ಮಾ ಬ್ಲಾ ಪೆನ್ನಿಗೂ ಮಹಾತ್ಮನಿಗೂ ಕೊಂಡಿಹಾಕುವುದು ಸಾಂಕೇತಿಕವಾಗಿಯಾಗಲೀ, ಸಾಂದರ್ಭಿಕವಾಗಿಯಾಗಲೀ ಸಮಂಜಸವಲ್ಲವಾದ್ದರಿಂದ ಈ ಪ್ರಶ್ನೆ ನಮ್ಮ ಮುಂದೆ ಉದ್ಭವವಾಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SuTxsmO6yUI/AAAAAAAABMg/_rMUgBJLiA4/s400/nrn.jpg" style="float:left; margin:0 10px 10px 0;cursor:pointer; cursor:hand;width: 370px; height: 251px;" border="0" alt="" id="BLOGGER_PHOTO_ID_5396704001976355138" /&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಕಳೆದ ವರ್ಷ ನಾನು ಏರ್ ಇಂಡಿಯಾದ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಆ ಸಂಸ್ಥೆಯ ಒಬ್ಬ ಉದ್ಯೋಗಿ ಪಕ್ಕದಲ್ಲಿ ಕೂತು ಮಾತಿಗೆ ತೊಡಗಿದ. ಮಾತು ಮುಂದಕ್ಕೆ ಹೋದಾಗ ಆತ ಇನ್ಫಿಯ ನಾರಾಯಣ ಮೂರ್ತಿ ಮತ್ತು ವಿಪ್ರೋರ ಪ್ರೇಂಜಿ ಬಗ್ಗೆ ಸಿಟ್ಟಾಗಿದ್ದದ್ದು ಕಾಣಿಸಿತು. ಆತನ ವಾದ ಸರಣಿ ಹೀಗಿತ್ತು. "ನೋಡಿ ನಾರಾಯಣ ಮೂರ್ತಿ, ಪ್ರೇಂಜಿ ತಮ್ಮ ಸರಳ ಜೀವನಕ್ಕೆ ಖ್ಯಾತಿ ಪಡೆದಿದ್ದಾರೆ, ಪ್ರತಿಬಾರಿಯೂ ಎಕಾನಮಿಯಲ್ಲಿ ಪ್ರಯಾಣ ಮಾಡುತ್ತಾರೆ. ಆದರೆ ಅವರಿಗೆ ಎಕ್ಸಿಕ್ಯೂಟಿವ್ ಕ್ಲಾಸಿನ ಟಿಕೇಟ್ ಕೊಳ್ಳುವ ತಾಕತ್ತಿರುವಾಗ ಕಡಿಮೆ ಬೆಲೆಯ ಟಿಕೆಟ್ಟನ್ನು ಪಡೆದು ಹಿಂಭಾಗದಲ್ಲಿ ಪ್ರಯಾಣಿಸಬೇಕಾದ ಅವಶ್ಯಕತೆಯೇನು? ಇಂಥವರಿಗಾಗಿಯೇ ಮಾಡಿರುವ ಸೀಟುಗಳನ್ನು ಖಾಲಿ ಬಿಡುವುದರಿಂದ ನಮ್ಮ ಆದಾಯ ಕುಸಿಯುವುದಿಲ್ಲವೇ?  ಇದೂ ಸಾಲದ್ದಕ್ಕೆ ನಾವುಗಳು ಅವರನ್ನು ಅಪ್‍ಗ್ರೇಡ್ ಮಾಡಿ ಮುಂದಕ್ಕೆ ಕೂಡಿಸದಿದ್ದರೆ ಜನರೂ - ನೋಡಿ ಈ ಜನರಿಗೆ ನಾರಾಯಣ ಮೂರ್ತಿಯನ್ನು ಗುರುತಿಸುವ ಜ್ಞಾನವೂ ಇಲ್ಲ ಎಂದು ಬೈಯ್ಯುತ್ತಾರೆ." ಹೀಗೆ ನಾರಾಯಣ ಮೂರ್ತಿ, ಪ್ರೇಂಜಿಗಳನ್ನು ತಮ್ಮ ಸರಳತೆಗೆ ಟೀಕಿಸಿದ ವ್ಯಕ್ತಿಯನ್ನು ನಾನು ಮೊದಲಬಾರಿಗೆ ನೋಡಿದ್ದೆ. ಆದರೆ ಆತನ ವಾದದಲ್ಲಿನ ಹುರುಳನ್ನು ನಾನು ಇಂದಿಗೂ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಈ ಎಲ್ಲವನ್ನೂ ನೋಡಿದಾಗ ಗಾಂಧಿಯ ಮಹತ್ವ ನಮಗೆ ತಿಳಿಯುತ್ತದೆ. ಆತನ ಜೀವನ ಶೈಲಿಯೂ, ಜೀವನ ಸಂದೇಶವೂ ಒಂದೇ ಆಗಿದ್ದರಿಂದ ಈ ರೀತಿಯ ದ್ವಂದ್ವಗಳು ಎಂದೂ ಉದ್ಭವವಾಗುತ್ತಿರಲಿಲ್ಲ. ಅದೇನೇ ಇದ್ದರೂ ಅದು ಇತರರ ಸಮಸ್ಯೆಯಾಗಿತ್ತು. ಹೀಗೆ ಈ ಇಂಥ ವಿಷಯಗಳಲ್ಲಿ ದ್ವಂದ್ವವಿಲ್ಲದಿದ್ದರೆ ಪೆನ್ನು, ವಿಮಾನಯಾನ, ವಾಸ್ತವ್ಯದ ಜಾಗ, ಯಾವುದೂ ಒಂದು ಸಮಸ್ಯೆಯಾಗುವುದಿಲ್ಲ. ಆದರೆ ನಾವೆಲ್ಲರೂ ಗಾಂಧಿಯಂತೆ ಮಹಾತ್ಮರಾಗದೇ ಹುಲು ಮಾನವರಾದ್ದರಿಂದ, ನಮಗೆ ಈ ಸಮಸ್ಯೆಗಳೇ ದೊಡ್ಡದಾಗಿ ದೇಶದ ಸಮಸ್ಯೆಗಳು ಎರಡನೇ ಸ್ಥಾನವನ್ನು ಪಡೆದುಬಡುತ್ತವೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಅಂದಹಾಗೆ ಗಾಂಧಿ ಮಹಾತ್ಮನಾಗುವ ಪ್ರಕ್ರಿಯೆಯ ಮೊದಲ ಘಟನೆ ನಡೆದದ್ದು ಎಲ್ಲಿ? - ಎಂದು ಒಂದು ಕ್ಷಣದ ಮಟ್ಟಿಗೆ ಯೋಚಿಸಿ! ಅದು ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ನಡೆಯಿತು. ಆ ಘಟನೆಯ ಮುಖ್ಯ ತಕರಾರು ಏನಾಗಿತ್ತು? ಗಾಂಧಿಗೆ ರೈಲಿನ ಮೊದಲ ದರ್ಜೆಯಲ್ಲಿ ಪ್ರಯಾಣ ಮಾಡಬೇಕಿತ್ತು. ಆದರೆ ಅದಕ್ಕೆ ಪರವಾನಗಿ ಸಿಕ್ಕದೇ ರೈಲಿನಿಂದ ಹೊರಕ್ಕೆ ಹಾಕಲಾಗಿತ್ತು. ಗಾಂಧಿ ಸೂಟು ಧರಿಸಿದ್ದರು! &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SuTuqag8hWI/AAAAAAAABLw/T5Je5G2lpYk/s400/mb1.png" style="float:left; margin:0 10px 10px 0;cursor:pointer; cursor:hand;width: 39px; height: 39px;" border="0" alt="" id="BLOGGER_PHOTO_ID_5396700665936119138" /&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;ಈಗ ಯಾರೋ ನನಗೆ ಕೊಟ್ಟ, ನನ್ನ ಬಳಿಯಿರುವ ಮಾ ಬ್ಲಾ ಪೆನ್ನನ್ನು ಏನು ಮಾಡಬೇಕೆನ್ನುವ ವಿಚಾರವನ್ನು ನಾನು ಪರಿಹರಿಸಲಾರದೇ ಒದ್ದಾಡುತ್ತಿದ್ದೇನೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="  color: rgb(41, 48, 59); font-weight: bold; line-height: 19px; "&gt;&lt;p class="post-footer"  style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-size:11px;"&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"  style="color:#333333;"&gt;&lt;span class="Apple-style-span" style="font-size: medium;"&gt;&lt;span class="Apple-style-span"  style="font-family:georgia;"&gt;&lt;br /&gt;&lt;/span&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-3921392762212052121?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/3921392762212052121/comments/default' title='Post Comments'/><link rel='replies' type='text/html' href='http://shanivara.blogspot.com/2009/10/blog-post_25.html#comment-form' title='2 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/3921392762212052121'/><link rel='self' type='application/atom+xml' href='http://www.blogger.com/feeds/6891898063908056897/posts/default/3921392762212052121'/><link rel='alternate' type='text/html' href='http://shanivara.blogspot.com/2009/10/blog-post_25.html' title='ಮಹಾತ್ಮಾ ಗಾಂಧಿ ಮತ್ತು ಮಾ ಬ್ಲಾ ಪೆನ್ನು'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_mxWA9ZVkKhQ/SuTuhX-2iQI/AAAAAAAABLo/vuVAmjHQiuo/s72-c/mb-mg.jpg' height='72' width='72'/><thr:total>2</thr:total></entry><entry><id>tag:blogger.com,1999:blog-6891898063908056897.post-3213536823970708268</id><published>2009-10-07T05:53:00.001-07:00</published><updated>2009-10-07T06:24:26.482-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಸಾಮಾಜಿಕ ವ್ಯಾಪಾರ'/><category scheme='http://www.blogger.com/atom/ns#' term='ಯೂನಸ್'/><category scheme='http://www.blogger.com/atom/ns#' term='ಗ್ರಾಮೀಣ್'/><category scheme='http://www.blogger.com/atom/ns#' term='ಚಿಕ್ಕಸಾಲ'/><title type='text'>ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ</title><content type='html'>&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;a onblur="try {parent.deselectBloggerImageGracefully();} catch(e) {}" href="http://2.bp.blogspot.com/_mxWA9ZVkKhQ/SsySBHYrbPI/AAAAAAAABKQ/SLtUSupB5lI/s1600-h/y5.jpg"&gt;&lt;img style="float:left; margin:0 10px 10px 0;cursor:pointer; cursor:hand;width: 356px; height: 400px;" src="http://2.bp.blogspot.com/_mxWA9ZVkKhQ/SsySBHYrbPI/AAAAAAAABKQ/SLtUSupB5lI/s400/y5.jpg" border="0" alt="" id="BLOGGER_PHOTO_ID_5389843401915722994" /&gt;&lt;/a&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ತಮ್ಮ ಗ್ರಾಮೀಣ್ ಬ್ಯಾಂಕಿನ ಚಿಕ್ಕ ಸಾಲದ ಕಾರ್ಯಕ್ರಮದ ಮೂಲಕ ಖ್ಯಾತಿಯನ್ನು ಪಡೆದವರು. ಬಾಂಗ್ಲಾದೇಶದಂತಹ ಪುಟ್ಟ ದೇಶದಲ್ಲಿ ಬಡವರಿಗೆ ಅದರಲ್ಲೂ ಮುಖ್ಯವಾಗಿ ಹೆಂಗಸರಿಗೆ ವಿತ್ತೀಯ ಸೇವೆಗಳನ್ನೊದಗಿಸಿದ್ದೇ ಅಲ್ಲದೇ ಬ್ಯಾಂಕಿಂಗ್ ನಡೆಸಬಹುದಾದ ರೀತಿಯನ್ನೇ ಮೂಲಭೂತವಾಗಿ ಪ್ರಶ್ನಿಸಿ ಅದಕ್ಕೆ ಒಂದು ವಿಭಿನ್ನ ರೂಪವನ್ನು ಕೊಟ್ಟವರು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಗ್ರಾಮೀಣ್ ಬ್ಯಾಂಕ್ ಬಡವರಿಗೆ ಸಾಲ ನೀಡುತ್ತಿದ್ದ ರೀತಿ ಅತೀ ಸರಳವಾದದ್ದು. ಬಡವರಿಗೆ ವಿತ್ತೀಯ ಸೇವೆಗಳು ಸಂದಬೇಕಾದರೆ ಬ್ಯಾಂಕೇ ಅವರ ಬಳಿಗೆ ಹೋಗಬೇಕೆಂದು ನಂಬಿದವರು ಯೂನಸ್. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಿನ ಬಹುತೇಕ ವ್ಯಾಪಾರ ಹಳ್ಳಿಯ ನಡುವಿನಲ್ಲಿ ನಿಗದಿತ ಸಮಯಾನುಸಾರ ಶಿಸ್ತಿನಿಂದ ನಡೆಯುತ್ತದೆ. ಗ್ರಾಮೀಣ್ ಬ್ಯಾಂಕಿನ ಪದ್ಧತಿ ಎಷ್ಟು ಸರಳವೆಂದರೆ ಅದರ ಸೂತ್ರಗಳನ್ನು ವಿಶ್ವದ ಅನೇಕ ಮೂಲೆಗಳಲ್ಲಿ ಅಳವಡಿಸಿ ಬಡವರಿಗೆ ವಿತ್ತೀಯ ಸೇವೆಗಳನ್ನು ಒದಗಿಸುವುದಕ್ಕೆ ಸಾಧ್ಯವಾಗಿದೆ. ಭಾರತದಲ್ಲೂ ನಾವು ಮೈಕ್ರೋಫೈನಾನ್ಸ್ ಅಂದಾಗ ನಮಗೆ ಸ್ವಸಹಾಯ ಗುಂಪುಗಳ ಜೊತೆಗೇ ಕಾಣುವುದು ಗ್ರಾಮೀಣ್ ಬ್ಯಾಂಕ್ ಮಾದರಿಯ ಸಂಸ್ಥೆಗಳು. ದೊಡ್ಡದಾಗಿ ಬೆಳೆದಿರುವ ಎಸ್.ಕೆ.ಸ್, ಷೇರ್, ಸ್ಪಂದನಾ, ಕರ್ನಾಟಕದಲ್ಲಿನ ಗ್ರಾಮೀಣ ಕೂಟ - ಎಲ್ಲವೂ ಗ್ರಾಮೀಣ್ ಬ್ಯಾಂಕಿನ ಸೂತ್ರಗಳನ್ನೇ ಅಳವಡಿಸಿ ತಮ್ಮ ಕಾರ್ಯಕ್ರಮವನ್ನು ಮುಂದುವರೆಸುತ್ತಿವೆ. ಆದರೂ ವಿಶ್ವದ ಅನೇಕ ಮೂಲೆಗಳಲ್ಲಿ ಹಬ್ಬಿರುವ ಈ ಕಾರ್ಯಕ್ರಮದ ಬಗ್ಗೆ ಯೂನಸ್ ಆಗಾಗ ಅಸಹನೆ ವ್ಯಕ್ತಪಡಿಸುತ್ತಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಈಚೆಗೆ ಫೋರ್ಬ್ಸ್ ಪತ್ರಿಕೆಯಲ್ಲಿ ಎಸ್.ಕೆ.ಎಸ್ ಬಗ್ಗೆ ಬಂದ ಲೇಖನದಲ್ಲೂ ಯೂನಸ್ ಆ ಸಂಸ್ಥೆಯ ಬಗ್ಗೆ ತಮ್ಮ ಅಸಹನೆಯನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಕಾರಣವಿಷ್ಟೇ: ಮಿಕ್ಕೆಲ್ಲ ಗ್ರಾಮೀಣ್ ಥರದ ಕಾರ್ಯಕ್ರಮಗಳಿಗೂ ಯೂನಸ್ ನಡೆಸುವ ಕಾರ್ಯಕ್ರಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಆ ವ್ಯತ್ಯಾಸವೆಂದರೆ ಕಾರ್ಯಕ್ರಮದ ವ್ಯಾಪಾರದಿಂದ ಆರ್ಜಿಸಿದ ಲಾಭ ಯಾರ ಕೈಗೆ ಹೋಗುತ್ತದೆ ಅನ್ನುವುದಾಗಿದೆ. ಗ್ರಾಮೀಣ್ ಬ್ಯಾಂಕಿನ ೯೦ ಪ್ರತಿಶತಕ್ಕೂ ಹೆಚ್ಚು ಮಾಲೀಕತ್ವ ಇರುವುದು ಆ ಸಂಸ್ಥೆಯ ಗ್ರಾಹಕ ಮಹಿಳೆಯರ ಕೈಯಲ್ಲಿ. ಹೀಗಾಗಿ ಗ್ರಾಹಕರಿಂದ ಆರ್ಜಿಸಿದ ಲಾಭವೆಲ್ಲಾ ಅವರ ಕೈಯಲ್ಲಿಯೇ ಇರುತ್ತದೆ. ನಮ್ಮ ಸ್ವ ಸಹಾಯ ಗುಂಪುಗಳ ಸೂತ್ರವೂ ಇದೇ. ಗುಂಪುಗಳು ಆರ್ಜಿಸಿದ ಲಾಭ ಗುಂಪಿನ ಕೈಯಲ್ಲೇ ಇರುತ್ತದೆ. ಎಸ್.ಕೆ.ಎಸ್ ಅಥವಾ ಗ್ರಾಮೀಣ ಕೂಟದಂಥಹ ಸಂಸ್ಥೆಯಲ್ಲಿ ಹೀಗೆ ಬಡ ಗ್ರಾಹಕರಿಂದ ಆರ್ಜಿಸಿದ ಧನ ಲಾಭಾಂಶವಾಗಿ ಹೂಡಿಕೆದಾರರ ಕೈಗೆ ಹೋಗುತ್ತದೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/SsySSeaKT9I/AAAAAAAABKY/xU70XlFqeuE/s400/y4.jpg" style="float:right; margin:0 0 10px 10px;cursor:pointer; cursor:hand;width: 204px; height: 400px;" border="0" alt="" id="BLOGGER_PHOTO_ID_5389843700153733074" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ವಿತ್ತೀಯ ಸೇವೆಯನ್ನು ಒದಗಿಸುವದೇ ಒಂದು ಉದ್ದೇಶ - ಅದರಿಂದಲೇ ಬಡವರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ, ಹಾಗೂ ಲಾಭವನ್ನು ಹೂಡಿಕೆದಾರರಿಗೆ ನೀಡಿದರೆ ಅವರುಗಳು ಇನ್ನೂ ಹೆಚ್ಚು ಹೂಡಿಕೆಯನ್ನು ಹಾಕುತ್ತಾರೆ, ಅದರಿಂದ ಹೆಚ್ಚಿನ ಜನರಿಗೆ, ಹೆಚ್ಚು ಕ್ಷೇತ್ರಗಳಲ್ಲಿನ ಬಡವರಿಗೆ ವಿತ್ತೀಯ ಸೇವೆಗಳನ್ನೊದಗಿಸಬಹುದು ಅನ್ನುವುದು ಎಸ್.ಕೆ.ಎಸ್.ನ ವಿಕ್ರಂ ಅವರ ವಾದ. ಈ ಬಗ್ಗೆ ಮೈಕ್ರೋಫೈನಾನ್ಸ್ ಜಗತ್ತಿನಲ್ಲಿ ವಾದವಿವಾದಗಳು ನಡೆಯುತ್ತಲೇ ಇವೆ. ಕೆಲ ವರ್ಷಗಳ ಹಿಂದೆ ಮೆಕ್ಸಿಕೊ ದೇಶದ ಕಂಪಾರ್ತಮೋಸ್ ಅನ್ನುವ ಚಿಕ್ಕಸಾಲದ ಸಂಸ್ಥೆ ಮಾರುಕಟ್ಟೆಯಲ್ಲಿ ತನ್ನ ಷೇರುಗಳನ್ನು ಮಾರಾಟ ಮಾಡಿ ಅದಕ್ಕೆ ಹೆಚ್ಚಿನ ಬೆಲೆ ಬಂದಾಗಲೂ ಈ ಚರ್ಚೆ ತುಂಬಾ ಕಾವನ್ನು ಪಡೆದಿತ್ತು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಈ ಎಲ್ಲವನ್ನೂ ಟೀಕಿಸುತ್ತಲೇ ಯೂನಸ್ ಪ್ರಪಂಚಕ್ಕೆ ಒಂದು ಭಿನ್ನ ವ್ಯಾಪಾರ ಮಾದರಿಯನ್ನು ಒದಗಿಸುತ್ತಾರೆ. ಯೂನಸ್ ಒಬ್ಬ ಕನಸುಗಾರ ಅನ್ನುವುದಕ್ಕೆ ಅವರ ಈಚಿನ ಬರವಣಿಗೆಯೇ ಸಾಕ್ಷಿ. ಅವರ ಪ್ರಕಾರ ತಮ್ಮ ಜೀವನದ ಉದ್ದೇಶವೆಂದರೆ ಬಡತನವನ್ನು ಸಂಗ್ರಹಾಲಯದ ಪ್ರದರ್ಶನಕ್ಕೆ ಅಟ್ಟುವುದು. ಅರ್ಥಾತ್: ಮುಂದಿನ ಪೀಳಿಗೆಗೆ ನಾವು ಚರಿತ್ರೆಯನ್ನು ವಿವರಿಸುತ್ತಾ, ಒಂದಾನೊಂದು ಕಾಲದಲ್ಲಿ ಬಡತನವೆನ್ನುವ ಮಾತಿತ್ತು. ಬಡವರೆನ್ನುವವರು ಹೀಗಲ್ಲಾ ಜೀವಿಸುತ್ತಿದ್ದರು - ಅವರಿಗೆ ಊಟಕ್ಕೆ, ಬಟ್ಟೆಗೆ, ವಸತಿಗೆ ಕಷ್ಟವಾಗುತ್ತಿತ್ತು ಅನ್ನುವ ಕಥೆಗಳನ್ನು ಹೇಳುವ, ಬಡತನವೆಂದರೆ ಹೇಗಿತ್ತು ಅನ್ನುವ ಕುತೂಹಲದ ಅಧ್ಯಯನ ಆಗುವ ಸ್ಥಿತಿಗೆ ಬರುವಷ್ಟರ ಮಟ್ಟಿಗೆ ನಾವು ಪ್ರಗತಿ ಸಾಧಿಸಬೇಕು. ಬಡತನವನ್ನು ಹೀಗೆ ಸಂಗ್ರಹಾಲಯಕ್ಕೆ ಅಟ್ಟುವ ಅವರ ಮಹಾದೃಷ್ಟಿಯ ಬಗ್ಗೆ ಯೂನಸ್ ಒಂದು ಪುಸ್ತಕವನ್ನೇ ಬರೆದಿದ್ದಾರೆ. ಆ ಪುಸ್ತಕದಲ್ಲಿ ಶಾಂತಿ, ವ್ಯಾಪಾರ, ಮತ್ತು ಬಡತನದ ಬಗ್ಗೆ ಅನೇಕ ಗಮ್ಮತ್ತಿನ ವಿಚಾರಗಳಿವೆ.  &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;  &lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಬಡತನವೇ ಅಶಾಂತಿಗೆ ಮೂಲ ಕಾರಣ ಎಂದು ತಮ್ಮ ನೊಬೆಲ್ ಪುರಸ್ಕಾರದ ಸ್ವೀಕಾರದಲ್ಲಿ ಹೇಳಿ ಯೂನಸ್ ತಮಗೂ ಗ್ರಾಮೀಣ್ ಬ್ಯಾಂಕಿಗೂ ಬಂದಿರುವ ಶಾಂತಿ ಪುರಸ್ಕಾರವನ್ನು ಅರ್ಥೈಸುತ್ತಾರೆ. ಆದರೆ ಬಡತನದ ನಿರ್ಮೂಲನೆಗೆ ದೇಣಿಗೆಯ ರೀತಿಯ ವಿಕಾಸದ ಕಾರ್ಯಕ್ರಮಗಳನ್ನು ಕೈಗೊಳ್ಳುವುದಕ್ಕೆ ಬದಲು ಸಾಮಾಜಿಕ ವ್ಯಾಪಾರವನ್ನು ಮಾಡುವುದು ಒಳ್ಳೆಯದೆಂದು ಆತ ಹೇಳುತ್ತಾರೆ. ತಮ್ಮ ವಾದವನ್ನು ಮಂಡಿಸುತ್ತಾ ಯೂನಸ್ ಎರಡು ರೀತಿಯ ಸಾಮಾಜಿಕ ವ್ಯಾಪಾರಗಳನ್ನು ವಿಶ್ಲೇಷಿಸುತ್ತಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಮೊದಲನೆಯ ರೀತಿಯ ವ್ಯಾಪಾರ ಮುಖ್ಯವಾಹಿನಿಯಲ್ಲಿ ನಡೆಯುತ್ತಿರುವ ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಬೆಳೆಯುತ್ತಿರುವ ಬಂಡವಾಳಶಾಹಿಗಳೂ - ಸಾಮಾಜಿಕ ಕಾಳಜಿಯುಳ್ಳ ಗ್ರಾಮೀಣ್ ಸಂಸ್ಥೆಯಂತಹ ’ವಿಕಾಸ’ದ ಹೃದಯವುಳ್ಳ ಸಂಸ್ಥೆಗಳ ನಡುವಿನ ಭಾಗಸ್ವಾಮ್ಯದ ಮಾದರಿಯನ್ನು ಅವರು ಪ್ರತಿಪಾದಿಸುತ್ತಾರೆ. ಈ ವ್ಯಾಪಾರದಲ್ಲಿ ಲಾಭ ಉಂಟಾಗಬಹುದಾದರೂ, ಆ ಲಾಭವನ್ನು ಯಾರಿಗೂ ಹಂಚಲು ಸಾಧ್ಯವಿಲ್ಲ, ಬದಲಿಗೆ ಅಂಥಹ ಲಾಭ ಭಿನ್ನಭಿನ್ನ ಸಾಮಾಜಿಕ ವ್ಯಾಪಾರಗಳಲ್ಲಿ ಹೂಡಿಕೆಯಾಗಿ ಮುಂದುವರೆಯುತ್ತದೆ. ಹೀಗಾಗಿ ಸಾಮಾಜಿಕ ಉನ್ನತಿಯೇ ಉದ್ದೇಶವಾಗಿರುವ, ಲಾಭದ ಬಯಕೆಯಿಲ್ಲದ ಸಾಮಾಜಿಕ ವ್ಯಾಪಾರಗಳು ಪ್ರಪಂಚದಾದ್ಯಂತ ಉದ್ಭವವಾಗುತ್ತದೆಂದು ಅವರ ನಂಬಿಕೆ. ಗ್ರಾಮೀಣ್ ಬ್ಯಾಂಕ್ ಮತ್ತು ಡಾನೋನ್ ಸಂಸ್ಥೆಯ ನಡುವಿನ ಭಾಗಸ್ವಾಮ್ಯದಲ್ಲಿ ಬಡವರ ಸೇವನೆಗೆಂದು ಪುಷ್ಟಿಕರ ಮೊಸರಿನ ಕಾರ್ಖಾನೆಯನ್ನು ಸ್ಥಾಪಿಸಿರುವ ಉದಾಹರಣೆಯನ್ನು ಯೂನಸ್ ತಮ್ಮ ಬರವಣಿಗೆಯಲ್ಲಿ ಮಂಡಿಸುತ್ತಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SsyVDRtjhhI/AAAAAAAABKo/3P9mZZ5yijI/s400/y1.jpg" style="float:left; margin:0 10px 10px 0;cursor:pointer; cursor:hand;width: 150px; height: 150px;" border="0" alt="" id="BLOGGER_PHOTO_ID_5389846737582261778" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಎರಡನೆಯ ರೀತಿಯ ವ್ಯಾಪಾರ, ಬಡವರೇ ಮಾಲೀಕತ್ವ ಪಡೆದಿರುವ [ಗ್ರಾಮೀಣ್ ಬ್ಯಾಂಕಿನಂತಹ] ಸಂಸ್ಥೆಗಳು ನಡೆಸುವ ವ್ಯಾಪಾರ. ಅಲ್ಲಿ ಹೂಡಿಕೆಯೆಲ್ಲ ಬಡವರಿಂದಲೇ ಬರುವುದರಿಂದ, ಬಡವರು ಆ ಸಂಸ್ಥೆಯಿಂದ ಪಡೆಯುವ ಲಾಭಾಂಶ ಅವರಿಗೇ ಹೋಗಿ ಒಂದು ರೀತಿಯ ಸಮತಾಭಾವ ಉಂಟಾಗುತ್ತದೆಂದು ಯೂನಸ್ ವಾದಿಸುತ್ತಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಅರ್ಥಶಾಸ್ತ್ರವನ್ನು ಓದಿರುವ ಯಾರಾದರೂ ಈ ರೀತಿಯ ವ್ಯಾಪಾರ ವಿಧಾನದಲ್ಲಿರುವ ತೊಡಕುಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಹೇಗೆ ಸಾಮಾಜಿಕ ವ್ಯಾಪಾರ ಸಹಜ ಗತಿಯಲ್ಲಿ ಬೆಳೆಯುವುದಿಲ್ಲ, ಹೇಗೆ ಯೂನಸ್ ವಿಚಾರಗಳು ಸಹಜ ಮಾನವ ಪ್ರವರ್ತನೆಯಾದ ’ಸ್ವಾರ್ಥಪರತೆ’ಯಿಂದ ದೂರವಾಗಿದೆ ಎನ್ನುವುದನ್ನು ವಾದಿಸಿ ತೋರಬಹುದು. ಸಾಲದ್ದಕ್ಕೆ ವಿಕ್ರಂ ಆಕುಲಾ ಥರದ ವ್ಯಕ್ತಿಗಳು ಗ್ರಾಮೀಣ್ ಬ್ಯಾಂಕಿನ ಬೆಳವಣಿಗೆಯ ಗತಿಯನ್ನೂ ಎಸ್.ಕೆ.ಎಸ್ ಸಂಸ್ಥೆ ಬೆಳೆದ ಗತಿಯನ್ನೂ ತಾಳೆ ಹಾಕಿ, ಲಾಭಾಂಶದ ಆಮಿಷವಿದ್ದಾಗ ವ್ಯಾಪಾರಗಳು ಹೇಗೆ ಸಹಜವಾಗಿ ಬೆಳೆದು ವಿಕಾಸದ ಗತಿಯನ್ನು ತೀವ್ರಗೊಳಿಸುತ್ತದೆನ್ನುವುದನ್ನು ನಿದರ್ಶನದ ಮೂಲಕ ತೋರಿಸಬಹುದು. ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದ ಯೂನಸ್ ಆ ಸೂತ್ರಗಳಿಗೆ ವಿರುದ್ಧವಾಗಿ ವಾದಿಸುವುದನ್ನ ಲೇವಡಿ ಮಾಡಲೂ ಬಹುದು. ಯಾವ ರ್‍ಯಾಷನಲ್ ವ್ಯಕ್ತಿಯೂ ಯೂನಸ್ ಅವರ ವಾದದ ಪ್ರಕಾರ ಸಂಸ್ಥೆಗಳು ಸ್ಥಾಪಿಸಿದರೆ, ಉಳಿದು ಬೆಳೆಯುತ್ತವೆ ಅನ್ನುವುದನ್ನ ನಂಬಲು ಸಾಧ್ಯವಿಲ್ಲ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಆದರೂ, ಯೂನಸ್ ತಮ್ಮ ವಿಚಾರಗಳನ್ನು ಮಂಡಿಸುವಲ್ಲಿ ಹಿಂಜರಿಯುವುದಿಲ್ಲ. ಯೂನಸ್ ವಾದದಲ್ಲಿರುವ - ಹಾಗೂ ವಿಕ್ರಂ ವಾದದಲ್ಲಿ ಕಾಣಸಿಗದ ಮೂಲ ಅಂಶವೇನು? ಏಕೆಂದರೆ ಲಾಭ ಹೆಚ್ಚಾದಷ್ಟೂ ಆ ವ್ಯಾಪಾರದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಅನ್ನುವುದು ಸ್ವಯಂ-ವೇದ್ಯವಾಗಿದೆ. ಆದರೆ ಬಡವರೇ - ಹಾಗೂ ಕೇವಲ ಬಡವರು ಮಾತ್ರವೇ  - ನಿಮ್ಮ ವ್ಯಾಪಾರದ ಗ್ರಾಹಕರಾಗಿದ್ದರೆ ಅದರಲ್ಲಿ ಒಟ್ಟಾರೆ ನ್ಯಾಯದ ಪ್ರಶ್ನೆ ಉದ್ಭವವಾಗುತ್ತದೆ. ಅತೀ ಬಡವರಿಗೆ ಸಾಲ ನೀಡಿ ಅದರಿಂದ ಆರ್ಜಿಸಿದ ಬಡ್ಡಿಯ ಲಾಭದಲ್ಲಿ ಒಂದು ದೊಡ್ಡ ಸೌಧವನ್ನು ಕಟ್ಟಿ ಅದರಲ್ಲಿ ಜೀವಿಸಿದರೆ - ಆ ಲಾಭವನ್ನು ನ್ಯಾಯವಾದ ಮಾರ್ಗದಲ್ಲಿ ಆರ್ಜಿಸಿದ್ದರೂ - ಅನೇಕ ಹುಬ್ಬುಗಳು ಮೇಲೆ ಹೋಗುವುದನ್ನು ನಾವು ಕಾಣಬಹುದು. ಈ ಪ್ರಶ್ನೆ ಬೇರೆ ವ್ಯಾಪಾರದಿಂದ ಧನಾರ್ಜನೆ ಮಾಡಿದಾಗ ಉದ್ಭವವಾಗುವುದಿಲ್ಲ. ಒಂದು ರೀತಿಯಲ್ಲಿ ಏನೂ ಇಲ್ಲದ ಜನರಿಂದ ಲಾಭ ಮಾಡಿ ಸುಖಜೀವನ ನಡೆಸಿದರೆ ಅದು ಇರುವವರ -ಇಲ್ಲದವರ ಬಡವ-ಬಲ್ಲಿದರ ನಡುವಿನ ವ್ಯತ್ಯಾಸವನ್ನು ತೀವ್ರಗೊಳಿಸಿ ತೋರಿಸುತ್ತದಲ್ಲದೆ, ಬಡವರಿಂದ ಬಲ್ಲಿದರು ಹೆಚ್ಚೆಚ್ಚು ಶ್ರೀಮಂತರಾಗುವುದನ್ನೂ ನಿದರ್ಶಿಸುತ್ತದೆ. ಹೀಗಾಗಿ ಆ ಲಾಭವನ್ನು ಗ್ರಾಹಕರೊಂದಿಗೆ ಹಂಚಿಕೊಂಡರೆ, ಅಥವಾ ಆ ಲಾಭವನ್ನು ವ್ಯಾಪಾರಿಗಳು ಸ್ವೀಕರಿಸದಿದ್ದರೆ - ಒಟ್ಟಾರೆ ಒಂದು ಸಮತಾಭಾವ ಉಂಟಾಗಿ ಅದರಿಂದ ಶಾಂತಿ ಉದ್ಭವವಾಗಬಹುದು ಅನ್ನುವುದು ಯೂನಸ್ ಅವರ ವಾದ. &lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಆ ವಾದವನ್ನು ಒಪ್ಪಿದರೂ, ಮೂಲಭೂತವಾಗಿ ಸ್ವಾರ್ಥ ಮತ್ತು ಅತಿಯಾಸೆಯ ಸೂತ್ರಗಳ ಮೇಲೆ ಬದುಕುವ ಮಾನವಸಹಜ ಪ್ರವೃತ್ತಿಗೆ ಇದು ವಿರುದ್ಧವಾಗಿದೆ ಅನ್ನುವುದನ್ನು ನಾವು ಮನಗಾಣಬೇಕು. ಯೂನಸ್, ಮಹಾತ್ಮಾಗಾಂಧಿಯಂತಹ ದೊಡ್ಡ ಹೃದಯದ ವ್ಯಕ್ತಿಗಳು ಮಾತ್ರ ಈ ಸೂತ್ರವನ್ನು ಮೀರಿ, ಮಿತವಾದ ಆದಾಯದಲ್ಲಿ, ಮಿತವಾದ ಬಯಕೆಗಳೊಂದಿಗೆ ಜೀವಿಸಬಲ್ಲರಾದ್ದರಿಂದ ಯೂನಸ್ ವಾದಗಳನ್ನು ಒಂದು ರೊಮ್ಯಾಂಟಿಕ್ ಕನಸುಗಾರನ - ನಿಜಜೀವನದಲ್ಲಿ ಪ್ರದರ್ಶಿಸಲು ಸಾಧ್ಯವಾಗದ - ವಾದ ಎಂದು ತಳ್ಳಿಹಾಗಬಹುದು.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SsyREgoYJnI/AAAAAAAABKI/5lVwnM-pUoE/s400/y6.gif" style="float:right; margin:0 0 10px 10px;cursor:pointer; cursor:hand;width: 261px; height: 400px;" border="0" alt="" id="BLOGGER_PHOTO_ID_5389842360720434802" /&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಆದರೆ ಯೂನಸ್ ತಮ್ಮ ಈ ಕನಸುಗಳನ್ನ ಜನರಿಗೆ ಹೇಳಲು ಹಿಂಜರಿಯುವುದಿಲ್ಲ. ಬಡತನವನ್ನು ಸಂಗ್ರಹಾಲಕ್ಕೆ ಕಳಿಸುತ್ತೇನೆ ಎನ್ನುವ ಉದಾತ್ತ ಆದರೆ ಇಂಪ್ರಾಕ್ಟಿಕಲ್ ಆಗಿ ಕಾಣುವ ಕನಸನ್ನು ವಿವರಿಸುವುದಕ್ಕೆ ಹಿಂಜರಿಯುವುದಿಲ್ಲ. ಬಹುಶಃ ಈ ರೀತಿಯ ಆಶಾವಾದಿ ಕನಸುಗಳು ಮತ್ತು ಆ ಕನಸುಗಳ ಮೇಲಿನ ನಂಬಿಕೆಯಿಂದಾಗಿಯೇ ಯೂನಸ್ ಅಂತಹವರು ಯಶಸ್ವಿಯಾಗುತ್ತಾರೇನೋ. ಅವರ ಅಸಹಜ ಆರ್ಥಿಕ ಸೂತ್ರಗಳ ’ಸಾಮಾಜಿಕ ವ್ಯಾಪಾರ’ಗಳನ್ನು ಹುಟ್ಟುಹಾಕುವ ಪ್ರಯತ್ನವನ್ನು ಕನಸುಗಾರ ಯೂನಸ್ ಮಾಡುತ್ತಲೇ ಇದ್ದಾರೆ. ಹೀಗಾಗಿಯೇ ಗ್ರಾಮೀಣ್ ಬ್ಯಾಂಕಲ್ಲದೇ ೨೪ ಇತರ ವ್ಯಾಪಾರಗಳನ್ನು ಆತ ತನ್ನ ಸೂತ್ರದನುಸಾರ ಪ್ರಾರಂಭಿಸಿದ್ದಾರೆ. ಎಲ್ಲವೂ ಸಫಲವಾಗಿಲ್ಲ. ಆದರೆ ಪ್ರಯತ್ನವೇ ಮಾಡದಿದ್ದರೆ ಸಫಲವಾಗುವುದು ಹೇಗೆ?  ವೈಫಲ್ಯದಿಂದ ಪಾಠ ಕಲಿತು ಮತ್ತೆ ಪ್ರಯೋಗ ಮಾಡಬೇಕೆನ್ನುವುದೇ ಅವರ ಸೂತ್ರ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ತಮ್ಮ ವಿಚಾರಗಳನ್ನು ಮಂಡಿಸುತ್ತಾ ಯೂನಸ್ ಹೀಗನ್ನುತ್ತಾರೆ "ನಾನು ಪ್ರಾರಂಭ ಮಾಡಿದ ಅನೇಕ ವರ್ಷಗಳ ನಂತರ ನನಗನ್ನಿಸುತ್ತಿರುವುದು ಇದು - ಬ್ಯಾಂಕುಗಳು ಹೇಗೆ ಕೆಲಸ ಮಾಡುತ್ತವೆಂದು ತಿಳಿಯದ ಅಜ್ಞಾನವೇ ನನ್ನನ್ನು ಈ ದಿಶೆಯಲ್ಲಿ ಅಟ್ಟಿದ ಅಸ್ತ್ರವಾಯಿತು. ಬ್ಯಾಂಕಿಂಗ್ ಪದ್ಧತಿಗಳನ್ನು ತಿಳಿಯದ, ಬ್ಯಾಂಕನ್ನು ನಡೆಸುವ ಬಗ್ಗೆ ಯಾವತರಬೇತಿಯನ್ನೂ ಪಡೆಯದಿದ್ದದ್ದರಿಂದ ನಾನು ಭಿನ್ನ ರೀತಿಯಲ್ಲಿ ಆಲೋಚಿಸಲು ಸಾಧ್ಯವಾಯಿತು. ಬಹುಶಃ ನಾನು ಬ್ಯಾಂಕಿಂಗ್ ತಿಳಿದಿದ್ದರೆ ಅದನ್ನು ಬಡವರಿಗೆ ಹೇಗೆ ಅನ್ವಯಿಸಬಹುದು ಅನ್ನುವುದರ ಬಗ್ಗೆ ಯೋಚಿಸುತ್ತಲೂ ಇರಲಿಲ್ಲವೇನೋ.."&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;ಹೀಗೆ ಜಗತ್ತಿನ ಅತೀ ಕಷ್ಟದ ಸವಾಲುಗಳನ್ನೆದುರಿಸಲು ಸುಲಭ ಮಾರ್ಗಗಳನ್ನು ಕಂಡುಕೊಳ್ಳಬಹುದು, ಆ ಮಾರ್ಗಗಳು ಅಸಹಜವೆನ್ನಿಸಿದರೂ, ಅದರಲ್ಲಿ ನಂಬುಗೆಯಿದ್ದರೆ, ಜಗತ್ತಿನ ಟೀಕೆಗೆ ತಲೆಬಾಗಿಸದೇ ಹಠ ಹಿಡಿದು ಮುಂದುವರೆದರೆ ಬಹುಶಃ ಅನಿರೀಕ್ಷಿತ ಸಾಫಲ್ಯ ಸಿಕ್ಕಬಹುದೆಂದು ಯೂನಸ್ ನಿರೂಪಿಸುತ್ತಾರೆ. ಅವರಿಗೆ ಬೇಕಾದ್ದದ್ದು ಮೂರೇ ವಿಚಾರಗಳು - ೧. ತಮ್ಮ ವಿಚಾರದ ಬಗ್ಗೆ ಅದಮ್ಯ ನಂಬುಗೆ, ೨.ಜಗತ್ತನ್ನು ಬದಲಾಯಿಸಲೇಬೇಕೆಂಬ - ಬಡತನವನ್ನು ಪ್ರಪಂಚದಿಂದ ಕಿತ್ತೊಗೆಯಬೇಕೆಂಬ ಹಠವಾದಿಯ ಕನಸು ಹಾಗೂ ೩. ಟನ್ನುಗಟ್ಟಲೆ ಸಂಯಮ. ಈ ಎಲ್ಲವನ್ನೂ ಯೂನಸ್ ಒಂದು ಬಾರಿಯಲ್ಲ, ಅನೇಕ ಬಾರಿ ತೋರಿಸಿದ್ದಾರೆ.&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-family: Verdana; font-size: 15px; color: rgb(41, 48, 59); font-weight: bold; line-height: 19px; "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; "&gt;&lt;span class="Apple-style-span"  style="font-family:georgia;"&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"   style="font-family:georgia;color:#333333;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-3213536823970708268?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/3213536823970708268/comments/default' title='Post Comments'/><link rel='replies' type='text/html' href='http://shanivara.blogspot.com/2009/10/blog-post.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/3213536823970708268'/><link rel='self' type='application/atom+xml' href='http://www.blogger.com/feeds/6891898063908056897/posts/default/3213536823970708268'/><link rel='alternate' type='text/html' href='http://shanivara.blogspot.com/2009/10/blog-post.html' title='ಕನಸುಗಾರ ಯೂನಸ್ ಮತ್ತು ಲಾಭವಿಲ್ಲದ ವ್ಯಾಪಾರ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_mxWA9ZVkKhQ/SsySBHYrbPI/AAAAAAAABKQ/SLtUSupB5lI/s72-c/y5.jpg' height='72' width='72'/><thr:total>1</thr:total></entry><entry><id>tag:blogger.com,1999:blog-6891898063908056897.post-8216903971282628832</id><published>2009-09-24T00:04:00.000-07:00</published><updated>2009-09-24T00:28:39.939-07:00</updated><category scheme='http://www.blogger.com/atom/ns#' term='ಚರ್ಮಶಿಲ್ಪಿ'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ರುದ್ರಮಾತಾ'/><category scheme='http://www.blogger.com/atom/ns#' term='ಕಛ್'/><category scheme='http://www.blogger.com/atom/ns#' term='ಸಂತ್ತ್ರಪ್ತಿ'/><title type='text'>ರುದ್ರಮಾತಾದ ರಾಮಜೀಭಾಯಿ</title><content type='html'>&lt;img src="http://3.bp.blogspot.com/_mxWA9ZVkKhQ/Srsb70nStxI/AAAAAAAABH4/1oCtPoiiQQk/s400/21082009164.jpg" style="float:right; margin:0 0 10px 10px;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5384928494001239826" /&gt;&lt;div&gt;&lt;span class="Apple-style-span"  style="font-size:medium;"&gt;ನಾನು ಕೆಲಸ ಮಾಡುವ ಸಂಸ್ಥೆಯಲ್ಲಿ ಯಾವಾಗಲೂ ಕೇಳಿಬರುವ ಮಾತುಗಳು ವ್ಯಾಪಾರ, ವ್ಯಾಪಾರದ ಬೆಳವಣಿಗೆ, ಲಾಭಾಂಶ, ಗುರಿ-ಸಾಧನೆಗಳಿಗೆ ಸಂಬಂಧಿಸಿದ್ದು. ನಮ್ಮ ವಿದ್ಯಾರ್ಥಿಗಳೂ ಸಹ ಕಾರ್ಯಕ್ಷೇತ್ರದ ಧ್ಯೇಯ, ಅದನ್ನು ಆರ್ಜಿಸಲು ನಡೆಸಬೇಕಾದ ತಯಾರಿ, ಹಾಗೂ ಯಶಸ್ವೀ ವ್ಯಪಾರವನ್ನು ಸಮರ್ಥವಾಗಿ ನಡೆಸುವ ಮಾತನ್ನು ಆಡುತ್ತಿರುತ್ತಾರೆ. ಹೀಗಾಗಿ ಯಾವುದೇ ವಿಚಾರವನ್ನೋ-ವ್ಯಾಪಾರವನ್ನೋ ಪರಿಗಣಿಸುವಾಗ ಅದರ ಭವಿಷ್ಯವೇನು ಆ ವ್ಯಾಪಾರದಿಂದ ಬರುವ ಲಾಭಾಂಶವೇನು - ಹಾಗೂ ಅದನ್ನು ಸಾಧಿಸಲು ಹಾಕಿಕೊಳ್ಳಬೇಕಾದ ಯೋಜನೆಗಳೇನು ಎನ್ನುವ ವಿಚಾರಗಳನ್ನು ಮಥಿಸುತ್ತಲೇ ಇರುತ್ತೇವೆ. ಹೆಚ್ಚು ಕೆಲಸಕ್ಕೆ ಹೆಚ್ಚು ಹಣ - ಸಮರ್ಥ ಕೆಲಸಕ್ಕೆ ಕೊಡಬೇಕಾದ ಪ್ರೋತ್ಸಾಹ ಹೀಗೆಲ್ಲಾ ಮ್ಯಾನೇಜ್ಮೆಂಟಿನ ಥಿಯರಿಗಳನ್ನು ಒಗೆಯುತ್ತಿರುವ ವ್ಯಾಪಾರದ ಮಕ್ಕಾದಿಂದ ರುದ್ರಮಾತಾ ಅನ್ನುವ ಪುಟ್ಟ ಹೋಬಳಿಗೆ ಹೋದರೆ ಕಾಣಬಹುದಾದ ಸತ್ಯವೇ ಬೇರೆ ರೀತಿಯದ್ದು!&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ರುದ್ರಮಾತಾ ಅನ್ನುವುದು ಹೊಸದಾಗಿ - ಭೂಕಂಪದ ನಂತರ ನಿರ್ಮಾಣವಾದ ಗ್ರಾಮ. ಈ ಗ್ರಾಮದ ಮನೆಗಳೆಲ್ಲಾ ಗೋಳಾಕಾರ! ೧೯ನೇ ಶತಮಾನದಲ್ಲಿ ಆದ ಭೂಕಂಪದ ನಂತರ ಉತ್ತರ ಕಛ್ ಪ್ರದೇಶದಲ್ಲಿ ಈ ಗೋಳಾಕಾರದ ಮನೆಗಳು ನಿರ್ಮಾಣವಾದುವಂತೆ. ಯಾವುದೇ ಕೋನವಿಲ್ಲದ ಕಟ್ಟಡ ಭೂಕಂಪವನ್ನು ತಡೆದು ನಿಲ್ಲುತ್ತದೆ ಅನ್ನುವ ಮಾತನ್ನು ಅವರುಗಳು ಕಂಡುಕೊಂಡರಂತೆ. ಹೀಗಾಗಿ ಈ ಬಾರಿಯ ಭೂಕಂಪಾನಂತರ ಬನ್ನಿ ಪ್ರದೇಶದಲ್ಲೂ ಇದೇ ರೀತಿಯ ಗೋಳಾಕಾರದ ಮನೆಗಳು. ಒಂದೇ ಕೋಣೆ ಹಾಗೂ ಹಂಚಿನ ಸೂರು. ಈ ಸೂರಿನ ಕೆಳಗೆ ರಾಮಜಿಭಾಯಿ, ಅವನ ತಮ್ಮ, ಅಮ್ಮ, ಹೆಂಡತಿ ಮತ್ತು ಮಕ್ಕಳು ವಾಸವಾಗಿದ್ದಾರೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/Srsbl2WAGfI/AAAAAAAABHw/YlyZw9diKR0/s400/21082009159.jpg" style="float:left; margin:0 10px 10px 0;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5384928116508465650" /&gt;&lt;div&gt;&lt;span class="Apple-style-span"  style="font-size:medium;"&gt;ರಾಮಜಿಭಾಯಿ ಚರ್ಮಶಿಲ್ಪಿ. ಆದರೆ ಎಲ್ಲ ಚರ್ಮೋದ್ಯೋಗದವರೂ ಮಾಡುವಂತೆ ಬ್ಯಾಗುಗಳು, ಚಪ್ಪಲಿಗಳು, ಹೀಗೆ ಭಿನ್ನ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳದೆಯೇ ಒಂದೇ ಪದಾರ್ಥವನ್ನು ಮಾಡುವ ’ಸ್ಪೆಷಲೈಸೇಷನ್’ ಹೊಂದಿದ್ದಾನೆ. ಈತ ತಯಾರಿಸುವ ಆ ಪದಾರ್ಥವೆಂದರೆ ಕುದುರೆಗಳಿಗೆ ಜೀನು, ಲಗಾಮು ತಯಾರಿಸುವುದು. ಕುದುರೆಯ ಬೆನ್ನಿಗೆ ಹಾಕುವ ಜೀನು, ಮತ್ತು ಅದಕ್ಕೆ ಹೊಂದುವ ಮಿಕ್ಕ ಚರ್ಮದ ಪರಿಕರಗಳನ್ನು ರಾಮಜಿಭಾಯಿ ತಯಾರಿಸುತ್ತಾನೆ. ಮಿಕ್ಕ ಪ್ರಾಂತದಲ್ಲಾದರೆ ಜೀನುಗಳು ಕುದುರೆಯ ಬೆನ್ನಮೇಲೆ ಸರಿಯಾಗಿ ಕುಳಿತುಕೊಳ್ಳುತ್ತದೆಯೇ ಹಾಗೂ ಅದರ ಮೇಲೆ ಸವಾರ ಕುಳಿತುಕೊಳ್ಳಲು ಆರಾಮವಾಗಿದೆಯೇ ಎಂದು ಪರೀಕ್ಷಿಸುತ್ತಾರಾದರೂ, ಈ ಪ್ರಾಂತದಲ್ಲಿ ಅದು ನೋಡಲು ಅಂದವಾಗಿದೆಯೇ ಹಾಗೂ ಅದರ ಮೇಲೆ ಮಾಡಿರುವ ಕೈಕುಸುರಿಕೆಲಸ ಸರಿಯಿದೆಯೇ ಎನ್ನುವುದನ್ನೂ ನೋಡುತ್ತಾರೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಒಂದು ಜೀನನ್ನು ತಯಾರಿಸಬೇಕಾದರೆ ಅದರ ಚರ್ಮದ ಕೆಲಸ ಮುಗಿಸಿ, ಬಂಗಾರ ಹಾಗೂ ಬೆಳ್ಳಿಯ ಬಣ್ಣದ ಡಿಸೈನನ್ನು ಅದಕ್ಕೆ ಹೆಣೆಯ ಬೇಕು. ಈ ಕುಸುರಿಕೆಲಸಕ್ಕೆ ಸಮಯ ಹಿಡಿಯುತ್ತದೆ. ಭುಜ್‌ನಿಂದ ದೊಡ್ಡ ಬಂಗಾರ ಬಣ್ಣದ ಪ್ಲಾಸ್ಟಿಕ್ ಷೀಟುಗಳನ್ನು ಕೊಂಡುತಂದು ಅವುಗಳಲ್ಲಿ ಎರಡು ಮಿ.ಮಿ ಅಗಲದ ’ದಾರ’ವನ್ನು ಮಾಡಿಕೊಂಡು ಅದರಲ್ಲಿ ರಾಮಜಿಭಾಯಿ ಡಿಸೈನುಗಳನ್ನು ಹಣೆಯುತ್ತಾನೆ. ಒಂದು ಜೀನು ತಯಾರಿಸಲು ಅವನಿಗೆ ಸುಮಾರು ಒಂದು ತಿಂಗಳು ಹಿಡಿಯುತ್ತದೆ. ಪ್ರತಿ ಜೀನೂ ಸುಮಾರು ಹತ್ತು ವರ್ಷಕಾಲ ಬಾಳಿಕೆ ಬರುತ್ತದಂತೆ. ಒಂದು ಜೀನನ್ನು ತಯಾರಿಸಲು ಬೇಕಾದ ಸಾಮಾನು - ತೊಗಲು, ಇತರ ಅಲಂಕಾರದ ವಸ್ತುಗಳು ಸುಮಾರು ಎರಡು ಸಾವಿರ ರೂಪಾಯಿಯ ಖರ್ಚನ್ನು ಹೊಂದಿರುತ್ತದೆ. ಒಂದು ತಿಂಗಳುಕಾಲ ಇಬ್ಬರು ಅದರ ಮೇಲೆ ಕೆಲಸ ಮಾಡುತ್ತಾರೆ. ಅದು ಹತ್ತುಸಾವಿರ ರೂಪಾಯಿಗಳಿಗೆ ಮಾರಾಟವಾಗುತ್ತದೆ. ಅಂದರೆ ಶ್ರಮಕ್ಕೆ ನಾವು ಲೆಕ್ಕ ಕಟ್ಟದಿದ್ದರೆ ಆ ಸಂಸಾರಕ್ಕೆ ನಿವ್ವಳ ಆದಾಯ ಎಂಟು ಸಾವಿರ ರೂಪಾಯಿ. ರಾಮಜಿಭಾಯಿ ಸಂತೋಷದಿಂದ ನನ್ನ ಸಂಸಾರ ನಡೆಸಲು ಇಷ್ಟು ಸಾಕು ಅನ್ನುತ್ತಾನೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SrscfKgCj8I/AAAAAAAABIA/QfK8wnyO36E/s400/21082009157.jpg" style="float:right; margin:0 0 10px 10px;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5384929101171822530" /&gt;&lt;div&gt;&lt;span class="Apple-style-span"  style="font-size:medium;"&gt;ನಮ್ಮ ವ್ಯಾಪಾರದ ಮಕ್ಕಾದಲ್ಲಿ ಈ ಸಮಸ್ಯೆಯನ್ನು ನಿರೂಪಿಸಿದರೆ ಅದರ ವಿಶ್ಲೇಷಣೆ ನಡೆಯುವುದು ಈ ರೀತಿಯಾಗಿ: ಕುದುರೆಗಳಿಗೆ ಅಲಂಕಾರದ ಜೀನುಗಳನ್ನು ತಯಾರಿಸುವ ಕಾಯಕವನ್ನು ಸನ್‍ಸೆಟ್ [ಅಂದರೆ ಹೆಚ್ಚು ಭವಿಷ್ಯವಿಲ್ಲದ ಸೂರ್ಯಾಸ್ತದತ್ತ ಹೋಗುತ್ತಿರುವ] ಕಾಯಕ ಎನ್ನಬಹುದು. ಅದಕ್ಕೆ ಕಾರಣಗಳನ್ನು ಅಂಕಿ ಸಂಖ್ಯೆಗಳೊಂದಿಗೆ ನಿರೂಪಿಸಲೂಬಹುದು - ಒಟ್ಟಾರೆ ಕುದುರೆಗಳ ಸಂಖ್ಯೆ - ಅವುಗಳಲ್ಲಿ ರೇಸಿಗೆ, ಸೈನ್ಯಕ್ಕೆ, ಪೊಲೀಸ್ ಪಡೆಗೆ ಬಳಸುತ್ತಿರುವ ಕುದುರೆಗಳ ಸಂಖ್ಯೆ ಎಷ್ಟು - ಆಚೆ ಖಾಸಗಿಯಾಗಿ ಇರುವ ಕುದುರೆಗಳೆಷ್ಟು ಎನ್ನುವುದನ್ನು ಲೆಕ್ಕ ಕಟ್ಟಿಬಿಡಬಹುದು. ಈಗ ರಾಜರೂ ರಾಜ್ಯಗಳೂ, ಕುದುರೆ ಸಾರೋಟುಗಳೂ, ಟಾಂಗಾಗಳೂ ಇಲ್ಲದ್ದರಿಂದ - ಖಾಸಗೀ ಮಾಲೀಕತ್ವದಲ್ಲಿ ಇರುವುದು ಕೆಲವಷ್ಟೇ ಕುದುರೆಗಳೆಂದೂ ನಿರೂಪಿಸಬಹುದು. ಇದರ ಮೇಲೆ ಒಂದು ಕುದುರೆಯ ಜೀನು ಹತ್ತು ವರ್ಷಕಾಲ ಬಾಳುವುದಾದರೆ ರಾಮ್‍ಜಿಭಾಯಿ ಜೀವನವನ್ನು ಇದೇ ರೀತಿ ಬೆಳೆಸಲು ಎಷ್ಟು ಕುದುರೆಗಳು ಆ ಪ್ರಾಂತದಲ್ಲಿರಬೇಕು ಅನ್ನುವುದನ್ನೂ ಲೆಕ್ಕ ಕಟ್ಟಬಹುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆದರೆ ಈ ವಿಶ್ಲೇಷಣೆಯನ್ನು ಹಿಡಿದು ಹೊರಟರೆ, ರಾಮಜಿಭಾಯಿ ಜೀನುಗಳನ್ನು ತಯಾರಿಸುವುದನ್ನು ಬಿಟ್ಟು ತಕ್ಷಣವೇ ಡೈವರ್ಸಿಫೈ ಮಾಡಬೇಕು. ಯಾವುದಾದರೂ ಉತ್ತಮ ಡಿಸೈನರ್ ಜೊತೆ ಸೇರಿ, ಹೆಂಗಸರ ಪರ್ಸುಗಳನ್ನು ತಯಾರಿಸಿ ಅದಕ್ಕೆ ಕುಸುರಿ ಕೆಲಸವನ್ನು ಮಾಡಬೇಕು - ತೊಗಲಿನ ವ್ಯಾಪಾರದಲ್ಲಿ ಭವಿಷ್ಯವಿರುವುದೇ ಅಲ್ಲಿ. ಹೀಗೆ ನಾವುಗಳು ಉಪದೇಶ ನೀಡಲು ಸಾಧ್ಯ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/Srse40cKB7I/AAAAAAAABIQ/AVCMrHjD-Jo/s400/21082009162.jpg" style="float:left; margin:0 10px 10px 0;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5384931740949809074" /&gt;&lt;div&gt;&lt;span class="Apple-style-span"  style="font-size:medium;"&gt;ಆದರೆ ರಾಮಜಿಭಾಯಿಗೆ ಇದು ಯಾವುದೂ ಬೇಕಿಲ್ಲ. ತಿಂಗಳಿಗೊಂದು ಜೀನು ತಯಾರಿಸುತ್ತೇನೆ. ಅದು ಮಾರಾಟವಾಗುತ್ತದೆ. ನಾನು ಸಂತೋಷದಿಂದ ಇದ್ದೇನೆ ಅನ್ನುತ್ತಾನೆ. ಆ ಪ್ರಾಂತದಲ್ಲಿ ಒಂದೈವತ್ತು ಕುದುರೆಗಳಿವೆ, ಅವುಗಳನ್ನು ಶೋಕಿಗಾಗಿ ಜನ ಸಾಕಿಕೊಂಡಿದ್ದಾರೆ. ತಾನು ಕುದುರೆಯ ಜೀನುಗಳನ್ನು ಮಾಡುವುದನ್ನು ಜನರು ಬಲ್ಲರು. ಹೀಗಾಗಿ ಜೀನುಗಳಿಗೆಂದೇ ರಾಮಜಿಭಾಯಿಯ ಬಳಿ ಬಂದು ಅದು ತಯಾರಾದ ಕೂಡಲೇ ತೆಗೆದೊಯ್ಯುವ ಗಿರಾಕಿಗಳಿದ್ದಾರೆ. ರಾಮಜಿಭಾಯಿಯ ಪ್ರಕಾರ ತನ್ನ ಕಲೆಗೆ ಸಾಕಷ್ಟು ಗ್ರಾಹಕರೂ, ಬೆಲೆಯೂ, ಮನ್ನಣೆಯೂ, ದೊರೆತಿದೆ. ಹೀಗಾಗಿ ಬೇರೇನನ್ನೂ ಮಾಡಬೇಕೆಂದಾದಲೀ, ತಾನು ಮಾಡುವ ಜೀನುಗಳ ಸಂಖ್ಯೆಯನ್ನು ಹೆಚ್ಚು ಮಾಡಿ ಹೊರಗೆ ಮಾರಟ ಮಾಡಬೇಕೆಂದಾಗಲೀ ಅವನಿಗನ್ನಿಸುವುದಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;div&gt;&lt;span class="Apple-style-span"  style="font-size:medium;"&gt;ಬರುವ ಸಂಪಾದನೆಯಲ್ಲಿ ಸಂತೋಷದಿಂದಿರುವ ರಾಮಜಿಭಾಯಿಯ ಸಂತೃಪ್ತಿ ಇನ್ನಷ್ಟು ಜಾಗಗಳಲ್ಲಿ ಇದ್ದರೆ ನಮ್ಮ ದೇಶದ ಸ್ವಯಂಸೇವಾ ಸಂಸ್ಥೆಗಳ ಗತಿಯೇನು ಎಂದು ಒಮ್ಮೊಮ್ಮೆ ಅನ್ನಿಸುತ್ತದೆ! ಎಲ್ಲರೂ ರಾಮಜಿಭಾಯಿಯ ಹಾಗಿದ್ದರೆ ಕುದುರೆಗಳನ್ನು ಸಾಕುವ ಶೊಕಿಯೂ ಇರುವುದಿಲ್ಲ - ಅವುಗಳಿಗೆ ಜೀನುಗಳನ್ನು ಕೊಳ್ಳುವ ಶೋಕಿಯೂ ಇರುವುದಿಲ್ಲವೇನೋ! ಭೂಕಂಪದಿಂದ ಮನೆ ಕಳೆದುಕೊಂಡು, ತನ್ನು ಊರಿನಿಂದ ಈ ಹೊಸದಾಗಿ ನಿರ್ಮಾಣಗೊಂಡ ರುದ್ರಮಾತಾಗೆ ಬಂದು ನೆಲೆಸಿರುವ ರಾಮಜಿಭಾಯಿ ನಮಗೆ ಸಂತೋಷದಿಂದ ಜೀವಿಸುವ ಪಾಠಗಳನ್ನೂ ಸಂತೃಪ್ತಿಯನ್ನೂ ಕಲಿಸುತ್ತಾನೆ. ಅವನ ಸಂತೋಷಕ್ಕಾಗಿ ಅವನು ಎಲ್ಲೂ ಹೋಗಬೇಕಿಲ್ಲ. ತನಗೆ ತಿಳಿದಿರುವ ಕಲೆಯನ್ನು ಅಭ್ಯಸಿಸುತ್ತಾ ಇದ್ದಲ್ಲಿ, ಅವನಿಗವಶ್ಯವಿದ್ದಷ್ಟು ಮಾರುಕಟ್ಟೆ ಅವನನ್ನೇ ಹುಡುಕಿ ಬರುತ್ತದೆ. ತಿಂಗಳಿಗೆ ಹತ್ತು ಸಾವಿರ ರೂಪಾಯಿಯ ವ್ಯಾಪಾರ ನನಗೆ ಸಾಕು ಅನ್ನುವ ತೃಪ್ತಿ ಹೊಂದಿದಾಗ ಸಮಸ್ಯೆಗಳೇ ಕಾಣಿಸುವುದಿಲ್ಲ. ಇಂಥ ಖುಷಿಯ ಜೀವನ ನಡೆಸುತ್ತಿರುವ ತೃಪ್ತರನ್ನು ಉದ್ಧಾರ ಮಾಡುವ ತೆವಲು ನಮಗೆ - ಸ್ವಯಂ ಸೇವಾ ಸಂಸ್ಥೆ, ವಿದ್ಯಾಸಂಸ್ಥೆಗಳಿಗೆ - ಯಾಕೆ ಅನ್ನುವುದೂ ಒಂದು ಆಸಕ್ತಿಕರ ವಿಚಾರವೇ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ರಾಮಜಿಭಾಯಿ ಹಾಗೂ ಇತರ ಕುಶಲ ಕರ್ಮಿಗಳನ್ನು ಮಾರುಕಟ್ಟೆಗಳೊಂದಿಗೆ ಯಾಕೆ ಸೇರಿಸಬೇಕು ಅನ್ನುವ ಪ್ರಶ್ನೆಯನ್ನು ಆಗಾಗ ನಾವು ಕೇಳಿಕೊಳ್ಳಬೇಕು. ನಾಳೆ ಜೀನುಗಳನ್ನು ತೊಡಿಸಲು ಕುದುರೆಗಳೇ ಇಲ್ಲವಾದಲ್ಲಿ ರಾಮಜಿಭಾಯಿ ಉಪವಾಸ ಸಾಯುವುದಿಲ್ಲ. ಬದಲಿಗೆ ಆ ಕಾಲಕ್ಕೆ ತಕ್ಕ ಯಾವುದಾದರೂ ಚರ್ಮದ ಕೆಲಸವನ್ನು ಕೈಗೊಂಡು ತನ್ನ ಕುಶಲತೆಯಾಧಾರದ ಮೇಲೆಯೇ ಜೀವಿಸಬಲ್ಲ ಶಕ್ತಿ ಅವನಿಗಿದೆ. ಕುದುರೆಗಳಿಲ್ಲದಿದ್ದರೆ ಆ ಪ್ರಾಂತದಲ್ಲಿ ಒಂಟೆಗಳಿವೆ. ಏನೂ ಇಲ್ಲದಿದ್ದಾಗ ಲೂಯಿ ವುಟ್ಟೋನ್ ಜೊತೆ ಸೇರಿ ಹೆಂಗಸರ ಪರ್ಸುಗಳನ್ನೂ ಆತ ಮಾಡಬಲ್ಲನೇನೋ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹಿಂದೊಮ್ಮೆ ಕಂಜರಿ ಗ್ರಾಮದಲ್ಲಿ ಕೆಲಸಮಾಡುವ ಕುಂಬಾರ ದಯಾಭಾಯಿ ಪ್ರಜಾಪತಿಯ ಜೊತೆ ಹರಟುತ್ತಾ ನಾನು ಕೇಳಿದ್ದೆ: "ಇಲ್ಲಿ ನೀನು ಮಾರಾಟ ಮಾಡುವು ಈ ಹುಕ್ಕಾ, ದಿಯಾ, ಮತ್ತು ಮಿಕ್ಕ ಮಡಿಕೆಗಳಿಗೆ ಟೆರ್ರಾಕೋಟಾ ಅನ್ನುವ ಹೆಸರಿಟ್ಟು ಇಲ್ಲಿಂದ ಕೇವಲ ೪೦ ಕಿಲೋಮೀಟರ್ ದೂರದಲ್ಲಿರುವ ಬರೋಡಾದಲ್ಲಿ ಎಷ್ಟಕ್ಕೆ ಮಾರುತ್ತಿದ್ದಾರೆ ಗೊತ್ತಾ?" - ಅದಕ್ಕೆ ದಯಾಭಾಯಿ ಉತ್ತರಿಸಿದ್ದ: "ಗೊತ್ತು. ನಾನು ಇಲ್ಲಿ ಮಾರಾಟ ಮಾಡುವ ಬೆಲೆಗೆ ಮೂರರಷ್ಟು ಬೆಲೆಯನ್ನು ಆತ ಪಡೆಯುತ್ತಾನೆ. ಅದು ವಿದೇಶಕ್ಕೆ ಹೋದರೆ ಇನ್ನೂ ಹೆಚ್ಚು ಹಣ. ಆದರೆ ನಾನು ಕುಂಬಾರ, ನನಗಿರುವ ಸಮಯದಲ್ಲಿ ನಾನು ಮಣ್ಣಿನ ಮೇಲೆ ಕೆಲಸ ಮಾಡಲೋ - ಮಾರುಕಟ್ಟೆ ಅಲೆಯಲೋ? ಹೀಗೆ, ಇಲ್ಲಿ ಕೂತು ನನ್ನ ಜೀವನಕ್ಕೆ ಅಗತ್ಯವೆನ್ನುವ ರೀತಿಯಲ್ಲಿ ನನ್ನ ಶ್ರಮಕ್ಕೆ ಫಲ ಸಿಗುವ ರೀತಿಯಲ್ಲಿ ನಾನು ಬೆಲೆ ಕಟ್ಟುತ್ತೇನೆ. ಈ ಬೆಲೆಗೆ ಯಾರಾದರೂ ಕೊಂಡರೆ ನನ್ನ ಜೀವನ ಸಾಗುತ್ತದೆ. ಆ ನಂತರ ಅವರೇನು ಮಾಡುತ್ತಾರೆ ಅನ್ನುವುದನ್ನು ಯೋಚಿಸುತ್ತಾ ತಲೆ ಕೆಡಿಸಿಕೊಂಡರೆ ನನ್ನ ಕಾಯಕ ಎಲ್ಲಿಗೆ ಹೋಗುತ್ತದೋ ಯೋಚಿಸಿ!"&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೀಗೆ ರಾಮಜಿಭಾಯಿ, ದಯಾಭಾಯಿಗಳನ್ನು ಭೇಟಿಯಾದಾಗ - ಮಹಾತ್ಮಾ ಗಾಂಧಿ ಹೇಳಿದ ನೀಡ್ [ಅವಶ್ಯಕತೆ]ಗೂ ಗ್ರೀಡ್ [ದುರಾಸೆ]ಗೂ ಇರುವ ವ್ಯತ್ಯಾಸ ನಮಗೆ ಸ್ಪಷ್ಟವಾಗಿ ಕಾಣುತ್ತದೆ.&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span"   style=" color: rgb(41, 48, 59);  font-weight: bold; line-height: 19px; font-family:Verdana;font-size:13px;"&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  font-family:Verdana, sans-serif;font-size:11px;"&gt;&lt;span class="Apple-style-span"  style=" ;font-family:georgia;"&gt;&lt;span class="Apple-style-span"  style=" ;font-size:medium;"&gt;&lt;span class="Apple-style-span" style="font-weight: normal; "&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"    style="font-family:georgia;font-size:130%;color:#333333;"&gt;&lt;span class="Apple-style-span"  style=" font-weight: normal;font-size:16px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-8216903971282628832?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/8216903971282628832/comments/default' title='Post Comments'/><link rel='replies' type='text/html' href='http://shanivara.blogspot.com/2009/09/blog-post_24.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/8216903971282628832'/><link rel='self' type='application/atom+xml' href='http://www.blogger.com/feeds/6891898063908056897/posts/default/8216903971282628832'/><link rel='alternate' type='text/html' href='http://shanivara.blogspot.com/2009/09/blog-post_24.html' title='ರುದ್ರಮಾತಾದ ರಾಮಜೀಭಾಯಿ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/Srsb70nStxI/AAAAAAAABH4/1oCtPoiiQQk/s72-c/21082009164.jpg' height='72' width='72'/><thr:total>1</thr:total></entry><entry><id>tag:blogger.com,1999:blog-6891898063908056897.post-5078310658989605952</id><published>2009-09-09T06:06:00.000-07:00</published><updated>2009-09-09T06:35:24.559-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಗುಜರಾತ್'/><category scheme='http://www.blogger.com/atom/ns#' term='ಸ್ವಯಂಸೇವಾ ಸಂಸ್ಥೆಗಳು'/><category scheme='http://www.blogger.com/atom/ns#' term='ಕಛ್'/><category scheme='http://www.blogger.com/atom/ns#' term='ಅರಗು'/><title type='text'>ವಾಡಾಗಳ ಅರಗಿನರಮನೆ</title><content type='html'>&lt;div&gt;&lt;span class="Apple-style-span"  style="font-size:medium;"&gt;ನಿರುನಾ ಗ್ರಾಮದಲ್ಲಿ ಮಾತ್ರವಲ್ಲ ಇಡೀ ಕಛ್ ಪ್ರಾಂತದಲ್ಲೇ ನಿಜಕ್ಕೂ ಪ್ರತಿಭಾವಂತ ಕಲಾವಿದರಿದ್ದಾರೆ. ಆದರೆ ಈ ಬಾರಿ ನಾವು ರೋಗನ್ ಕಲೆಯಿಂದ ಮುಂದಕ್ಕೆ ಹೋಗಿ ಮರ ಮತ್ತು ಅರಗಿನ ಕಲಸ ಮಾಡುವ ’ವಾಡಾ’ಬುಡಕಟ್ಟಿನ ಜನಗಳ ಬಗ್ಗೆ ಯೋಚಿಸೋಣ. ವಾಡಾ ಬುಡಕಟ್ಟಿನವರು ಮೂಲಭೂತವಾಗಿ ಅಲೆಮಾರಿಗಳು, ಅರಣ್ಯ ಪ್ರಾಂತದಲ್ಲಿ ತಿರುಗಾಡುತ್ತಿರುವ ಈ ಬುಡಕಟ್ಟಿನ ಜನಾಂಗಕ್ಕೆ ಒಂದೇ ಜಾಗದಲ್ಲಿದ್ದು ಕೆಲಸ ಮಾಡುವುದು ತುಸು ಮುಜುಗರದ ಮಾತೇ. ಆದರೆ ಅರಣ್ಯ ಪ್ರದೇಶದಲ್ಲಿರುವುದರಿಂದ ಮರಗಳ ಬಗೆಗಿನ ಅವರ ಜ್ಞಾನ ಅದ್ಭುತವಾದದ್ದು. ಅವರ ಕರಕುಶಲತೆಯನ್ನು ನೋಡಿಯೇ ನಂಬಬೇಕು. ಆದರೆ ಕಲಾವಿದರಿಗೆ ತಮ್ಮ ಕಲೆಯ ಆಧಾರವಾಗಿಯೇ ಜೀವನ ಹೊರೆಯುವುದು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸಲೋ ಎಂಬಂತೆ ಇವರುಗಳು ಸೈಡ್ ಬಿಜನೆಸ್ ಆಗಿ ಸಾರಾಯಿ ತಯಾರಿಸುವ ಕೆಲಸವನ್ನೂ ಮಾಡುತ್ತಾರೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SqerSLZhgAI/AAAAAAAABGU/iMTb3a-jJrM/s400/22082009168.jpg" style="float:left; margin:0 10px 10px 0;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5379456608703184898" /&gt;&lt;div&gt;&lt;span class="Apple-style-span"  style="font-size:medium;"&gt;ವಾಡಾಗಳನ್ನು ಮುಖ್ಯವಾಹಿನಿಯಲ್ಲಿ ಸೇರಿಸುವ ಯತ್ನಗಳು ಅಲ್ಲಲ್ಲಿ ನಡೆದಿವೆಯಾದರೂ ಅವರುಗಳು ಅಸ್ಪೃಷ್ಯರಾಗಿಯೇ ಉಳಿದಿದ್ದಾರೆ. ಹಲವು ವರ್ಷಗಳ ಕೆಳಗೆ ಇವರುಗಳೆಲ್ಲ ಇಸ್ಲಾಂಗೆ ಮತಾಂತರಗೊಂಡರೂ ಅವರ ಅಸ್ಪೃಷ್ಯತೆ ಮುಂದುವರೆದಿದೆ. ಕಛ್ ಪ್ರಾಂತದಲ್ಲಿ ಓಡಾಡಿದ ಪ್ರತಿಯೊಂದು ಜಾಗದಲ್ಲೂ ನಮಗೆ ನೀರು ಮತ್ತು ಚಹಾದ ಸೇವೆಯಿತ್ತಾದರೂ ವಾಡಾಗಳನ್ನು ನೋಡಹೋದಾಗ ಏನೂ ದಕ್ಕಲಿಲ್ಲ. ಅದಕ್ಕೆ ಕಾರಣ: ಅವರು ನೀಡುವುದನ್ನು ನಾವು ನಿರಾಕರಿಸಬಹುದು ಅನ್ನುವ ಅವರ ಭೀತಿ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಲೆಮಾರಿ ವಾಡಾಗಳು ಕುಶಲ ಕರ್ಮಿಗಳು. ಒಂದು ಕೊಡಲಿ, ಒಂದು ಕೆತ್ತುವ ಪರಿಕರ, ಒಂದಿಷ್ಟು ಅಗಲದ ಸ್ಯಾಂಡ್ ಪೇಪರ್ ಹಾಗೂ ಬಬೂಲ್ ಮರ ಇವುಗಳಷ್ಟೇ ಕೈಯಲ್ಲಿ ಹಿಡಿದು ಆಟಿಕೆಗಳನ್ನೂ, ಲಟ್ಟಣಿಗೆಯನ್ನೂ, ಮರದ ಚಮಚಾ, ಸ್ಪಾಟುಲಾಗಳನ್ನು ಐದೇ ನಿಮಿಷದಲ್ಲಿ ಮಾಡಿ ತೋರಿಸಬಲ್ಲರು. ಎರಡು ಮರದ ತುಕಡಿಗಳಿಗೆ ಅಂಚಿನಲ್ಲಿ ಚೂಪಾದ ಮೊಳೆಯಾಕಾರದ ಅಂಚುಗಳನ್ನು ಮಾಡಿ ಎರಡೂ ಚೂಪಾದ ಅಂಚಿನ ನಡುವೆ ಒಂದು ಮರದ ಚೂರನ್ನು ಸಿಗಿಸಿ ಒಂದು ಪ್ಲಾಸ್ಟಿಕ್ ಹುರಿದಾರ ಸುತ್ತಿ ಅದನ್ನು ತಿರುಗಿಸುತ್ತಾ, ಚೂಪಾದ ಒಂದು ಕಬ್ಬಿಣದ ಪರಿಕರವನ್ನು ಹಿಡಿದು ಆ ಮರದ ತುಂಡನ್ನು ಗುಂಡಾಗಿ ಕೆತ್ತಿಡಬಲ್ಲರು. ಅದಕ್ಕೆ ಒಂದಿಷ್ಟು ಸ್ಯಾಂಡ್ ಪೇಪರ್ ತಿಕ್ಕಿದರೆ ಲೇಥಿನ ಮೇಲೆ ಯಂತ್ರದಿಂದ ಮಾಡಿದರೆ ಬರುವಷ್ಟೇ ಉತ್ತಮ ಫಿನಿಶ್ ಬರುತ್ತದೆ. ಆ ಗುಂಡು ಹಿಡಿಕೆಯ ಮೇಲೆ ಭಿನ್ನ ಬಣ್ಣಗಳಿಂದ ರಂಗಿಸಿದ ಅರಗಿನ ಚೂರುಗಳಿಂದ ಬಣ್ಣ ಲೇಪಿಸಿ ಒಂದು ಬಟ್ಟೆಯನ್ನು ಹಿಡಿದು ಮತ್ತೆ ಆ ಚೂಪಾದ ಅಂಚಿನ ನಡುವೆ ಇರುವ ಮರದ ತುಂಡನ್ನು ತಿರುಗಿಸುತ್ತಾ - ವೇಗವನ್ನೂ ಬಟ್ಟೆ ಒತ್ತುವ ತೀವ್ರತೆಯನ್ನೂ ಬದಲಾಯಿಸುತ್ತಾ ಹೋದರೆ ಲಟ್ಟಣಿಗೆಯ ಮೇಲೊಂದು ಅದ್ಭುತವಾದ ಡಿಜೈನು ಬರುತ್ತದೆ. ಬ್ರಶ್ ಹಿಡಿದು ಗಂಟೆಗಟ್ಟಲೆ ಪೈಂಟ್ ಮಾಡಿರಬಹುದು ಅನ್ನಿಸುವ ಈ ಕಲಾಕೃತಿಯನ್ನು ಹಲವು ನಿಮಿಷಗಳಲ್ಲಿ ಮಾಡಿ ನಿಮ್ಮ ಮುಂದಿಡುವ ಕುಶಲತೆಯನ್ನು ಈ ವಾಡಾಗಳು ಹೊಂದಿದ್ದಾರೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;img src="http://2.bp.blogspot.com/_mxWA9ZVkKhQ/SqeryxDJWtI/AAAAAAAABGk/Q9B25T5Ns4I/s400/22082009169.jpg" style="float:right; margin:0 0 10px 10px;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5379457168565689042" /&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ನಿರುನಾದಲ್ಲಿ ಈ ಅರಗಿನ ಕೆಲಸ ಮಾಡುವ ವಾಡಾಗಳ ಸಂಸಾರಗಳ ಸಂಖ್ಯೆ ೧೦, ಅವರುಗಳಲ್ಲಿ ನಾಲ್ಕು ಮನೆಗಳು ಅರಗಿನ ಕಲೆಯ ವ್ಯಾಪಾರ ಮಾಡುತ್ತಿದ್ದಾರೆ. ಎಲ್ಲಾದರೂ ಕಛ್ ಕಲೆಗಳ ಪ್ರದರ್ಶನವಾದರೆ ಈ ಅರಗಿನ ಕಲಾಕೃತಿಗಳನ್ನು ಒಯ್ದು ಮಾರಾಟ ಮಾಡಿಬರುತ್ತಾರೆ. ನಿರುನಾಗೆ ಬರುವ ಒಂದೋ ಎರಡೋ ಪ್ರವಾಸಿಗಳಿಗೆ ಮಾರುತ್ತಾರೆ. ಈ ಕಲೆಯ ವಸ್ತುಗಳನ್ನು ಜೋಪಾನವಾಗಿಡುವುದೂ ಕಷ್ಟವೇ. ಏನಾದರೂ ತಗುಲಿ ಗೆರೆ ಬಿದ್ದಲ್ಲಿ ಡಿಸೈನನ್ನು ಸರಿಮಾಡಲಾಗುವುದಿಲ್ಲ. ಅಷ್ಟೇ ಅಲ್ಲ, ಅದು ಹಳೆತಾದಂತೆ ಕಂಡು ಅದಕ್ಕೆ ಯಾವ ಬೆಲೆಯೂ ಗಿಟ್ಟುವುದಿಲ್ಲ. ಮೇಲಾಗಿ ಈ ಲಟ್ಟಣಿಗೆ - ಮರದ ಚಮಚಾಗಳನ್ನು ದಿನನಿತ್ಯದ ಉಪಯೋಗಕ್ಕೆ ಹಾಕಿಕೊಳ್ಳಬಹುದಾದರೂ, ಅದನ್ನು ಕೊಂಡವರು ಅದರ ಮೇಲಿರುವ ಚಿತ್ತಾರದಿಂದಾಗಿ ಹೆಚ್ಚಾಗಿ ಅವುಗಳನ್ನು ಪ್ರದರ್ಶಿಸುವುದೇ ಹೆಚ್ಚು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ವಾಡಾಗಳ ಜೊತೆ ಕೆಲಸ ಮಾಡಬೇಕೆಂದು ಹೊರಟರೆ ಯಾವರೀತಿಯಿಂದಾಗಿ ಅವರಿಗೆ ಸಹಾಯ ಮಾಡಬಹುದು? ಈ ದಿನದ ತಂತ್ರಜ್ಞಾನದ ಸಹಾಯದಿಂದಾಗಿ ಅವರ ಆರ್ಥಿಕ ಪರಿಸ್ಥಿತಿಯನ್ನಾಗಲೀ ಸಾಮಾಜಿಕ ಸ್ಥಿತಿಯನ್ನಾಗಲೀ ಉತ್ತಮಗೊಳಿಸುವುದು ಸಾಧ್ಯವೇ? ಸಾಧುವೇ? ಈ ಪ್ರಶ್ನೆಗಳನ್ನು ಸ್ವಯಂಸೇವಾ ಸಂಸ್ಥೆಗಳು ಎದುರಿಸಬೇಕಾಗುತ್ತದೆ. ಒಂದು ರೀತಿಯಲ್ಲಿ ಅವರಿಗೆ ಬೇಡದ ’ವಿಕಾಸ’ ಉತ್ತಮಿಕೆಯನ್ನು ಅವರ ಮೇಲೆ ಹೇರುವುದು ಎಷ್ಟು ಸಮಂಜಸ - ಹೊರಗಿನ ಸಂಸ್ಥೆ/ವ್ಯಕ್ತಿಗಳು ಅವರ ಜೀವನ ಶೈಲಿಯಲ್ಲಿ ಕೈ ಹಾಕುವುದು ಎಷ್ಟು ಸಮಂಜಸ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳುತ್ತಲೇ ಇರಬಹುದಾದ ಸಾಧ್ಯತೆಗಲನ್ನು ಪರಿಶೀಲಿಸಬೇಕಾಗುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SqesqAs743I/AAAAAAAABGs/rxlI1qtmxCQ/s400/22082009171a.jpg" style="float:left; margin:0 10px 10px 0;cursor:pointer; cursor:hand;width: 400px; height: 215px;" border="0" alt="" id="BLOGGER_PHOTO_ID_5379458117660304242" /&gt;&lt;div&gt;&lt;span class="Apple-style-span"  style="font-size:medium;"&gt;ಉದಾಹರಣೆಗೆ ಅಲ್ಲೇ ಕೆಲಸ ಮಾಡುತ್ತಿರುವ ಸ್ವಯಂಸೇವಾ ಸಂಸ್ಥೆಯ ಇಂಜಿನಿಯರ್ ಒಬ್ಬ ಅವರುಗಳು ಉಪಯೋಗಿಸುವ ಮರದ ಚೂರುಗಳ ಜಾಗಕ್ಕೆ ಒಂದು ಕೈಯಲ್ಲಿ ನಡೆಸಬಹುದಾದ ಲೇಥ್ ಥರದ ಒಂದು ಚೌಕಟ್ಟನ್ನು ರೂಪಿಸಿದ್ದಾನೆ. ಆ ಚೌಕಟ್ಟನ್ನು ಉಪಯೋಗಿಸಿದರರೆ ಮರದ ಚೂರುಗಳನ್ನು ನೆಲಕ್ಕೆ ಕುಟ್ಟುವ ಹಾಗೂ ಅಂಚುಗಳ ನಡುವೆ ಮರದ ದಿಮ್ಮಿಯನ್ನು ಕೂಡಿಸುವ ಕೆಲಸ ಸರಳವಾಗುತ್ತದೆ. ಒಂದಿಷ್ಟು ಸಮಯ ಉಳಿಯುತ್ತದೆ. ವಾಡಾಗಳ ಕುಶಲತೆ ಅರಗಿನ ಬಣ್ಣ ಲೇಪಿಸುವುದರಲ್ಲಿದ್ದರೆ ಮತ್ತೆ ಈ ಹೆರೆಯುವ, ಕೆರೆಯುವ, ಹ್ಯಾಂಡಲ್ಲನ್ನು ಗುಂಡಾಗಿಸುವ ಕೆಲಸವನ್ನು ಯಂತ್ರದಲ್ಲಿಯೇ ಯಾಕೆ ಮಾಡಬಾರದು ಅನ್ನುವ ಪ್ರಶ್ನೆಯನ್ನೂ ಹೊರಗಿನವರು ಕೇಳಬಹುದು. ಆದರೆ ಅಂಥಹ ಸಲಹೆಯನ್ನು ವಾಡಾಗಳು ಒಪ್ಪಿಲ್ಲವಂತೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅವರುಗಳ ಕಲೆಯನ್ನು ಅವರೇ ಗ್ರಹಿಸುವ ರೀತಿಗೂ, ಹೊರಗಿನವರು ಗ್ರಹಿಸುವ ರೀತಿಗೂ ಇರುವ ವ್ಯತ್ಯಾಸದಿಂದಾಗಿ ಹೀಗಾಗುತ್ತದೆಯೇನೋ. ಅವರುಗಳಿಗೆ ಅರಗಿನ ರಂಗನ್ನು ಅಂಟಿಸುವುದು ಎಷ್ಟು ಮುಖ್ಯವಾದ ಕಲೆಗಾರಿಕೆಯೋ, ಇರುವ ಕೊಡಲಿ, ಹಾಗೂ ಚೂಪಾದ ಹೆರೆಯುವ ಯಂತ್ರದಲ್ಲಿ ಅದ್ಭುತವಾದ ನಾಜೂಕುತನವನ್ನು ತರಿಸುವುದೂ ಅಷ್ಟೇ ಕಲೆಗಾರಿಕೆಯ ವಿಷಯ. ಹೊರಗಿನವರಾದ ನಮಗೆ ಯಂತ್ರದಲ್ಲಿ ಆ ಮರವನ್ನು ಆ ಆಕಾರಕ್ಕೆ ತರಲು ಸಾಧ್ಯ ಎನ್ನುವುದು ಗೊತ್ತು. ಆದರೆ ಅದರ ಮೇಲಿನ ಅರಗಿನ ಚಿತ್ತಾರವನ್ನು ನಾವು ಯಂತ್ರದಿಂದ ತರಿಸಲು ಸಾಧ್ಯವಿಲ್ಲ ಅನ್ನುವುದೂ ನಮಗೆ ಮನವರಿಕೆಯಾಗಿದೆ. ಹೀಗಾಗಿ, ಯಂತ್ರದಿಂದಾಗುವ ಕೆಲಸವನ್ನು ಅಲ್ಲಿ ಮಾಡಿಸಿ ಕುಶಲತೆಗೆ ಮಾತ್ರ ವಾಡಾಗಳು ತಮ್ಮ ಸಮಯವನ್ನು ಕಳೆಯಬೇಕೆಂದು ನಮ್ಮಂಥಹ ಹೊರಗಿನವರು ಹೇಳಬಹುದು. ಆದರೆ ಇಲ್ಲಿರುವ ಪ್ರಶ್ನೆ ಅವರು ಮಾರಟ ಮಾಡುವ ವಸ್ತುವಿಗೆ ಸಂಬಂಧಿಸಿದ್ದಲ್ಲ. ಅದು ಅ ವಸ್ತು ತಯಾರಾಗುವ ಪ್ರಕ್ರಿಯೆಗೆ ಸಂಬಂಧಿಸಿದ್ದು. ಇದೇ ವಾದವನ್ನು ನಾವು ಜವಳಿಯ ಕ್ಷೇತ್ರಕ್ಕೆ ಅನ್ವಯಿಸಿದರೆ, ನೇಯ್ಗೆಯನ್ನು ಮಿಲ್ಲಿನಲ್ಲಿ ಮಾಡಿಸಿ, ಅದರ ಮೇಲಿನ ಕಸೂತಿಗೆ ಮಾತ್ರ ಜನರ ಕುಶಲತೆಯನ್ನು ಉಪಯೋಗಿಸಬೇಕು ಎಂದು ವಾದಿಸಿದಂತೆ ಆಗುತ್ತದೆ. ಆದರೂ ನೇಕಾರರಿಗೆ ಕೈಮಗ್ಗ ಕೇವಲ ಬಟ್ಟೆ ನೇಯುವ ರೀತಿ ಮಾತ್ರವಾಗಿರದೇ ಅದು ಜೀವನವನ್ನು ಜೀವಿಸುವ ವಿಧಾನವೇ ಆಗಿದೆ ಅನ್ನುವುದನ್ನು ಮನಗಂಡರೆ, ವಾಡಾಗಳು ಯಂತ್ರದಿಂದ ಮೂರುನಿಮಿಷದಲ್ಲಾಗಬಹುದಾದ ಕೆಲಸಕ್ಕೆ ತಮ್ಮ ಕೈಯಿಂದ ಕೆತ್ತಿ ಅರ್ಧ ಗಂಟೆ ಯಾಕೆ ವ್ಯಯ ಮಾಡುತ್ತಾರೆ ಅನ್ನುವುದನ್ನು ನಾವು ಅರ್ಥಮಾಡಿಕೊಳ್ಳಬಹುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SqetlgSRcEI/AAAAAAAABG0/hQP5LFf68ac/s400/22082009172.jpg" style="float:right; margin:0 0 10px 10px;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5379459139750686786" /&gt;&lt;div&gt;&lt;span class="Apple-style-span"  style="font-size:medium;"&gt;ಅರಗಿನ ರಂಗಿರದ ಮರದ ಕೆತ್ತನೆಯ ಕೆಲಸವನ್ನು ಮಾಡಿ ಕೊಡಿ ಎಂದು ಮಾರುಕಟ್ಟೆಯಲ್ಲಿ ಯಾರೋ ಕೇಳಿದರೆಂದು ಅದನ್ನು ಖುಷಿಯಿಂದ ಮಾಡುವ ಇವರುಗಳು, ಕೆತ್ತನೆಯನ್ನು ಬಿಟ್ಟು ಕೇವಲ ಅರಗಿನ ರಂಗನ್ನು ಹಾಕಿ ಎನ್ನುವುದಕ್ಕೆ ಯಾವರೀತಿಯಲ್ಲಿ ಪ್ರತಿಕ್ರಿಯಿಸಬಹುದು ಅನ್ನುವುದನ್ನು ಊಹಿಸಿಕೊಂಡೇ ಹೊರಗಿನವರು ಅವರಿಗೆ ’ಉತ್ತಮ ಜೀವನ’ದ ಕನಸನ್ನು ’ಮಾರ’ಬೇಕಾಗಿದೆ! ನಮಗೆ ಉತ್ತಮವೆನ್ನಿಸಿದ್ದು ಅವರಿಗೂ ಉತ್ತಮವೆನ್ನಿಸಬೇಕಲ್ಲವೇ!&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈಗಿರುವ ಅವರ ಕರಕುಶಲ ತಂತ್ರಜ್ಞಾನದಲ್ಲಿ ಕೆಲವು ಮಿತಿಗಳ ಅಂತರ್ಗತವಾಗಿ ಇವರುಗಳು ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮಾಡುವ ಮರದ ಉದ್ದ ಹೆಚ್ಚಿನಂಶ ಒಂದು-ಒಂದೂವರೆ ಅಡಿಗಿಂತ ಕಡಿಮೆಯಿರುತ್ತದೆ. ಹೆಚ್ಚೆಂದರೆ ಎರಡು ಮೂರು ಅಡಿಯ ದಿಮ್ಮಿಯಲ್ಲಿ ಕೆಲಸ ಮಾಡಿ ಒಂದು ಸ್ಟೂಲಿನ ಕಾಲನ್ನು ಚಿತ್ತಾರಗಳೊಂದಿಗೆ ಅವರು ಮಾಡಿಯಾರು. ಅವರು ಮಾಡುವ ಕೆಲಸ ಹೆಚ್ಚಾಗಿ ಗುಂಡಾಗಿ ಉದ್ದಕ್ಕಿರುತ್ತದೆ. ಈಗ ಅವರನ್ನು ಹೊಸ ಎಥ್ನಿಕ್ ಮನೆಗಳಿಗೆ ಮರದ ಕಂಬಗಳನ್ನು ರೂಪಿಸುವ ಕೆಲಸವನ್ನು ಮಾಡಲು ಒಂದು ಸ್ವಯಂ ಸೇವಾ ಸಂಸ್ಥೆ ಪ್ರೋತ್ಸಾಹಿಸುತ್ತಿದೆ. ಇದರಿಂದಾಗಿ ಅವರ ಮಾರುಕಟ್ಟೆ ಉತ್ತಮವಾಗಿ ಅರ್ಥಿಕತೆಯೂ ಉತ್ತಮಗೊಂಡೀತು ಅನ್ನುವುದು ಆ ಸಂಸ್ಥೆಯ ನಂಬುಗೆ. ಆದರೆ ಇದಕ್ಕೆ ವಾಡಾಗಳು ತಮ್ಮ ಕೈಕೆಲಸವನ್ನು ಬಿಟ್ಟು ದೊಡ್ಡ ದಿಮ್ಮಿಗಳನ್ನು ಲೇಥಿನ ಮೂಲಕ ಒಂದು ರೂಪಕ್ಕೆ ಹೆರೆಯಬೇಕು, ಆ ನಂತರ ಲೇಥ್ ನಡೆವ ವೇಗದ ಗತಿಯಲ್ಲಿ ಅರಗಿನ ಬಣ್ಣಗಳನ್ನು ಲೇಪಿಸಬೇಕು. ಇದಕ್ಕೆ ಹೊಸ ಅಭ್ಯಾಸ ಬೇಕಾಗುತ್ತದೆ. ವಾಡಾಗಳು ಈ ತಂತ್ರವನ್ನು ಕಲಿಯಲು ರಾಜಿಯಾಗುತ್ತಾರೆಯೇ? ಈ ತಂತ್ರವನ್ನು ಕಲಿತರೆ ಅವರ ಮಾರುಕಟ್ಟೆ ಉತ್ತಮವಾಗುವುದೇ? ಅಕಸ್ಮಾತ್ ಈ ತಂತ್ರಕ್ಕೆ ಶಾಶ್ವತವಾದ ಮಾರುಕಟ್ಟೆಯಿಲ್ಲವೆಂದಾದರೆ ಅವರುಗಳು ಕರಕುಶಲ ಮರದ ಕೆಲಸಕ್ಕೆ ವಾಪಸ್ಸಾಗಲು ತಯಾರಿರುತ್ತಾರೆಯೇ? ಹೊರಗಿನವರಾದ ನಾವುಗಳು ಇದನ್ನೆಲ್ಲಾ ಯೋಚಿಸಿಯೇ ಹೆಜ್ಜೆ ಮುಂದಿಡಬೇಕಾಗುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮಿಕ್ಕವರ ಜೀವನವನ್ನು ’ಉತ್ತಮ’ಗೊಳಿಸುವ ಕೆಲಸ ಸರಳವಾದದ್ದೇನೂ ಅಲ್ಲ!!&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt; &lt;/div&gt;&lt;div&gt;&lt;span class="Apple-style-span" style=" color: rgb(41, 48, 59);  font-weight: bold; line-height: 19px; "&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  font-family:Verdana, sans-serif;font-size:11px;"&gt;&lt;span class="Apple-style-span"  style="font-size:medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/p&gt;&lt;div&gt;&lt;span class="Apple-style-span"  style="color:#333333;"&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-5078310658989605952?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/5078310658989605952/comments/default' title='Post Comments'/><link rel='replies' type='text/html' href='http://shanivara.blogspot.com/2009/09/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/5078310658989605952'/><link rel='self' type='application/atom+xml' href='http://www.blogger.com/feeds/6891898063908056897/posts/default/5078310658989605952'/><link rel='alternate' type='text/html' href='http://shanivara.blogspot.com/2009/09/blog-post.html' title='ವಾಡಾಗಳ ಅರಗಿನರಮನೆ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SqerSLZhgAI/AAAAAAAABGU/iMTb3a-jJrM/s72-c/22082009168.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-2289488705130460839</id><published>2009-08-25T01:02:00.000-07:00</published><updated>2009-08-25T07:19:40.254-07:00</updated><category scheme='http://www.blogger.com/atom/ns#' term='ಪುನರ್ನಿರ್ಮಾಣ'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಗುಜರಾತ್'/><category scheme='http://www.blogger.com/atom/ns#' term='ಭೂಕಂಪ'/><category scheme='http://www.blogger.com/atom/ns#' term='ಕಲೆ'/><category scheme='http://www.blogger.com/atom/ns#' term='ರೋಗನ್'/><category scheme='http://www.blogger.com/atom/ns#' term='ಕಛ್'/><title type='text'>ರೋಗನ್ ಕಲೆ, ಎಷ್ಟು ಬೆಲೆ?</title><content type='html'>&lt;img src="http://1.bp.blogspot.com/_mxWA9ZVkKhQ/SpPyd6M8giI/AAAAAAAABFc/J1AgO7Fn3KU/s400/22082009192.jpg" style="float:right; margin:0 0 10px 10px;cursor:pointer; cursor:hand;width: 257px; height: 400px;" border="0" alt="" id="BLOGGER_PHOTO_ID_5373905376036815394" /&gt;&lt;div&gt;&lt;span class="Apple-style-span"  style="font-size:medium;"&gt;ಗುಜರಾತಿನ ಕಛ್ ಪ್ರಾಂತದಲ್ಲಿ ಆದ ೨೦೦೧ರ ಭೂಕಂಪದ ಕಂಪನಗಳು ಈಗ್ಗೆ ಕಡಿಮೆಯಾಗುತ್ತಾ ಬಂದಿದೆಯೇನೋ.  ಭೂಕಂಪವಾದ ನಂತರ ವಿಶ್ವದ ವಿವಿಧೆಡೆಗಳಿಂದ ಕಛ್ ಪ್ರಾಂತಕ್ಕೆ ಅನೇಕ ರೀತಿಯ ಅನುದಾನಗಳು ಬಂದುವು. ನಾನಾ ರೀತಿಯ ಸಂಸ್ಥೆಗಳು ಭೂಕಂಪದ ತಕ್ಷಣದ ದಿನಗಳಲ್ಲಿ ಆ ಜಿಲ್ಲೆಗೆ ಬಂದು ಗ್ರಾಮಗಳನ್ನು ದತ್ತು ತೆಗೆದು ಆ ಪ್ರಾಂತದ ಪುನರ್ನಿರ್ಮಾಣಕ್ಕೆ ಕೈಕೈ ಕೂಡಿಸಿದುವು. ಆದರೆ ಎಂಟು ವರ್ಷಗಳ ನಂತರ ಆ ಪ್ರಾಂತದ ಜನ ಹೇಗೆ ಜೀವಿಸುತ್ತಿದ್ದಾರೆ? ಭೂಕಂಪದಿಂದ ತತ್ತರಿಸಿದ ಹಲವು ಸಮುದಾಯಗಳು ಈಗ ಜೀವನ ಹೇಗೆ ನಡೆಸುತ್ತಿವೆ? ಈ ಎಲ್ಲ ಸಹಾಯ ಮತ್ತು ಒಳ್ಳೆಯತನದ ಫಲಿತವಾಗಿ ಏನಾದರೂ ಆಗಿದೆಯೇ ಅನ್ನುವುದು ಕುತೂಹಲದ ಮಾತು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಕಛ್ ಜಿಲ್ಲೆಯ, ನಕತ್ರಾಣ ತಾಲೂಕಿನ ನಿರೋನಾ ಗ್ರಾಮದಲ್ಲಿ ಒಂದೇ ಕುಟುಂಬ ’ರೋಗನ್’ ಅನ್ನುವ ಕಲಾಪ್ರಕಾರವನ್ನು ಅಭ್ಯಸಿಸುತ್ತಾ ಬಂದಿದೆ. ರೋಗನ್ ಕಲೆ ಅಪರೂಪದ್ದು, ಹಾಗೂ ಭೂಕಂಪ ಆಗದಿದ್ದರೆ ಬಹುಶಃ ಅದು ನಮಗೆ ದೃಷ್ಟಿಗೆ ಬೀಳುತ್ತಿರಲಿಲ್ಲವೇನೋ. ಮೊದಲಿಗೆ ಹರಳೆಣ್ಣೆಗೆ ಹಲವು ಸಹಜ-ಶಿಲಾವರ್ಣವನ್ನು ಸೇರಿಸಿ ಎರಡುದಿನಗಳ ಕಾಲ ಭಿನ್ನ ಭಿನ್ನ ರೀತಿಯಲ್ಲಿ ಕುದಿಸಿ ಬಣ್ಣದ ದಪ್ಪ ಲೋಳೆಯನ್ನು ತಯಾರಿಸಬೇಕು. ಆ ಲೋಳೆಯನ್ನು ಅಂಗೈಯಲ್ಲಿ ಬಳಿದು ಆ ಬೊಟ್ಟಿನಿಂದ ಒಂದು ಸ್ಟೀಲಿನ ಕಡ್ಡಿಯಲ್ಲಿ - ಒಂದು ತುಂಡು ಬಟ್ಟೆಯ ಮೇಲೆ - ಒಂದು ಬದಿಗೆ ಮಾತ್ರ ಅದ್ಭುತ ಚಿತ್ರ ಬರುವಂತೆ ಕುಸುರಿಕಲೆ ಮಾಡಬೇಕು. ನಂತರ ಆ ಬಟ್ಟೆಯನ್ನು ಅರ್ಧಕ್ಕೆ ಮಡಚಿ ಎದುರಿನ ಬದಿಗೂ ಇದೇ ಕುಸುರಿ ಕಲೆಯ ನಕಲು ಬರುವಂತೆ ಮಾಡಬೇಕು. ನಾಲ್ಕಾರು ಘಂಟೆ ಬಿಸಿಲಲ್ಲಿ ಒಣಗಿಸಿದಾಗ ಒಂದು ಘಟ್ಟದ ಕೆಲಸ ಮುಗಿಯುತ್ತದೆ. ಈ ಅದ್ಭುತ ಕಲೆಯನ್ನು ಖತ್ರಿ-ದೌಡ್ ಸಂಸಾರದವರು [ಅಬ್ದುಲ್ ಗಫೂರ್, ಆರಬ್ ಹಾಶಮ್, ಸುಮರ್] ಮುಂದುವರೆಸುತ್ತಾ ಬಂದಿದ್ದಾರೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಇದರಲ್ಲಿ ಇರುವ ಕ್ಲಿಷ್ಟತೆ ನಮಗೆ ಅರ್ಥವಾಗುವುದು ಅಲ್ಲಿರುವ ಕಲೆಯ ವಿವರಗಳನ್ನು ಹಾಗೂ ಅವುಗಳ ವರ್ಣಗಳನ್ನು ಗಮನಿಸುವುದರಿಂದ. ಒಂದು ಬಾರಿಗೆ ಒಂದೇ ವರ್ಣವನ್ನು ಲೇಪಿಸಬೇಕು. ಅದು ಒಣಗಿದ ನಂತರ ಎರಡನೆಯ ವರ್ಣ. ಹಾಗೂ ಎರಡು ಬಾರಿಯೂ ಬಟ್ಟೆ ಮಡಚುವಾಗ ಏರುಪೇರಾಗದಂತೆ ಮಡಚಬೇಕು. ಎರಡು ವರ್ಣಗಳನ್ನು ತುಂಬಿದ ನಂತರ ಈ ಮಡಚುವ ಪ್ರಕ್ರಿಯೆ ಕಷ್ಟದ್ದಾಗುತ್ತದಾದ್ದರಿಂದ, ಮಿಕ್ಕ ವರ್ಣಗಳನ್ನೂ ವಿವರಗಳನ್ನೂ ನೇರವಾಗಿ ತುಂಬಿ ಒಣಗಿಸಬೇಕು. ಇಂಥದೊಂದು ಕಲಾಕೃತಿಯನ್ನು ತಯಾರಿಸಲು ನಾಲ್ಕು ದಿನಗಳಿಂದ ಹಲವು ತಿಂಗಳುಗಳ ವರೆಗಿನ ಕಾಲ ಹಿಡಿಯಬಹುದು!&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಭೂಕಂಪಕ್ಕೆ ಮುನ್ನವೂ ಬಹುಶಃ ಖತ್ರಿ-ದೌಡ್ ಸಂಸಾರ ಈ ಕಲೆಯನ್ನೇ ಆಧಾರವಾಗಿರಿಸಿಕೊಂಡು ಜೀವಿಸಿರಬೇಕು. ಅಬ್ದುಲ್ ಗಫೂರ್‌ಗೆ ೧೯೯೭ರಲ್ಲಿ ರಾಷ್ಟ್ರೀಯ ಪುರಸ್ಕಾರ ಬಂದಿತ್ತು. ಅರಬ್ ಹಾಶಮ್‍ಗೆ ಇನ್ನೂಮೊದಲು ೧೯೯೧ರಲ್ಲಿ ರಾಜ್ಯಪ್ರಶಸ್ತಿ ಬಂದಿತ್ತು. ಸುಮರ್ ದೌಡ್‌ಗೆ ಮಾತ್ರ ಭೂಕಂಪದ ನಂತರ ೨೦೦೩ರಲ್ಲಿ ರಾಜ್ಯ ಪ್ರಶಸ್ತಿ ಬಂದಿದೆ. ಮೂರೂ ಜನರನ್ನು ಸರಕಾರ ಹಾಗೂ ಮಾರುಕಟ್ಟೆ ಗುರುತಿಸಿದೆ. ಇದು ಸಾಲದ್ದಕ್ಕೆ ಈ ಕಲೆ ನಿರ್ನಾಮವಾಗಬಾರದೆಂದು ಬಯಸುವ ಹಿತೈಷಿಗಳು ರೋಗನ್ ಕಲಾಕೃತಿಗಳನ್ನು ಕೊಂಡು ಅದಕ್ಕೆ ಮಾರುಕಟ್ಟೆಯನ್ನೊದಗಿಸುತ್ತಾ ಬಂದಿದ್ದಾರೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ರೀತಿಯ ಕಲಾವಿದರಿಗೆ ಹೊರಗಿನ ಸಹಾಯ - ಆ ಕಲೆ ಅಳಿಯದಂತೆ ಉಳಿಸುವ ಕೆಲಸವನ್ನು ಯಾವರೀತಿಯಲ್ಲಿ ಮಾಡಬಹುದು? ಮಿಕ್ಕೆಲ್ಲ ರೀತಿಯ ವಿಕಾಸ ಕಾರ್ಯದಲ್ಲಿ ಉತ್ತಮ ತಂತ್ರಜ್ಞಾನವನ್ನು ಉತ್ತಮ ಡಿಸೈನುಗಳನ್ನು ಅಳವಡಿಸಿ ಅವುಗಳನ್ನು ಆಧುನಿಕಗೊಳಿಸಬಹುದು. ಆದರೆ ಒಂದು ಕಲಾಪ್ರಕಾರವನ್ನು ಆಧುನಿಕಗೊಳಿಸಲು ಸಾಧ್ಯವೇ? ಈ ಪ್ರಶ್ನೆ ಎದ್ದಾಗ ಹೊರಗಿನಿಂದ ಆಗಬಹುದಾದ ಸಹಾಯ ಒಂದೇ - ಈ ಇಂಥ ಕಲೆಗೆ ಒಂದು ಮಾರುಕಟ್ಟೆ ಮತ್ತು ಅದರದೇ ವ್ಯಕ್ತಿತ್ವ ಮತ್ತು ಪ್ರತ್ಯೇಕತೆಯನ್ನು ಗುರುತಿಸಬಲ್ಲ ಸ್ಥಾನಮಾನಗಳನ್ನು ಒದಗಿಸುವುದರಿಂದ ಮಾತ್ರ ಒಂದು ರೀತಿಯ ಸಹಾಯ ಮಾಡಬಹುದು. ಕಛ್‍ನಲ್ಲಿ ಆಗಿರುವುದೂ ಅದೇ. ರೋಗನ್ ಕಲೆಗೆ ಒಂದು ಖ್ಯಾತಿ ಭೂಕಂಪದ ನಂತರ ಬಂದಿದೆ. ಅಲ್ಲಿಗೆ ಬಂದಿರುವ ಅನೇಕ ಸಂಸ್ಥೆಗಳು, ಹಾಗೂ ಅನೇಕ ವಿದೇಶೀ ಪ್ರವಾಸಿಗಳ ಆಗಮನದ ಫಲವಾಗಿ ಖತ್ರಿ-ದೌಡ್ ಸಂಸಾರಕ್ಕೆ ಒಳ್ಳೆಯ ಮಾರುಕಟ್ಟೆ ದೊರೆತಿದೆ.  ಈಚೆಗೆ ಇಫ್ಕೋ ಸಂಸ್ಥೆ ವರ್ಷಕ್ಕೆ ಇಂತಿಷ್ಟು ಕಲಾಕೃತಿಗಳನ್ನು ಕೊಳ್ಳುವ ಭರವಸೆ ನೀಡಿದೆಯಂತೆ. ಹೀಗಾಗಿ ಈ ಕಲೆಯನ್ನು ನಶಿಸುವುದರಿಂದ ಬಚಾವು ಮಾಡುವುದರಲ್ಲಿ, ಇದಕ್ಕೆ ಒಂದು ವ್ಯಕ್ತಿತ್ವವನ್ನು ನೀಡುವುದರಲ್ಲಿ ಭೂಕಂಪದ್ದೂ ಒಂದು ಪಾತ್ರವಿದೆ!&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SpPyEgXwsBI/AAAAAAAABFU/zX9dQ85RHU4/s400/22082009197.jpg" style="float:left; margin:0 10px 10px 0;cursor:pointer; cursor:hand;width: 300px; height: 400px;" border="0" alt="" id="BLOGGER_PHOTO_ID_5373904939606126610" /&gt;&lt;div&gt;&lt;span class="Apple-style-span"  style="font-size:medium;"&gt;ಆದರೆ ಭೂಕಂಪದ ನಂತರದ ಅನುಕಂಪ ಮತ್ತು ’ಸಹಾಯ’ ಎಷ್ಟುದಿನಗಳ ಕಾಲ ಉಳಿಯುವುದು ಅನ್ನುವುದು ಯೋಚಿಸಬೇಕಾದ ಮಾತು. ಹಾಗೆ ನೋಡಿದರೆ ೨೦೦೧ರ ನಂತರದ ಕಛ್‍ನ ಅರ್ಥವ್ಯವಸ್ಥೆ ’ನಿಜ’ವಾದ ಅರ್ಥವ್ಯವಸ್ಥೆಯೇ ಅಲ್ಲ. ಕಛ್ ಪ್ರಾಂತ ಕಲೆಗಾರಿಕೆಗೆ ಪ್ರಖ್ಯಾತಿಯನ್ನು ಪಡೆದಿತ್ತು. ಅಲ್ಲಿ ಮನೆ ಕಟ್ಟಿದರೆ ಗೋಡೆಯ ಮೇಲೆ ಕುಸುರಿ ಕೆಲಸ, ದೇವಸ್ಥಾನಗಳ ಮೇಲೆ ಎಲ್ಲಿಗಿಂತಲೂ ಹೆಚ್ಚು ರಂಗು, ಬಟ್ಟೆಗಳ ಬಣ್ಣಗಳೂ ಭವ್ಯವಾದವೇ, ಕಡೆಗೆ ಒಂದು ಕುರ್ಚಿ ಮೇಜನ್ನು ಮಾಡಿದರೂ ಅದರ ಮೇಲೆ ನಾಲ್ಕಾರು ಚಿತ್ತಾರಗಳು. ಹೀಗಾಗಿ ಭೂಕಂಪದ ನಂತರ ಆ ಪ್ರಾಂತದ ಪುನರ್ನಿಮಾಣಕ್ಕಾಗಿ ಬಂದವರೆಲ್ಲಾ, ಅಲ್ಲಿಯ ಕಲೆಗೆ ಒಂದು ಮಾರುಕಟ್ಟೆಯನ್ನು ಒದಗಿಸಲು ಪ್ರಯತ್ನಿಸಿದವರೇ. ಒಳ್ಳೆಯ-ಕೆಟ್ಟ ಸಾಧಾರಣ ಅನ್ನುವ ಪ್ರಮೇಯವಿಲ್ಲದೆಯೇ ಎಲ್ಲ ಕಲಾಪ್ರಕಾರಗಳಿಗೂ ಇದ್ದಕ್ಕಿದ್ದಂತೆ ಒಂದು ಮಾರುಕಟ್ಟೆ ಉದ್ಭವವಾಯಿತು. ಈಗ ಎಂಟು ವರ್ಷಗಳ ನಂತರ, ಪುನರ್ನಿರ್ಮಾಣಕ್ಕಾಗಿ ಬಂದ್ದಿದ ಎಲ್ಲ ಸಹಾಯಕ ಸಂಸ್ಥೆಗಳೂ [ಏಡ್ ಏಜೆನ್ಸಿ] ಅಲ್ಲಿಂದ ಒಂದೊಂದಾಗಿ, ಕ್ರಮಕ್ರಮೇಣ ಹೊರಬೀಳುವ ಪ್ರಕ್ರಿಯೆಯಲ್ಲಿರುವಾಗ ಈ ಸ್ಥಳೀಯ ಕಲೆಗೆ ಮಾರುಕಟ್ಟೆಯೊಂದಿಗಿದ್ದ ಕೊಂಡಿ ಹೇಗೆ ಉಳಿಯುತ್ತದೆ ಮತ್ತು ಬೆಳೆಯುತ್ತದೆ ಅನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಖತ್ರಿ-ದೌಡ್ ಸಂಸಾರ ಭೂಕಂಪದ ನಂತರ ತೆರೆದುಕೊಂಡ ಮಾರುಕಟ್ಟೆಯ ಲಾಭವನ್ನು ಪಡೆದಿದ್ದಾರೆ. ಇಂದು ಅವರ ರೋಗನ್ ಕಲಾಕೃತಿಯ ಬೆಲೆ ರೂ.೨,೦೦೦ದಿಂದ ಪ್ರಾರಂಭವಾಗಿ ಎರಡೂವರೆ ಲಕ್ಷದ ವರೆಗೆ ಮುಟ್ಟಿದೆ. ರೋಗನ್ ಕಲೆಯ ಬಗ್ಗೆ ಅನೇಕ ಪತ್ರಿಕೆಗಳಲ್ಲಿ ಲೇಖನಗಳೂ ಬಂದು ಈಗ ಈ ಸಂಸಾರಕ್ಕೆ ಟೂರಿಸ್ಟ್ ಮಾರುಕಟ್ಟೆ ದೊರೆತಿದೆ. ಈ ಮಾರುಕಟ್ಟೆಯ ಫಲಿತವೂ ಗಮ್ಮತ್ತಿನದ್ದು. ಅವರನ್ನು ನೋಡಲು ನಾನು ನಿರೋನಾಗೆ ಹೋದಾಗ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳನ್ನೂ ರಾಜ್ಯ-ರಾಷ್ಟ್ರ ಪ್ರಶಸ್ತಿಗಳನ್ನೂ ತೋರಿಸಿದ ಆ ಸಂಸಾರ, ತಮ್ಮ ಕಲೆಯ ಬಗ್ಗೆಗೂ ಮಾತನಾಡಿತು. ಆದರೆ ೨೦೦೫ರಲ್ಲಿ ಬಂದ ಒಂದು ಇಂಡಿಯಾ ಟುಡೇ ಲೇಖನದಲ್ಲಿ ಅವರ ಕೈಯಿಂದ ಒಂದು ತಿದ್ದುಪಡಿ ಕಂಡಿತ್ತು - ಲೇಖನದ ಒಂದು ಭಾಗ ಇಂತಿದೆ:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SpPwpw8uFSI/AAAAAAAABFM/okreG8du3cs/s400/22082009207.jpg" style="float:right; margin:0 0 10px 10px;cursor:pointer; cursor:hand;width: 173px; height: 400px;" border="0" alt="" id="BLOGGER_PHOTO_ID_5373903380688016674" /&gt;&lt;div&gt;&lt;span class="Apple-style-span"  style="font-size:medium;"&gt;"ಹೂವಿನ ಚಿತ್ತಾರಗಳು, ಪ್ರಾಣಿಗಳು ಹಾಗೂ ಹಳೆಯ ಶಾಸ್ತ್ರೀಯ ಕಟ್ಟಡಗಳು ಈ ಕಲಾವಿದರ ಪ್ರಮುಖ ಆಸಕ್ತಿಯ ಪ್ರತೀಕಗಳು. ಒಂದು ಚಿತ್ರ ಮುಗಿಸಲು ಮೂರು ತಿಂಗಳ ಕಾಲವೂ ಹಿಡಿಯಬಹುದು. ರೋಗನ್ ಕಲೆಯ ಚಿತ್ರಕ್ಕೆ ರೂ.೮,೦೦೦ದಿಂದ ರೂ.೧೨,೦೦೦ರದ ವರೆಗೆ ಬೆಲೆ ಬರಬಹುದು. ಇತ್ತೀಚೆಗೆ ಮಾರಾಟವಾದ ’ಜೀವನ ವೃಕ್ಷ’ಕ್ಕೆ ರೂ.೧೮,೦೦೦ರದ ಬೆಲೆ ಬಂತು." &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಲೇಖನವೇನೋ ಚೆನ್ನಾಗಿಯೇ ಇತ್ತು. ಆದರೆ ಖತ್ರಿ-ದೌಡ್ ಸಂಸಾರದಲ್ಲಿ ಇದ್ದ ಇಂಡಿಯಾ ಟುಡೇದ ಪ್ರತಿಯಲ್ಲಿ ೧೮,೦೦೦ ವನ್ನು ಪೂರ್ತಿಯಾಗಿ ಕರ್ರಗಾಗಿಸಿ ಆ ಜಾಗದಲ್ಲಿ ರೂ.೧,೫೦,೦೦೦ ಎಂದು ಕೈಯಲ್ಲಿ ಬರೆಯಲಾಗಿತ್ತು. ಹೆಚ್ಚು ಹೆಚ್ಚು ಗ್ರಾಹಕರು ಬರುತ್ತಿದ್ದಂತೆ ಈ ಅಪರೂಪದ ಕಲೆಯ ಜಟಿಲತೆಯೂ ಹೆಚ್ಚಾಗುತ್ತಾ ಹೋಗಿರಬಹುದು ಅದಕ್ಕೆ ಮಾರುಕಟ್ಟೆಯೂ ಜಾಸ್ತಿಯಾಗುತ್ತಾ ಹೋಗಿರಬಹುದು. ಆದರೆ ಕೆಲಸ ಮಾಡುತ್ತಿರುವವರು ಈ ಖತ್ರಿ-ದೌಡ್ ಸಂಸಾರದವರು ಮಾತ್ರ. ಪುನರ್ನಿರ್ಮಾಣದ ಫಲಿತ ಇಲ್ಲಿನ ಜನರಿಗೆ ತಲುಪಿದೆಯೇ ಅನ್ನುವ ಪ್ರಶ್ನೆಗೆ ಇದು ಒಂದು ಒಳ್ಳೆಯ ಉದಾಹರಣೆ ಅನ್ನಬಹುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಆದರೆ ನನ್ನ ಯೋಚನೆ ಇಷ್ಟೇ. ಈ ಎಂಟು ವರ್ಷಗಳಲ್ಲಿ ಇದ್ದ ಸಹಾಯಕ ಸಂಸ್ಥೆಗಳು ಇಲ್ಲಿಂದ ಹೊರಟ ಮೇಲೆ, ಪ್ರವಾಸಿಗಳ ಸಂಖ್ಯೆ ಕಡಿಮೆಯಾದ ಮೇಲೆ, ಇನ್ನೈದು ವರ್ಷಗಳ ನಂತರ ಖತ್ರಿ-ದೌಡ್ ಸಂಸಾರದ ಕೆಲಸಕ್ಕೆ ಇಷ್ಟೇ ಬೆಲೆ ದಕ್ಕಬಹುದೇ? ಅದೇ ರೀತಿಯ ಬೆಲೆ ದಕ್ಕುವುದಾದರೆ ಹೆಚ್ಚು ಜನ ಈ ರೋಗನ್ ಕಲೆಯನ್ನು ಅಭ್ಯಾಸ ಮಾಡಬಹುದೇ? ಅಥವಾ ಮಾರುಕಟ್ಟೆ ಕುಸಿದು ಈ ಕಲೆ ಕ್ಷೀಣಿಸಬಹುದೇ? ಇನ್ನೂ ಹೊರಗಿನವರ ಆಸಕ್ತಿಯಿರುವ ಈ ಸಮಯದಲ್ಲಿ ಇದಕ್ಕೆ ಸುಲಭ ಉತ್ತರವಿಲ್ಲ. ಆದರೆ ಪುನರ್ನಿರ್ಮಣದ ಅತಿವೃಷ್ಟಿಯನಂತರ ಕಛ್ ಈಗ ಸಮಾನ್ಯ ಸ್ಥಿತಿಗೆ ನಿಧಾನವಾಗಿ ಮರಳುತ್ತಿದೆ. ರೋಗನ್ ಕಲೆಯ ಭವಿಷ್ಯ ಹಾಗೂ ಖತ್ರಿ-ದೌಡ್ ಸಂಸಾರದ ಕಲಾನೈಪುಣ್ಯ ಮತ್ತು ಅದರಿಂದ ಬರುತ್ತಿರುವ ಹಣದ ಪರಿಮಾಣವನ್ನು ನಾವು ಒಂದೈದು ವರ್ಷಗಳ ನಂತರ ಅಧ್ಯಯನ ಮಾಡಿದಾಗ ಈ ಅತಿವೃಷ್ಟಿಯ ಪೂರ್ಣ ಪರಿಣಾಮ ನಮಗೆ ಅರ್ಥವಾಗಬಹುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"   style=" color: rgb(41, 48, 59);  font-weight: bold; line-height: 19px; font-family:Verdana;font-size:13px;"&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  font-family:Verdana, sans-serif;font-size:11px;"&gt;&lt;span class="Apple-style-span"  style=" ;font-size:medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/p&gt;&lt;div&gt;&lt;span class="Apple-style-span"   style="font-size:130%;color:#333333;"&gt;&lt;span class="Apple-style-span"  style="font-size:16px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-2289488705130460839?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/2289488705130460839/comments/default' title='Post Comments'/><link rel='replies' type='text/html' href='http://shanivara.blogspot.com/2009/08/blog-post_25.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/2289488705130460839'/><link rel='self' type='application/atom+xml' href='http://www.blogger.com/feeds/6891898063908056897/posts/default/2289488705130460839'/><link rel='alternate' type='text/html' href='http://shanivara.blogspot.com/2009/08/blog-post_25.html' title='ರೋಗನ್ ಕಲೆ, ಎಷ್ಟು ಬೆಲೆ?'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_mxWA9ZVkKhQ/SpPyd6M8giI/AAAAAAAABFc/J1AgO7Fn3KU/s72-c/22082009192.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-7603300117252099366</id><published>2009-08-11T16:06:00.000-07:00</published><updated>2009-08-11T16:53:58.163-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಮ್ಯಾಗ್ಸಸೇ'/><category scheme='http://www.blogger.com/atom/ns#' term='ವಿಜಯ್ ಮಹಾಜನ್'/><category scheme='http://www.blogger.com/atom/ns#' term='ಪ್ರದಾನ್'/><category scheme='http://www.blogger.com/atom/ns#' term='ದೀಪ್ ಜೋಶಿ'/><title type='text'>ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ</title><content type='html'>&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;img src="http://3.bp.blogspot.com/_mxWA9ZVkKhQ/SoIAUHjaN6I/AAAAAAAABEU/IGd6ZpVnrOw/s400/Deep-Joshi.jpg" style="float:left; margin:0 10px 10px 0;cursor:pointer; cursor:hand;width: 252px; height: 268px;" border="0" alt="" id="BLOGGER_PHOTO_ID_5368854051404003234" /&gt;&lt;div&gt;&lt;span class="Apple-style-span"  style="font-size:medium;"&gt;ಏಶಿಯಾದ ನೊಬೆಲ್ ಎಂದೇ ಪ್ರಖ್ಯಾತವಾಗಿರುವ ರ್‍ಯಾಮನ್ ಮ್ಯಾಗಸಸೇ ಪುರಸ್ಕಾರವನ್ನು ಈ ಬಾರಿ ಪಡೆದವರಲ್ಲಿ ಭಾರತೀಯ ದೀಪ್ ಜೋಶಿ ಸಹ ಸೇರಿದ್ದಾರೆ. ಎಂದೂ ತಮ್ಮ ಧ್ವನಿಯನ್ನು ಏರಿಸದ, ಬೆಳ್ಳಿಗಡ್ಡಧಾರಿ, ಒಂದು ಥರದಲ್ಲಿ ಋಷಿಯ ಅವತಾರದಂತಿರುವ ಹಿರಿಯ ದೀಪ್‍ಗೆ ಈ ಪುರಸ್ಕಾರ ಬಂದದ್ದು ಸಹಜವೂ ಸಮರ್ಪಕವೂ ಆಗಿದೆ. ಯಾವ ಆರ್ಭಟವೂ ಇಲ್ಲದೇ, ಎಲ್ಲವನ್ನೂ ಒಂದು ಸ್ಪಷ್ಟ ಆಲೋಚನೆ, ದೂರದರ್ಶಿತ್ವದಿಂದ ಯೋಜನಾಬದ್ಧವಾಗಿ ಕಾರ್ಯರೂಪಕ್ಕಿಳಿಸಿರುವ ದೀಪ್‍ ಒಂದು ರೀತಿಯಿಂದ ಅಜಾತ ಶತ್ರು. ಅವರ ಬಗ್ಗೆ ಕುಹಕದ ಧ್ವನಿಯಾಗಲೀ, ಬೇಸರದ ಧ್ವನಿಯಾಗಲೀ ನಾನು ಈ ವರೆಗೆ ಕೇಳಿಯೇ ಇಲ್ಲ. ಆದರೆ ದೀಪ್ ಜೋಶಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ನಾವು ಆತನ ಜೀವನದಲ್ಲಿ ಹಣಕಿಹಾಕದೇ ಆತನ ಕೆಲಸ ಮತ್ತು ಆತ ನಡೆಸಿದ ಸಂಸ್ಥೆಯ ನಿಲುವನ್ನು ಅರ್ಥಮಾಡಿಕೊಳ್ಳುವುದರಲ್ಲಿಯೇ ಮ್ಯಾಗಸಸೆಯ ಮಹತ್ವವೂ ಇದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಮೂಲತಃ ದೀಪ್ ನಡೆಸಿದ್ದ ಪ್ರದಾನ್ [Professional Assistance for Development Action] ಅನ್ನುವ ಸಂಸ್ಥೆಯ ಮೂಲಸೆಲೆ ಹುಟ್ಟಿದ್ದು ವಿಜಯ್ ಮಹಾಜನ್ ಅವರ ಮನಮಸ್ತಕದಲ್ಲಿ. ವಿಜಯ್ ಐಐಎಂ, ಅಹಮದಾಬಾದಿನಲ್ಲಿ ಓದುತ್ತಿದ್ದ ಕಾಲದಲ್ಲಿ ಅಲ್ಲಿನ ಮೊದಲ ನಿರ್ದೇಶಕರಾಗಿದ್ದ ರವಿ ಮಥಾಯಿಯಿಂದ ಬಹಳವೇ ಪ್ರಭಾವಿತರಗಿದ್ದರು. ರವಿ ತಮ್ಮ ೩೮ನೇ ವಯಸ್ಸಿನಲ್ಲಿ ಐಐಎಂನ ಪ್ರಥಮ ಪೂರ್ಣಾವಧಿ ನಿರ್ದೇಶಕರಾಗಿ ನಿಯಮಿತಗೊಂಡರು. ೪೫ನೇ ವಯಸ್ಸಿಗೆ ಆತ ಆ ಪದವಿಯನ್ನು ತ್ಯಜಿಸಿ ಸಾಧಾರಣ ಪ್ರೊಫೆಸರ್ ಆಗಿ ಅಲ್ಲಿ ಮುಂದುವರೆದರು. ಆಗ ಅವರು ರಾಜಾಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ತೊಗಲು ಕಾರ್ಮಿಕರನ್ನು ಒಟ್ಟುಗೂಡಿಸಿ ಅವರ ಉತ್ಪತ್ತಿಗೆ ಮಾರುಕಟ್ಟೆಯನ್ನು ಹುಡುಕಿಕೊಡುವ - ಆಕ್ಷಣ್ ರಿಸರ್ಚ್ ಮಾಡುತ್ತಿದ್ದರು. ವಿಜಯ್ ರವಿಯ ವಿಕಾಸದ ಕೆಲಸದಿಂದಲೂ, ಹಾಗೂ ಅವರು ತಮ್ಮ ಪದವಿಯನ್ನು ಕಿರಿವಯಸ್ಸಿನಲ್ಲಿಯೇ ಕೈಬಿಟ್ಟು ಬೇರೆ ಅರ್ಥಗಭಿತ ಕೆಲಸವನ್ನು ಹುಡುಕಿ ಹೊರಟಿದ್ದನ್ನೂ ಕಂಡು ಪ್ರಭಾವಿತರಾದರು. ಹೀಗಾಗಿ ಐಐಎಂನಿಂದ ಪಾಸಾದ ಕೂಡಲೇ ವಿಜಯ್ ಯಾವುದೇ ಕಾರ್ಪೊರೇಟ್ ಕೆಲಸವನ್ನು ಹುಡುಕದೇ ಸೀದಾ ಬಿಹಾರಕ್ಕೆ ಒಂದು ಸ್ವಯಂ ಸೇವಾಸಂಸ್ಥೆಯ ಜೊತೆ ಕೆಲಸ ಮಾಡಲು ಹೊರಟರು.&lt;/span&gt;&lt;/div&gt;&lt;div&gt;&lt;img src="http://4.bp.blogspot.com/_mxWA9ZVkKhQ/SoIAyTTGqxI/AAAAAAAABEc/IeadguZF1dk/s400/Vijay-Mahajan.jpg" style="float:right; margin:0 0 10px 10px;cursor:pointer; cursor:hand;width: 386px; height: 400px;" border="0" alt="" id="BLOGGER_PHOTO_ID_5368854569952914194" /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಸ್ವಯಂ ಸೇವಾ ಸಂಸ್ಥೆಗಳ ಜೊತೆಗೆ ಕೆಲಸ ಮಾಡಿದ ವಿಜಯ್‌ಗೆ ತಿಳಿದ ಮೊದಲ ವಿಚಾರವೆಂದರೆ, ಈ ಥರದ ಸಂಸ್ಥೆಗಳಲ್ಲಿ ಒಳಿತು ಮಾಡಬೇಕೆಂಬ ತೀವ್ರ ಬಯಕೆಯಿರುವ ಹೃದಯವಂತರಿರುತ್ತಾರೆ. ಆದರೆ ಅವರುಗಳಿದೆ ಆಧುನಿಕ ನಿರ್ವಹಣಾ ತಂತ್ರಗಳ ಪರಿಚಯವಿರುವುದಿಲ್ಲವಾದ್ದರಿಂದ, ಅವರುಗಳ ಕೆಲಸ ಒಂದು ಸೀಮಿತ ಪರಧಿಯಲ್ಲಿದ್ದುಬಿಡುತ್ತದೆ. ಒಂದು ರೀತಿಯಲ್ಲಿ ಒಳಿತುಮಾಡುವ ಸ್ವಯಂಸೇವಾ ಸಂಸ್ಥೆಗಳ ಹೃದಯವಂತಿಕೆಗೂ, ನಿರ್ವಹಣಾತಂತ್ರಗಳನ್ನು ತಿಳಿದ ಐಐಎಂನಂತಹ ’ಬುದ್ಧಿವಂತ’ರ ಪರಿಣಿತಿಗೂ ಬೆಸುಗೆ ಹಾಕಿದರೆ ವಿಕಾಸದ ಪರಿಭಾಷೆಯನ್ನೇ ಬದಲಾಯಿಸಬಹುದೆಂದು ವಿಜಯ್ ನಂಬಿದ್ದರು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೀಗೆ, ೧೯೮೩ರಲ್ಲಿ ಪ್ರದಾನ್ ವಿಜಯ್ ಮಹಾಜನ್ ಅವರ ನೇತೃತ್ವದಲ್ಲಿ ಜನ್ಮ ತಾಳಿತು. ಆಗಿನ ದಿನಗಳಲ್ಲಿ ವಿಜಯ್ ತಮ್ಮಂತೆಯೇ ಇದ್ದ ಇತರರನ್ನೂ ತಮ್ಮ ಜೊತೆಗೂಡಿಸಿಕೊಂಡರು - ಈಗ ಧಾನ್ ಫೌಂಡೇಷನ್ ನಡೆಸುವ ವಾಸಿಮಲೈ, ಬೆಂಗಳೂರಿನ ವಿದ್ಯಾಪೋಷಕ/ಪ್ರೇರಣಾ ಸಂಸ್ಥೆಯ ಪ್ರಮೋದ್ ಕುಲಕರ್ಣಿ, ಐಐಟಿಯಿಂದ ಆಗಷ್ಟೇ ಹೊರಬಿದ್ದಿದ್ದ ಅಚಿಂತ್ಯ ಘೋಷ್, ಐಐಎಂ ಸಹಪಾಠಿ ವೇದ್ ಆರ್ಯ - ಹೀಗೆ ಈ ಆಲೋಚನಾಲಹರಿಯನ್ನು ಹೊತ್ತ ಜನರ ಒಂದು ಗುಂಪು ಒಂದಾಗಿದ್ದರು. ಈ ಸಂಸ್ಥೆಯ ಮೂಲ ಪ್ರವರ್ತಕರಲ್ಲಿ ಎಲ್ಲರೂ ಸಮಾನರು. ಎರಡೆರಡು ವರ್ಷಗಳ ನಾಯಕತ್ವವನ್ನು ಅವರುಗಳು ನಿರ್ವಹಿಸಿ ಮತ್ತೆ ವಿಕಾಸದ ಕೆಲಸದಲ್ಲಿ ತೊಡಗುವುದು ಎನ್ನುವಂತಹ ಪ್ರಕ್ರಿಯೆಯನ್ನು ಅವರ ನಾಯಕತ್ವದ ಸೂತ್ರದಲ್ಲಿ ಅಳವಡಿಸಲಾಯಿತು. ಆಗ ದೀಪ್ ಜೋಶಿ ಫೋರ್‍ಡ್ ಫೌಂಡೇಷನ್  ಅನ್ನುವ ಅನುದಾನಗಳನ್ನು ನೀಡುವ ಸಂಸ್ಥೆಯಲ್ಲಿ ಪ್ರೋಗ್ರಾಮ್ ಆಫೀಸರ್ ಆಗಿದ್ದರು. ಪ್ರದಾನ್ ತಮ್ಮ ಕೆಲಸಕ್ಕೆ ಅನುದಾನವನ್ನು ಪಡೆಯಲು ಹೋದಾಗ ಈ ವಿಚಾರವನ್ನು ಪ್ರೋತ್ಸಾಹಿಸಿ, ಮೊದಲ ಅನುದಾನ ಬರುವಂತೆ ನೋಡಿದ ಜವಾಬ್ದಾರಿ ದೀಪ್ ಜೋಶಿಯದ್ದಾಗಿತ್ತು. ಆಗಲೇ ದೀಪ್‍ಗೆ ಈ ಕೆಲಸದ ಬಗ್ಗೆ ಎಷ್ಟು ಅದಮ್ಯ ನಂಬಿಕೆ ಉಂಟಾಗಿತ್ತೆಂದರೆ, ಆತ ತನ್ನ ಡಾಲರ್ ಸಂಬಳದ ಕೆಲಸವನ್ನು ಬಿಟ್ಟು ಈ ಗೆಳೆಯರೊಂದಿಗೆ ಸೇರಿಬಿಟ್ಟರು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪ್ರದಾನ್ ಸಂಸ್ಥೆಯ ರಚನಾ ಸೂತ್ರ ಸರಳವಾಗಿತ್ತು. ಐಐಟಿ, ಐಐಎಂ, ಇರ್ಮಾ, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಫಾರೆಸ್ಟ್ ಮ್ಯಾನೇಜ್‍ಮೆಂಟ್ ಇತ್ಯಾದಿ ಸಂಸ್ಥೆಗಳಿಂದ ನಿರ್ವಹಣಾಸೂತ್ರಗಳನ್ನು ಕಲಿತ, ತಂತ್ರಜ್ಞಾನದಲ್ಲಿ ತರಬೇತಿಯಿದ್ದ ಯುವಕರನ್ನು ಆಯ್ದು ಒಂದೆಡೆಗೆ ಹಾಕುವುದು. ಈ ಪ್ರದಾನ್ ಗುಂಪು ದೇಶದ ಯಾವುದೇ ಭಾಗದಲ್ಲಿ ಹಂಚಿಹೋಗಿರುವ ವಿಕಾಸದ ಕೆಲಸದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಉದ್ಯೋಗಿಗಳನ್ನು ಒದಗಿಸುವ ಪ್ರಯತ್ನ ಮಾಡುತ್ತದೆ. ಹೀಗೆ ತಮಗೆ ಆಸಕ್ತಿಯಿರುವ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡಿದ ಈ ಜನ ಎರವಲಿನ ಮೇಲೆ ಹೋಗಿ ಕೆಲಸ ಮಾಡಬಹುದು. ಹಾಗೆ ಕೆಲಸ ಮಾಡಿದ ಸಂಸ್ಥೆ ಅವರಿಗೆ ಒಗ್ಗಿ ಬಂದರೆ, ಅಲ್ಲಿಯೇ ಕೆಲಸಕ್ಕೆ ಖಾಯಂ ಆಗಿ ಸೇರಿಬಿಡಲೂ ಬಹುದು. ಅಕಸ್ಮಾತ್ ಅವರಿಗೆ ಆ ಸಂಸ್ಥೆಗಳು ಒಗ್ಗಲಿಲ್ಲವೆಂದರೆ ಅವರು ಪ್ರದಾನ್‍ಗೆ ವಾಪಸ್ಸಾಗಿ ಮಿಕ್ಕ ಯಾವುದೇ ಸಂಸ್ಥೆಗಳಲ್ಲಿ ಸೇರುವ ಪ್ರಯತ್ನ ಮಾಡಬಹುದು. ಹೀಗೆ ಮಾಡಿದಾಗ ಹೃದಯದಿಂದಲೇ ಕೆಲಸ ಸಾಗಿಸುವ ಏಕ್ಟಿವಿಸ್ಟ್ ಸಂಸ್ಥೆಗಳಿಗೂ, ಮಸ್ತಕದಿಂದ ಎಲ್ಲವನ್ನೂ ವಿಶ್ಲೇಷಿಸಿ ಮುಂದುವರೆವ ತಂತ್ರಿಕರಿಗೂ ಒಂದು ಅದ್ಭುತ ಬೆಸುಗೆಯನ್ನು ಹಾಕಿದ ಹಾಗಾಗುತ್ತದೆ. ಅಕಸ್ಮಾತ್ ಈ ಬೆಸುಗೆ ಕುಸಿದರೆ ಆ ವ್ಯಕ್ತಿ ವಿಕಾಸದ ಕ್ಷೇತ್ರವನ್ನು ಬಿಟ್ಟು ಹೊರಹೋಗುವುದಕ್ಕೆ ಬದಲು, ಬೇರೊಂದು ಸಂಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಹಾಗೂ &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಲ್ಲಿ ಇಲ್ಲಿ ಚದುರಿ ಹೋಗಿರುವ ಈ ’ಬುದ್ಧಿವಂತ’ರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಹಾಗೂ ವರುಷಕ್ಕೊಮ್ಮೆ ತಮ್ಮ ಹಿಂದಿನ ವರ್ಷದ ಪುನರಾವಲೋಕನ ಮಾಡಿಕೊಳ್ಳಲೂ ಈ ಸಂಸ್ಥೆ ಅನುವು ಮಾಡಿಕೊಟ್ಟಿತ್ತು. ಈ ದಿನ ನಾವುಗಳು ಹಿಂದಿರುಗಿ ನೋಡಿದಾಗ - ಉತ್ತಮ ವಿಕಾಸ ಶೀಲ ಸ್ವಯಂಸೇವಾ ಸಂಸ್ಥೆಗಳನ್ನು ನಡೆಸುತ್ತಿರುವ ಅನೇಕರು ಪ್ರದಾನ್‍ನಲ್ಲಿ ತಮ್ಮ ಆರಂಭದ ಜೀವನವನ್ನು ಕಳೆದು ಕಡಿದಾದ ಈ ಕೆಲಸದ ಸೂತ್ರಗಳನ್ನು ಕಂಡುಕೊಂಡವರೇ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SoH_u0veu9I/AAAAAAAABEM/yPEvOfHBjPg/s400/logo.gif" style="float:left; margin:0 10px 10px 0;cursor:pointer; cursor:hand;width: 294px; height: 100px;" border="0" alt="" id="BLOGGER_PHOTO_ID_5368853410699197394" /&gt;&lt;div&gt;&lt;span class="Apple-style-span"  style="font-size:medium;"&gt;ಈ ಆರಂಭದ ಘಟ್ಟದಲ್ಲಿ ವಿಜಯ್ ಪ್ರದಾನ್ ಸಂಸ್ಥೆಯ ನಾಯಕತ್ವವನ್ನು ನಿರ್ವಹಿಸುತ್ತಿದ್ದರು. ಆದರೆ ವಿಜಯ್ ಮೊದಲೇ ತಮ್ಮ ಎರಡು ವರ್ಷಗಳ ಅವಧಿಯ ನಂತರ ದೀಪ್ ಜೋಶಿಗೆ ನಾಯಕತ್ವವನ್ನು ಹಸ್ತಾಂತರ ಮಾಡುವುದಾಗಿ ಘೋಷಿಸಿದ್ದರು. ವಿಜಯ್ ನಾಯಕತ್ವದಲ್ಲಿ ಪ್ರದಾನ್ ಸಂಸ್ಥೆ ತನ್ನ ಮೂಲ ಸೂತ್ರಗಳಿಗೆ ಬದ್ಧವಾಗಿ ಒಳ್ಳೆಯ ವಿದ್ಯೆ-ಹೃದಯವಂತಿಕೆ ಇದ್ದ ಜನರನ್ನು ಹುಡುಕುವ ಅವರುಗಳನ್ನು ಸ್ವಯಂಸೇವಾ ಸಂಸ್ಥೆಗಳಲ್ಲಿ ಸೇರಿಸುವ ಕೆಲಸವನ್ನು ಮಾಡುತ್ತಿತ್ತು. ದೀಪ್ ಈ ಸಂಸ್ಥೆಯ ನಾಯಕತ್ವವನ್ನು ವಹಿಸಿಕೊಳ್ಳುವ ವೇಳೆಗೆ ಈ ಸೂತ್ರಗಳನ್ನು ಪ್ರಶ್ನಿಸುವ ಸಮಯ ಬಂದಿತ್ತು. ಹೊರಗಿನ ಜಗತ್ತು ಬದಲಾಗಿದ್ದು - ಐಐಂ-ಐಐಟಿಯಂತಹ ಸಂಸ್ಥೆಗಳಿಂದ ಉತ್ತೀರ್ಣರಾಗುವ ತಂತ್ರಜ್ಞರಿಗೆ ಸಿಗುವ ಸಂಬಳಗಳು ತಾರಕಕ್ಕೇರಿ ಅವರುಗಳು ಇಂಥಹ ಒಂದು ಉದ್ಯೋಗಾವಕಾಶವನ್ನು ಸ್ವೀಕರಿಸುವುದು ಕಡಿಮೆಯಾಗುತ್ತಾ ಹೋಯಿತು. ಪ್ರದಾನ್ ಸಂಸ್ಥೆಗೂ ತನ್ನದೇ ಚಟುವಟಿಕೆಗಳನ್ನು ಮಾಡಬೇಕೆನ್ನುವ - ಒಂದು ಮೂಲ ಸೂತ್ರವನ್ನು ಹಿಡಿದು ಹೊರಡಬೇಕೆನ್ನುವ ತುರ್ತೂ ಉಂಟಾಯಿತು. ಹೀಗಾಗಿ ಪ್ರದಾನ್ ತಾನೇ ಒಂದು ಸ್ವಯಂಸೇವಾ ಸಂಸ್ಥೆಯ - ನೇರವಾಗಿ ಕಾರ್ಯಮಾಡುವ ಸಂಸ್ಥೆಯಾಗಿ ರೂಪುಗೊಂಡಿತು. ಹೀಗೆ ರೂಪುಗೊಂಡ ಮೇಲಿನ ನಂತರದ ನಾಯಕತ್ವವನ್ನು ದೀಪ್, ನೇರವಾಗಿ ಹಾಗೂ ಪರೋಕ್ಷವಾಗಿ ನಿರ್ವಹಿಸಿ ಬಂದರು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಪ್ರದಾನ್ ಸಂಸ್ಥೆ ನೇರವಾಗಿ ವಿಕಾಸದ ಕೆಲಸವನ್ನು ಕೈಗೊಂಡಾಗ ಅಳವಡಿಸಿಕೊಂಡ ಕೆಲವು ಸೂತ್ರಗಳನ್ನು ಇಂದಿಗೂ ಪಾಲಿಸುತ್ತಿದೆ. ಮೊದಲನೆಯ ಸೂತ್ರವೆಂದರೆ ಆ ಸಂಸ್ಥೆ ನಡೆಸುವ ಕೆಲಸಗಳಲ್ಲಿ ಸಮೂಹದ ಪಾತ್ರ ಹಿರಿಯದ್ದಾಗಿರುತ್ತದೆ. ಹೀಗಾಗಿಯೇ ಅವರು ಮೈಕ್ರೊಫೈನಾನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಸ್ವ-ಸಹಾಯ ಗುಂಪುಗಳ ಸೂತ್ರವನ್ನು ಹಿಡಿದು ಹೊರಡುತ್ತಾರೆಯೇ ಹೊರತು - ಅತೀ ಶೀಘ್ರವಾಗಿ ಬೆಳೆಯುವ ಗ್ರಾಮೀಣ್ ಮಾದರಿಯನ್ನು ಹಿಡಿದು ಹೊರಡುವುದಿಲ್ಲ. ದೇಶದ ದೊಡ್ಡ ರಾಜ್ಯಗಳಾದ  - ಮಧ್ಯಪ್ರದೇಶ ಝಾರ್‌ಖಂಡ್, ಛತ್ತೀಸ್‌ಘಡ, ಬಿಹಾರ್, ರಾಜಾಸ್ಥಾನ ದಂತಹ ಕಠಿಣ ಪ್ರದೇಶಗಳಲ್ಲಿ ಅತೀ ಹಿಂದುಳಿದ  ಜಿಲ್ಲೆಗಳಲ್ಲಿ ಪ್ರದಾನ್ ತನ್ನ ಕೆಲಸದ ವ್ಯಾಪ್ತಿಯನ್ನು ಹೊತ್ತು ನಡೆದಿದೆ. ಲಘುವಿತ್ತ ಅಲ್ಲದೇ, ಜಲಸಂಪನ್ಮೂಲ, ಸ್ಥಳೀಯ ಜೀವನೋಪಾಧಿಗಳನ್ನು ಪೋಷಿಸುವ ಕೆಲಸವನ್ನು ಪ್ರದಾನ್ ನಡೆಸುತ್ತಾ ಬಂದಿದೆ. ಪ್ರತೀ ಕ್ಷೇತ್ರಕ್ಕೂ ಭಿನ್ನವಾದ ಉಪಾಯ, ಪ್ರತೀ ಸಮಸ್ಯೆಗೂ ಭಿನ್ನವಾದ ಸಮಾಧಾನವಿರುತ್ತದೆನ್ನುವುದನ್ನು ಆ ಸಂಸ್ಥೆ ಗುರುತಿಸಿದೆ. ಹೀಗಾಗಿಯೇ ಬಿಹಾರದ ಗೊಡ್ಡಾದಲ್ಲಿ ಅವರ ಕೆಲಸ &lt;/span&gt;&lt;a href="http://shanivara.blogspot.com/2009/04/blog-post.html"&gt;&lt;span class="Apple-style-span"  style="font-size:medium;"&gt;ಟಸರ್ &lt;/span&gt;&lt;/a&gt;&lt;span class="Apple-style-span"  style="font-size:medium;"&gt;ರೇಷ್ಮೆಗೆ ಸಂಬಂಧಿಸಿದ್ದೂ, ಮಧ್ಯಪ್ರದೇಶದ ಸುಖತವಾದಲ್ಲಿ ಕೋಳಿಸಾಕಣೆಯನ್ನು ಹೆಚ್ಚಾಗಿ ಪ್ರೋತ್ಸಾಹಿಸಿದ್ದನ್ನು ನಾವು ಕಾಣಬಹುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಉನ್ನತ ವಿದ್ಯಾಸಂಸ್ಥೆಗಳಿಂದ ಉತ್ತೀರ್ಣರಾದ ಯುವಕರನ್ನು ನಿಯಮಿಸುವುದನ್ನು ನಿಲ್ಲಿಸಿದ ಪ್ರದಾನ್ ತನ್ನ ಹೆಸರಿನಲ್ಲಿನ ’ಪ್ರೊಫೆಷನಲ್’ ಅನ್ನುವ ಪದಕ್ಕೆ ಇನ್ನೂ ನ್ಯಾಯ ಒದಗಿಸುತ್ತಿದೆಯೇ? ದೀಪ್ ಜೋಶಿ ನಾಯಕತ್ವದಲ್ಲಿ ನಡೆದ ರೂಪಾಂತರದಲ್ಲಿ ಆತ ಕಂಡುಕೊಂಡದ್ದು ಒಂದು ನಿಜ - ಪ್ರೊಫೆಷನಲ್ ಅಂದ ಕೂಡಲೇ ಅದು ಐಐಟಿ, ಐಐಎಂ ಆಗಿರಬೇಕಿಲ್ಲ. ಅಲ್ಲಿಂದ ಪ್ರಾರಂಭ ಮಾಡಿದರೂ ದೇಶದಲ್ಲಿ ಅನೇಕ ಭಾಗಗಳಲ್ಲಿರುವ ಉತ್ತಮ ಇಂಜಿನಿಯರಿಂಗ್ ಹಾಗೂ ಇತರ ತಂತ್ರಿಕ, ನಿರ್ವಹಣಾ ಸಂಸ್ಥೆಗಳಿವೆ. ಅಲ್ಲಿಂದಲೂ ಜನರನ್ನು ನಿಯಮಿಸಬಹುದು ಅನ್ನುವುದನ್ನು ಆತ ತೋರಿಸಿಕೊಟ್ಟರು. ಪ್ರತೀ ವರ್ಷ ಸುಮಾರು ನೂರಕ್ಕೂ ಹೆಚ್ಚು ಜನರನ್ನು ದೇಶಾದಾದ್ಯಂತ ಹಂಚಿಹೋಗಿರುವ ಕಾಲೇಜುಗಳಿಂದ ಹೆಕ್ಕಿ ಅವರಿಗೆ ಒಂದು ವರುಷದ ’ಅಪ್ರೆಂಟಿಸ್ ಶಿಪ್’ ತರಬೇತಿ ನೀಡಿ ವಿಕಾಸದ ಕೆಲಸಕ್ಕೆ, ಕಡಿದಾದ, ಕಠಿಣವಾದ ಜಾಗದಲ್ಲಿ ಜೀವನ ನಡೆಸಲು - ಹೃದಯವಂತಿಕೆಯನ್ನು ಬೆಳೆಸಿಕೊಳ್ಳಲು ತಯಾರು ಮಾಡುವ ಕೆಲಸವನ್ನು ಪ್ರದಾನ್ ಮಾಡುತ್ತಿದೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SoIC3oFxtNI/AAAAAAAABEk/EoEmJ5TxOtM/s400/LIBRARY1.JPG" style="float:right; margin:0 0 10px 10px;cursor:pointer; cursor:hand;width: 400px; height: 300px;" border="0" alt="" id="BLOGGER_PHOTO_ID_5368856860456760530" /&gt;&lt;div&gt;&lt;span class="Apple-style-span"  style="font-size:medium;"&gt;ಈ ಅಪ್ರೆಂಟಿಸಿಶಿಪ್ ಕೂಡ ಎಷ್ಟು ಯೋಜನಾಬದ್ಧವಾಗಿದೆಯೆಂದರೆ ತರಬೇತಿಗೇ ಒಂದು ಭಿನ್ನ ಕ್ಯಾಂಪಸ್ಸನ್ನು ಮಧ್ಯಪ್ರದೇಶದ ಗ್ರಾಮಾಂತರ ಇಲಾಖೆಯಲ್ಲಿ ಇಟಾರ್ಸಿ ಬಳಿಯಿರುವ ಕೇಸ್ಲಾ ಗ್ರಾಮದಲ್ಲಿ ಕಟ್ಟಿಸಿದ್ದಾರೆ. ಅಲ್ಲಿನ ತರಬೇತಿಗೆ ಬೇಕಾದ ಓದಿನ ಪರಿಕರಗಳನ್ನು ಪರಿಣಿತರಿಂದ ತಯಾರು ಮಾಡಿಸಿದ್ದಾರೆ. ಒಂದು ರೀತಿಯಲ್ಲಿ ಐ.ಎ.ಎಸ್ ಅಧಿಕಾರಿಗಳಿಗೆ ಮಸೂರಿಯಲ್ಲಿ ನಡೆಯುವ ತರಬೇತಿಯ ರೀತಿಯಲ್ಲಿ ಒಂದು ವರ್ಷದ ತರಬೇತಿಯನ್ನು ಪ್ರದಾನ್ ನೀಡುತ್ತದೆ. ಈ ನೂರೂ ಜನ ಪ್ರದಾನ್ ನಲ್ಲಿ ಕೆಲಸ ಮುಂದುವರೆಸದಿರಬಹುದು. ಇತರ ಸ್ವಯಂ ಸೇವಾ ಸಂಸ್ಥೆಗಳನ್ನು ಸೇರಬಹುದು ಅಥವಾ ಎಲ್ಲವನ್ನೂ ಬಿಟ್ಟು ಕಾರ್ಪರೇಟ್ ಜಗತ್ತಿಗೂ ಹೋಗಬಹುದು. ಆದರೆ ಈ ಒಂದು ವರ್ಷದ ಅನುಭವದ ಫಲವಾಗಿ ಅವರ ಮೂಲ ವಿಚಾರಗಳು ವಿಕಾಸರ ಹೃದಯವಂತಿಯತ್ತ ತಿರುಗುವುದರಲ್ಲೆಯೇ ಈ ಕಾರ್ಯಕ್ರಮದ ಸಾಫಲ್ಯತೆಯಿದೆ! &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೀಗೆ ಪ್ರದಾನ್‍ಗೆ ಬಂದ ಯುವಕರನ್ನು ಯೋಚಿಸಲು, ಹೊಸ ಯೋಜನೆಗಳನ್ನು, ಸಮಸ್ಯೆಗಳಿಗೆ ಹೊಸ ಸೃಜನಶೀಲ ಸಮಾಧಾನಗಳನ್ನು ಕಂಡುಕೊಳ್ಳಲು ಅದನ್ನು ಕಾರ್ಯರೂಪಕ್ಕಿಳಿಸಲು ಪ್ರದಾನ್ ಪ್ರೋತ್ಸಾಹಿಸಿದೆ. ಈ ಎಲ್ಲದರ ಹಿಂದಿನ ಹಾಗೂ ಈ ಎಲ್ಲ ಭಿನ್ನ ಸೂತ್ರಗಳನ್ನು ಒಂದೆಡೆಗೆ ಜೋಡಿಸುವ ಶಕ್ತಿ ದೀಪ್ ಜೋಶಿ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ದೀಪ್ ಜೋಶಿಗೆ ಈ ಪ್ರಶಸ್ತಿ ಬಂದದ್ದು ಅವರನ್ನು ಬಲ್ಲವರಿಗೆಲ್ಲ ಸಮಾನ ಖುಷಿಯನ್ನು ನೀಡಿದೆ. ಆ ಸಾಫಲ್ಯತೆ ಅವರಿಗೆ ಸಹಜವಾಗಿಯೇ ಸಲ್ಲಬೇಕಾಗಿದೆ. ಅಭಿನಂದನೆಗಳು.&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;br /&gt;&lt;/div&gt;&lt;div&gt;&lt;span class="Apple-style-span"   style=" color: rgb(51, 51, 51);  line-height: 16px; font-family:Verdana;font-size:13px;"&gt;&lt;span class="Apple-style-span"  style="color: rgb(41, 48, 59);  font-weight: bold; line-height: 19px; font-family:Verdana;"&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px;  border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-family:Verdana, sans-serif;font-size:11px;"&gt;&lt;span class="Apple-style-span"  style=" ;font-size:medium;"&gt;© ಎಂ.ಎಸ್.ಶ್ರೀರಾಮ್ | &lt;/span&gt;&lt;/p&gt;&lt;div&gt;&lt;span class="Apple-style-span"   style="font-size:130%;color:#333333;"&gt;&lt;span class="Apple-style-span"  style="font-size:16px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-7603300117252099366?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/7603300117252099366/comments/default' title='Post Comments'/><link rel='replies' type='text/html' href='http://shanivara.blogspot.com/2009/08/blog-post_11.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/7603300117252099366'/><link rel='self' type='application/atom+xml' href='http://www.blogger.com/feeds/6891898063908056897/posts/default/7603300117252099366'/><link rel='alternate' type='text/html' href='http://shanivara.blogspot.com/2009/08/blog-post_11.html' title='ಮ್ಯಾಗ್ಸಸೇ ಪ್ರಶಸ್ತಿ ಪಡೆದ ದೀಪ್ ಜೋಶಿ ಮತ್ತು ಅವರು ಬೆಳೆಸಿದ ಪ್ರದಾನ್ ಸಂಸ್ಥೆ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SoIAUHjaN6I/AAAAAAAABEU/IGd6ZpVnrOw/s72-c/Deep-Joshi.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-664002871875399739</id><published>2009-08-02T01:23:00.000-07:00</published><updated>2009-08-02T01:37:59.956-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಫ್ಯಾಬ್ಇಂಡಿಯಾ. ಅರವಿಂದ್ ಐ ಕೇರ್'/><category scheme='http://www.blogger.com/atom/ns#' term='ಐಟಿಸಿ'/><category scheme='http://www.blogger.com/atom/ns#' term='ಲಾಭ'/><category scheme='http://www.blogger.com/atom/ns#' term='ಒಳಿತು'/><title type='text'>ಒಳಿತು ಮಾಡಿ ಲಾಭ ಗಳಿಸುವ ವ್ಯಾಪಾರ: ಮೂರು ಮಾದರಿಗಳು</title><content type='html'>&lt;div style="text-align: left;"&gt;&lt;span class="Apple-style-span" style="font-size: medium;"&gt;ಕೆಲವು ವ್ಯಾಪಾರಗಳು ನಾವು ದಿನೇ ದಿನೇ ನೋಡುವ ವ್ಯಾಪಾರಗಳಿಗಿಂತ ಭಿನ್ನವಾಗಿರುತ್ತವೆ. ವ್ಯಾಪಾರದ ಉದ್ದೇಶವೇನೋ ಲಾಭ ಗಳಿಸುವುದು. ಆದರೆ ಲಾಭ ಗಳಿಸುವ ಪ್ರಕ್ರಿಯೆಯಲ್ಲಿ ಒಳಿತನ್ನೂ ಮಾಡಲು ಸಾಧ್ಯವಾದರೆ? ಅನೇಕ ಬಾರಿ ಈ ವ್ಯಾಪಾರಗಳ ಉದ್ದೇಶ ನಿಜಕ್ಕೂ ಒಳಿತನ್ನು ಮಾಡಬೇಕೆನ್ನುವುದೇ ಅಥವಾ ಒಳ್ಳೆಯ ಹೆಸರು ಬರಲಿ ಅನ್ನುವ ಸೀಮಿತ ಉದ್ದೇಶದಿಂದ ಇಂಥ ವ್ಯಾಪಾರವನ್ನು ಮಾಡುತ್ತಿದ್ದಾರೆಯೇ ಅನ್ನುವ ವಿಷಯ ಗ್ರಹಿಸುವುದು ಕಷ್ಟವಾಗುತ್ತದೆ. ಬಡವರನ್ನು ಗ್ರಾಹಕರನ್ನಾಗಿ ನೋಡುವುದೂ ಒಂದು ವಿಕಾಸದ ಪರಿಕಲ್ಪನೆಯ ವಿಚಾರಧಾರೆಯ ಸೆಲೆ. ಮ್ಯಾನೇಜ್‍ಮೆಂಟ್ ಗುರು ಎನ್ನಿಸಿಕೊಳ್ಳುವ ಸಿ,ಕೆ.ಪ್ರಹ್ಲಾದ್ ಇದನ್ನು ಪಿರಮಿಡ್ ಕೆಳಸ್ಥರದಲ್ಲಿರುವ ಖಜಾನೆ ಎಂದು ಕರೆದು ಬಡವರನ್ನು ಅನೇಕ ದೊಡ್ಡ ಕಂಪನಿಗಳ ಗ್ರಾಹಕರನ್ನಾಗಿಸುವುದರಲ್ಲಿ ಸಫಲರಾಗಿದ್ದಾರೆ! ಆದರೆ ಲಾಭವನ್ನೂ ಒಳಿತನ್ನೂ ಮಾಡುವುದು ಎಷ್ಟರ ಮಟ್ಟಿಗೆ ಸಾಧ್ಯ?&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SnVN-RYKAbI/AAAAAAAABDk/p5T3FGLnJXs/s400/itc.jpg" style="float:left; margin:0 10px 10px 0;cursor:pointer; cursor:hand;width: 144px; height: 100px;" border="0" alt="" id="BLOGGER_PHOTO_ID_5365280263293764018" /&gt;&lt;div&gt;&lt;span class="Apple-style-span" style="font-size: medium;"&gt;ಐಟಿಸಿ ಸಂಸ್ಥೆಯ ಈಚಿನ ಖ್ಯಾತಿ ಅವರು ರೈತರಿಗಾಗಿ ನಡೆಸುತ್ತಿರುವ ಈ-ಚೌಪಾಲ್ ಕಾರ್ಯಕ್ರಮದಿಂದಾಗಿ ಹೆಚ್ಚಿದೆ. ತಂತ್ರಜ್ಞಾನವನ್ನು ಗ್ರಾಮಾಂತರ ಪ್ರದೇಶಗಳಿಗೆ ಒಯ್ದು ಅದರಿಂದಾಗಿ ಒಳಿತು ಮಾಡಿರುವುದಕ್ಕಾಗಿ ಈ ಸಂಸ್ಥೆ ಅನೇಕ ಪ್ರಶಸ್ತಿಗಳನ್ನೂ ಪಡೆದಿದೆ. ಚೌಪಾಲ್ ನಿಂದಾಗಿ ರೈತರಿಗೆ ಮಂಡಿಗೆ ಹೋಗುವುದಕ್ಕೆ ಮುನ್ನವೇ  ಬೆಲೆಯ ಅರಿವಾಗುತ್ತದೆ, ಜೊತೆಗೆ ಕೃಷಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಮಾಹಿತಿ ಸ್ಥಳದಲ್ಲೇ ಲಭ್ಯವಾಗುತ್ತದೆ. ಕೃಷಿಯಿಂದಾಗಿ ಬರುವ ಆದಾಯ ಹೆಚ್ಚುವುದರಲ್ಲೂ, ಖರ್ಚನ್ನು ಕಡಿಮೆ ಮಾಡುವುದರಲ್ಲೂ ಚೌಪಾಲ್ ಸಹಾಯಕವಾಗಿದೆ. ಇದರಿಂದಾಗಿ ರೈತರ ಇಳುವರಿಯನ್ನು ಕೊಳ್ಳುವ ಐಟಿಸಿಗೂ ಒಟ್ಟಾರೆ ಖರ್ಚು ಕಡಿಮೆಯಾಗಿ ಎಲ್ಲರೂ ಗೆಲ್ಲುವ ವಿನ್-ವಿನ್ ಪರಿಸ್ಥಿತಿ ಉಂಟಾಗಿದೆಯಂತೆ. ಹೀಗೆ ಐಟಿಸಿ ಅದ್ಭುತವಾದ ತಂತ್ರಜ್ಞಾನವನ್ನೂ ಲಾಭವನ್ನೂ ಒಳಿತಿಗೆ ಉಪಯೋಗಿಸಿದ ಸಂಸ್ಥೆಯಾಗಿ ಕೊಂಡಾಡಲ್ಪಡುತ್ತದೆ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SnVOHQwf9ZI/AAAAAAAABDs/UdmGeJ0NsSY/s400/chou.gif" style="float:right; margin:0 0 10px 10px;cursor:pointer; cursor:hand;width: 400px; height: 50px;" border="0" alt="" id="BLOGGER_PHOTO_ID_5365280417746253202" /&gt;&lt;div&gt;&lt;span class="Apple-style-span" style="font-size: medium;"&gt;ಆದರೆ ಇದರಲ್ಲಿರುವ ವ್ಯಂಗ್ಯವನ್ನು ನಾವು ಅರ್ಥಮಾಡಿಕೊಳ್ಳಬೇಕು. ಈ ಬಾರಿಯ ವಾರ್ಷಿಕ ವರದಿಯಲ್ಲಿ ಐಟಿಸಿಯ ಮುಖ್ಯಸ್ಥ ದೇವೇಶ್ವರ್ ತಮ್ಮ ಭಾಷಣದಲ್ಲಿ ಸಂಸ್ಥೆಯ ಪ್ರಗತಿಯ ಬಗ್ಗೆ ಮಾತಾಡುತ್ತಾ ಸಂಸ್ಥೆಯ ವಿವಿಧ ವಿಭಾಗಗಳನ್ನು ಕೊಂಡಾಡುತ್ತಾರೆ. ಹಾಗೂ ಜಾಗತಿಕ ಹವಾಮಾನದಲ್ಲಾಗುತ್ತಿರುವ ಏರುಪೇರು ಮತ್ತು ಪರಿಸರದ ಬಗ್ಗೆ ಮಾತನಾಡುತ್ತಾರೆ. ತಾವು ನಡೆಸುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಕೊಚ್ಚಿಕೊಳ್ಳುತ್ತಾರೆ. ಈ ಮಧ್ಯೆ ನಮ್ಮ ಕಣ್ಣಿಗೆ ಕಾಣದಿರಬಹುದಾದ ವಿವರಗಳು - ತಂಬಾಕು ವ್ಯಾಪಾರದಿಂದ ಕಳೆದ ವರ್ಷದ ವ್ಯಾಪಾರದ ಆಧಾರದ ಮೇಲೆ ಬೆಳೆದ ಮಾರಾಟ ರೂ ೧೩೦೦ ಕೋಟಿ, ಒಟ್ಟಾರೆ ಮಿಕ್ಕ ವ್ಯಾಪಾರಗಳಿಂದ ಹೆಚ್ಚಾದ ಮಾರಾಟ ರೂ.೫೦೦ ಕೋಟಿ. ತಂಬಾಕಿನಿಂದ ಬಂದ ಲಾಭಾಂಶ ಸುಮಾರು ರೂ.೪,೨೦೦ ಕೋಟಿ, ಮಿಕ್ಕೆಲ್ಲ ವ್ಯಾಪಾರಗಳಿಂದ ಬಂದ ಲಾಭಾಂಶ ಸುಮಾರು ರೂ.೪೦೦ ಕೋಟಿ. ಆದರೂ ಒಟ್ಟಾರೆ ಲಾಭಾಂಶದ ೮೯% ತರುವ ತಂಬಾಕಿನ ವ್ಯಾಪಾರದ ಬಗ್ಗೆ ಮುಖ್ಯಸ್ಥರು ಒಂದೂ ಪದವನ್ನು ತಮ್ಮ ಭಾಷಣದಲ್ಲಿ ಆಡುವುದಿಲ್ಲ. ಯಾಕೆಂದರೆ ತಾವು ’ಒಳಿತು’ ಮಾಡಿ ಲಾಭ ಮಾಡುತ್ತಿರುವ ಸಂಸ್ಥೆ ಎಂದು ಹೇಳಿಕೊಳ್ಳುವ, ಅದನ್ನು ಚೌಪಾಲ್ ವ್ಯಾಪಾರಗಳಂತಹ ಪ್ರಯೋಗಗಳಿಂದ ತೋರಿಸಿಕೊಳ್ಳುವ ತುರ್ತು ಇರುವ ಸಂಸ್ಥೆ ಕ್ಯಾನ್ಸರಿನಂತಹ ಭಯಾನಕ ರೋಗವನ್ನುಂಟು ಮಾಡುವ ತಂಬಾಕು ವ್ಯಪಾರವಿರುವಾಗಲೂ ಈ ಸಂಸ್ಥೆ ಮಾಡುತ್ತಿರುವ ಒಳಿತನ್ನು ನಾವು ಹೇಗೆ ಗ್ರಹಿಸಬೇಕು? ತಂಬಾಕಿನ ಲಾಭದಿಂದ ಮಿಕ್ಕ ವ್ಯಾಪಾರಗಳ ಒಳಿತು ನಡೆಯುತ್ತಿದೆ ಅನ್ನಬಹುದೇ?&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SnVOfwRopYI/AAAAAAAABD0/2dCwB5RAyi0/s400/fab.jpg" style="float:left; margin:0 10px 10px 0;cursor:pointer; cursor:hand;width: 210px; height: 63px;" border="0" alt="" id="BLOGGER_PHOTO_ID_5365280838523594114" /&gt;&lt;div&gt;&lt;span class="Apple-style-span" style="font-size: medium;"&gt;ಫ್ಯಾಬ್ಇಂಡಿಯಾ ಅನ್ನುವ ಸಂಸ್ಥೆಯನ್ನು ಜಾನ್ ಬಿಸೆಲ್ ೧೯೬೦ನೇ ಇಸವಿಯಲ್ಲಿ ಸ್ಥಾಪಿಸಿದರು. ಜಾನ್ ಬಿಸೆಲ್ ಕೈಮಗ್ಗದ ಮತ್ತು ಗ್ರಾಮೀಣ ಕುಶಲ ಕರ್ಮಿಗಳ ಒಳಿತನ್ನು ಯೋಚಿಸುತ್ತಲೇ ಫ್ಯಾಬ್‍ಇಂಡಿಯಾದ ಮೂಲಕ ವ್ಯಪಾರವನ್ನು ಮಾಡಲು ಹೊರಟವರು. ಹೀಗಾಗಿ ಫ್ಯಾಬ್‍ಇಂಡಿಯಾದ ವ್ಯಾಪಾರಕ್ಕೆ ಒಂದು ರೀತಿಯ ವ್ಯಕ್ತಿತ್ವವನ್ನು ಒದಗಿಸಿದ, ಹಾಗೂ ಆ ಮೂಲಕ ಕುಶಲಕರ್ಮಿಗಳಿಗೆ ಕೆಲಸವನ್ನು ಕಲ್ಪಿಸಿಕೊಟ್ಟ - ಒಳಿತು ಮಾಡುತ್ತಲೇ ಲಾಭವನ್ನೂ ಆರ್ಜಿಸುವ ಕೆಲಸವನ್ನು ಆತ ಪ್ರಾರಂಭಿಸಿದರು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಖಾದೀ ಗ್ರಾಮೋದ್ಯೋಗ ಸಂಸ್ಥೆಗಳು, ಸರಕಾರಗಳು ನಡೆಸುವ ಹ್ಯಾಂಡ್‍ಲೂಮ್ ಹೌಸ್, ಕೋ-ಆಪ್ಟೆಕ್ಸ್, ಪ್ರಿಯದರ್ಶಿನಿ, ಆಪ್ಕೋಗಳನ್ನೂ - ಫ್ಯಾಬ್‍ಇಂಡಿಯಾ ಅಂಗಡಿಗಳನ್ನೂ ನೋಡಿದರೆ ಎರಡಕ್ಕೂ ಇರುವ ವ್ಯತ್ಯಾಸ ನಮಗೆ ವೇದ್ಯವಾಗುತ್ತದೆ. ಹೀಗೆ ಉತ್ತಮ ಮಾರುಕಟ್ಟೆಯನ್ನು ಒದಗಿಸುವ ಮೂಲಕ ಗ್ರಾಮೀಣ ಕುಶಲ ಕರ್ಮಿಗಳಿಗೆ ಹೆಚ್ಚು ಉಪಾಧಿಯನ್ನು ಕಲ್ಪಿಸುವ ಕೆಲಸವನ್ನು ಫ್ಯಾಬ್‍ಇಂಡಿಯಾ ತನ್ನ ಮಟ್ಟಿಗೆ ತಾನು ಮಾಡುತ್ತಿತ್ತು. ಪಾರ್ಟಿಗಳಿಗೆ ಹೋಗುವ ದೆಹಲಿಯ ಸಿರಿವಂತರಲ್ಲಿ ಫ್ಯಾಬ್‍ಇಂಡಿಯಾ ಕುರ್ತಾಧರಿಸಿ ಹೋಗುವುದೂ ಒಂದು ಫ್ಯಾಷನ್ ಸ್ಟೇಟ್ಮೆಂಟ್ ಆಗುವ ಮಟ್ಟಿಗೆ ಫ್ಯಾಬ್‍ಇಂಡಿಯಾ ಬೆಳೆದುಬಿಟ್ಟಿತು. ಆದರೆ ೧೯೬೦ರಿಂದ ೧೯೯೪ರವರೆಗೆ ಫ್ಯಾಬ್‍ಇಂಡಿಯಾ ದೆಹಲಿಯಲ್ಲಿ ಒಂದು ಅಂಗಡಿಯ ಮೂಲಕ ವ್ಯಾಪಾರ ಮಾಡುತ್ತಿತ್ತು. ೧೯೯೪ರಲ್ಲಿ ಜಾನ್ ಬಿಸೆಲ್ ಮಗ ವಿಲಿಯಂ ಬಿಸೆಲ್ ಕಂಪನಿಯ ರೂವಾರಿಯಾದರು. ಅಲ್ಲಿಂದ ಫ್ಯಾಬ್‍ಇಂಡಿಯಾದ ಬೆಳವಣಿಗೆಯ ಕಥೆ ಪ್ರಾರಂಭವಾಗಿ ಇಂದು ಭಾರತದಾದ್ಯಂತ ಈ ಲಾಭಾರ್ಜನೆಯ ವ್ಯಾಪಾರ ೧೦೪ ಅಂಗಡಿಗಳ ಮೂಲಕ ನಡೆಯುತ್ತಿದೆ.&lt;/span&gt;&lt;/div&gt;&lt;div style="text-align: center;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಇದ್ದಕ್ಕಿದ್ದ ಹಾಗೆ ಫ್ಯಾಬ್‍ಇಂಡಿಯಾದ ವ್ಯಾಪಾರದ ಬಗ್ಗೆ ನಮಗೆ ಯಾಕೆ ಕುತೂಹಲ ಉಂಟಾಗಬೇಕು? ಕಾರಣವಿಷ್ಟೇ - ಒಳಿತನ್ನೂ ಲಾಭವನ್ನೂ ಆರ್ಜಿಸುವ ಉದ್ದೇಶ ಹೊತ್ತ ಸಂಸ್ಥೆಗಳು ಒಳಿತು-ಲಾಭಗಳ ಸಮತೌಲ್ಯವನ್ನು ಕಾಪಾಡುವುದರಲ್ಲಿ ತುಸು ವಿಫಲರಾಗಬಹುದಾದ್ದರಿಂದ ಅಂಥಹ ಸಂಸ್ಥೆಯ ಯಶಸ್ಸನ್ನು ತೀಕ್ಷ್ಣ ಪರಿಶೀನನೆಗೆ ಹಚ್ಚುವುದು ಸಹಜವೇ ಆಗುತ್ತದೆ. ಆದರೆ ಈ ರೀತಿಯ ಸಂಸ್ಥೆಗಳು ’ಬೆಳವಣಿಗೆ’ಯ ಪಥ ಹಿಡಿದಾಗ, ಕುಶಲಕರ್ಮಿಗಳ ಬೆಳವಣಿಗೆಯ ಗತಿಗಿಂತಾ ಹೆಚ್ಚಿನ ಗತಿಯಲ್ಲಿ ಸಂಸ್ಥೆ ಬೆಳೆಯಲು ತೊಡಗಿದಾಗ ’ಒಳಿತು’ ಹಿನ್ನೆಲೆಗೆ ಹೋಗಿ ’ಲಾಭ’ ಮುಂಚೂಣಿಗೆ ಬರುತ್ತದೆ. ಹೀಗಾಗಿಯೇ ಫ್ಯಾಬ್‍ಇಂಡಿಯಾದ ಈಚಿನ ಬೆಳವಣಿಗೆಯ ಗತಿಯಲ್ಲಿ ನೇಕಾರರು - ಕುಶಲ ಕರ್ಮಿಗಳಿಂದ ಬಂದ ಉತ್ಪತ್ತಿಯನ್ನು ಮಾತ್ರ ಮಾರುತ್ತಿದ್ದ ಸಂಸ್ಥೆ ನಿಧಾನವಾಗಿ ನಾವು ಮಾರುವ ಯಾವುದೇ ವಸ್ತುವಿನಲ್ಲಿ ಕುಶಲ ಕರ್ಮಿಗಳ ’ಕೆಲಸದ’ ಅಂಶ ಇರುತ್ತದೆ ಅನ್ನುವ ಮಾತನ್ನು ಹೇಳುತ್ತಾರೆ. ಹೀಗೆ ಹೇಳಿದಾಗ ಮಿಲ್ಲಿನ ಬಟ್ಟೆಗೆ ಹಾಕಿದ ಬ್ಲಾಕ್ ಪ್ರಿಂಟು, ಅಥವಾ ಕೈಯಿಂದ ಮಾಡಿದ ಕಸೂತಿಯ ವಸ್ತ್ರಗಳೂ ಆ ವ್ಯಾಪಾರಕ್ಕೆ ಸೇರುತ್ತವೆ, ಜೊತೆಗೆ ಸಂಬಂಧವೇ ಇಲ್ಲದ ಆರ್ಗ್ಯಾನಿಕ್ ಉಪ್ಪಿನಕಾಯಿ ಇತರ ವಸ್ತುಗಳು ಆ ವ್ಯಾಪಾರದಲ್ಲಿ ಮನೆ ಮಾಡುತ್ತವೆ. ಹೀಗೆ ಒಳಿತು ಕ್ರಮಕ್ರಮೇಣ ಹಿನ್ನೆಲೆಗೆ ಹೋಗಿ ಲಾಭ ಮತ್ತು ಬೆಳವಣಿಗೆ ಮುಖ್ಯವಾಗುತ್ತವೆ. ಹೀಗಾಗಿ ಈ ಇಂಥ ಸಂಸ್ಥೆಗಳು ಒಳಿತನ್ನು ಮಾಡುವುದನ್ನು ಮುಂದುವರೆಸಿದರೂ ಈ ಕಷ್ಟದ ಪ್ರಶ್ನೆಗಳನ್ನು ಎದುರಿಸಲೇ ಬೇಕಾಗಿದೆ! ಹೌದು ಇಂದಿಗೂ ಫ್ಯಾಬ್‍ಇಂಡಿಯಾ ಕುಶಲಕರ್ಮಿಗಳ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಆದರೆ ಅದರ ಒಟ್ಟಾರೆ ಮಾರಾಟದಲ್ಲಿ ಕುಶಲಕರ್ಮಿಗಳ ಪ್ರತಿಶತ ಕಡಿಮೆಯಾಗುತ್ತಿದೆ. ಹೀಗೆ ಲಾಭ ಒಳಿತನ್ನು ನಿಧಾನವಾಗಿ ಕಬಳಿಸಿಬಿಡುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SnVPJmTewsI/AAAAAAAABD8/u9nboanAoUI/s400/arav.gif" style="display:block; margin:0px auto 10px; text-align:center;cursor:pointer; cursor:hand;width: 400px; height: 104px;" border="0" alt="" id="BLOGGER_PHOTO_ID_5365281557401486018" /&gt;&lt;div&gt;&lt;span class="Apple-style-span" style="font-size: medium;"&gt;ಅದೇ ಲಾಭ ಗಳಿಸುವುದೇ ಒಳಿತು ಮಾಡಲು ಅನ್ನುವಂಥಹ ಸಂಸ್ಥೆಗಳೂ ನಮ್ಮಲ್ಲಿವೆ. ಇಂಥ ಸಂಸ್ಥೆಗಳಲ್ಲಿ ಬಂಡವಾಳ ಮತ್ತು ಲಾಭ ಮುಂಚೂಣಿಗೆ ಬರದೇ ಮೂಲ ಉದ್ದೇಶ ಒಳಿತು ಮಾಡುವುದೇ ಆಗಿದೆ. ಮದುರೈನಲ್ಲಿರುವ ಅರವಿಂದ ಐ ಕೇರ್ ಆಸ್ಪತ್ರೆ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಅದನ್ನು ಸ್ಥಾಪಿಸಿದ [ಹಾಗೂ ಈಚೆಗೆ ತೀರಿಕೊಂಡ] ಗೋವಿಂದಪ್ಪಾ ವೆಂಕಟಸ್ವಾಮಿಯವರ ಉದ್ದೇಶ ಜನರ ದೃಷ್ಟಿಯನ್ನು ಉತ್ತಮಗೊಳಿಸುವುದೇ ಆಗಿತ್ತು. ಆತನಿಗೆ ಅದರಿಂದ ಯಾವ ಲಾಭವೂ ಬೇಕಿರಲಿಲ್ಲ. ಆದರೆ ಆತ ಕೇಳುತ್ತಿದ್ದ ಪ್ರಶ್ನೆಗಳೆಲ್ಲಾ ಲಾಭಗಳಿಸುವ ಸಂಸ್ಥೆಗಳು ಕೇಳಬಹುದಾದ ಪ್ರಶ್ನೆಗಳೇ. ಹೇಗೆ ಕುಶಲತೆಯಿಂದ ಕೆಲಸ ಮಾಡಬಹುದು, ಎಲ್ಲಿ ಖರ್ಚನ್ನು ಕಡಿಮೆ ಮಾಡಬಹುದು, ಗುಣಮಟ್ಟವನ್ನು ಹೇಗೆ ಕಾಯ್ದಿಟ್ಟುಕೊಳ್ಳಬಹುದು.. ಹೀಗೆ ಅವರು ಕೇಳಿದ ಪ್ರಶ್ನೆಗಳ ಫಲವಾಗಿ ಅರವಿಂದ್ ಐ ಕೇರ್ ಸಂಸ್ಥೆಗಳು ಗುಣಮಟ್ಟದ ಸೇವೆಗಳನ್ನೊದಗಿಸುತ್ತಾ ತನ್ನ ಲಾಭಾಂಶವನ್ನು ಶ್ರೀಮಂತರಿಂದ ಗಳಿಸಿ ಬಡವರಿಗೆ ಒಳಿತನ್ನು ಮಾಡುತ್ತಿದೆ. ಅಕಸ್ಮಾತ್ ಹೆಚ್ಚಿನ ಲಾಭಾಂಶವನ್ನು ಗಳಿಸಿದರೂ ಅದನ್ನು ಹಂಚುವ ಭಾರ ಆ ಸಂಸ್ಥೆಯ ಮೇಲೆ ಇಲ್ಲವಾದ್ದರಿಂದ ಆ ಸಂಸ್ಥೆಯ ಬೆಳವಣಿಗೆಯ ಗತಿ, ಫ್ಯಾಬ್‍ಇಂಡಿಯಾದ ಲಾಭಾರ್ಜನೆಯ ಬೆಳವಣಿಗೆಯ ಗತಿಗಿಂತ ಭಿನ್ನವಾಗಿರುತ್ತದೆ. ಆದರೂ ಅರವಿಂದ್ ಥರದ ಸಂಸ್ಥೆಗಳು ಒಳಿತನ್ನು ಮಾಡಲು ಯಾರ ಅನುದಾನವನ್ನೂ ಅಪೇಕ್ಷಿಸುವಿದಿಲ್ಲ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಳಿತಿಗೂ ಲಾಭಕ್ಕೂ ಇರುವ ಸಂಬಂಧ ಹೀಗೆ ಬಹಳ ಗಹನವಾದದ್ದು!&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style=" color: rgb(41, 48, 59);  font-weight: bold; line-height: 19px; "&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  font-family:Verdana, sans-serif;font-size:11px;"&gt;&lt;span class="Apple-style-span" style="font-weight: normal; "&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"  style="color:#333333;"&gt;&lt;span class="Apple-style-span" style=" font-weight: normal;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-664002871875399739?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/664002871875399739/comments/default' title='Post Comments'/><link rel='replies' type='text/html' href='http://shanivara.blogspot.com/2009/08/blog-post_1939.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/664002871875399739'/><link rel='self' type='application/atom+xml' href='http://www.blogger.com/feeds/6891898063908056897/posts/default/664002871875399739'/><link rel='alternate' type='text/html' href='http://shanivara.blogspot.com/2009/08/blog-post_1939.html' title='ಒಳಿತು ಮಾಡಿ ಲಾಭ ಗಳಿಸುವ ವ್ಯಾಪಾರ: ಮೂರು ಮಾದರಿಗಳು'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SnVN-RYKAbI/AAAAAAAABDk/p5T3FGLnJXs/s72-c/itc.jpg' height='72' width='72'/><thr:total>1</thr:total></entry><entry><id>tag:blogger.com,1999:blog-6891898063908056897.post-5794685123120072945</id><published>2009-08-02T00:55:00.001-07:00</published><updated>2009-08-02T01:02:24.119-07:00</updated><category scheme='http://www.blogger.com/atom/ns#' term='ಸೀತಾರಾಮ್ ರಾವ್'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಎಸ್.ಕೆ.ಎಸ್'/><category scheme='http://www.blogger.com/atom/ns#' term='ಮೈಕ್ರೋಫೈನಾನ್ಸ್'/><category scheme='http://www.blogger.com/atom/ns#' term='ವಿಕ್ರಂ ಆಕುಲಾ'/><title type='text'>ಮರೆತೇನೆಂದರು ಮರೆಯಲಿ ಹ್ಯಾಂಗ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_mxWA9ZVkKhQ/SnVH8sCNM9I/AAAAAAAABDE/tb2NBcWn0Xg/s1600-h/sitaram.jpg"&gt;&lt;img style="float:left; margin:0 10px 10px 0;cursor:pointer; cursor:hand;width: 107px; height: 116px;" src="http://3.bp.blogspot.com/_mxWA9ZVkKhQ/SnVH8sCNM9I/AAAAAAAABDE/tb2NBcWn0Xg/s400/sitaram.jpg" border="0" alt="" id="BLOGGER_PHOTO_ID_5365273639019951058" /&gt;&lt;/a&gt;&lt;div&gt;&lt;span class="Apple-style-span" style="font-size: medium;"&gt;ನಮ್ಮ ದೇಶದಲ್ಲಿ ಮೈಕ್ರೋಫೈನಾನ್ಸ್ ಅಂದಕೂಡಲೇ ಕಾರಣವಿರಲೀ ಇಲ್ಲದಿರಲೀ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಎಸ್.ಕೆ.ಎಸ್ ಎನ್ನುವ ಸಂಸ್ಥೆಯದ್ದು. ಹಾಗೂ ಅದರ ಸಂಸ್ಥಾಪಕ ಅನ್ನಿಸಿಕೊಳ್ಳುವ ವಿಕ್ರಂ ಆಕುಲಾರ ಹೆಸರು. ಎಸ್.ಕೆ.ಎಸ್ [ಸ್ವಯಂ ಕೃಷಿ ಸಂಘಂ] ಬಗ್ಗೆ ಮೊದಲಿಗೆ ಯೋಚಿಸಿದ್ದು ಅದನ್ನು ಕಾರ್ಯರೂಪಕ್ಕೆ ಇಳಿಸಿದ್ದು ವಿಕ್ರಂ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಪುಟ್ಟದಾಗಿ ಪ್ರಾರಂಭಿಸಿ ಇಂದು ದೇಶಾದ್ಯಂತ ಹಬ್ಬಿರುವ ಈ ಸಂಸ್ಥೆ ದೇಶದಲ್ಲಿಯೇ ಅತ್ಯಂತ ದೊಡ್ಡ ಮೈಕ್ರೊಫೈನಾನ್ಸ್ ಸಂಸ್ಥೆಯಾಗಿದೆ. ವಿಕ್ರಂಗೂ ಈ ಸಂಸ್ಥೆ ಸಾಕಷ್ಟು ಖ್ಯಾತಿಯನ್ನು ತಂದು ನೀಡಿದೆ. ಅಮೆರಿಕದಿಂದ ಎಲ್ಲವನ್ನೂ ಬಿಟ್ಟು ಭಾರತಕ್ಕೆ ಬಂದು ಬಡವರಿಗೆ ಸೇವೆಯನ್ನೊದಗಿಸುವ ಕೆಲಸ ಮಾಡುತ್ತಿರುವುದಕ್ಕೆ ಟೈಂ ಪತ್ರಿಕೆಯ ನೂರು ಜನರ ಯಾದಿಯಲ್ಲಿ, ವೀಕ್ ಪತ್ರಿಕೆಯ ೨೦ ಮಹತ್ವದ ಭಾರತೀಯರ ಯಾದಿಯಲ್ಲಿ ವಿಕ್ರಂ ಹೆಸರು ದಾಖಲಾದದ್ದಲ್ಲದೇ ದೊಡ್ಡ ವಾರ್ತಾವಾಹಿನಿಗಳಲ್ಲಿ ಆತನ ಸಂದರ್ಶನಗಳೂ ಬಂದಿವೆ. ಆದರೂ ವಿಕ್ರಂ ೧೯೯೭ರಲ್ಲಿ ಪ್ರಾರಂಭಿಸಿ, ಇಷ್ಟೆಲ್ಲಾ ಖ್ಯಾತಿಯನ್ನು ನೀಡಿದ ಸಂಸ್ಥೆಯಲ್ಲಿನ ತಮ್ಮ ಬಹುತೇಕ ಹೂಡಿಕೆಯನ್ನು ಕಳೆದ ವರ್ಷವಷ್ಟೇ ಮಾರಿ ಸಂಸ್ಥೆಯ ದಿನನಿತ್ಯದ ಕಾರ್ಯವನ್ನು ಹೊಸ ಹೂಡಿಕೆದಾರರಿಗೆ ಒಪ್ಪಿಸಿ ಕೈತೊಳೆದುಕೊಂಡರು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ವಿಕ್ರಂರ ಈ ತ್ವರಿತ ಪ್ರಗತಿಯಾದದ್ದು ಎಸ್.ಕೆ.ಎಸ್ ಸಂಸ್ಥೆಯ ಪ್ರಗತಿಯಿಂದಾಗಿ. ಆದರೆ ನಿಜದ ವಿಷಯವೆಂದರೆ ಎಸ್.ಕೆ.ಎಸ್ ಅತ್ಯಂತ ನಾಜೂಕಾದ ಪರಿಸ್ಥಿತಿಯಲ್ಲಿದ್ದಾಗ ಶೈಶವಾವಸ್ಥೆಯಲ್ಲಿ ಅದನ್ನು ಪೋಷಿಸಿ ಬೆಳೆಸಿದ ವ್ಯಕ್ತಿ ಎಲೆಮರೆಯ ಕಾಯಿಯಂತೆ, ಖ್ಯಾತಿಯನ್ನೂ ಸಂಪಾದಿಸದೇ, ಹೆಚ್ಚು ಹಣವನ್ನೂ ಈ ಸಂಸ್ಥೆಯಿಂದ ಪಡೆಯದೆಯೇ ಮರೆಯಾದರು. ಆ ವ್ಯಕ್ತಿಯ ಹೆಸರು ಸೀತಾರಾಮ್ ರಾವ್.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಸೀತಾರಾಮ್ ಸದಾ ಹಸನ್ಮುಖಿಯಾಗಿ ಇರುತ್ತಿದ್ದ ವ್ಯಕ್ತಿ. ಅವರಲ್ಲಿ ಎಂದೂ ತುಳುಕುತ್ತಿದ್ದ ಉತ್ಸಾಹ, ಹಾಗೂ ಕುತೂಹಲ. ಮೇಲಾಗಿ ಬಡತನದ ಕ್ಷೇತ್ರದಲ್ಲಿ ಕೆಲಸ ಮಾಡುವವರು ದೊಡ್ಡ ಮಾತುಗಳ ಭಾಷಣವನ್ನು ಕೊಚ್ಚುವ ರೋಗ ಅವರಿಗೆ ಇರಲೇ ಇಲ್ಲ. ಅವರು ಎಷ್ಟರ ಮಟ್ಟಿಗೆ ಬಡವರ ಪರವಾದ - ಮಕ್ರೋಫೈನಾನ್ಸ್ ಕ್ಷೇತ್ರದ ಪರವಾದ ಮಾತುಗಳನ್ನಾಡುತ್ತಿದ್ದರು ಎಂದರೆ ಬಹುಮಟ್ಟಿನ ಜನರು ಅವರನ್ನು ಎಸ್.ಕೆ.ಎಸ್ ಸಂಸ್ಥೆಯ ಜೊತೆಗೆ ಗುರುತಿಸದೇ, ಗ್ರಾಮೀಣ ಅರ್ಥಪದ್ಧತಿಯ ಜೊತೆಗೆ ಆತನನ್ನು ಗುರುತಿಸುತ್ತಿದ್ದರು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಎಸ್.ಕೆ.ಎಸ್ ಸ್ಥಾಪಿಸಿದ ವಿಕ್ರಂ ಆಕುಲಾ ಒಂದು ಘಟ್ಟದಲ್ಲಿ ಅದನ್ನು ಹೆಚ್ಚೂ ಕಡಿಮೆ ಬಿಟ್ಟು ತಮ್ಮ ಉನ್ನತ ಪದವಿಗಾಗಿ ಶಿಕಾಗೋಗೆ ವಾಪಸ್ಸಾದಾಗ ನಾವೆಲ್ಲಾ ವಿಕ್ರಂ ಎಸ್.ಕೆ.ಎಸ್.ನಿಂದ ಕೈತೊಳೆದುಕೊಂಡುಬಿಟ್ಟಿದ್ದಾರೆ ಅಂದುಕೊಂಡಿದ್ದೆವು. ಆ ಕಾಲದಲ್ಲಿ ವಿಕ್ರಂ ಎಸ್.ಕೆ.ಎಸ್‌ನ ಉಸ್ತುವಾರಿಯನ್ನು ಸೀತಾರಾಮ್ ಕೈಗೆ ಇಟ್ಟು ಹೋದರು. ವಿಕ್ರಂ ತಮ್ಮ ಮಹಾಪ್ರಬಂಧ ಮುಗಿಸಿಬರುವ ವೇಳೆಗೆ ಆ ಸಂಸ್ಥೆ ಬೆಳೆದು ನಿಂತಿತ್ತು. ವಿಕ್ರಂ ಹಾಗೆ ಬೆಳೆದು ನಿಂತಿದ್ದ ಸಂಸ್ಥೆಯನ್ನು ಇನ್ನೂ ತ್ವರಿತಗತಿಯಲ್ಲಿ ಬೆಳೆಸಿದರೂ ಅದರ ಅಡಿಪಾಯವನ್ನು ಸೀತಾರಾಮ್ ಹಾಕಿದರು ಅನ್ನುವುದರಲ್ಲಿ ಅನುಮಾನವಿಲ್ಲ. ಆದರೆ ವಿಕ್ರಂ ಕೊಟ್ಟಿರುವ ಅಸಂಖ್ಯ ಸಂದರ್ಶನಗಳಲ್ಲಿ ಸೀತಾರಾಮ್ ಹೆಸರನ್ನು ಎತ್ತಿರುವುದನ್ನು ನಾನು ಕಂಡೇ ಇಲ್ಲ. ಆದರೆ ಸೀತಾರಾಂ ಮಾತ್ರ ತಾವು ಆ ಸಂಸ್ಥೆಯಿಂದ ಹೊರಬಿದ್ದಾಗ ಎಲ್ಲರಿಗೂ ಕಳಿಸಿದ ಒಂದು ಪತ್ರದಲ್ಲಿ ತಮ್ಮೊಡನೆ ಇದ್ದ ಪ್ರತೀ ವ್ಯಕ್ತಿಯನ್ನೂ ಅವರ ಪಾತ್ರದ ಮಹತ್ವವನ್ನೂ ವಿವರಿಸಿದ್ದರು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಂದು ರೀತಿಯ ಸ್ಥಿತಪ್ರಜ್ಞತೆಯನ್ನು ಮೈಗೂಡಿಸಿಕೊಂಡಿದ್ದ ಸೀತಾರಾಮ್ ಹಿಂದೆ ನೋಡಿ ಬೇಸರ ಪಟ್ಟುಕೊಳ್ಳುವ ವ್ಯಕ್ತಿಯಲ್ಲ. ಅವರು ಎಸ್.ಕೆ.ಎಸ್. ಬಿಟ್ಟಾಗ ಹೇಳಿದ್ದ ಮಾತುಗಳಲ್ಲಿ ಮುಖ್ಯವಾದದ್ದು "ಬಡವರ ಆಹಾರ ಸ್ವಾವಲಂಬನೆಯ ಬಗ್ಗೆ ನಾನು ಮುಂದಿನ ಕೆಲಸ ಮಾಡಬೇಕೆಂದಿದ್ದೇನೆ" ಎಂದು ಬರೆದಿದ್ದರು. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಈಗ ಕೂತು ಸೀತಾರಾಮ್ ಬಗ್ಗೆ ಬರೆಯುತ್ತಿರುವಾಗ ನನಗೆ ಎಷ್ಟೆಲ್ಲಾ ವಿವರಗಳು ನೆನಪಾಗುತ್ತಿವೆ. ಒಂದು ಸೀತಾರಾಮ್ ಅವರ ಒಂದೂ ಫೋಟೋ ನನ್ನ ಬಳಿಯಿಲ್ಲ. ಎರಡು: ಸೀತಾರಾಮ್ ಅವರ ಜೀವನದ ಖಾಸಗೀ ವಿವರಗಳು ಒಂದೂ ನನಗೆ ತಿಳಿದಿಲ್ಲ - ಅವರಿಗೆ ಮದುವೆಯಾಗಿದೆಯೋ, ಸ್ವಂತ ಮನೆಯಿದೆಯೋ, ಈ ಹಿಂದೆ ಏನು ಮಾಡುತ್ತಿದ್ದರು - ಯಾವುದೂ ಗೊತ್ತಿಲ್ಲ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಯಾಕೆಂದರೆ ಸೀತಾರಾಮ್ ನಮ್ಮೆದುರಿಗೆ ಒಂದು ಸಂಪೂರ್ಣ ವ್ಯಕ್ತಿಯಾಗಿ ನಿಲ್ಲುತ್ತಿದ್ದರು. ಹೀಗಾಗಿ ಈ ಎಲ್ಲ ವಿವರಗಳ ಆಸರೆ ಅವರ ವ್ಯಕ್ತಿತ್ವಕ್ಕೆ ಬೇಕಿರಲಿಲ್ಲ. ನಾನಿಂಥವನ ಮಗ, ಇಂಥವನ ಗಂಡ, ಇಂಥಿಂಥ ಕಡೆ ಕೆಲಸ ಮಾಡಿದೆ.. ಯಾವುದೂ ಈ ಕ್ಷಣದ ಕೆಲಸಕ್ಕೆ ಮುಖ್ಯವಲ್ಲ. ಈ ಕ್ಷಣದ ಕೆಲಸಕ್ಕೆ ಮುಖ್ಯವಾದದ್ದು - ಕೈಮೇಲಿರುವ ಸಮಸ್ಯೆಯನ್ನು ಸಾಧಿಸುವ ಬಗೆ ಹೇಗೆ ಅನ್ನುವುದರ ಆಲೋಚನೆ ಮಾತ್ರ. ಇದರಿಂದಾಗಿ ನನಗೆ ಖ್ಯಾತಿ ಬರುತ್ತದೋ ಇಲ್ಲವೋ ಅನ್ನುವುದು ಮುಖ್ಯವಲ್ಲ - ಸಮಸ್ಯೆ ಪರಿಹಾರವಾಯಿತೋ ಇಲ್ಲವೋ ಅನ್ನುವುದು ಮುಖ್ಯ...&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಬಹುಶಃ ಸೀತಾರಾಮ್ ಈ ಥರದ ಆಲೋಚನೆಗಳಲ್ಲಿ ತೊಡಗಿದ್ದಿರಬಹುದು. ಮುಂಬೈನಲ್ಲಿ ಆರ್ಟ್ ಪ್ಲಾಜಾ ಮಾಡಿ, ಉದಯೋನ್ಮುಖ ಕಲಾವಿದರಿಗೆ ಜಹಾಂಗೀರ್ ಆರ್ಟ್ ಗ್ಯಾಲರಿಯೆದುರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಅವಕಾಶ ಮಾಡಿಕೊಟ್ಟ ಕಮಲಾಕ್ಷ ಶಣೈ, ಅನೇಕ ಜನರ ಸಾಹಿತ್ಯ ಕೃತಿಗಳನ್ನು ಬೆಳಕಿಗೆ ತರಲು, ಕವಿಗಳನ್ನು ಕಾಲೇಜಿನ ಹಂತದಲ್ಲಿಯೇ ಗುರುತಿಸಿ ಪ್ರ್ಹೊತ್ಸಾಹಿಸಿದ ಕ್ರೈಸ್ಟ್ ಕಾಲೇಜಿನ ಶ್ರೀನಿವಾಸ ರಾಜು ಈ ಎಲ್ಲರಲ್ಲೂ ಕೆಲವು ಸಮಾನವಾದ ಗುಣಗಳಿದ್ದುವು. ಎಲ್ಲರೂ ಮಿತಭಾಷಿಗಳು. ಎಲ್ಲರೂ ತಮ್ಮ ಖ್ಯಾತಿ ಹೆಸರಿನ ಬಗ್ಗೆ ಯೋಚಿಸಿದವರೇ ಅಲ್ಲ. ತಾವು ನಂಬಿದ್ದನ್ನು ತಮ್ಮ ಕಾಯಕವೆಂದು ಕೈಗೊಂಡು ಸಮಾಜಕ್ಕೆ ಪ್ರಯೋಜನವಾಗುವಂತೆ ಜೀವಿಸಿದವರು. ಈ ಹಲವರ ಜೊತೆಗೆ, ಎಲೆ ಮರೆಯ ಕಾಯಿಯಾಗಿ ಭುಜಕ್ಕೆ ಭುಜ ಸೇರಿಸಿ ಸೀತಾರಾಮ್ ನಿಂತಿದ್ದಾರೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಂದು ತಿಂಗಳ ಕೆಳಗಷ್ಟೇ ಚೆನ್ನೈನಲ್ಲಿ ಸೀತಾರಾಮ್ ಅವರ ಭೇಟಿಯಾಗಿತ್ತು. ನಾಲ್ಕಾರು ತಿಂಗಳುಗಳಿಂದ ನಾಪತ್ತೆಯಾಗಿದ್ದ ಸೀತಾರಾಮ್ ಸಾವಿನ ಅಂಚಿನಲ್ಲಿದ್ದ ತಮ್ಮ ಸಹೋದರನ ಪರಿಚಾರಿಕೆಯಲ್ಲಿದ್ದರಂತೆ. ಎಲ್ಲ ಡಾಕ್ಟರುಗಳೂ ಕೈ ಎತ್ತಿದ್ದ, ಕೋಮಾದಲ್ಲಿದ್ದ ತಮ್ಮ ಸಹೋದರನ ಜೀವವನ್ನು ವಾಪಸ್ಸು ಎಳೆದು ತಂದ ನಂತರವೇ ನಾನು ನನ್ನ ಕೆಲಸಕ್ಕೆ ವಾಪಸ್ಸಾದೆ ಎಂದು ಅವರು ಹೇಳಿದರು. ಹಳೆಯ ಕಥೆಗಳಲ್ಲಿರುವಂತೆ ಬಹುಶಃ ತಮ್ಮು ಆಯಸ್ಸನ್ನು ತಮ್ಮ ಸಹೋದರನಿಗೆ ಎರೆದು ಬಿಟ್ಟರೇನೋ. ಆದರೆ ಆ ಸಂದರ್ಭ ಸೀತಾರಾಮ್‍ಗೆ ತೃಪ್ತಿ ತಂದ ಸಂದರ್ಭವಿದ್ದಿರಬಹುದು. ಯಾಕೆಂದರೆ ಅಮಿತವಾಗಿ ಬದಲಾವಣೆಗಳನ್ನು ಕಾಣುವ ತಪನವಿರುವವರಲ್ಲೆಲ್ಲಾ ಒಂದು ಬದಲಾವಣೆಯ ಚಡಪಡಿಕೆಯನ್ನು ನಾವು ಕಾಣುತ್ತೇವೆ. ಒಂದು ಥರದ ತೀವ್ರತೆಯನ್ನು ಕಾಣುತ್ತೇವೆ. ಆದರೆ ಈ ಕ್ಷೇತ್ರದಲ್ಲಿ ಸ್ಥಿತಪ್ರಜ್ಞರಂತೆ ಕಾಣುವ, ಅತೃಪ್ತರಾಗಿದ್ದೂ ತೃಪ್ತರಂತೆ ಕಾಣುವ ಗಾಂಭೀರ್ಯ ಸೀತಾರಾಮ್‌ಗೆ ಇತ್ತು. ಆ ಥರದ ಗಾಂಭೀರ್ಯ ಇರುವ ಮತ್ತೂಬ್ಬರೆಂದರೆ ಸೇವಾ ಸಂಸ್ಥೆಯ ಇಳಾ ಭಟ್. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಚೆನ್ನೈನಲ್ಲಿ ನಡೆದ ಅಂದಿನ ಕಾರ್ಯಕ್ರಮ ಆತನಿಗೆ ತೃಪ್ತಿ ನೀಡಿದ್ದಿರಬೇಕು. ಸೀತಾರಾಮ್ ಮಾತನಾಡುತ್ತಿದ್ದ ಆಹಾರ ಸ್ವಾವಲಂಬನೆಯತ್ತ ಒಂದು ಹೆಜ್ಜೆಯನ್ನಿಡುತ್ತಾ ಚೆನ್ನೈನ ಈಕ್ವಿಟಾಸ್ ಮೈಕ್ರೋಫೈನಾನ್ಸ್ ಸಂಸ್ಥೆ ತಮ್ಮ ಬಡ ಗ್ರಾಹಕರಿಗೆ ಲಾಭವಿಲ್ಲದೇ - ಸುಲಭ ಕಂತಿನ ಮೇಲೆ ಆಹಾರ ಪದಾರ್ಥಗಳನ್ನು ಪೂರೈಸುಯ ಯೋಜನೆಯ ಅಡಿಪಾಯವನ್ನು ಹಾಕಿತ್ತು. ಇದು ಸೀತಾರಾಮ್ ಹೇಳಿದ್ದರಿಂದಲೇ ನಾವು ಮಾಡಿದೆವು ಅನ್ನುವ ನಿಜವನ್ನೂ ಈಕ್ವಿಟಾಸ್ ಸಂಸ್ಥೆಯ ವಾಸು ಹೇಳಿದ್ದರು. ಹೀಗಾಗಿ ತಮ್ಮ ಕನಸಿನ ಒಂದು ಭಾಗವಾದರೂ ಸಾಕಾರಗೊಳ್ಳುತ್ತಿರುವುದನ್ನು ಕಂಡು ಸೀತಾರಾಮ್ ಅಸುನೀಗಿದರು ಅನ್ನುವುದೇ ಒಂದು ತೃಪ್ತಿ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ನಮ್ಮ ಸಂಸ್ಥೆಯಲ್ಲಿ ಒಂದು ಸೆಮಿನಾರಿಗೆ ನಾವು ಸೀತಾರಾಮನ್ನು ಕರೆಸಿದ್ದೆವು. ದಿನವಿಡೀ ಎಲ್ಲರೂ ಮಾತು ಚರ್ಚೆಯಲ್ಲಿ ಪಾಲ್ಗೊಂಡರು. ಸೀತಾರಾಮ್ ಮಾತ್ರ ತಮ್ಮ ಎಡಗೈಯಲ್ಲಿ ಪ್ಯಾಡಿನಲ್ಲಿ ಟಿಪ್ಪಣಿ ಹಾಕಿಕೊಳ್ಳುತ್ತಿದ್ದರು. ಎಲ್ಲ ಆದ ಮೇಲೆ ಸಂಜೆಗೆ ನಾನು ಆತನನ್ನು ಕೇಳಿದೆ: "ನೀವು ಒಂದೂ ಮಾತನ್ನು ಆಡಲಿಲ್ಲವಲ್ಲಾ?" ಅದಕ್ಕೆ ಸೀತಾರಾಮ್ ಎಂದಿನ ನಗೆ ನಕ್ಕು "ಇಷ್ಟೊಂದು ಜನ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು, ಅದನ್ನು ನೋಡಿ ನಾನು ಕಲಿಯುತ್ತಾ, ಏನೆಲ್ಲಾ ಮಾಡಬಹುದೆಂದು ಟಿಪ್ಪಣಿ ಹಾಕಿಕೊಳ್ಳುತ್ತಾ ಇದ್ದೆ, ಈ ಎಲ್ಲರ ನಡುವೆ ನಾನು ಹೇಳಿಕೊಳ್ಳುವುದೇನಿದೆ. ಇನ್ನೂ ಮಾಡಬೇಕಾದ ಕೆಲಸ ಬಹಳವಿದೆ" ಎಂದಿದ್ದರು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಪಿಕ್ಚರ್ ಅಭೀ ಬಾಕೀ ಹೈ ಮೇರೇ ದೋಸ್ತ್....&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style=" color: rgb(41, 48, 59);  font-weight: bold; line-height: 19px; "&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  font-family:Verdana, sans-serif;font-size:11px;"&gt;&lt;span class="Apple-style-span" style="font-weight: normal; "&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"  style="color:#333333;"&gt;&lt;span class="Apple-style-span" style=" font-weight: normal;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-5794685123120072945?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/5794685123120072945/comments/default' title='Post Comments'/><link rel='replies' type='text/html' href='http://shanivara.blogspot.com/2009/08/blog-post_02.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/5794685123120072945'/><link rel='self' type='application/atom+xml' href='http://www.blogger.com/feeds/6891898063908056897/posts/default/5794685123120072945'/><link rel='alternate' type='text/html' href='http://shanivara.blogspot.com/2009/08/blog-post_02.html' title='ಮರೆತೇನೆಂದರು ಮರೆಯಲಿ ಹ್ಯಾಂಗ?'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SnVH8sCNM9I/AAAAAAAABDE/tb2NBcWn0Xg/s72-c/sitaram.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-8873273533664595231</id><published>2009-08-02T00:20:00.000-07:00</published><updated>2009-08-02T00:31:54.922-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಸಾಲ'/><category scheme='http://www.blogger.com/atom/ns#' term='ಆತ್ಮಹತ್ಯೆ'/><category scheme='http://www.blogger.com/atom/ns#' term='ಕೃಷಿ'/><title type='text'>ಆತ್ಮಹತ್ಯೆಗಳು: ರೈತರೇ ಏಕೆ?</title><content type='html'>&lt;a onblur="try {parent.deselectBloggerImageGracefully();} catch(e) {}" href="http://3.bp.blogspot.com/_mxWA9ZVkKhQ/SnVAY_KMajI/AAAAAAAABC0/WJFxVt9GJnY/s1600-h/suicide.jpg"&gt;&lt;img style="display:block; margin:0px auto 10px; text-align:center;cursor:pointer; cursor:hand;width: 134px; height: 91px;" src="http://3.bp.blogspot.com/_mxWA9ZVkKhQ/SnVAY_KMajI/AAAAAAAABC0/WJFxVt9GJnY/s400/suicide.jpg" border="0" alt="" id="BLOGGER_PHOTO_ID_5365265329097042482" /&gt;&lt;/a&gt;&lt;div style="text-align: left;"&gt;&lt;span class="Apple-style-span"  style="color:#0000EE;"&gt;&lt;span class="Apple-style-span" style="text-decoration: underline;"&gt;&lt;br /&gt;&lt;/span&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಂದು ವ್ಯಾಪಾರ ವಿಫಲಗೊಂಡಾಗ ಆ ವ್ಯಾಪಾರಿ ಏನು ಮಾಡಬಹುದು? ಸ್ವಲ್ಪ ಯೋಚಿಸಿ ನೋಡಿದರೆ ನಮಗೆ ಅನೇಕ ಉತ್ತರಗಳು ಕಾಣಸಿಗುತ್ತವೆ. ಆ ವ್ಯಾಪಾರಿ ಹಳೆಯ ವ್ಯಾಪಾರವನ್ನು ಮುಚ್ಚಿ ಹೊಸ ವ್ಯಾಪಾರಕ್ಕೆ ಕಾಲಿಡಬಹುದು, ವ್ಯಾಪಾರವನ್ನೇ ಬಿಟ್ಟು ಹೊಸ ನೌಕರಿಯನ್ನು ಹಿಡಿಯಬಹುದು, ವಿಫಲಗೊಂಡ ವ್ಯಾಪಾರವನ್ನು ಯಾರಿಗಾದರೂ ಮಾರಿ ಸುಮ್ಮನಾಗಬಹುದು, ಆದರೆ ವಿಫಲ ವ್ಯಾಪಾರಿಗಳು ತಮ್ಮ ಪ್ರಾಣ ಕಳೆದುಕೊಳ್ಳುವುದನ್ನು ನಾವು ನೋಡುವುದಿಲ್ಲ. ಎಲ್ಲೋ ಆಗಾಗ ವ್ಯಾಪಾರಿಗಳು ಸಾಲದ ಹೊರೆಯನ್ನು ತಾಳಲಾರದೇ ಪ್ರಾಣ ತೆಗೆದುಕೊಂಡದ್ದನ್ನು ನಾವು ಕಾಣುತ್ತೇವಾದರೂ ಈ ಆತ್ಮಹತ್ಯೆಗಳ ಸಂಖ್ಯೆ ರೈತರ ಆತ್ಮಹತ್ಯೆಗಳ ಸಂಖ್ಯೆಗೆ ಹೋಲಿಸಿದರೆ ತೀರಾ ಕಡಿಮೆಯೇ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ವ್ಯಾಪರಗಳ ವೈಫಲ್ಯತೆಗೆ ಕಾರಣಗಳು ಭಿನ್ನವಾಗಿ ಇರುತ್ತವೆ. ಆದರೆ ಕೃಷಿ ಮತ್ತು ಇತರ ದೊಡ್ಡ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯ ಭಿನ್ನತೆಯನ್ನು ನಾವು ಅರ್ಥಮಾಡಿಕೊಂಡರೆ ಆತ್ಮಹತ್ಯೆಗಳು ಕೃಷಿ ಕ್ಷೇತ್ರದಲ್ಲೇ ಯಾಕೆ ಹಚ್ಚು ಅನ್ನುವುದಕ್ಕೆ ಹೊಳಹುಗಳು ಸಿಗಬಹುದು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಸಾಮಾನ್ಯತಃ ವ್ಯಾಪಾರಗಳು ಆಯೋಜಿತವಾಗಿರುವ ರೀತಿಯನ್ನು ಗಮನಿಸೋಣ - ಅವುಗಳಲ್ಲಿ ಏಕ ಯಾಜಮಾನ್ಯ, ಸಹಭಾಗಿತ್ವ ಹಾಗೂ ಖಾಸಗೀ ಕಂಪನಿಗಳನ್ನು ನಾವು ಕಾಣುತ್ತೇವೆ. ಜೊತೆಗೆ ಸಹಕಾರ ಸಂಘಗಳೂ ನಮಗೆ ಕಾಣಸಿಗಬಹುದು. ಈ ಸಂಸ್ಥೆಗಳು ನಡೆಸುವ ವ್ಯಾಪಾರಗಳು ವಿಫಲವಾಗುವುದಕ್ಕೆ ಹಲವು ಕಾರಣಗಳಿರಬಹುದಾದರೂ ಅದು ಹೆಚ್ಚಿನಂಶ ವ್ಯಾಪಾರಿಯ ಅಂದಾಜು-ಲೆಕ್ಕ ಏರುಪೇರಾಗುವುದರಿಂದಲೇ ವಿಫಲವಾಗುವುದು ಹೆಚ್ಚು. ನೈಸರ್ಗಿಕ ಕಾರಣಗಳಾದ ಮಳೆ, ಬೆಂಕಿ, ಗಾಳಿ, ಹವೆಯಿಂದಾಗಿ ಈ ರೀತಿಯ ವ್ಯಾಪಾರಗಳು ನಷ್ಟ ಹೊಂದುವುದು ವಿರಳ, ಹಾಗೂ ಆ ಥರದ ನಷ್ಟಕ್ಕೆ ವಿಮೆಯ ಸವಲತ್ತೂ ಇದ್ದು ವ್ಯಾಪಾರಿಗಳಿಗೆ ಇತರೆ ಕಾರಣಗಳಿಂದಾಗುವ ನಷ್ಟಕ್ಕೆ ಒಂದು ರಕ್ಷಾಕವಚ ಇರುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಕೃಷಿ ವಿಫಲವಾಗುವುದಕ್ಕೆ ಮೂಲತಃ ನೈಸರ್ಗಿಕ ಕಾರಣಗಳೇ ಹೆಚ್ಚು. ಅಧಿಕ ಮಳೆ, ಬಿರುಗಾಳಿ, ಬರ, ಕೀಟಗಳ ಕಾಟ - ಹೀಗೆ ಕೃಷಿ ವ್ಯಾಪಾರಿಯ ಸ್ವಂತ ಬುದ್ಧಿವಂತಿಕೆಗೆ ಮೀರಿದ, ಚಾಣಾಕ್ಷತೆಗೆ ಸಂಬಂಧವಿಲ್ಲದ ಘಟನೆಗಳೇ ಕೃಷಿ ವಿಫಲವಾಗುವುದಕ್ಕೆ ಕಾರಣೀಭೂತವಾಗಿಬಿಡುತ್ತವೆ. ಕೃಷಿಯ ನಷ್ಟಕ್ಕೆ ಪರಿಹಾರವಾಗಿ ವಿಮಾ ಯೋಜನೆಗಳನ್ನು ರೂಪಿಸುವುದೂ ಕಷ್ಟ. ವಿಮೆಯ ವ್ಯಾಪಾರ ಸಫಲವಾಗಬೇಕಾದರೆ ಒಟ್ಟಾರೆ ವೈಫಲ್ಯದ ಮಟ್ಟ ಕಡಿಮೆಯಾಗಿದ್ದಾಗಲೇ ಅದಕ್ಕೆ ಸಲ್ಲುವ ಪ್ರೀಮಿಯಂ ಮೊತ್ತವನ್ನು ಕಟ್ಟಿ ಮುಂದುವರೆಯಲು ಸಾಧ್ಯ. ಆದರೆ ಮೂರು-ನಾಲ್ಕುವರ್ಷಗಳಿಗೊಮ್ಮೆ ಕೃಷಿ ಯಾವುದೇಕಾರಣಕ್ಕಾಗಿ ವಿಫಲವಾಯಿತೆಂದು ನಾವು ಅಂದುಕೊಂಡರೂ ಅದಕ್ಕೆ ಸಲ್ಲಬೇಕಾದ ಪ್ರೀಮಿಯಂ ಕನಿಷ್ಟ ಒಟ್ಟಾರೆ ಮೊತ್ತದ ೨೫ ಪ್ರತಿಶತಕ್ಕಿಂತ ಹೆಚ್ಚಾಗಿರಬೇಕೆನ್ನುವುದನ್ನು ಸರಳ ಲೆಕ್ಕಾಚಾರ ತಿಳಿಸುತ್ತದೆ. ಹೀಗಾಗಿ ಮೂಲತಃ ಹೆಚ್ಚಿನ ವೈಫಲ್ಯತೆಯಿಂದ ಕೂಡಿರುವ ಕೃಷಿಗೆ ವಿಮಾಕವಚ ತೊಡಿಸುವದೂ ಆಗದ ಮಾತು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗೆ, ಮೂಲತಃ ವೈಫಲ್ಯತೆಯ ಅಪಾಯವಿರುವ, ವೈಫಲ್ಯತೆಗೆ ಕಾರಣಗಳು ನೈಸರ್ಗಿಕವಾಗಿರುವ, ವಿಮೆಯ ಸುರಕ್ಷಾಕವಚವಿಲ್ಲದ ವ್ಯಾಪಾರವನ್ನು ನಮ್ಮ ದೇಶದ ಕೃಷಿಕರು ನಡೆಸುತ್ತಾ ಬಂದಿದ್ದಾರೆ! ಮೂಲತಃ ಕೃಷಿಯಲ್ಲಿ ರಿಸ್ಕ್ ಹೆಚ್ಚಿದೆ ಅನ್ನುವುದನ್ನು ಒಪ್ಪುವುದಾದರೆ ಅದು ಆಯೋಜಿತವಾಗಿರುವ ರೀತಿಯಲ್ಲಿ ಆ ರಿಸ್ಕನ್ನು ಮೈಗೂಡಿಸಿಕೊಂಡು ಮುಂದುವರೆಯುವ ತಾಕತ್ತನ್ನು ಈ ವ್ಯಾಪಾರ ನೀಡುವುದಿಲ್ಲ. ಹಾಕಿದ ಬೆಳೆಗೆ ಎಷ್ಟು ಇಳುವರಿ ಬರುತ್ತದೆ ಅನ್ನುವುದು ಒಂದು ಆಯಾಮವಾದರೆ, ಆ ಇಳುವರಿಗೆ ಎಷ್ಟು ಬೆಲೆ ಬರಬಹುದು ಅನ್ನುವುದೂ ಅಪಾಯವಾಗಿಯೇ ಇರುತ್ತದೆ. ಕೃಷಿ ಉತ್ಪನ್ನ ಮಾಡುವುದು ಎಲ್ಲರ ಅಸ್ತಿತ್ವಕ್ಕೂ ಅವಶ್ಯಕವಾದ ಆಹಾರವನ್ನಾದ್ದರಿಂದ ಅದರಲ್ಲಿ ಮಿಕ್ಕ ವ್ಯಾಪಾರಗಳಂತೆ ವಿಪರೀತವಾದಂತಹ ಲಾಭವನ್ನು ಆರ್ಜಿಸುವುದು ಸಾಧ್ಯವೇ ಇಲ್ಲ. ಆಹಾರ ಪದಾರ್ಥಗಳ ಬೆಲೆಯನ್ನು ಹದ್ದುಬಸ್ತಿನಲ್ಲಿಡುವುದೂ ಸರಕಾರದ ಒಂದು ಜವಾಬ್ದಾರಿಯಾದ್ದರಿಂದ ಕೃಷಿಯ ಲಾಭಾಂಶಕ್ಕೆ ಒಂದು ರೀತಿಯ ಮೇಲ್ಮಿತಿಯನ್ನು ಸಹಜವಾಗಿಯೇ ಸರಕಾರ ಹಾಕಿಬಿಡುತ್ತದೆ. ಈ ವ್ಯಾಪಾರದಲ್ಲಿ ಇರುವ ಅಪಾಯಕ್ಕೂ ಬರುವ ಬೆಲೆಗೂ ಇರುವ ಸಂಬಂಧ ತೆಳುವಾದದ್ದಾಗಿದೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಮೇಲ್ಮಿತಿಯಿರುವ ಈ ವ್ಯಾಪಾರದಲ್ಲಿ ಆಗುವ ನಷ್ಟಕ್ಕೆ ತಳಮಿತಿ ಇಲ್ಲವೇ ಇಲ್ಲ. ಹಾಗೆಂದರೇನು? ಏಕಸ್ವಾಮ್ಯ ಮತ್ತು ಭಾಗಸ್ವಾಮ್ಯ ಸಂಸ್ಥೆಗಳನ್ನು ಬಿಟ್ಟರೆ, ಮಿಕ್ಕ ವ್ಯಪಾರಗಳು ಆಯೋಜಿತವಾಗಿರುವುದು ಕಂಪನಿ ಅಥವಾ ನಿಗಮಗಳಾಗಿ. ಈ ಸಂಸ್ಥೆಗಳ ಹೆಸರಿನ ಅಂತ್ಯದಲ್ಲಿ ಬರುವ "ಲಿಮಿಟೆಡ್" ಅಥವಾ "ನಿಯಮಿತ" ಅನ್ನುವ ಪದದಲ್ಲಿರುವ ಜಾದೂವಿನಿಂದಾಗಿ ನಮ್ಮ ದೇಶದಲ್ಲೇ ಅಲ್ಲ, ಬದಲಿಗೆ ಪ್ರಪಂಚದಾದ್ಯಂತ ’ವಿಫಲ’ ಸಂಸ್ಥೆಗಳಿದ್ದರೂ ಅದನ್ನು ನಡೆಸಿದ ವ್ಯಾಪಾರಿಗಳು ’ಸಫಲ’ರಾಗಿರುವುದನ್ನು ನಾವು ಕಾಣಬಹುದು. ಒಂದು ನಿಯಮಿತ ಕಂಪನಿಯಲ್ಲಿ ಹಣ ಹೂಡಿದರೆ - ಹೂಡಿಕೆದಾರರ ನಷ್ಟ ಅವರು ಒಪ್ಪಿರುವ ಮೊತ್ತಕ್ಕೆ ನಿಯಮಿತವಾಗಿರುತ್ತದೆ. ಹೀಗಾಗಿ ಆ ಸಂಸ್ಥೆ ನಷ್ಟಕ್ಕೆ ಹೋದರೂ, ಸಂಸ್ಥೆಯ ಮಾಲೀಕರು ಆ ಸಂಸ್ಥೆಯಲ್ಲಿ ಹೂಡಿದ ಹಣದ ಮಟ್ಟಿಗೆ ನಷ್ಟವನ್ನು ಅನುಭವಿಸಿ ಬಚಾವಾಗಬಹುದು! ಹೀಗಾಗಿ ಅವರ ವೈಯಕ್ತಿಕ ಸಂಪತ್ತು ಮತ್ತು ಆಸ್ತಿಯನ್ನು ಒಂದು ರೀತಿಯಲ್ಲಿ ಕಾಪಾಡಿಕೊಂಡೇ ವ್ಯಾಪಾರ ಮಾಡಬಹುದು. ಆಧುನಿಕ ಜಗತ್ತಿನ ಈ ಅದ್ಭುತ ಸಂಸ್ಥಾಗತ ಚೌಕಟ್ಟು ಇರುವುದರಿಂದ ’ವಿಫಲ’ತೆಗೆ ತಕ್ಕ ನಷ್ಟ ಇಲ್ಲದೇ ಹೋಗುತ್ತದೆ. ಒಂದು ವೇಳೆ ಹೂಡಿಕೆದಾರ ಹಾಕಿದ ಹಣಕ್ಕಿಂತ ಹೆಚ್ಚಿನ ನಷ್ಟವನ್ನು ಆ ಸಂಸ್ಥೆ ಅನುಭವಿಸಿದರೆ ಅದರ ವಿ’ಫಲ’ವನ್ನು ಪಡೆಯುವವರು ಅಂಥ ಸಂಸ್ಥೆಗೆ ಹಣ ನೀಡಿದ ಬ್ಯಾಂಕು ಮತ್ತು ವಿತ್ತೀಯ ಸಂಸ್ಥೆಗಳು [ಇದಕ್ಕೆ ಇಂಗ್ಲೀಷಿನಲ್ಲಿ ಹೇರ್‌ಕಟ್ ಅನ್ನುವ ಘನತೆಯ ಹೆಸರಿದ್ದರೂ, ನಾವು ಮಾತ್ರ ’ತಲೆ ಬೋಳಿಸುವುದು’ ಎನ್ನುವ ವಾಸ್ತವವನ್ನು ಯಾವ ಮುಲಾಜೂ ಇಲ್ಲದೇ ನೇರವಾಗಿ ಹೇಳುತ್ತೇವೆ].&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗಿರುವಾಗ ವಿಫಲ ಸಂಸ್ಥೆಗಳನ್ನು ನಡೆಸಿದ ಹೂಡಿಕೆದಾರರು ಮತ್ತೊಂದು ಸಂಸ್ಥೆಯನ್ನು ಹುಟ್ಟುಹಾಕಿ ಮರುಜನ್ಮ ಪಡೆಯಬಹುದು. ಗ್ಲೋಬಲ್ ಟ್ರಸ್ಟ್ ಬ್ಯಾಂಕನ್ನು ಸ್ಥಾಪಿಸಿ ಮುಳುಗಿಸಿದ ರಮೇಶ್ ಗೆಲ್ಲಿಯವರ ಖಾಸಗೀ ಆಸ್ತಿ, ಅಥವಾ ಸತ್ಯಂ ರಾಮಲಿಂಗ ರಾಜು ಅವರ ವೈಯಕ್ತಿಕ ಆಸ್ತಿಗೆ ಆ ಸಂಸ್ಥೆಗಳ ಗೊಂದಲಗಳಿಂದ ಯಾವ ಧಕ್ಕೆಯೂ ಬಂದಿಲ್ಲ. ಹೀಗೆ ಕೃಷಿಯೇತರ ಕ್ಷೇತ್ರದಲ್ಲಿ ನಮಗೆ ಲಭ್ಯವಿರುವ ಸಂಸ್ಥಾಗತ ಚೌಕಟ್ಟಿನಲ್ಲಿ ಹೂಡಿಕೆದಾರರು ತಮ್ಮ ರಿಸ್ಕನ್ನು ಒಂದು ಹದ್ದುಬಸ್ತಿನಲ್ಲಿಟ್ಟಿರಲು ಸಾಧ್ಯವಿದೆ. ಅದೇ ಆ ಸಂಸ್ಥೆ ಲಾಭವನ್ನು ಆರ್ಜಿಸಿದಲ್ಲಿ ಮೇಲ್ಮಿತಿಯಿಲ್ಲದೇ ಆ ಎಲ್ಲ ಲಾಭವೂ ಹೂಡಿಕೆದಾರರಿಗೇ ಸಂದುತ್ತದೆ. ಇಂದು ನಾವು ನೋಡುತ್ತಿರುವ ಅನೇಕ ಕೋಟ್ಯಾಧಿಪತಿಗಳು ಈ ಮೇಲ್ಮಿತಿಯಿಲ್ಲದಿರುವ ಲಾಭಾಂಶದ ಫಲಧಾರಿಗಳೇ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹತ್ತು ಸಾವಿರ ರೂಪಾಯಿನ ಹೂಡಿಕೆಯಿಂದ ಪ್ರಾರಂಭಿಸಿ ಇನ್ಫಿಯನ್ನು ಈ ಮಟ್ಟಕ್ಕೆ ತಂದಿರುವ ಯಶೋಗಾಥೆ ನಮ್ಮ ಮುಂದಿದೆ. ಆದರೆ ಈ ಜಾದೂ ಕೃಷಿಕ್ಷೇತ್ರದಲ್ಲಿ ಕೆಲಸ ಮಾಡಿದ ಯಾರಿಗಾದರೂ [ಸಣ್ಣ, ದೊಡ್ಡ, ಮಧ್ಯಮವರ್ಗದ ರೈತರಿಗೆ] ಆಗಿದೆಯೇ ಅನ್ನುವ ಪ್ರಶ್ನೆ ಬಂದಾಗ ನಮಗೆ ಇಲ್ಲಿರುವ ಸಂಸ್ಥಾಗತ ಚೌಕಟ್ಟಿನ ಪದರಗಳ ಅರಿವು ಹೆಚ್ಚಾಗಿ ಆಗುತ್ತದೆ. ಕೃಷಿ ಅಷ್ಟು ಲಾಭದಾಯಕವಲ್ಲ. ರೈತರು ಹಣ ಮಾಡುತ್ತಿಲ್ಲ. ಆದರೆ ಆ ಕ್ಷೇತ್ರವನ್ನೇ ನಂಬಿ ಮುಂದುವರೆದ ಎಷ್ಟೋ ಸಂಸ್ಥೆಗಳು - ಐಟಿಸಿ, ಬ್ರಿಟಾನಿಯಾ, ಆಹಾರ ವ್ಯಾಪಾರದಲ್ಲಿ ತೊಡಗಿರುವ ಬೃಹತ್ ಸೂಪರ್ ಬಜಾರುಗಳು - ಎಲ್ಲರೂ ಲಾಭವನ್ನು ಆರ್ಜಿಸುವ ಸಾಧ್ಯತೆಯನ್ನು - ಮೇಲ್ಮಿತಿಯಿಲ್ಲದ ಲಾಭಾರ್ಜನೆಯ ಕನಸನ್ನು ಕಾಣಬಹುದಾದರೂ ಆ ಕನಸು ಕೃಷಿಕರಿಗೆ ಮಾತ್ರ ಇಲ್ಲವಾಗುತ್ತದೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗಾಗಿ ಕೃಷಿ ಕೈಕೊಟ್ಟಾಗ - ಅನಿಯಮಿತ ಆರ್ಥಿಕ ಜವಾಬ್ದಾರಿಯನ್ನು ಹೊತ್ತು ನಡೆವ ರೈತರು ಮನೆ, ಆಸ್ತಿ, ಆಭರಣಗಳನ್ನು ಮಾರಿಕೊಳ್ಳಬೇಕಾಗಿ ಬಂದಾಗ - ಅವರಿಗೆ ಕಾಣುವ ದಾರಿ ಕರಾಳವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾದರೂ ಸಂಸ್ಥಾಗತ ಮೂಲಗಳು ಕೃಷಿಯಲ್ಲಿ ತೊಡಗಲು ನಮ್ಮ ಸರಕಾರಗಳು ಪರವಾನಗಿ ನೀಡುತ್ತಿಲ್ಲ - ಗುತ್ತಿಗೆ ಕೃಷಿಯೂ ನಮ್ಮ ದೇಶದಲ್ಲಿ ಪ್ರಚಲಿತವಿಲ್ಲ. ಮಿಕ್ಕ ವಿಕಸಿತ ದೇಶಗಳಲ್ಲಿ ಕೃಷಿಯಲ್ಲಿ ತೊಡಗಿರುವ ಜನಸಂಖ್ಯೆ ಕಡಿಮೆಯಾದ್ದರಿಂದ ಅವರಿಗೆ ಹೊಂದುವ ಪ್ರಣಾಲಿಗಳನ್ನು ರೂಪಿಸುವುದು ಆ ಸರಕಾರಗಳಿಗೆ ಸಾಧ್ಯವಾಗಿದೆಯಾದರೂ, ನಮ್ಮ ಕೃಷಿ ಕ್ಷೇತ್ರದ ಮೂಲಭೂತ ಸಮಸ್ಯೆಯನ್ನು ನಾವು ಗುರುತಿಸಿಯೇ ಇಲ್ಲ ಎಂದು ಅನ್ನಿಸುವುದರಲ್ಲಿ ಆಶ್ಚರ್ಯವಿಲ್ಲ. ಹೀಗಾಗಿ ಆತ್ಮಹತ್ಯೆಗೆ ರೈತರೇ ಏಕೆ ಎಂದು ಕೇಳುವ ಪ್ರಶ್ನೆಯನ್ನು ರೈತರಲ್ಲದೆ ಇನ್ಯಾರು ಎಂದು ಕೇಳುವ ದುರಂತಮಯ ಸ್ಥಿತಿಗೆ ನಾವು ಬಂದುಬಿಟ್ಟಿದ್ದೇವೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-family: Verdana; color: rgb(41, 48, 59); font-size: 13px; font-weight: bold; line-height: 19px; "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); font-size: 11px; padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-family: Verdana, sans-serif; "&gt;&lt;span class="Apple-style-span" style="font-family: georgia; "&gt;&lt;span class="Apple-style-span" style="font-size: medium; "&gt;&lt;span class="Apple-style-span" style="font-weight: normal; "&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"    style="font-family:georgia;font-size:130%;color:#333333;"&gt;&lt;span class="Apple-style-span" style="font-size: 16px; font-weight: normal;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-8873273533664595231?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/8873273533664595231/comments/default' title='Post Comments'/><link rel='replies' type='text/html' href='http://shanivara.blogspot.com/2009/08/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/8873273533664595231'/><link rel='self' type='application/atom+xml' href='http://www.blogger.com/feeds/6891898063908056897/posts/default/8873273533664595231'/><link rel='alternate' type='text/html' href='http://shanivara.blogspot.com/2009/08/blog-post.html' title='ಆತ್ಮಹತ್ಯೆಗಳು: ರೈತರೇ ಏಕೆ?'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SnVAY_KMajI/AAAAAAAABC0/WJFxVt9GJnY/s72-c/suicide.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-1793668664248689258</id><published>2009-07-05T04:58:00.000-07:00</published><updated>2009-07-05T05:16:19.206-07:00</updated><category scheme='http://www.blogger.com/atom/ns#' term='ಬಡವರು'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ತಂತ್ರಜ್ಞಾನ'/><category scheme='http://www.blogger.com/atom/ns#' term='ಎಟಿಎಂ'/><category scheme='http://www.blogger.com/atom/ns#' term='ಬ್ಯಾಂಕು'/><category scheme='http://www.blogger.com/atom/ns#' term='ಕೆನಡಾ'/><title type='text'>ಯಂತ್ರ-ಮಾನವ ದ್ವಂದ್ವ!</title><content type='html'>&lt;span class="Apple-style-span" style="font-size: medium;"&gt;&lt;br /&gt;&lt;br /&gt;&lt;/span&gt;&lt;img src="http://1.bp.blogspot.com/_mxWA9ZVkKhQ/SlCXw_tHWuI/AAAAAAAABCU/ZVZXDMuiUXY/s320/frampton.jpg" style="float:left; margin:0 10px 10px 0;cursor:pointer; cursor:hand;width: 250px; height: 170px;" border="0" alt="" id="BLOGGER_PHOTO_ID_5354946824933694178" /&gt;&lt;div style="text-align: left;"&gt;&lt;span class="Apple-style-span" style="font-size: medium;"&gt;ಹಲವು ವರ್ಷಗಳ ಹಿಂದೆ ಕೆನಡಾದ ಕ್ಯುಬೆಕ್ ಪ್ರಾಂತಕ್ಕೆ ಅಲ್ಲಿನ ಸಹಕಾರ ಸಂಘಗಳನ್ನು ಅಧ್ಯಯನ ಮಾಡಲು ಹೋಗಿದ್ದೆ. ಆಗ ಫ್ರಾಂಮ್ಟನ್ ಅನ್ನುವ ಒಂದು ಪುಟ್ಟ ಹಳ್ಳಿಯಲ್ಲಿದ್ದ ಸಹಕಾರ ಸಂಘವನ್ನು ಭೇಟಿಮಾಡುವ ಅವಕಾಶ ಸಿಕ್ಕಿತ್ತು. ಆ ಹಳ್ಳಿಯ ಸಹಕಾರ ಸಂಘ [ಕೇಸ್ ಪಾಪ್ಯುಲೇರ್]ದ ಮ್ಯಾನೇಜರ್ ಒಂದು ರೀತಿಯ ದುಃಖದಲ್ಲಿದ್ದ. ನಮ್ಮ ದೇಶದ ಹಾಗೆಯೇ ಮೂರು ಮಜಲಿನ ಸಹಕಾರೀ ವ್ಯವಸ್ಥೆಯಲ್ಲಿ ಫ್ರಾಂಮ್ಟನ್ ಹಳ್ಳಿಸ್ಥರದ ಸಹಕಾರೀ ಸಂಸ್ಥೆ. ಅದರ ಮೇಲೆ ಹಲವು ಪ್ರಾಂತೀಯ ಸಂಸ್ಥೆಗಳ ಒಕ್ಕೂಟ ಹಾಗೂ ಆಮೇಲೆ ರಾಜ್ಯಸ್ಥರದ ಸಹಕಾರೀ ಬ್ಯಾಂಕು. ಎಲ್ಲವೂ ನಮ್ಮಂತೆಯೇ. ವ್ಯತ್ಯಾಸವಿಷ್ಟೇ - ಒಟ್ಟಾರೆ ಆ ಸಹಕಾರ ವ್ಯವಸ್ಥೆ ಹೆಚ್ಚಿನ ಖರ್ಚಿನದ್ದಾಗಿದ್ದು ಲಾಭವನ್ನು ಮಿಕ್ಕ ಬ್ಯಾಂಕುಗಳಷ್ಟು ಆರ್ಜಿಸುತ್ತಿರಲಿಲ್ಲ. ಅದಕ್ಕಾಗಿ ವ್ಯವಸ್ಥೆಯಲ್ಲಿ ಆಂತರಿಕ ಅಧ್ಯಯನಗಳೂ ರಣನೀತಿಗಳೂ ತಯಾರಾಗತೊಡಗಿದ್ದುವು.&lt;/span&gt;&lt;/div&gt;&lt;div style="text-align: center;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಅನೇಕ ಸೂತ್ರಗಳನ್ನು ಆ ವ್ಯವಸ್ಥೆ ಪರಿಶೀಲಿಸುತ್ತಿತ್ತಾದರೂ ಒಂದು ಅಂಶ ಎದ್ದು ಕಾಣಿಸುತ್ತಿತ್ತು. ಬೂಜ್ ಆಲೆನ್ ಸಂಸ್ಥೆ ನಡೆಸಿದ ಒಂದು ಅಧ್ಯಯನದ ಪ್ರಕಾರ ಬ್ಯಾಂಕಿನ ಕೌಂಟರಿನಲ್ಲಿ ನಡೆವ ಪ್ರತೀ ಲಾವಾದೇವಿಗೂ ಸುಮಾರು ೧.೦೭ ಡಾಲರ್‌ನಷ್ಟು ಖರ್ಚಾಗುತ್ತಿತ್ತು. ಆ ವ್ಯವಹಾರವನ್ನು ಕೌಂಟರಿನಿಂದ ತೆಗೆದು ಪಕ್ಕದ ಎ.ಟಿ.ಎಂಗೆ ಹಾಕಿದರೆ - ಅರ್ಥಾತ್ ಯಂತ್ರೀಕರಿಸಿದರೆ ಅದರ ಒಟ್ಟಾರೆ ಖರ್ಚು ಐವತ್ತೈದು ಸೆಂಟು, ದೂರವಾಣಿಯ ಮೂಲಕ ವ್ಯಾಪಾರ ನಡೆಸಿದಲ್ಲಿ ಖರ್ಚು ೨೬ ಸೆಂಟುಗಳು ಹಾಗೂ ಇಂಟರ್ನೆಟ್ ವ್ಯಾಪರಕ್ಕೆ ಆಗುವ ಖರ್ಚು ಪ್ರತಿ ವ್ಯವಹಾರಕ್ಕೆ ಒಂದು ಸೆಂಟು ಅನ್ನುವ ವಿಚಾರ ಹೊರಬಿದ್ದಿತ್ತು. ಹೀಗಾಗಿ ಬ್ಯಾಂಕಿನ ಖರ್ಚನ್ನು ಕಡಿಮೆ ಮಾಡಲು ಗ್ರಾಹಕರನ್ನು ಕೌಂಟರಿನಿಂದ ಏಟಿ‌ಎಂಗೆ, ಅಲ್ಲಿಂದ ಇಂಟರ್ನೆಟ್ಟಿಗೆ ಕಳಿಸುವ ಯೋಜನೆಯನ್ನು ಆ ಒಕ್ಕೂಟ ರೂಪಿಸಿತ್ತು.&lt;/span&gt;&lt;/div&gt;&lt;div style="text-align: center;"&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಒಕ್ಕೂಟದವರು ಹೇಳಿದ್ದರಂತೆ: "ಜನ ಯಂತ್ರದತ್ತ ಹೋಗಲು ತಕ್ಷಣ ಒಪ್ಪುವುದಿಲ್ಲ. ಆದರೆ ನಾವುಗಳು ಖರ್ಚು ಕಡಿಮೆ ಮಾಡಲು ಯಂತ್ರಗಳನ್ನು ಹೆಚ್ಚು ಹೆಚ್ಚು ಬಳಸುವ ಅವಶ್ಯಕತೆಯಿದೆ. ಹೀಗಾಗಿ ಅವರು ಆ ಕಡೆಗೆ ಹೋಗಲು ತಯಾರಿಲ್ಲದಿದ್ದರೆ, ಕೌಂಟರಿನಲ್ಲಿನ ಸೇವೆಯ ಗುಣಮಟ್ಟವನ್ನು ಕಡಿಮೆ ಮಾಡಿಯಾದರೂ ಅವರನ್ನು ಅತ್ತ ಅಟ್ಟಿ. ಯಾಕೆಂದರೆ ಸಂಸ್ಥೆಯ ಲಾಭಾಂಶ ಒಂದು ಮಟ್ಟದಲ್ಲಿರಲು ಈ ಬೆಳವಣಿಗೆ ಅವಶ್ಯಕ.." &lt;/span&gt;&lt;/div&gt;&lt;div&gt;&lt;img src="http://2.bp.blogspot.com/_mxWA9ZVkKhQ/SlCXVfXic-I/AAAAAAAABCM/Vz-zhl00_nA/s320/desj6-frampton.jpg" style="display:block; margin:0px auto 10px; text-align:center;cursor:pointer; cursor:hand;width: 320px; height: 111px;" border="0" alt="" id="BLOGGER_PHOTO_ID_5354946352396792802" /&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಅವನ ಕೆಲಸವನ್ನು ಆ ಹಳ್ಳಿಯ ಗ್ರಾಹಕರೇನೂ ಸುಸೂತ್ರಗೊಳಿಸಲಿಲ್ಲ. ಆ ಹಳ್ಳಿಯಲ್ಲಿ ಕೃಷಿ ಕೈಗೊಂಡು ಜೀವಿಸುತ್ತಿದ್ದ ಜನರ ಸರಾಸರಿ ವಯಸ್ಸು ಹೆಚ್ಚೇ ಇತ್ತು. ಹಳ್ಳಿಯಲ್ಲಿ ಹುಟ್ಟಿದ್ದ ಯುವಕರ ಬಹುಭಾಗ ಓದು ಕೆಲಸವೆಂದು ಮಾಂಟ್ರಿಯಲ್, ಕ್ಯುಬೆಕ್ ನಗರಗಳನ್ನು ಸೇರಿ ಊರನ್ನು ಬಿಟ್ಟಿದ್ದರು. ಅಲ್ಲಿನ ಗ್ರಾಹಕರು ಬ್ಯಾಂಕಿಗೆ ಬಂದು ಕೌಂಟರಿನ ಮುಂದೆ ಕಾಯಲು ತಯಾರಾಗಿದ್ದರೇ ಹೊರತು ಎ.ಟಿ.ಎಂನತ್ತ ತಿರುಗಿನೋಡಲೂ ತಯಾರಿರಲಿಲ್ಲ. ಕಾರಣ: ಅವರಿಗೆ ಯಂತ್ರದಿಂದ ಉಂಟಾಗುವ ತೀವ್ರತೆ ಮತ್ತು ಎಫಿಷಿಯಂಸಿಯ ಅವಶ್ಯಕತೆಯೇ ಇರಲಿಲ್ಲ!&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಆದರೆ ಮ್ಯಾನೇಜರು ಹೇಳಿದ ಕಥೆಯೂ ಕುತೂಹಲದ್ದು: "ನಮ್ಮ ಗ್ರಾಹಕರು ನನಗೇ ತಿರುಗೇಟು ಹಾಕಿದರು. ನೀನು ಯಾಕೆ ನಮ್ಮನ್ನು ಯಂತ್ರದತ್ತ ಕಳುಹಿಸುತ್ತಿದ್ದೀಯೋ ನಮಗೆ ಗೊತ್ತು. ಆದರೆ ನಾವು ಇಲ್ಲಿಗೆ ಬರುವುದು ಹಣದ ವ್ಯವಹಾರಕ್ಕಾಗಿ ನಿಜ, ಆದರೆ ನಮಗೆ ಈ ಸಮಯದಲ್ಲಿ ಇತರರನ್ನು ಭೇಟಿ ಮಾಡುವ ಅವಕಾಶ ಸಿಗುತ್ತದೆ, ಹರಟೆಕೊಚ್ಚಲು ಸಾಧ್ಯವಾಗುತ್ತದೆ. ಮನೆಗೆ ಹೋಗಿ ನಾವು ಮಾಡುವುದಾದರೂ ಏನು? ಇಲ್ಲಿ ಸ್ವಲ್ಪ ಸಮಯವೂ ಕಳೆಯುತ್ತದೆ" &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಗ್ರಾಹಕರು ಹೇಳಿದ ಮುಂದಿನ ಮಾತೆಂದರೆ: "ನೀನು ನಮ್ಮನ್ನು ಯಂತ್ರದತ್ತ ಅಟ್ಟಿದರೆ - ನಿನ್ನ ಅವಶ್ಯಕತೆಯೇ ಇಲ್ಲವಾಗಿ ಮೊದಲಿಗೆ ನಿನ್ನ ಕೆಲಸವೇ ಹೋಗುತ್ತದೆ. ಹೀಗಾಗಿ ನೀನು ಕೌಂಟರಿನಲ್ಲಿ ನಮಗೆ ಸೇವೆ ನೀಡುವುದೇ ನಿನಗೂ ಒಳ್ಳೆಯದು"&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಈ ರಣನೀತಿಯ ಭಾಗವಾಗಿದ್ದ ಮ್ಯಾನೇಜರ್‌ಗೆ ಇದು ಪೀಕಲಾಟದ ವಿಷಯವಾಗಿತ್ತು. "ಏನೇ ಆದರೂ ನನ್ನ ಕೆಲಸ ಹೋಗಬಹುದು" ಎಂದು ಅವನು ಹೇಳಿದ್ದ. "ಯಾಕೆಂದರೆ, ಈ ರಣನೀತಿಯನ್ನು ಅಮಲು ಮಾಡಿದಲ್ಲಿ ಮನುಷ್ಯರು ಮಾಡುವ ಕೆಲಸವನ್ನು ಯಂತ್ರಗಳ ಸುಪರ್ದಿಗೆ ಸ್ವಲ್ಪವಾದರೂ ಒಪ್ಪಿಸಿದಾಗ ಉದ್ಯೋಗಿಗಳ ಅವಶ್ಯಕತೆ ಕಡಿಮೆಯಾಗಿ ನನ್ನನ್ನು ಮನೆಗಟ್ಟುತ್ತಾರೆ ಅಮಲು ಮಾಡದಿದ್ದರೆ ನನ್ನ ಸಂಘ ದುಬಾರಿ ಸಂಘವಾದ್ದರಿಂದ ಮುಚ್ಚಿ ಹಾಕುತ್ತಾರೆ!"&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಆತನ ದೃಷ್ಟಿಯಿಂದ ಹೇಗೇ ಆದರೂ ಇದು ಗೆಲ್ಲುವ ದಿಕ್ಕಿಗೆ ಹೋಗುವ ಕೆಲಸವಾಗಿರಲಿಲ್ಲ. ಈ ವ್ಯತ್ಯಾಸವನ್ನು ನಾವು ಮುಖ್ಯವಾಗಿ ನಗರ ಪ್ರದೇಶದ ನಮ್ಮ ಬ್ಯಾಂಕುಗಳಲ್ಲೂ ನೋಡುತ್ತಿದ್ದೇವೆ. ಬ್ಯಾಂಕುಗಳು ನೀಡುತ್ತಿದ್ದ ಪ್ರತೀ ಸೇವೆಗೂ ನಿಧಾನವಾಗಿ ಶುಲ್ಕವನ್ನು ಹೇರುತ್ತಿರುವುದನ್ನು ನಾವು ನೋಡಬಹುದು. ಮೊದಲಿಗೆ ಚೆಕ್ ಬುಕ್ಕುಗಳು ಮುಫತ್ತಾಗಿದ್ದುವು - ಈಗ ಒಂದು ಮಟ್ಟಕ್ಕಿಂತ ಹೆಚ್ಚು ಚೆಕ್ಕುಗಳನ್ನು ಬರೆದರೆ ಅದಕ್ಕೆ ಶುಲ್ಕ ನೀಡಬೇಕು; ಕೆಲವು ಬ್ಯಾಂಕುಗಳಲ್ಲಿ ಎ.ಟಿ.ಎಂ ಅಲ್ಲದೇ ಕೌಂಟರಿನಲ್ಲಿ ವ್ಯವಹರಿಸಿದರೆ ಅದಕ್ಕೂ ಶುಲ್ಕವುಂಟು. ಮೂಲತಃ ಯಂತ್ರದಿಂದಾಗುವ ಕೆಲಸವನ್ನು ಯಂತ್ರದ ಕಡೆಗೇ ಅಟ್ಟಿ ಜನಸಂಪರ್ಕ ಕಡಿಮೆ ಮಾಡುತ್ತಲೇ ಲಾಭವನ್ನು ಆರ್ಜಿಸಬೇಕಾದ ಪರಿಸ್ಥಿತಿ ಬ್ಯಾಂಕುಗಳಲ್ಲಿ ಉಂಟಾಗುತ್ತಿದೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://1.bp.blogspot.com/_mxWA9ZVkKhQ/SlCY5oHoMMI/AAAAAAAABCc/Fbf82o7VMSc/s320/atm.jpg" style="float:right; margin:0 0 10px 10px;cursor:pointer; cursor:hand;width: 305px; height: 308px;" border="0" alt="" id="BLOGGER_PHOTO_ID_5354948072732897474" /&gt;&lt;div&gt;&lt;span class="Apple-style-span" style="font-size: medium;"&gt;ಕೆನಡಾದಲ್ಲಿ ಈ ಮಾತು ನಡೆಯುವುದರಲ್ಲಿ ಒಂದು ಅರ್ಥವೂ ಇರಬಹುದು. ಕಾರಣ ಒಟ್ಟಾರೆ ಜನಸಂಖ್ಯೆಯಲ್ಲಿ ಬ್ಯಾಂಕು ಮತ್ತು ವಿತ್ತೀಯ ಸಂಸ್ಥೆಗಳ ಜೊತೆ ವ್ಯವಹಾರ ಮಾಡುವ ಜನಸಂಖ್ಯೆಯ ಪರಿಮಾಣ ನಮಗಿಂತ ಹೆಚ್ಚೇ. ಆದರೆ ಬ್ಯಾಂಕಿನ ಮುಖವನ್ನೇ ಕಾಣದ ಬಡವರ ಜನಸಂಖ್ಯೆಯಿರುವ ನಮ್ಮ ದೇಶದ ಸವಾಲೇ ಬೇರೆ. ಮೊದಲಿಗೆ ಬ್ಯಾಂಕಿಗೆ ಬರದ ಗ್ರಾಹಕರನ್ನು ಬ್ಯಾಂಕಿನತ್ತ ಕರೆತರಬೇಕು. ಆ ನಂತರ ಅವರಿಗೆ ತಂತ್ರಜ್ಞಾನವನ್ನು ತೋರಿಸಿ ಬ್ಯಾಂಕಿನಿಂದ ಅಟ್ಟಬೇಕು. ಇಲ್ಲವಾದರೆ, ವ್ಯಕ್ತಿಗಳಿರುವ ಬ್ಯಾಂಕಿಗೇ ಬರದಿರುವ ಜನ ಬರೇ ಯಂತ್ರಗಳ ಜೊತೆ ವ್ಯವಹಾರ ನಡೆಸಿಯಾರೇ? ಅಭ್ಯಾಸವಾಗುವವರೆಗೂ ಈ ತಂತ್ರಜ್ಞಾನ [ಯಂತ್ರಜ್ಞಾನ] ಪಿರಿಪಿರಿಯದ್ದೇ. ಮನಸ್ಸಿನ ತುಂಬಾ ಅನುಮಾನಗಳಿಟ್ಟುಕೊಂಡು ಯಂತ್ರಕ್ಕೆ ಹಣ ಉಣ್ಣಿಸಲು ಯಾರೂ ಅದರಲ್ಲೂ ಬಡವರು ಒಪ್ಪುವುದು ಕಷ್ಟದ ಮಾತೇ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗಾಗಿ ಎಲ್ಲೆಲ್ಲೂ ಏಟಿ‌ಎಂ ಮಯವಾಗುತ್ತಿರುವ ಈ ಘಟ್ಟದಲ್ಲಿ ಹೊಸ ಗ್ರಾಹಕರನ್ನು ಆಕರ್ಷಿಸುವುದು ಹೇಗೆ? ಹಾಗೂ ಅವರೊಡನೆ ವ್ಯವಹರಿಸುವುದು ಹೇಗೆ? ಈ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲೇ ಬೇಕಾಗಿದೆ. ಪ್ರತಿ ಗ್ರಾಹಕನೂ ಭಿನ್ನ ಕಾಳಜಿಗಳನ್ನು ಕಳಕಳಿಗಳನ್ನು ಹೊಂದಿ ಬ್ಯಾಂಕಿನತ್ತ ಬರುತ್ತಿದ್ದರೆ ಅವರನ್ನು ಒಳಗೊಂಡು ವ್ಯವಹಾರ ನಡೆಸುವುದು ಹೇಗೆ? ಇದು ಸವಾಲಿನ ವಿಷಯವೇ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಈ ಬಗ್ಗೆ ಯೋಚಿಸುತ್ತಿದ್ದಾಗ ಪಶ್ಚಿಮ ಗೋದಾವರಿ ಜಿಲ್ಲೆಯ ಒಂದು ಹಳ್ಳಿಯಲ್ಲಿದ್ದ ಸಹಕಾರ ಸಂಘಕ್ಕೆ ಭೇಟಿನೀಡಿದ ನೆನಪು ನನಗಾಗಿಯಿತು. ಆ ಸಹಕಾರ ಸಂಘದಲ್ಲಿ ಮೊದಲಿಗೆ ಒಂದು ವಾಚನಾಲಯ. ಜನರೆಲ್ಲಾ ಅಲ್ಲಿ ಬಂದು ಪೇಪರ್ ಓದಿ, ಸ್ಥಳೀಯ ರಾಜಕೀಯ ಚರ್ಚಿಸಿ ಹೋಗಬಹುದು. ಜನರಿಗೆ ಹೆಚ್ಚಿನ ಸಮಯವಿದ್ದರೆ ಕಳೆಯಲು ಒಂದು ಅವಕಾಶವನ್ನು ಆ ಸಂಘ ಒದಗಿಸಿಕೊಟ್ಟಿತ್ತು. ಜೊತೆಗೆ ಅಲ್ಲಿನ ಕಾರ್ಯದರ್ಶಿ ನನಗೆ ಹೇಳಿದ್ದೆಂದರೆ, ಜನ ಜಾಸ್ತಿಯಿರುವ ಜಾಗದಲ್ಲಿ ಭ್ರಷ್ಟರಿಗೆ ವ್ಯವಹರಿಸಲೂ ಕಷ್ಟವಾಗುತ್ತದೆ. ಒಂದು ರೀತಿಯಿಂದ ಒಳಗಿನ ಉದ್ಯೋಗಿಗಳಿಗೆ ಈ ಜನ ಕಾವಲಾಗಿಯೂ ಇರುತ್ತಿದ್ದರು. ವ್ಯವಹಾರದ ಮಟ್ಟಿಗೆ ಕೌಂಟರಿಗೆ ಹೋಗಿ ಕೆಲಸ ಮುಗಿಸಿ ಬರುವುದು. ಇದರಿಂದ ಕೌಂಟರೂ ಬಿಡುವಾಗಿರುತ್ತದೆ ಆದರ ಜನರನ್ನು ಇಲ್ಲಿಗೆ ಬರಬೇಡಿ ಎಂದೂ ಹೇಳಿದಂತಾಗುವುದಿಲ್ಲ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಬಹುಷಃ ಜನರನ್ನು ಯಂತ್ರಗಳತ್ತ ಕಳಿಸಿ ಕಾಸು ಉಳಿಸಲು ಈ ವ್ಯೂಹ ಉಪಯೋಗವಾದೀತೇನೋ. ಎಲ್ಲರನ್ನೂ ಯಾವುದಾದರೂ ಒಂದು ಆಮಿಷದೊಂದಿಗೆ ಪ್ರಾಂಗಣಕ್ಕೆ ಕರೆಸಿಕೊಳ್ಳಬೇಕು. ಆದರೆ ಅವರಾಗಿಯೇ ಯಂತ್ರಗಳನ್ನು ಉಪಯೋಗಿಸುವಂತೆ ಆಮಿಷಗಳನ್ನೊಡ್ಡಬೇಕು. ಅದು ಬೇಡಲೇ ಬೇಡವೆಂದವರಿಗೆ ಬ್ಯಾಂಕಿನ ಉದ್ಯೋಗಿಯ ಮುಖಚಹರೆಯನ್ನು ಕಾಣಿಸಬಹುದು.... ಆದರೂ ಯಾವಾಗ ಜನರನ್ನು ಮಾತನಾಡಿಸಿ ತುಟ್ಟಿ ವ್ಯವಹಾರವನ್ನು ಮಾಡಬೇಕು, ಯಾವಾಗ ಯಂತ್ರಗಳತ್ತ ಅಟ್ಟಿ ಹಣ ಉಳಿಸಬೇಕು? ಅಥವಾ ಕಾಲ್ ಸೆಂಟರಿನ ಯಂತ್ರಮಾನವರತ್ತ ಯಾವಾಗ ಗ್ರಾಹಕರನ್ನು ಕಳಿಸಬೇಕು ಅನ್ನುವ ದ್ವಂದ್ವ ಎಲ್ಲ ಸಂಸ್ಥೆಗಳನ್ನೂ ಕಾಡುತ್ತಲೇ ಇರುತ್ತದೆ. ಈ ಗಲಾಟೆಯಲ್ಲಿ ಕೌಂಟರಿಗೂ-ಯಂತ್ರದ ಬಳಿಯೂ ಬರದ ಬಡ ಗ್ರಾಹಕರನ್ನು ಬ್ಯಾಂಕುಗಳು ಮರೆತೇ ಬಿಡುವ ಅಪಾಯವೂ ಇದೆ!&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-family: Verdana; color: rgb(41, 48, 59); font-size: 13px; font-weight: bold; line-height: 19px; "&gt;&lt;p class="post-footer" style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51); padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px; font-family: Verdana, sans-serif; "&gt;&lt;span class="Apple-style-span" style="font-family: georgia; "&gt;&lt;span class="Apple-style-span" style="font-size: medium;"&gt;&lt;span class="Apple-style-span" style="font-weight: normal;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"    style="font-family:georgia;font-size:130%;color:#333333;"&gt;&lt;span class="Apple-style-span" style="font-size: 16px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-1793668664248689258?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/1793668664248689258/comments/default' title='Post Comments'/><link rel='replies' type='text/html' href='http://shanivara.blogspot.com/2009/07/blog-post.html#comment-form' title='0 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/1793668664248689258'/><link rel='self' type='application/atom+xml' href='http://www.blogger.com/feeds/6891898063908056897/posts/default/1793668664248689258'/><link rel='alternate' type='text/html' href='http://shanivara.blogspot.com/2009/07/blog-post.html' title='ಯಂತ್ರ-ಮಾನವ ದ್ವಂದ್ವ!'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_mxWA9ZVkKhQ/SlCXw_tHWuI/AAAAAAAABCU/ZVZXDMuiUXY/s72-c/frampton.jpg' height='72' width='72'/><thr:total>0</thr:total></entry><entry><id>tag:blogger.com,1999:blog-6891898063908056897.post-1743834474147795811</id><published>2009-06-19T20:07:00.000-07:00</published><updated>2009-06-22T20:55:46.595-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಅನಿರುದ್ಧ ಕೃಷ್ಣ'/><category scheme='http://www.blogger.com/atom/ns#' term='ಆಂಧ್ರಪ್ರದೇಶ'/><category scheme='http://www.blogger.com/atom/ns#' term='ಬಡತನ'/><category scheme='http://www.blogger.com/atom/ns#' term='ರಾಜಾಸ್ಥಾನ'/><title type='text'>ನಾ ಹೇಗೆ ಬಡವನು ನಾ ಹೇಗೆ ಪರದೇಶಿ...</title><content type='html'>&lt;div&gt;&lt;span class="Apple-style-span"  style="font-size:medium;"&gt;ಅಭಿವೃದ್ಧಿಯ ಮಾತನಾಡುವಾಗಲೆಲ್ಲಾ ಬಡತನದ ರೇಖೆಯ ಮಾತು ಸಹಜವಾಗಿ ಬರುತ್ತದೆ. ಬಡತನದ ರೇಖೆಯ ಮೇಲಿರುವ ಜನಸಂಖ್ಯೆ ಪ್ರಮಾಣ ಅಭಿವೃದ್ಧಿಯ ಅನೇಕ ಮಾಪಕಗಳಲ್ಲಿ ಒಂದು. ಭಾರತದಲ್ಲಿ ಈ ರೇಖೆಯನ್ನು ನಿರ್ಧರಿಸಲು ಕ್ಯಾಲೋರಿಫಿಕ್ ವ್ಯಾಲ್ಯೂ ಆಧಾರದ ಮೇಲೆ [ಅಂದರೆ ಇಂತಿಷ್ಟು ಶಕ್ತಿಯನ್ನು ಆರ್ಜಿಸಲು ಬೇಕಾದ ಆಹಾರವನ್ನು ಕೊಳ್ಳಲು ಆಗುವ ಖರ್ಚಿನ ಆಧಾರದ ಮೇಲೆ] ವಾರ್ಷಿಕ ಆದಾಯವನ್ನು ನಿಗದಿ ಮಾಡಲಾಗಿದೆ. ಪ್ರತೀ ವರ್ಷ ಸರಕಾರ ಇಂತಿಷ್ಟು ಮಂದಿ ಬಡತನದ ರೇಖೆಯನ್ನು ಉಲ್ಲಂಘಿಸಿದ್ದಾರೆಂದು ಘೋಷಿಸಿ ತನ್ನ ಬೆನ್ನನ್ನು ತಟ್ಟಿಕೊಳ್ಳುತ್ತದೆ. ಸರಕಾರದ ಯಾವುದೇ ಅಂಕಿ ಅಂಶಗಳನ್ನು ಅನುಮಾನದಿಂದ ನೋಡುವ ಜನ ಈ ಮಾಪನವನ್ನು ಸಹಜವಾಗಿ ಪ್ರಶ್ನಿಸುತ್ತಾರೆ. ವಿಶ್ವದಾದ್ಯಂತ ಬಡತನವನ್ನು ಅಳೆಯಲು [ಸ್ಥಳೀಯ ಹಣದ ಖರೀದಿಯ ಶಕ್ತಿಯನುಸಾರ] ದಿನಕ್ಕೊಂದು ಡಾಲರ್ ಸಮಾನವಾದ ಆದಾಯವನ್ನು ಮಾಪಕವನ್ನಾಗಿ ಇಟ್ಟುಕೊಳ್ಳಲಾಗಿದೆ. ಈಗೀಗ ಇದನ್ನು ಎರಡು ಹಂತಗಳಲ್ಲಿ ಅಳೆಯುವುದೂ ಉಂಟು. ದಿನಕ್ಕೊಂದು ಡಾಲರ್‌ಗಿಂತ ಕಡಿಮೆ ಆರ್ಜಿಸುವ ಅತೀ-ಬಡವರು ಹಾಗೂ ಎರಡು ಡಾಲರ್‌ವರೆಗೆ ಆದಾಯವಿರುವ ಬಡವರು. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SkBRvzntuCI/AAAAAAAABB8/rUxzdzXZQ4E/s320/anirudh.jpg" style="float:right; margin:0 0 10px 10px;cursor:pointer; cursor:hand;width: 320px; height: 138px;" border="0" alt="" id="BLOGGER_PHOTO_ID_5350366239068633122" /&gt;&lt;div&gt;&lt;span class="Apple-style-span"  style="font-size:medium;"&gt;ಬಡತನದ ಅಧ್ಯಯನ ನಡೆಸುವ ಹೆಚ್ಚಿನಂಶ ಎಲ್ಲರ ಗಮನವೂ ಕೇಂದ್ರೀಕೃತವಾಗಿರುವುದು ಬಡವರು ಬಡತನದಿಂದ ಬಿಡುಗಡೆ ಪಡೆಯುವ ಪರಿಯ ಬಗ್ಗೆ. ಹೀಗಿರುವಾಗ ಈ ಬಗ್ಗೆ ಒಂದು ಹೊಸ ಒಳನೋಟವನ್ನು ಡ್ಯೂಕ್ ಯೂನಿವರ್ಸಿಟಿಯ ಅನಿರುದ್ಧ ಕೃಷ್ಣ ನಮಗೆ ನೀಡುವ ಯತ್ನ ಮಾಡುತ್ತಿದ್ದಾರೆ. ಅನಿರುದ್ಧ ಕೃಷ್ಣರ ಅಧ್ಯಯನ ಎರಡು ನಿಟ್ಟಿನಿಂದ ನಮಗೆ ಮುಖ್ಯವಾಗುತ್ತವೆ. ಒಂದು: ಅವರು ಬಡತನವನ್ನು ನಿರ್ಧರಿಸುವ ರೀತಿ ಎರಡು: ಅದರ ಬಡತನಕ್ಕೆ ಕಾರಣಗಳ ಅಧ್ಯಯನ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅವರ ಪ್ರಕಾರ ಬಡತನ ಎನ್ನುವುದು ಒಂದು ಕಟ್ಟುನಿಟ್ಟಿನ ಗೆರೆಯಲ್ಲ. ಬದಲಿಗೆ ಯಾರು ಬಡವರು ಎನ್ನುವ ವರ್ಗೀಕರಣವನ್ನು ಸ್ಥಳೀಯ ಸಮಾಜ ಡೈನಮಿಕ್ ಆಗಿ ಮಾಡುತ್ತಲೇ ಇರುತ್ತದೆ. ಹೀಗಾಗಿ ಅವರು ಬಡತನವನ್ನು ಪ್ರಗತಿಯ ಹಂತಗಳ ಮೂಲಕ ಅಳೆಯಲು ಪ್ರಯತ್ನಿಸುತ್ತಾರೆ. ಇದನ್ನು ನಿರ್ಧರಿಸುವ ಅವರ ರೀತಿಯೂ ಕುತೂಹಲದ್ದು:&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SjxTTxU2wbI/AAAAAAAABB0/5ZA287xdCKg/s320/krishna-anirudh.jpg" style="float:left; margin:0 10px 10px 0;cursor:pointer; cursor:hand;width: 125px; height: 183px;" border="0" alt="" id="BLOGGER_PHOTO_ID_5349242056532738482" /&gt;&lt;div&gt;&lt;span class="Apple-style-span"  style="font-size:medium;"&gt;ಮೊದಲಿಗೆ ಅವರು ಒಂದು ಪ್ರಾಂತಕ್ಕೆ ಹೋಗಿ ಜನರನ್ನು ಒಂದೆಡೆ ಸೇರಿಸಿ "ಇಲ್ಲಿ ನೀವು ಯಾರನ್ನು ಬಡವರೆಂದು ಕರೆಯುತ್ತೀರಿ?" ಅನ್ನುವ ಪ್ರಶ್ನೆಯನ್ನು ಚರ್ಚಿಸುತ್ತಾರೆ. ಅವರ ಇತ್ತೀಚಿನ ಅಧ್ಯಯನದಲ್ಲಿ ಮೂರು ರಾಜ್ಯಗಳಲ್ಲಿ ಜನರನ್ನು ಕೇಳಿದಾಗ ಅವರಿಗೆ ಬಡತನದ ಪರಿಭಾಷೆ ಭಿನ್ನವಾಗಿ ಬಂದದ್ದು ಕುತೂಹಲದ ವಿಷಯವಾಗಿದೆ. ಮೊದಲಿಗೆ ಅವರು ಈ ಮಾಪನಕ್ಕೆ ಬಳಸಿದ [ಜನರೇ ನಿರ್ಧರಿಸಿದ] ಪಟ್ಟಿಯನ್ನು ಗಮನಿಸೋಣ - [೧] ಕುಟುಂಬಕ್ಕೆ ಉಣ್ಣಲು ಸಾಕಷ್ಟು ಆಹಾರ ಸಿಗುತ್ತದೆಯೇ? [೨] ಮಕ್ಕಳನ್ನು ಶಾಲೆಗೆ ಕಳಿಸುವ ತಾಕತ್ತಿದೆಯೇ? [೩] ಮನೆಯಾಚೆ ಧರಿಸಲು ಉತ್ತಮ ಬಟ್ಟೆಗಳಿವೆಯೇ? [೪] ಸಾಲದ ಕಂತನ್ನು ನಿಯಮಿತವಾಗಿ ಮರುಪಾವತಿ ಮಾಡುವ ತಕತ್ತಿದೆಯೇ? [೫] ಬಾವಿ ತೋಡುವ/ಹೈನು ಕೊಳ್ಳುವ/ ಮೋಟರ್ ಸೈಕಲ್ ಕೊಳ್ಳುವ ಶಕ್ತಿಯಿದೆಯೇ? ಹೀಗೆ ಊಟದಿಂದಾರಂಭವಾಗಿ ಬೈಕ್ ಕೊಳ್ಳುವವರೆಗೂ ಒಂದು ಪ್ರಗತಿಯ ಮೆಟ್ಟಿಲನ್ನು ಜನರೇ ಪಟ್ಟಿಮಾಡುತ್ತಾರೆ. ರಾಜಾಸ್ಥಾನದಲ್ಲಿ ಊಟ, ಬಟ್ಟೆ, ಮಕ್ಕಳ ಸ್ಕೂಲು, ಸಾಲಮರುಪವತಿಯ ಘಟ್ಟಗಳನ್ನು ದಾಟಿದವರನ್ನು ಬಡತನದ ರೇಖೆಯನ್ನು ಉಲ್ಲಂಘಿಸಿದವರೆಂದು ಸಮುದಾಯ ನಿರ್ಧರಿಸಿದೆ. ಅದೇ ಗುಜರಾತಿಗೆ ಬಂದರೆ ಈ ನಾಲ್ಕೂ ಅಲ್ಲದೇ, ಮನೆಯ ಸಣ್ಣ ಪುಟ್ಟ ಮರಮ್ಮತ್ತು ಮಡಿಸಬಲ್ಲವರೂ, ಗುತ್ತಿಗೆಗೆ ಭೂಮಿ ಪಡೆದು ಕೃಷಿ ಮಾಡಬಲ್ಲವರೂ ಬಡವರೇ - ಹೀಗಾಗಿ ರಾಜಾಸ್ಥಾನದ ನಾಲ್ಕೂ ಅಂಶಗಳಲ್ಲದೇ ಇನ್ನೆರಡು ಅಂಶಗಳ ಉಲ್ಲಂಘನೆಯೂ ಗುಜರಾತಿನಲ್ಲಿ ಸೇರಿಕೊಳ್ಳುತ್ತದೆ. ರಾಜಾಸ್ಥಾನಕ್ಕಿಂತ ಹೆಚ್ಚು ವಿಕಾಸಗೊಂಡಿರುವ ಗುಜರಾತ್ ರಾಜ್ಯದಲ್ಲಿ, ಗುತ್ತಿಗೆಗೆ ಭೂಮಿ ಪಡೆಯಬಲ್ಲವರೂ ಬಡವರೇ! ಆಂಧ್ರಪ್ರದೇಶದ್ದು ಗಮ್ಮತ್ತಿನ ವಿಚಾರ. ಅಲ್ಲಿ - ಮಕ್ಕಳನ್ನು ಸ್ಕೂಲಿಗೆ ಕಳಿಸುವವರನ್ನು ಬಡತನದ ರೇಖೆಯ ಉಲ್ಲಂಘನೆ ಮಾಡಿದವರನ್ನಾಗಿ ಸಮುದಾಯದವರು ಪರಿಗಣಿಸಿದ್ದಾರೆ! ಆದರೆ ಮನೆಯ ಮರಮ್ಮತ್ತು ಮಾಡಿಸುವ ತಾಕತ್ತಿರುವವರು ಬಡವಾಗಿಯೇ ಪರಿಗಣಿಸಲ್ಪಡುತ್ತಾರೆ! &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಈ ರೀತಿಯ ವರ್ಗೀಕರಣದಿಂದಾಗಿ ನಮಗೆ ದೇಶದ ಭಿನ್ನ ಪ್ರಾಂತದಲ್ಲಿರುವ ನಂಬುಗೆಗಳ ಪರಿಚಯವಾಗುತ್ತದೆ. ಇದರಿಂದ ಸ್ಪಷ್ಟ ನೀತಿಗಳನ್ನೂ ಸರಕಾರಕ್ಕೆ ಅಳವಡಿಸಿಕೊಳ್ಳಲು ಸಾಧ್ಯವಿದೆ. ಆದರೆ ಅಂಕಿಸಂಖ್ಯೆಗಳ ಮಾತಿಗೆ ಬಂದಾಗ ಈ ಪದ್ಧತಿಯ ಪ್ರಯೋಜನ ಅಷ್ಟಕ್ಕಷ್ಟೇ. ಯೂನಿವರ್ಸಿಟಿಗಳಲ್ಲಿ ಅನಿರುದ್ಧ ಮತ್ತು ನನ್ನಂತಹವರು ಮಾಡುವ ಅಧ್ಯಯನಕ್ಕೂ ಸರಕಾರದ ನೀತಿ ರೂಪುಗೊಳ್ಳುವುದಕ್ಕೂ ಇರುವ ಅಂತರ ಇದೇ. ನಾವುಗಳು ಒಂದು ಪ್ರಾಂತದ ವಿವರವನ್ನು ಹಿಡಿದು ತೋರಿಸಬಲ್ಲೆವು. ಆದರೆ ನಮ್ಮ ಪದ್ಧತಿಯನ್ನು ಸರಕಾರ ಅಳವಡಿಸ ಹೋದರೆ ಇರುವ ಬಜೆಟ್ಟೆಲ್ಲಾ ಮಾಹಿತಿ ಸಂಗ್ರಹಿಸುವುದರಲ್ಲೇ ಖರ್ಚಾಗಿಬಿಡಬಹುದು! ಹೀಗಿದ್ದಾಗ್ಯೂ ಈ ಅಧ್ಯಯನಗಳಿಂದ ಸರಕಾರದ ಪದ್ಧತಿಗಳಿಗೆ ಉಂಟುಮಾಡಬಹುದಾದ ಸುಧಾರಣೆಯನ್ನು ನಾವು ಸೂಚಿಸಲು ಸಾಧ್ಯವಾಗುತ್ತದೇನೋ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅನಿರುದ್ಧರ ಮಾಹಿತಿ ಸಂಗ್ರಹಣೆ ಬಡತನವನ್ನು ನಿರ್ಧರಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಬದಲಿಗೆ ಅವರು ಮಾಡಿದ ಅಧ್ಯಯನದ ಮುಖ್ಯ ಭಾಗವೆಂದರೆ - ಬಡತನದಿಂದ ಮುಕ್ತರಾದವರ ಸಂಖ್ಯೆಯನ್ನು ಸರಕಾರ ನೀಡುತ್ತಲೇ ಇರುತ್ತದಾದರೂ, ಬಡವರಾಗಿಲ್ಲದಿದ್ದು - ಬಡತನಕ್ಕೆ ಜಾರಿದವರ ಸಂಖ್ಯೆಯನ್ನು ಯಾರೂ ನೋಡುವುದೇ ಇಲ್ಲ ಅನ್ನುವ ಅತೀ ಮುಖ್ಯ ಅಂಶಕ್ಕೆ ಸಂಬಂಧಿಸಿದ್ದು. ಅವರು ಅಧ್ಯಯನ ಮಾಡಿದ ಮೂರು ರಾಜ್ಯಗಳಲ್ಲಿ, ಕಳೆದ ಇಪ್ಪತ್ತೈದು ವರ್ಷಗಳಲ್ಲಿನ ಅಂಕಿ ಸಂಖ್ಯೆಯಿಂದ ತಿಳಿಯುದು ಇದು: ರಾಜಾಸ್ಥಾನದಲ್ಲಿ ೧೧ ಪ್ರತಿಶತ ಜನ ಬಡತನವನ್ನು ಉಲ್ಲಂಘಿಸಿ ಮುಂದುವರೆದರೆ, ೮ ಪ್ರತಿಶತ ಬಡವರಲ್ಲದ ಜನ ಬಡತನಕ್ಕೆ ಜಾರಿದರು. ಒಟ್ಟಾರೆ ನಿವ್ವಳ ಪ್ರಗತಿ ೩ ಪ್ರತಿಶತ ಮಾತ್ರ. ಹಾಗೇ ಗುಜರಾತಿನಲ್ಲಿ ೩ ಮತ್ತು ಆಂಧ್ರಪ್ರದೇಶದಲ್ಲಿ ೨ ಪ್ರತಿಶತ ಮಾತ್ರ ನಿವ್ವಳ ಪ್ರಗತಿಯಾಗಿದೆ.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅಂದರೆ ಸರಕಾರೀ ನೀತಿಗಳಲ್ಲಿ ಬಡವರನ್ನು ಮೇಲೆತ್ತುವ ಕಾರ್ಯಕ್ರಮಗಳು ನಮಗೆ ಕಾಣಿಸಿದರೂ ಜನ ಬಡತನಕ್ಕೆ ಜಾರದಿರುವಂತೆ ನೋಡಿಕೊಳ್ಳುವ, ಬಡತನಕ್ಕೆ ಪತನವಾಗದಿರುವ ನೀತಿಗಳು ಹೆಚ್ಚಾಗಿ ಕಾಣುವುದಿಲ್ಲ. ಇದನ್ನು ಬಗೆದು ನೋಡುವುದು ಅವಶ್ಯಕ. ಬಡತನವನ್ನು ಭೇದಿಸಿ ಹೊರಬರುವುದಕ್ಕೆ ಮತ್ತು ಪತನಕ್ಕೆ ಕಾರಣಗಳು ತೀರಾ ಭಿನ್ನ ಎಂದು ಅನಿರುದ್ಧ ಹೇಳುತ್ತಾರೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಬಡತನದಿಂದ ಹೊರಬರಲು ಕಾರಣಗಳು ಮುಖ್ಯತಃ ಮಾಡುತ್ತಿರುವ ವೃತ್ತಿಯ ವೈವಿಧ್ಯತೆಯಿಂದಾಗಿ ಉಂಟಾಗುತ್ತದೆ. ಅರ್ಥಾತ್: ಕೃಷಿಯ ಜೊತೆಜೊತೆಗೇ ಮತ್ತೊಂದು ಆದಾಯವೂ ಆ ಕುಟುಂಬಕ್ಕೆ ಇದ್ದಲ್ಲಿ ಅನೇಕ ದಾರಿಗಳಿಂದ ಮನೆಗೆ ಹಣ ಬರುತ್ತಿದ್ದಲ್ಲಿ ಆರ್ಥಿಕವಾಗಿ ಕುಟುಂಬಗಳು ಉದ್ಧಾರವಾಗಲು ಸಾಧ್ಯ. ಹಾಗೆಯೇ ಸರಕಾರಿ ಅಥವಾ ಖಾಸಗೀ ನೌಕರಿ ಸಿಕ್ಕಾಗ, ಕೃಷಿಗೆ ನೀರಿನ ಸದುಪಾಯ ಒದಗಿ ಬಂದಾಗ ಜನ ಬಡತನದಿಂದ ಹೊರಬರುವ ಸಾಧ್ಯತೆ ಇದೆ ಎಂದು ಅವರು ಹೇಳುತ್ತಾರೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಅದೇ ಬಡತನಕ್ಕೆ ಜಾರಲು ಕಾರಣಗಳೇನಿರಬಹುದು? ಸೋಮಾರಿತನದಿಂದ ಅಥವಾ ಮದ್ಯಪಾನದಿಂದ ಸಂಸಾರ ಸರ್ವನಾಶವಾಗುತ್ತದೆ ಅನ್ನುವುದಕ್ಕೆ ತಮ್ಮ ಬಳಿ ಯಾವುದೇ ಮಾಹಿತಿಯಿಲ್ಲವೆಂದು ಅನಿರುದ್ಧ ಹೇಳುತ್ತಾರೆ. ಪತನಕ್ಕೆ -  ಅನಾರೋಗ್ಯದಿಂದಾಗಿ ಆಗುವ ಖರ್ಚು, ಮದುವೆ, ಶ್ರಾದ್ಧ, ಇತ್ಯಾದಿ ಸಾಮಾಜಿಕ ಕಾರ್ಯಕ್ರಮಗಳಿಗಾಗುವ ಖರ್ಚು ಮತ್ತು ಅನಾವೃಷ್ಟಿಯಿಂದಾಗ ಕೃಷಿ ವಿಫಲಗೊಳ್ಳುವುದು ಹೀಗೆ ಮೂರು ಮುಖ್ಯ ಕಾರಣಗಳನ್ನು ಹಾಗೂ ಈ ಎಲ್ಲಕ್ಕಾಗಿ ಮಾಡುವ ಸಾಲ ಮತ್ತು ಅದನ್ನು ತೀರಿಸಲಾರದ ಪರಿಸ್ಥಿತಿ ನಾಲ್ಕನೇ ಕಾರಣವೆಂದೂ ಅವರು ಕಂಡುಕೊಂಡಿದ್ದಾರೆ. &lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;ಹೀಗೆ ಬಡತನವನ್ನು ಅರ್ಥಮಾಡಿಕೊಳ್ಳಲು, ಅದಕ್ಕೆ ಸರಿಯಾದ ನೀತಿಗಳನ್ನು ರೂಪಿಸಲು ಈ ರೀತಿಯ ಅಧ್ಯಯನಗಳಿಂದ ಸಾಧ್ಯವಾಗಬಹುದು. ಇದನ್ನು ಗಮನದಲ್ಲಿಟ್ಟಾಗ ಬಹುಶಃ ಹಿಂದಿನ ಸರಕಾರ ಮಾಡಿದ ಸಾಲಮನ್ನಾ ಕಾರ್ಯಕ್ರಮ ಒಂದು ಒಳ್ಳೆಯ ಕಾರ್ಯಕ್ರಮ ಎಂದು ಒಪ್ಪಿಕೊಳ್ಳಬೇಕಾಗಬಹುದೇನೋ. ಆದರೂ ಅದು ನಾಲ್ಕನೆಯ ಕಾರಣ. ಮೂಲಭೂತ ಕಾರಣದ ಬಗ್ಗೆ ಯಾವ ರೀತಿಯ ನೀತಿಗಳನ್ನು ರೂಪಿಸಬಹುದು ಅನ್ನುವುದೇ ಸರಕಾರ ನಡೆಸಬೇಕಾದ ಕಸರತ್ತಿನ ವಿಷಯ. ಈ ನಿಟ್ಟಿನಲ್ಲಿ ಅನಿರುದ್ಧ ಕೇವಲ ದಿಕ್ಕು ತೋರಿಸಿ ಏನೂ ಹೇಳದೇ ಇದ್ದುಬಿಟ್ಟಿದ್ದಾರೆ. ಐ‌ಏ‌ಎಸ್ ಅಧಿಕಾರಿಯಾಗಿದ್ದು ಜಿಲ್ಲಾಧಿಕಾರಿಯಾಗಿದ್ದ ಅನಿರುದ್ಧ ಆ ಕೆಲಸವನ್ನು ಒಗೆದು ಯೂನಿವರ್ಸಿಟಿಯಲ್ಲಿ ಅಧ್ಯಯನಗಳನ್ನು ಮಾಡುವುದಕ್ಕೆ ಯಾಕೆ ತೊಡಗಿದರೋ ಅನ್ನುವಷ್ಟೇ ಚಿದಂಬರ ರಹಸ್ಯ, ಸರಕಾರವನ್ನು ಒಳಗಿನಿಂದ ಬಲ್ಲ ಅವರು ತಮ್ಮ ಅಧ್ಯಯನದಿಂದ ನೀತಿಗಳನ್ನು ಹೇಗೆ ರೂಪಿಸಬಹುದು ಅನ್ನುವುದನ್ನು ಯಾಕೆ ಸೂಚಿಸಿಲ್ಲ ಅನ್ನುವುದು.&lt;/span&gt;&lt;/div&gt;&lt;div&gt;&lt;span class="Apple-style-span"  style="font-size:medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"   style=" color: rgb(41, 48, 59);  font-weight: bold; line-height: 19px; font-family:Verdana;font-size:13px;"&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  font-family:Verdana, sans-serif;font-size:11px;"&gt;&lt;span class="Apple-style-span"  style="font-size:medium;"&gt;&lt;span class="Apple-style-span"  style="font-family:georgia;"&gt;© ಎಂ.ಎಸ್.ಶ್ರೀರಾಮ್ |&lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"   style="font-size:130%;color:#333333;"&gt;&lt;span class="Apple-style-span"  style="font-size:16px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-1743834474147795811?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/1743834474147795811/comments/default' title='Post Comments'/><link rel='replies' type='text/html' href='http://shanivara.blogspot.com/2009/06/blog-post_19.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/1743834474147795811'/><link rel='self' type='application/atom+xml' href='http://www.blogger.com/feeds/6891898063908056897/posts/default/1743834474147795811'/><link rel='alternate' type='text/html' href='http://shanivara.blogspot.com/2009/06/blog-post_19.html' title='ನಾ ಹೇಗೆ ಬಡವನು ನಾ ಹೇಗೆ ಪರದೇಶಿ...'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/SkBRvzntuCI/AAAAAAAABB8/rUxzdzXZQ4E/s72-c/anirudh.jpg' height='72' width='72'/><thr:total>1</thr:total></entry><entry><id>tag:blogger.com,1999:blog-6891898063908056897.post-1269357934498711394</id><published>2009-06-16T20:44:00.000-07:00</published><updated>2009-06-19T01:07:44.284-07:00</updated><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ತಂತ್ರಜ್ಞಾನ'/><category scheme='http://www.blogger.com/atom/ns#' term='ಹಣಪಾವತಿ'/><category scheme='http://www.blogger.com/atom/ns#' term='ಬ್ಯಾಂಕು'/><category scheme='http://www.blogger.com/atom/ns#' term='ಆಫಘಾನಿಸ್ಥಾನ'/><title type='text'>ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ</title><content type='html'>&lt;div&gt;&lt;span class="Apple-style-span" style="font-size: medium;"&gt;ಕಳೆದ ವರ್ಷ ನಾವುಗಳು ಕ್ಯಾತದೇವರಗುಡಿಯ ಅರಣ್ಯದ ಪ್ರಾಂತಕ್ಕೆ ಪ್ರವಾಸ ಹೋದಾಗ ಜಂಗಲ್ ಲಾಡ್ಜಸ್‍ನ ಗೈಡ್ ಕಂ ಡ್ರೈವರ್ ಹರ್ ಬಹದ್ದೂರ್ ಥಾಪಾ ಜೊತೆ ಮಾತು ಬೆಳೆಸಿದ್ದೆ. ಥಾಪಾ ಹಿಮಾಚಲ ಪ್ರದೇಶದವನು, ಭಾರತೀಯ ಸೇನೆಯಲ್ಲಿದ್ದು ಯಾವುದೋ ಲಕ್-ಬೈ-ಚಾನ್ಸ್ ಆಗಿ ಇಲ್ಲಿ ಕೆಲಸ ಸಿಕ್ಕಿತ್ತಂತೆ. ದೂರದ ಹಿಮಾಚಲಕ್ಕೆ ಅವನು ಹಣ ಪಾವತಿಸುವುದು ಹೇಗೆ ಅನ್ನುವ ಕುತೂಹಲ ನನ್ನಲ್ಲಿತ್ತು. ವಲೆಸೆ ಹೋಗುವ ಕೆಲಸಗಾರರಿಗೆ ಇದು ದೊಡ್ಡ ಸವಾಲೆನ್ನುವುದನ್ನು ನಾವುಗಳು ಅನೇಕ ಅಧ್ಯಯನಗಳಲ್ಲಿ ಕಂಡುಕೊಂಡಿದ್ದೆವು. ಸಾಮಾನ್ಯವಾಗಿ ವಲೆಸೆ ಹೋಗುವ ಕೆಲಸಗಾರರು ತಮ್ಮ ಮುಕದ್ದಂ [ಮೇಸ್ತ್ರಿಗಳ] ಮೂಲಕವೇ ಎಲ್ಲ ವ್ಯವಹಾರವನ್ನೂ ಮಾಡುತ್ತಾರೆ. ಆದರೆ ಮುಕದ್ದಂ ಇಲ್ಲದ ಕೆಲಸದಲ್ಲಿರುವ ಈತ ಕರ್ನಾಟಕದಲ್ಲಿ ಸಂಪಾದಿಸುವ ಹಣವನ್ನು ಹಿಮಾಚಲಕ್ಕೆ ತಲುಪಿಸುವುದೂ ಅಥವಾ ಸೂರತ್‍ನ ವಜ್ರದ ಯೂನಿಟ್ಟುಗಳಲ್ಲಿ ಕೆಲಸ ಮಾಡುವ ಒಡಿಯಾ ಕೆಲಸಗಾರರು ಒರಿಸ್ಸಾಗೆ ಹಣ ತಲುಪಿಸುವುದೂ ಒಂದು ಸವಾಲೇ ಆಗಿತ್ತು. ಕಾರಣಗಳು ಅನೇಕ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/Sjs9aDEZhKI/AAAAAAAABBE/yUCHRjhkdkY/s320/indiapost.gif" style="float:left; margin:0 10px 10px 0;cursor:pointer; cursor:hand;width: 141px; height: 58px;" border="0" alt="" id="BLOGGER_PHOTO_ID_5348936500142245026" /&gt;&lt;div&gt;&lt;span class="Apple-style-span" style="font-size: medium;"&gt;- ಮನಿ ಆರ್ಡರ್ ಮಾಡುವುದು ದುಬಾರಿ, ಸಾಲದ್ದಕ್ಕೆ ಪೋಸ್ಟ್ ಮನ್ ತನ್ನ ಪುಟ್ಟ ಪಾಲನ್ನು ಹಣ ತಲುಪಿಸಿದ್ದಕ್ಕೆ ಪಡೆಯುವ ಪರಿಪಾಠವೂ ಕಾಣಸಿಗುವುದು ಸಾಮಾನ್ಯ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;- ಬ್ಯಾಂಕಿನ ಡಿಡಿ ತೆಗೆದು ಕಳಿಸುವುದೂ ಪಿರಿಪಿರಿಯ ಕೆಲಸ ಅದಕ್ಕಾಗಿ ಪಾವತಿ ಮಾಡುವ ಕೇಂದ್ರದಲ್ಲಿ ಬ್ಯಾಂಕಿಗೆ ಒಂದಕ್ಕಿಂತ ಹೆಚ್ಚು ಬಾರಿ ಹೋಗಬೇಕಾದ್ದಲ್ಲದೇ [ಚೆಲಾನ್ ಕಟ್ಟಲು, ಹಾಗೂ ಡಿಡಿ ಪಡೆಯಲು] - ಹಣ ಪಡೆಯುವ ಜಾಗದಲ್ಲಿ ಡಿಡಿಯನ್ನು ಎಕೌಂಟಿಗೆ ಜಮಾ ಮಾಡಿ ಹಣ ಪಡೆಯಲು ಒಂದು ದಿನ ಕಾಯಬೇಕು. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;- ಇವೆರಡೂ ಬಿಟ್ಟರೆ ವಲಸೆ ಕಾರ್ಮಿಕರು ಉಪಯೋಗಿಸಿಕೊಳ್ಳುತ್ತಿದ್ದ ಮೂರನೆಯ ದಾರಿಯೆಂದರೆ - ತಮ್ಮ ಊರಿನವರು ಯಾರಾದರೂ ಅತ್ತ ಹೋಗುತ್ತಿದ್ದರೆ ಅವರ ಕೈಯಲ್ಲಿ ಹಣ ಕಳುಹಿಸುವುದು. ಇದರಲ್ಲೂ ಸಮಯ ಹಿಡಿಯುವುದಲ್ಲದೇ ಒಂದು ವಿಚಿತ್ರ ಅಪಾಯವಿದೆಯೆಂದು ವಲಸೆ ಕಾರ್ಮಿಕರು ಅನೇಕ ಬಾರಿ ಮಾತನಾಡಿದ್ದಾರೆ. ರೈಲಿನಲ್ಲಿ ಪ್ರಯಾಣ ಮಾಡುವಾಗ [ಹೆಚ್ಚಿನಂಶ ರಿಜರ್ವೇಶನ್ ಇಲ್ಲದ ಬೋಗಿಯಲ್ಲಿ ಇವರುಗಳು ಹೋಗುವುದರಿಂದ] ಹಣ ಕಳ್ಳತನವಾಗುವ ಸಾಧ್ಯತೆಗಳಿದ್ದುವು. ಇನ್ನೂ ಕುತೂಹಲದ ಭೀತಿಯೆಂದರೆ ರೈಲ್ವೇ ಪೋಲೀಸರದ್ದು. ಹೆಚ್ಚಿನ ಹಣ ಹೊತ್ತೊಯ್ಯುವ ಬಡವರನ್ನು ಆರ್.ಪಿ.ಎಫ್.ನವರು ಅನುಮಾನದಿಂದ ನೋಡುತ್ತಾರಂತೆ. ಹೀಗಾಗಿ ಪೋಲೀಸರ ಪಿರಿಪಿರಿಯೂ, ಹಾಗೂ ಒಮ್ಮೊಮ್ಮೆ ಅವರಿಗೇ ಹಣವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗೆ ವಲಸೆ ಬಂದು ನಾಲ್ಕು ಕಾಸು ಸಂಪಾದಿಸಿ ಹೋಗುವವರಿಗೆ ಉಳಿತಾಯವೇ ಇಲ್ಲದಂತೆ ಆಗುವ ಅಪಾಯವಿದೆ. ಎಲ್ಲರೀತಿಯಿಂದಲೂ ಇದು ಸವಾಲೇ. ಹೀಗಾಗಿ ವಲಸೆ ಬಂದ ಥಾಪಾ, ಈಚೆಗೆ ನಾನು ಕಟ್ಟಿಸಿದ ಮನೆಯಲ್ಲಿ ಮರದಕೆಲಸಕ್ಕೆ ಪಾಲಿಶ್ ಕೆಲಸ ಮಾಡಿದ ಗೊರಖ್‍ಪುರದ ರಾಧೇಶ್ಯಾಂ ಮತ್ತವನ ತಂಡದವರ ಸವಾಲೂ ಇದೇ ಇರಬಹುದು ಎಂದು ನಾನು ಕುತೂಹಲದಿಂದ ಅವರನ್ನು ಮನೆಗೆ ಹಣ ಕಳಿಸುವ ವಿಧಾನದ ಬಗ್ಗೆ ಕೇಳಿದೆ. ಕಳೆದ ವರ್ಷ ಥಾಪಾಜಿ, ಈಚೆಗೆ ರಾಧೇಶ್ಯಾಂ ಇಬ್ಬರೂ ಒಂದೇ ಉತ್ತರವನ್ನು ನೀಡಿದರು: ಬ್ಯಾಂಕುಗಳಲ್ಲಿ ಸಿ.ಬಿ.ಎಸ್. [ಇದರ ವಿವರ ಮುಂದೆ ನೋಡಿ!] ಆಗಿರುವುದರಿಂದ ನಮಗೆ ಅನುಕೂಲವಾಗಿದೆ. ತೊಂದರೆಯೇನೂ ಇಲ್ಲ. ಖರ್ಚಿಲ್ಲದೇ ನಾವುಗಳು ಹಣವನ್ನು ಮನೆಗೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದರು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹಲವು ದಶಕಗಳಿಂದ ಬ್ಯಾಂಕುಗಳ ಗಣಕೀಕರಣ ನಡೆಯುತ್ತಿದೆ. ಮೊದಮೊದಲಿಗೆ ಬ್ಯಾಂಕಿನ ಕಾರ್ಮಿಕ ಸಂಘಗಳು ಈ ಗಣಕೀಕರಣವನ್ನು ವಿರೋಧಿಸಿದ್ದು ಉಂಟು. ಕೆಳವರ್ಗದ ಕಾರ್ಮಿಕರ ಕೆಲಸಗಳು ಗಣಕೀಕರಣದಿಂದ ಹರಣವಾಗುತ್ತದೆ ಅನ್ನುವುದು ಅವರ ವಾದವಾಗಿತ್ತು. ಹೀಗಾಗಿ ನಮ್ಮ ಬ್ಯಾಂಕುಗಳಲ್ಲಿ ಗಣಕೀಕರಣ ನಿಧಾನಗತಿಯಲ್ಲಿಯೇ ನಡೆಯಿತು. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಇದರ ಫಾಯಿದೆಯೂ ನಮಗಾಯಿತೆನ್ನಿ. ೨೦೦೦ ಇಸವಿಯಲ್ಲಿ ಉದ್ಭವವಾಗುತ್ತದೆಂದು ಗುಲ್ಲೆಬ್ಬಿಸಿದ್ದ ವೈ-ಟೂ-ಕೆ ಸಮಸ್ಯೆ ಹೆಚ್ಚಾಗಿ ಬ್ಯಾಂಕಿಂಗ್ ಕ್ಷೇತ್ರವನ್ನು ತಟ್ಟಲಿತ್ತು. ಆದರೆ ಆಗ್ಗೆ ಹೆಚ್ಚು ಬ್ಯಾಂಕುಗಳು ಗಣಕೀಕೃತವಾಗಿರಲಿಲ್ಲವಾದ್ದರಿಂದ ಅದು ನಮ್ಮನ್ನು ಹೆಚ್ಚಾಗಿ ತಟ್ಟಲಿಲ್ಲ ಹಾಗೂ ಅದರ ಖರ್ಚನ್ನು ಬ್ಯಾಂಕುಗಳು ಉಳಿಸಿಬಿಟ್ಟವು. ಆಗ್ಗೆ ಇಂಟರ್ನೆಟ್‌ನಲ್ಲಿ ಹರಿಯುತ್ತಿದ್ದ ಒಂದು ನಗೆ ಚಟಾಕಿ ಇಂತಿತ್ತು: "ಭಾರತೀಯ ಬ್ಯಾಂಕುಗಳಲ್ಲಿ ೭೦% ವೈ-ಟೂ-ಕೆ ರೆಡಿ - ಅಂದರೆ ೨೦೦೦ ಇಸವಿಯ ಸಮಸ್ಯೆಯನ್ನು ಪರಿಹರಿಸಿವೆ" ಎಂದು ರಿಜರ್ವ್ ಬ್ಯಾಂಕು ಇತ್ತ ಒಂದು ಅಂಕಿಗೆ ಯಾರೋ ಜೋಡಿಸಿದ್ದ ಬಾಲಂಗೋಚಿ ಅಂದರೆ "ಮಿಕ್ಕ ೩೦% ಬ್ಯಾಂಕುಗಳು ಗಣಕೀಕೃತವಾಗಿವೆ!!" ಅರ್ಥಾತ್ ಗಣಕೀಕರಣವೇ ಇಲ್ಲದ ಬ್ಯಾಂಕುಗಳಲ್ಲಿ ಈ ಸಮಸ್ಯೆ ಸಮಸ್ಯೆಯೇ ಅಲ್ಲವಾಗಿತ್ತು!&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/SjtGOCXgfsI/AAAAAAAABBk/uMlx9N5a_eE/s320/vsat.jpg" style="float:left; margin:0 10px 10px 0;cursor:pointer; cursor:hand;width: 320px; height: 282px;" border="0" alt="" id="BLOGGER_PHOTO_ID_5348946189400178370" /&gt;&lt;div&gt;&lt;span class="Apple-style-span" style="font-size: medium;"&gt;ಹೀಗಿದ್ದ, ಬಡವರ ವಿರೋಧಿ ಎಂದು ಕರೆಯಲ್ಪಡುತ್ತಿದ್ದ, ಗಣಕೀಕರಣವನ್ನೂ ಆ ಹೆಸರಿನಿಂದ ಕರೆಯದೇ ಹಿಂಬಾಗಿಲಿನಿಂದ ಆಟೋಮ್ಯಾಟಿಕ್ ಲೆಡ್ಜರ್ ಪೋಸ್ಟಿಂಗ್ ಮಶೀನ್ ಎಂದು ಕಂಪ್ಯೂಟರುಗಳಿಗೆ ಹೊಸ ಹೆಸರು ನೀಡಿ ಗುಪ್ತವಾಗಿ ತರಬೇಕಿದ್ದ ಕಾಲದಿಂದ, ಇಂದಿಗೆ ಬ್ಯಾಂಕುಗಳು ಅದ್ಭುತ ಪ್ರಗತಿಯನ್ನು ಸಾಧಿಸಿಬಿಟ್ಟಿವೆ. ಯೂನಿಯನ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕಿನಂತಹ ಬ್ಯಾಂಕುಗಳು ತಮ್ಮ ಎಲ್ಲ ಶಾಖೆಗಳೂ ಸಿ.ಬಿ.ಎಸ್. [ಕೋರ್ ಬ್ಯಾಂಕಿಂಗ್ ಸಲ್ಯೂಷನ್] ಅಳವಡಿಸಿವೆ ಅನ್ನುವುದನ್ನು ಘೋಷಿಸಿವೆ. ಈ ಸುದ್ದಿಯ ಮಹತ್ವ ಕಡಿಮೆಯದ್ದೇನೂ ಅಲ್ಲ. ಅದರಲ್ಲೂ ಸರಕಾರೀ ಬ್ಯಾಂಕುಗಳ ಶಾಖೆಗಳು ನಗರ ಪ್ರದೇಶದಲ್ಲಲ್ಲದೇ ಹಳ್ಳಿಗಾಡಿನಲ್ಲೂ ಇರುವುದರಿಂದ [ಒಟ್ಟಾರೆ ೭೦,೦೦೦ ಶಾಖೆಗಳಿರುವ ನಮ್ಮ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಮಾರು ೪೫,೦೦೦ ಶಾಖೆಗಳು ನಗರೇತರ ಪ್ರದೇಶದಲ್ಲಿವೆ] ತಂತ್ರಜ್ಞಾನದ ಫಾಯಿದೆ ಅಲ್ಲಿಗೂ ಹಬ್ಬುತ್ತಿದೆ. ಎಷ್ಟೋ ಸ್ಥಳಗಳಲ್ಲಿ ಈ ತಂತ್ರಜ್ಞಾನವನ್ನು ಅಳವಡಿಸಲು ಹೊಸ ವಿ-ಸ್ಯಾಟ್‌ಗಳನ್ನು ಹಾಕಿಸಬೇಕಾಯಿತು. ವಿದ್ಯುತ್ ಸರಬರಾಜು ಇಲ್ಲದ, ಅಥವಾ ಅದರ ಖಾತ್ರಿಯಿಲ್ಲದ ಜಾಗಗಳಲ್ಲಿ ವಿಶೇಷ ಏರ್ಪಾಟುಗಳನ್ನು ಮಾಡಬೇಕಾಯಿತು. ಇದರಿಂದಾಗಿ ರಾಧೇಶ್ಯಾಂ ಮತ್ತು ಥಾಪಾಗೆ ಖರ್ಚಿಲ್ಲದೇ ಮನೆಗೆ ಹಣ ಕಳಿಸುವುದು ಸಾಧ್ಯವಾಗುತ್ತಿದೆ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಆದರೆ ಇದರಿಂದ ಆಂತರಿಕವಾಗಿ ಬ್ಯಾಂಕುಗಳಿಗೆ ಕೆಲವು ಪುಟ್ಟ ಸವಾಲುಗಳು ಹುಟ್ಟಿಕೊಂಡಿವೆ. ಈಗ ಬ್ಯಾಂಕುಗಳು ಶಾಖೆಗಳ ಸುತ್ತ ಏರ್ಪಾಟಾಗಿವೆ. ಆದರೆ ಈಗಿನ ತಂತ್ರಜ್ಞಾನದಿಂದ ಅಲ್ಲಿನ ಲಾವಾದೇವಿ ಶಾಖೆಯನುಸಾರ ನಡೆಯಬೇಕೆಂಬ ನಿಯಮವೇನೂ ಇಲ್ಲ. ಥಾಪಾ ಕೆ.ಗುಡಿಯ ಬ್ಯಾಂಕಿನ ಶಾಖೆಗೆ ಹೋಗಿ ತನ್ನು ಹಿಮಾಚಲದ ಎಕೌಂಟಿನಿಂದ ಹಣ ತೆಗೆಯಬಹುದು/ಪಾವತಿ ಮಾಡಬಹುದು. ಆದರೆ ಆ ಲಾವಾದೇವಿಯ ಲಾಭನಷ್ಟ ಸಲ್ಲುವುದು ಹಿಮಾಚಲದ ಎಕೌಂಟಿರುವ ಶಾಖೆಗೆ! &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗಾಗಿ ಉತ್ತರಪ್ರದೇಶದಿಂದ ವಲಸೆ ಬಂದು ಮುಂಬಯಿಯಲ್ಲಿ ಟ್ಯಾಕ್ಸಿ ಚಲಾಯಿಸುತ್ತಿರುವ ಅನೇಕರಿಗೆ ಪ್ರಭಾದೇವಿಯ ಶಾಖೆಯಲ್ಲಿ ಹಣ ತುಂಬಲು ಕಿರಿಕಿರಿಯಾಗುತ್ತಿದೆಯಂತೆ... ಕಾರಣ, ಪ್ರಭಾದೇವಿಯ ಶಾಖೆಯಲ್ಲಿನ ಸರಾಸರಿ ಲಾವಾದೇವಿಯ ಮೊತ್ತಕ್ಕೆ ಹೋಲಿಸಿನೋಡಿದರೆ ಈ ಮೊತ್ತ ಸಣ್ಣದು. ಹೀಗಾಗಿ ಆ ಬ್ಯಾಂಕಿನ ಉದ್ಯೋಗಿಗಳಿಗೆ, ತಮ್ಮ ಶಾಖೆಯ ಲೆಕ್ಕಕ್ಕೇ ಬರದ ಈ ಪಾವತಿಯ ಕೆಲಸವನ್ನು ಅವರು ಮಾಡಬೇಕಾಗಿದೆ!  ಬ್ಯಾಂಕಿಗೆ ಮುಂಚೆ ಡಿಡಿ ಕಮಿಷನ್ ಎಂದು ಬರುತ್ತಿದ್ದ ಆದಾಯವೂ ಖೋತಾ ಆಗಿದೆ. ಆದರೆ ಈ ಎಲ್ಲಕ್ಕೂ ಅಳವಡಿಸಿರುವ ತಂತ್ರಜ್ಞಾನಕ್ಕೆ ಖರ್ಚಂತೂ ಆಗಿದೆ!! ಹೀಗೆ ಬ್ಯಾಂಕುಗಳು ಈಗ ಎದುರಿಸಬೇಕಾಗಿರುವ ಸವಾಲುಗಳೇ ಭಿನ್ನರೀತಿಯಾದವು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಈ ತಂತ್ರಜ್ಞಾನದ ಬೆಳವಣಿಗೆಯಿಂದ ಥಾಪಾಗೂ, ರಾಧೇಶ್ಯಾಂಗೂ ಫಾಯಿದೆಯಾಗಿದೆಯಾದರೂ ಇವರು ಪ್ರತಿನಿಧಿಸುವುದು ಎಲ್ಲ ವಲಸೆ ಕಾರ್ಮಿಕರನ್ನಲ್ಲ. ಇವರುಗಳಿಗೆ ಬ್ಯಾಂಕಿನಲ್ಲಿ ಒಂದು ಎಕೌಂಟ್ ಇತ್ತು, ಅಥವಾ ಎಕೌಂಟು ತೆರೆಯಲು ಸಾಧ್ಯವಾಯಿತು. ಆದರೆ ಮರಗೆಲಸ ಮಾಡಲು ಜೋಧ್‍ಪುರದಿಂದ ಬಂದಿರುವ ಸವಾಯಿರಾಮ್‍ನ ತಂಡದ ಯಾರೊಬ್ಬರಿಗೂ ಬ್ಯಾಂಕಿನಲ್ಲಿ ಖಾತೆ ಇಲ್ಲ. ಹೀಗಾಗಿ ಈ ತಂತ್ರಜ್ಞಾನದ ಫಲ ಇನ್ನೂ ವ್ಯಾಪಕ ರೀತಿಯಲ್ಲಿ ಆಗಲು ಸಾಧ್ಯವಾಗಿಲ್ಲ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SjtBUGKKNBI/AAAAAAAABBM/O58RFmn9YSs/s320/teba.gif" style="float:right; margin:0 0 10px 10px;cursor:pointer; cursor:hand;width: 84px; height: 100px;" border="0" alt="" id="BLOGGER_PHOTO_ID_5348940795939009554" /&gt;&lt;div&gt;&lt;span class="Apple-style-span" style="font-size: medium;"&gt;ದಕ್ಷಿಣ ಆಫ್ರಿಕಾದ ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಫಾಯಿದೆಯನ್ನು ಒಂದು ಮಜಲು ಕೆಳಕ್ಕೆ ಒಯ್ದಿದ್ದಾರೆ. ಭಾರತದಲ್ಲಿ ಈ ತಂತ್ರಜ್ಞಾನದ ಪೂರ್ತಿ ಫಾಯಿದೆ ಎಲ್ಲಿ ಬ್ಯಾಂಕುಗಳ ಶಾಖೆ ಭೌತಿಕವಾಗಿ ನಿಂತಿದೆಯೋ ಆ ಕ್ಷೇತ್ರಗಳಿಗೆ ಸೀಮಿತವಾಗುತ್ತದೆ. ಅಂದರೆ ಹಣ ಪಾವತಿ ಮಾಡಲು, ಪಡೆಯಲು ಬ್ಯಾಂಕಿನ ಶಾಖೆಗೆ ಪ್ರಯಾಣ ಬೆಳೆಸಬೇಕಾದ್ದು ಅನಿವಾರ್ಯ. ಟೇಬಾ ಬ್ಯಾಂಕಿನಲ್ಲಿ ತಂತ್ರಜ್ಞಾನದ ಬಳಕೆಯ ರೀತಿಯೇ ಕುತೂಹಲದ್ದು. ಅಲ್ಲಿಯ ಗ್ರಾಹಕರಿಗೆ ಬ್ಯಾಂಕು ಒಂದು ಕಾರ್ಡನ್ನು ನೀಡುತ್ತದೆ. ಆ ಕಾರ್ಡನ್ನು ಗ್ರಾಹಕರು ಕಿರಾಣೆಯಂಗಡಿಯಲ್ಲಿ ಉಪಯೋಗಿಸಬಹುದು. ಇದರಲ್ಲಿ ಹೊಸದೇನು ಎಂದು ಹುಬ್ಬೇರಿಸುವ ಮುನ್ನ ಒಂದು ಗಮ್ಮತ್ತಿನ ವಿಷಯವನ್ನು ಹೇಳುತ್ತೇನೆ -- ನಾವೆಲ್ಲರೂ ಡೆಬಿಟ್ ಕಾರ್ಡನ್ನು ಉಪಯೋಗಿಸಿದಾಗ ಮೂಲತಃ ಹಣ ನಮ್ಮ ಖಾತೆಯಿಂದ ಖಾಲಿಯಾಗಿ ಅಂಗಡಿಯವನ ಖಾತೆಗೆ ಸೇರುತ್ತದೆ. ಆದರೆ ಇದರ ವಿರುದ್ಧವಾದ ಉಪಯೋಗದಬಗ್ಗೆ ಯೋಚಿಸಬಹುದೇ? ಕಿರಾಣಿಯಂಗಡಿಯಲ್ಲಿ ಹಣ ಪಾವತಿ ಮಾಡಿ ಅದು ನಮ್ಮ ಖಾತೆಗೆ ಹೋದರೆ? ಹೀಗೆ ಭಾರತದಲ್ಲಿ ಕಾರ್ಡಿನ ಮೂಲಕ ಒಂದು ಮೊಬಲಗಿನ ಸಮಾನವಾದ ಸರಕನ್ನು ಪಡೆಯಬಹುದಾದ ಅರ್ಧ ಫಾಯಿದೆ ಮಾತ್ರವಿದ್ದರೆ, ಟೇಬಾಬ್ಯಾಂಕಿನವರು ಪೂರ್ಣಗೊಳಿಸಿದ್ದಾರೆ. ಹೀಗಾಗಿ ಡೆಬಿಟ್ ಕಾರ್ಡನ್ನು ಸ್ವೀಕರಿಸುವ ಪ್ರತಿ ಕಿರಾಣೆಯಂಗಡಿಯೂ ಒಂದು ಪುಟ್ಟ ಲಾವಾದೇವಿಯ ಬ್ಯಾಂಕೇ ಆಗಿಬಿಡುತ್ತದೆ! ಈ ಪದ್ಧತಿಯನುಸಾರ ನಮ್ಮ ದೇಶದಲ್ಲಿ ೭೦,೦೦೦ ಶಾಖೆಗಳಿರುವ ಬ್ಯಾಂಕಿಂಗ್ ವ್ಯವಸ್ಥೆಗೆ ಎಷ್ಟು ಹೊಸ&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಕೊಂಡಿಗಳು ಸೇರಿಕೊಳ್ಳಬಹುದೋ ಊಹಿಸಿ!&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://2.bp.blogspot.com/_mxWA9ZVkKhQ/SjtCJsy-n7I/AAAAAAAABBc/9U0-DkCwO-c/s320/rosh.gif" style="float:left; margin:0 10px 10px 0;cursor:pointer; cursor:hand;width: 232px; height: 37px;" border="0" alt="" id="BLOGGER_PHOTO_ID_5348941716843831218" /&gt;&lt;div&gt;&lt;span class="Apple-style-span" style="font-size: medium;"&gt;ಆದರೆ ಟೇಬಾಬ್ಯಾಂಕಿನ ಉದಾಹರಣೆಗೂ ಬ್ಯಾಂಕಿನ ಎಕೌಂಟ್ ಬೇಕು. ಬ್ಯಾಂಕೇ ಇಲ್ಲದೆ ಹಣ ಪಾವತಿ ಮಾಡುವ ತಂತ್ರಜ್ಞಾನವಿರಬಹುದೇ? ಇದಕ್ಕೆ ನಮಗೆ ಉದಾಹರಣೆ ಸಿಗುವುದು ಕೀನ್ಯಾ ಮತ್ತು ಅಫಘಾನಿಸ್ಥಾನ ದೇಶಗಳಲ್ಲಿ. ಅರ್ಥಾತ್: ಉತ್ತಮವಾದ ಕೆಲವು ಪಾಠಗಳನ್ನು ಕಲಿಯಲು ನಾವು ಪಶ್ಚಿಮಾಭಿಮುಖವಾಗಿ ವಿಕಸಿತ ದೇಶಗಳನ್ನೇ ನೋಡಬೇಕಾಗಿಲ್ಲ. ಅಫಘಾನಿಸ್ಥಾನದಲ್ಲಿ ನಿಮಗೆ ರೋಷಾನೆ ಸಂಸ್ಥೆಯ ಮೊಬೈಲ್ ಫೋನಿದ್ದಲ್ಲಿ - ಬ್ಯಾಂಕಿನ ಎಕೌಂಟೂ ಬೇಕಿಲ್ಲ. ಏರ್ಟೈಮ್ ಮಾರುವ ಯಾವುದೇ ಮೂಲೆಯಂಗಡಿಗೆ ಹೋಗಿ ಹಣ ಪಾವತಿ ಮಾಡಿದರೆ ಆ ಬದಿಯಲ್ಲಿರುವ ಮೊಬೈಲ್ ಗ್ರಾಹಕನಿಗೆ ಒಂದು ಕೋಡ್ ಇರುವ ಎಸ್ಸೆಮ್ಮೆಸ್ ಹೋಗುತ್ತದೆ. ಆ ಎಸ್ಸೆಮ್ಮೆಸ್ಸನ್ನು ಹಿಡಿದು ಆತ ತನ್ನ ಸಮೀಪದ ಏರ್ಟೈಮ್ ಮಾರುವವನ ಬಳಿ ಹೋಗಿ ಹಣ ಪಡೆಯಬಹುದು. ಬ್ಯಾಂಕೂ ಬೇಡ, ಅಕೌಂಟೂ ಬೇಡ, ಖರ್ಚೂ ಕಡಿಮೆ, ಕಳುವೂ ಆಗುವುದಿಲ್ಲ, ತಕ್ಷಣ ಪಾವತಿ. ಬ್ಯಾಂಕಿನ ಶಾಖೆಗಳೇ ಇಲ್ಲದ ದಿನಗಳನ್ನು ನನ್ನ ಬದುಕಿನ ಕಾಲದಲ್ಲಿಯೇ ನೋಡಬಹುದೇ? ಟೆಲಿಪೋನ್ ಕಂಪನಿಯೇ ಬ್ಯಾಂಕಾಗುವುದನ್ನು ಕಾಣಬಹುದೇ. ಪೇಪರ್ ದುಡ್ಡೇ ಇಲ್ಲದ ದಿನವನ್ನು ನೋಡಬಹುದೇ? ಹಗಲುಗನಸುಗಳಿಗೆ ಅಂತ್ಯವಿಲ್ಲ.. ಆದರೂ ಒಂದೆಡೆಯಿಂದ ಇನ್ನೊಂದೆಡೆಗ ಬಡವರ ಹಣ ತಂತ್ರಜ್ಞಾನದ ಆಧಾರದ ಮೇಲೆ ಹೆಚ್ಚು ಖರ್ಚಿಲ್ಲದೇ ಓಡಾಡುತ್ತಿರುವುದೇ ಒಂದು ಮೌನ ಕ್ರಾಂತಿಯಲ್ಲವೇ?&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span"   style=" color: rgb(41, 48, 59);  font-weight: bold; line-height: 19px; font-family:Verdana;font-size:13px;"&gt;&lt;p class="post-footer"   style="margin-top: -0.25em; margin-right: 0px; margin-bottom: 0px; margin-left: 0px; color: rgb(51, 51, 51);  padding-right: 0px; padding-bottom: 0px; padding-left: 0px; border-bottom-width: 2px; border-bottom-style: solid; border-bottom-color: rgb(200, 50, 50); padding-top: 6px;  font-family:Verdana, sans-serif;font-size:11px;"&gt;&lt;span class="Apple-style-span"&gt;&lt;span class="Apple-style-span" style="font-size: medium;"&gt;© ಎಂ.ಎಸ್.ಶ್ರೀರಾಮ್ | &lt;/span&gt;&lt;/span&gt;&lt;/p&gt;&lt;div&gt;&lt;span class="Apple-style-span"   style="font-size:130%;color:#333333;"&gt;&lt;span class="Apple-style-span"  style="font-size:16px;"&gt;&lt;br /&gt;&lt;/span&gt;&lt;/span&gt;&lt;/div&gt;&lt;/span&gt;&lt;/div&gt;&lt;div&gt;    &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/6891898063908056897-1269357934498711394?l=shanivara.blogspot.com' alt='' /&gt;&lt;/div&gt;</content><link rel='replies' type='application/atom+xml' href='http://shanivara.blogspot.com/feeds/1269357934498711394/comments/default' title='Post Comments'/><link rel='replies' type='text/html' href='http://shanivara.blogspot.com/2009/06/blog-post_16.html#comment-form' title='1 Comments'/><link rel='edit' type='application/atom+xml' href='http://www.blogger.com/feeds/6891898063908056897/posts/default/1269357934498711394'/><link rel='self' type='application/atom+xml' href='http://www.blogger.com/feeds/6891898063908056897/posts/default/1269357934498711394'/><link rel='alternate' type='text/html' href='http://shanivara.blogspot.com/2009/06/blog-post_16.html' title='ವಲಸೆ ಕಾರ್ಮಿಕರ ಹಣಪಾವತಿಯ ತಂತ್ರಜ್ಞಾನ'/><author><name>ಎಂ.ಎಸ್.ಶ್ರೀರಾಮ್</name><uri>http://www.blogger.com/profile/02626880873639783288</uri><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_mxWA9ZVkKhQ/Sjs9aDEZhKI/AAAAAAAABBE/yUCHRjhkdkY/s72-c/indiapost.gif' height='72' width='72'/><thr:total>1</thr:total></entry><entry><id>tag:blogger.com,1999:blog-6891898063908056897.post-2959026088502615692</id><published>2009-06-03T17:07:00.000-07:00</published><updated>2009-06-03T17:17:19.807-07:00</updated><category scheme='http://www.blogger.com/atom/ns#' term='ವಿದ್ಯೆ'/><category scheme='http://www.blogger.com/atom/ns#' term='ಶ್ರೀರಾಮ್'/><category scheme='http://www.blogger.com/atom/ns#' term='ಶಾಲೆಗಳು'/><category scheme='http://www.blogger.com/atom/ns#' term='ಗೋದಾವರಿ'/><category scheme='http://www.blogger.com/atom/ns#' term='ಧರ್ಮಪುರಿ'/><category scheme='http://www.blogger.com/atom/ns#' term='ವಿಕಾಸ'/><title type='text'>ಗೋದಾವರಿಯ ಅಕ್ಷರಸ್ಥರೂ, ಧರ್ಮಪುರಿಯ ವಿದ್ಯಾವಂತರೂ..</title><content type='html'>&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://3.bp.blogspot.com/_mxWA9ZVkKhQ/SicRTmGT1rI/AAAAAAAABAM/-QWIzO_DJ8E/s320/westgodavari.jpg" style="float:right; margin:0 0 10px 10px;cursor:pointer; cursor:hand;width: 267px; height: 320px;" border="0" alt="" id="BLOGGER_PHOTO_ID_5343258511240582834" /&gt;&lt;span class="Apple-style-span" style="font-size: medium;"&gt;ಈಚೆಗೆ ಒಂದು ಅಧ್ಯಯನಕ್ಕಾಗಿ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆ ಮತ್ತು ತಮಿಳುನಾಡಿನ ಧರ್ಮಪುರಿ ಜಿಲ್ಲೆಗಳಿಂದ ನಾವು ಮಾಹಿತಿಯನ್ನು ಸಂಗ್ರಹಿಸಿದೆವು. ಪಶ್ಚಿಮ ಗೋದಾವರಿ ಜಿಲ್ಲೆ ಎಲ್ಲ ರೀತಿಯಿಂದಲೂ ಧರ್ಮಪುರಿಗಿಂತ ಹೆಚ್ಚು ವಿಕಾಸ ಕಂಡಿರುವ ಜಿಲ್ಲೆ ಅನ್ನುವುದರಲ್ಲಿ ಅನುಮಾನವಿಲ್ಲ. ಇಲ್ಲಿ ಮಳೆಯೂ ಧರ್ಮಪುರಿಗಿಂತ ಹೆಚ್ಚು. ಪಶ್ಚಿಮ ಗೋದಾವರಿಯಲ್ಲಿ ೮೦ ಪ್ರತಿಶತ ಕೃಷಿ ಭೂಮಿಗೆ ನೀರಾವರಿಯ ವ್ಯವಸ್ಥೆ ಇದ್ದರೆ ಧರ್ಮಪುರಿಯಲ್ಲಿ ಅದು ಅರ್ಧಕ್ಕಿಂತಲೂ ಕಡಿಮೆ. ಸೆನ್ಸಸ್ ಮತ್ತು ಜಿಲ್ಲಾ ಮಾಹಿತಿಯನ್ನು ಗಮನಿಸಿದಾಗ ನಮಗೆ ಒಟ್ಟಾರೆ ಎಲ್ಲ ವಿಭಾಗಗಳಲ್ಲೂ ಧರ್ಮಪುರಿ ಹಿಂದುಳಿದಿರುವುದು ಕಾಣಿಸುತ್ತದೆ. ಉದಾಹರಣೆಗೆ, ಆರುವರುಷಕ್ಕೆ ಕಡಿಮೆ ವಯಸ್ಸಿನ ಮಕ್ಕಳ ಮಾಹಿತಿಯನ್ನು ಕಂಡಾಗ ಪ್ರತಿ ಸಾವಿರ ಗಂಡು ಮಕ್ಕಳಿಗೆ ಕೇವಲ ೮೩೩ ಹೆಣ್ಣು ಮಕ್ಕಳಿದ್ದಾರೆ. ಹಾಗಾಗಿ ಈ ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಆಗುತ್ತಿರಬಹುದಾದ ಸಾಧ್ಯತೆಯನ್ನೂ ನಾವುಗಳು ತಳ್ಳಿಹಾಕುವಂತಿಲ್ಲ.&lt;/span&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗೆ ಅನೇಕ ಮಾನದಂಡದನುಸಾರ ಧರ್ಮಪುರಿ ಹಿಂದುಳಿದಿದೆ ಅನ್ನುವುದಕ್ಕೆ ನಮಗೆ ಪುರಾವೆ ಸಿಕ್ಕಿತ್ತು. ವಿದ್ಯೆಗೆ ಸಂಬಂಧಿಸಿದಂತೆ ಕೂಡಾ ನಮಗೆ ಇಂಥದೇ ಮಾಹಿತಿ ಎದುರಾಗಬಹುದೆಂದು ನಾವು ಊಹಿಸಿದ್ದೆವು.  ಗೋದಾವರಿಯಲ್ಲಿ ೭೧ ಪ್ರತಿಶತ ಜನ ಅಕ್ಷರಸ್ಥರು ಹಾಗೂ ಇದು ಆಂಧ್ರಪ್ರದೇಶದ ಒಟ್ಟಾರೆ ಮಾಹಿತಿಗಿಂತ ಉತ್ತಮವಾಗಿತ್ತು, ಧರ್ಮಪುರಿಯಲ್ಲಿ ೬೧ ಪ್ರತಿಶತ ಜನ ಅಕ್ಷರಸ್ಥರು ಹಾಗೂ ಇದು ತಮಿಳು ನಾಡಿನ ಮಾಹಿತಿಗಿಂತ ಕಡಿಮೆಯಿತ್ತು. ಇವೆಲ್ಲಾ ಸರಕಾರಿ ಮಾಹಿತಿಯಾದರೆ ನಾವು ಈ ಜಿಲ್ಲೆಗಳಲ್ಲಿ ಸುಮಾರು ೧೨೦೦ ಕುಟುಂಬಗಳಿಂದ ಸಂಗ್ರಹಿಸಿದ  ಮಾಹಿತಿಯಲ್ಲಿ ಒಂದು ಪುಟ್ಟ ವಿಚರ ಮಾತ್ರ ನಮ್ಮನ್ನು ವಿಚಲಿತಗೊಳಿಸಿದ್ದು ನಿಜ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ನಾವು ಕುಟುಂಬಗಳಿಂದ ಸಂಗ್ರಹಿಸಿದ ಅಕ್ಷರಸ್ಥರ ಮಾಹಿತಿ ಒಟ್ಟಾರೆ ಮಾಹಿತಿಗೆ ಹೋಲುತ್ತಿತ್ತು. ಆದರೆ ಮಾಹಿತಿಯಲ್ಲಿ ನಾವು ಹೆಚ್ಚಿನ ವಿವರಗಳನ್ನು ಕೇಳಿದ್ದೆವು. ಅಕ್ಷರಸ್ಥರನ್ನು ನಾವು ಐದು ಭಾಗಗಳಲ್ಲಿ ವಿಂಗಡಿಸಿದ್ದೆವು - ಪ್ರಾಥಮಿಕ ಶಾಲೆ ಕಂಡವರು [ಸಹಿ ಹಾಕ ಬಲ್ಲವರು], ಪ್ರಾಥಮಿಕ ಶಾಲೆ ಮುಗಿಸಿದವರು, ಎಸ್ಸೆಸ್ಸೆಲ್ಸಿ ಪಾಸಾದವರು ಪದವಿ ಪಡೆದವರು, ಹಾಗೂ ಉನ್ನತ ಪದವಿ ಪಡೆದವರು. ಪದವಿ ಮುಗಿಸಿದವರ ಮಾಹಿತಿಯಲ್ಲಿ ಪ.ಗೋದಾವರಿಗೂ ಧರ್ಮಪುರಿಗೂ ಹೆಚ್ಚಿನ ವ್ಯತ್ಯಾಸವಿರಲಿಲ್ಲ. ಒಟ್ಟಾರೆ ಐದು ಪ್ರತಿಶತ ಜನ ಈ ಘಟ್ಟವನ್ನು ದಾಟಿದ್ದರು. ಆದರೆ ನಮ್ಮನ್ನು ಅವಾಕ್ಕುಗೊಳಿಸಿದ್ದು ನಡುವಿನ ಮಾಹಿತಿ. ನಾವು ಸಂಗ್ರಹಿಸಿದ ಮನೆಗಳಿಂದ ಪ.ಗೊದಾವರಿ ಜಿಲ್ಲೆಯಲ್ಲಿ ಸುಮಾರು ೨೮ ಪ್ರತಿಶತ ಅಕ್ಷರಸ್ಥರು, ಕೇವಲ ಅಕ್ಷರಸ್ಥರು ಮಾತ್ರವೇ ಆಗಿದ್ದು ’ವಿದ್ಯಾವಂತ’ರಾಗಿರಲಿಲ್ಲ - ಅರ್ಥಾತ್ ಅವರುಗಳು ಕೇವಲ ಹಸ್ತಾಕ್ಷರ ಹಾಕುವಷ್ಟರ ಮಟ್ಟಿಗೆ ಮಾತ್ರ ಅಕ್ಷರಸ್ಥರಾಗಿದ್ದರು. ಅದೇ ಧರ್ಮಪುರಿಯಲ್ಲಿ ಒಟ್ಟಾರೆ ೭ ಪ್ರತಿಶತ ಜನಮಾತ್ರ ಹಸ್ತಾಕ್ಷರಸ್ಥರಾಗಿದ್ದು ಮಿಕ್ಕವರು ಶಾಲೆಯನ್ನು ದಾಟಿದ್ದಲ್ಲದೇ ೨೬ ಪ್ರತಿಶತ ಜನ ಎಸ್ಸೆಸ್ಸೆಲ್ಸಿಯನ್ನು ಪಾಸುಮಾಡಿದ್ದರು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಈ ಮಾಹಿತಿ ಗಮ್ಮತ್ತಿನದ್ದು ಯಾಕೆಂದರೆ ಒಟ್ಟಾರೆ ಮಾಹಿತಿಯಲ್ಲಿ ನಮಗೆ ಧರ್ಮಪುರಿ ಪ.ಗೋದಾವರಿಗಿಂತ ’ಅನಕ್ಷರಸ್ಥ’ ಜಿಲ್ಲೆಯಾಗಿ ಕಾಣಿಸುತ್ತದೆ. ಅಕ್ಷರಸ್ಥರ ಮಾಹಿತಿಯನ್ನು ಬಿಡಿಸಿನೋಡಿದಾಗ ಧರ್ಮಪುರಿಯಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚು ಎನ್ನುವುದು ವೇದ್ಯವಾಗುತ್ತದೆ. ಇದಕ್ಕೆ ಕಾರಣಗಳೇನಿರಬಹುದು? ಯಾಕೆ ಇದ್ದಕ್ಕಿದ್ದಂತೆ ಧರ್ಮಪುರಿಯಲ್ಲಿ ಈ ಜಾದೂ ನಡೆಯಿತು, ಅಥವಾ ನಮ್ಮ ಮಾಹಿತಿಯಲ್ಲಿಯೇ ಏನಾದರೂ ಹುಳುಕಿದೆಯೇ ಅನ್ನುವ ಅನುಮಾನ ನಮ್ಮನ್ನಾವರಿಸುವುದು ಸಹಜವೇ ಆಗಿತ್ತು.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಹೀಗೆ ಮಾಹಿತಿಯಲ್ಲಿ ವಿಚಿತ್ರ ಧೋರಣೆಗಳು ಕಂಡಾಗ ಅದನ್ನು ಬಗೆಯಬೇಕು ಅನ್ನಿಸುವುದು ಸಹಜ. ಈ ಮಾಹಿತಿ ನಮ್ಮ ಮುಂದೆ ಬಂದಾಕ್ಷಣಕ್ಕೆ ನಾವು ನೋಡಿದ್ದು ಎರಡೂ ಜಿಲ್ಲೆಗಳಲ್ಲಿ ಪ್ರಾಥಮಿಕ ಹಾಗೂ ಉನ್ನತ ಪ್ರಾಥಮಿಕ ಶಾಲೆಗಳ ಸಂಖ್ಯೆ. ಎರಡೂ ಜಿಲ್ಲೆಗಳ ವಿಸ್ತಾರ ಮತ್ತು ಜನಸಂಖ್ಯೆ ಭಿನ್ನವಾದ್ದರಿಂದ ಪ್ರತಿ ಲಕ್ಷ ಜನಸಂಖ್ಯೆಗೆ ಎಷ್ಟು ಶಾಲೆಗಳಿವೆ ಎನ್ನುವುದೇ ಸರಿಯಾದ ಮಾಹಿತಿಯಾಗುತ್ತದೆ. ಈ ಮಾಹಿತಿಯನ್ನು ನಾವು ನೋಡಿದಾಗ ಅವಾಕ್ಕಾಗದೇ ಇರಲಾಗಲಿಲ್ಲ. ಧರ್ಮಪುರಿಯಲ್ಲಿ ಪ್ರತಿಲಕ್ಷ ಜನಸಂಖ್ಯೆಗೆ ೮೫ ಪ್ರಾಥಮಿಕ ಶಾಲೆಗಳೂ, ೨೪ ಉನ್ನತ ಪ್ರಾಥಮಿಕ ಶಾಲೆಗಳೂ ಇದ್ದುವು. ಪ.ಗೋದಾವರಿಯಲ್ಲಿ ಇದು ೬೯ ಮತ್ತು ೧೧ರ ಮಟ್ಟದಲ್ಲಿತ್ತು. ಧರ್ಮಪುರಿಯ ಸರಾಸರಿ ತಮಿಳುನಾಡಿನ ಒಟ್ಟಾರೆ ಸರಾಸರಿಯಾದ ೫೦ ಪ್ರಾಥಮಿಕ, ೧೩ ಉನ್ನತ ಪ್ರಾಥಮಿಕ ಶಾಲೆಗಳಿಗಿಂತ ಉತ್ತಮ. ಅದೇ ಪ.ಗೋದಾವರಿಯಲ್ಲಿ ಪ್ರಾಥಮಿಕ ಶಾಲೆಗಳ ಸರಾಸರಿ ತುಸು ಉತ್ತಮವಾದರೂ ಉನ್ನತ ಪ್ರಾಥಮಿಕ ಶಾಲೆಗಳ ಸರಾಸರಿ ರಾಜ್ಯಕ್ಕಿಂತ ಕಡಿಮೆಯಿತ್ತು. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;img src="http://4.bp.blogspot.com/_mxWA9ZVkKhQ/SicR0ZilzlI/AAAAAAAABAU/HAipLNb1A7Q/s320/dharmapuri_road.jpg" style="float:left; margin:0 10px 10px 0;cursor:pointer; cursor:hand;width: 320px; height: 274px;" border="0" alt="" id="BLOGGER_PHOTO_ID_5343259074805222994" /&gt;&lt;div&gt;&lt;span class="Apple-style-span" style="font-size: medium;"&gt;ಇದರ ಜೊತೆಗೇ ಮತ್ತೊಂದು ಮಾಹಿತಿಯೂ ನಮಗೆ ಮುಖ್ಯ ಅಂತ ಅನ್ನಿಸಿತು. ಧರ್ಮಪುರಿಯ ಜನಸಂಖ್ಯಾಸಾಂದ್ರತೆ ಪ.ಗೋದಾವರಿಗಿಂತ ಬಹಳವೇ ಕಡಿಮೆ. ಅರ್ಥಾತ್ ಒಂದು ಚದರ ಕಿಲೋಮೀಟರಿನಲ್ಲಿ ಪ.ಗೋದಾವರಿ ಜಿಲ್ಲೆಯಲ್ಲಿ ಧರ್ಮಪುರಿಗಿಂತ ಹೆಚ್ಚು ಜನ ಕಾಣಸಿಗುತ್ತಾರೆ. ಆದರೆ ಧರ್ಮಪುರಿಯ ೬೫ ಪ್ರತಿಶತ ಹಳ್ಳಿಗಳಿಗೆ ಪಕ್ಕಾ ರಸ್ತೆಯಿದೆ. ವಿಕಸಿತ ಪ.ಗೋದಾವರಿ ಜಿಲ್ಲೆಯಲ್ಲಿ ಈ ಅಂಕಿ ಕೇವಲ ೨೨ ಪ್ರತಿಶತ ಮಾತ್ರವಿದೆ. &lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;ಈ ಮಾಹಿತಿಯ ಬಗ್ಗೆ ಯೋಚಿಸಿದರೆ ಧರ್ಮಪುರಿ ಯಾಕೆ ಇಷ್ಟು ವಿಚಿತ್ರ ಅನ್ನಿಸದಿರುವುದಿಲ್ಲ. ಮಿಕ್ಕ ಸವಲತ್ತುಗಳಲ್ಲೆಲ್ಲಾ - ಪೋಸ್ಟಾಫೀಸು, ಬ್ಯಾಂಕುಗಳ ಸಂಖ್ಯೆ ಇತರ ಮಾಹಿತಿಯೆಲ್ಲವೂ ಗೋದಾವರಿಯ ಪರವಾಗಿಯೇ ಇದೆ. ಇದಕ್ಕೆ ಕಾರಣವೇನಿರಬಹುದು? ಈ ಬಗ್ಗೆ ನನ್ನ ಅಭಿಪ್ರಾಯ ಸ್ಪಷ್ಟವಾದದ್ದಲ್ಲ. ಯಾಕೆಂದರೆ ಈ ಮಾತುಗಳನ್ನು ಹೇಳಲು ನನಗೆ ಬಲವಾದ ಮಾಹಿತಿಯಿಲ್ಲ. ಆದರೂ ಯಾಕೆ ಹೀಗಾಗಿರಬಹುದೆನ್ನುವ ಕೆಲವು ಊಹೆಗಳನ್ನು ಹರಿಯಬಿಟ್ಟು ಚರ್ಚೆ ಮಾಡುವುದರಿಂದ ವಿಕಾಸದ ಗತಿ/ದಿಕ್ಕನ್ನು ಅರ್ಥೈಸಲು ಹೆಚ್ಚು ಉಪಯೋಗವಾಗಬಹುದೇನೋ.&lt;/span&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;ul&gt;&lt;li&gt;&lt;span class="Apple-style-span" style="font-size: medium;"&gt;ಪ್ರಧಾನ ವೃತ್ತಿ ಕೃಷಿಯಾದಾಗ, ಕೃಷಿ ಲಾಭದಾಯಕವಾಗಿ ನಡೆಯುವಾಗ ಅದು ಹೆಚ್ಚು ಬಂಡವಾಳದ ಮೇಲೆ ಆಧಾರಿತವಾಗಿರುತ್ತದೆ. ಹೀಗಾದಾಗ ಬಂಡವಾಳವನ್ನು ಹೂಡುವವರ ಕೈಯಲ್ಲಿ ಭೂಮಿ ಸೇರಿಕೊಳ್ಳುತ್ತದೆ. ಪ.ಗೋದಾವರಿಯಲ್ಲಿ ವ್ಯವಸಾಯ ನಡೆಸುವವರು ಸರಾಸರಿ ಕಡಿಮೆ. ವ್ಯವಸಾಯ ಕೂಲಿಗಳು ಸರಾಸರಿ ಹೆಚ್ಚು. ಧರ್ಮಪುರಿಯಲ್ಲಿ ಸ್ವಂತ ಕೃಷಿ ನಡೆಸುವವರು ಹೆಚ್ಚು [ಆದರೆ ಅವರಡಿಯಿರುವ ಭೂಭಾಗ ಕಡಿಮೆ] ವ್ಯವಸಾಯ ಕೂಲಿಗಳು ಕಡಿಮೆ. ಕೃಷಿಯನ್ನು ಆಧಾರವಾಗಿಟ್ಟುಕೊಳ್ಳದೇ ಇತರ ಕೆಲಸ ಮಾಡುವವರ ಪರಿಮಾಣ ಹೆಚ್ಚು.&lt;br /&gt;&lt;/span&gt;&lt;/li&gt;&lt;/ul&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;ul&gt;&lt;li&gt;&lt;span class="Apple-style-span" style="font-size: medium;"&gt;ಧರ್ಮಪುರಿ ಜಿಲ್ಲೆಯಲ್ಲಿ ಪ್ರಾಥಮಿಕ, ಉನ್ನತ ಪ್ರಾಥಮಿಕ ಶಾಲೆಗಳು ಹೆಚ್ಚಾಗಿವೆ. ರಸ್ತೆಯೂ ತಕ್ಕಮಟ್ಟಿಗಿದೆ. ಕೃಷಿಯಲ್ಲಿ ಭವಿಷ್ಯ ಕಾಣದಿರುವುದರಿಂದ, ಜನ ವಿದ್ಯೆಯಾಧಾರಿತ ಕೆಲಸಗಳ ಮೊರೆ ಹೋಗಬೇಕು. ಹೀಗಾಗಿ ಮಕ್ಕಳು ಶಾಲೆಗೆ ಹೋದರೆ, ಅಲ್ಲೇ ಮುಂದುವರೆಯುವ ಸಾಧ್ಯತೆ ಹೆಚ್ಚು.&lt;br /&gt;&lt;/span&gt;&lt;/li&gt;&lt;/ul&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;ul&gt;&lt;li&gt;&lt;span class="Apple-style-span" style="font-size: medium;"&gt;ಪ.ಗೋದಾವರಿಯಲ್ಲಿ ಶಾಲೆಗೆ ಹೋದರೂ, ವಿದ್ಯೆಯಿಂದ ಭವಿಷ್ಯ ಬಹುಶಃ ಭೂಮಾಲೀಕರಿಗೆ ಮಾತ್ರ ಕಾಣಿಸುತ್ತಿರಬಹುದು. ವ್ಯವಸಾಯ ಕೂಲಿಯಿಂದ ಒಳ್ಳೆಯ ಆದಾಯ ಬರಬಹುದಾದ್ದರಿಂದ ಸ್ಕೂಲಿನಲ್ಲಿ ಮುಂದುವರೆಯುವುದರ ಅರ್ಥ ಜನರಿಗೆ ಕಾಣುತ್ತಿಲ್ಲವೇನೋ. ಹೀಗಾಗಿ ಸಮೀಪದಲ್ಲಿ ಸ್ಕೂಲು ಕಾಣದಾಗ ವಿದ್ಯೆ ಮುಕ್ತಾಯವಾಗುತ್ತಿದೆ.&lt;br /&gt;&lt;/span&gt;&lt;/li&gt;&lt;/ul&gt;&lt;/div&gt;&lt;div&gt;&lt;span class="Apple-style-span" style="font-size: medium;"&gt;&lt;br /&gt;&lt;/span&gt;&lt;/div&gt;&lt;div&gt;&lt;ul&gt;&lt;li&gt;&lt;span class="Apple-style-span" style="font-size: medium;"&gt;ವಿದ್ಯೆಗೂ ಭ್ರೂಣಹತ್ಯೆಯಂತಹ ಕ್ರಿಯೆಗೂ ಯಾವ ಬಾದರಾಯಣ ಸಂಬಂಧವೂ ಇದ್ದಂತಿಲ್ಲ. ಹೆಚ್ಚು ವಿದ್ಯಾವಂತರಿರುವ
